ಹಾಸ್ಯನಟ ಚಾರ್ಲಿ ಚಾಪ್ಲಿನ್, ಬಾಪುರವರನ್ನು ಭೇಟಿಯಾದ ಸವಿ ನೆನಪು !
ಜಗದ್ವಿಖ್ಯಾತ ಹಾಲಿವುಡ್ ನಗೆನಟ ಚಾರ್ಲಿ ಚಾಪ್ಲಿನ್, ಬೊಂಬಾಯಿಗೆ ಬಂದು ನಮ್ಮ ಮಹಾತ್ಮಾ ಗಾಂಧಿಯವರನ್ನು ಭೇಟಿಯಾದರು. ಮೂಲತಃ ಒಬ್ಬ ಬ್ರಿಟಿಷ್ ನಾಗರಿಕನಾದಾಗ್ಯೂ ಚಾಪ್ಲಿನ್ ತಮ್ಮ ಸರಕಾರ ಮಾಡಿದ ಕೆಲಸ ಸರಿಯಾದದ್ದಲ್ಲ...
೨೮೮ ಲೇಖನಗಳು
ಜಗದ್ವಿಖ್ಯಾತ ಹಾಲಿವುಡ್ ನಗೆನಟ ಚಾರ್ಲಿ ಚಾಪ್ಲಿನ್, ಬೊಂಬಾಯಿಗೆ ಬಂದು ನಮ್ಮ ಮಹಾತ್ಮಾ ಗಾಂಧಿಯವರನ್ನು ಭೇಟಿಯಾದರು. ಮೂಲತಃ ಒಬ್ಬ ಬ್ರಿಟಿಷ್ ನಾಗರಿಕನಾದಾಗ್ಯೂ ಚಾಪ್ಲಿನ್ ತಮ್ಮ ಸರಕಾರ ಮಾಡಿದ ಕೆಲಸ ಸರಿಯಾದದ್ದಲ್ಲ...
ಶಾಲೆಗೆ ಬನ್ನಿ ಮಕ್ಕಳೆ ಬನ್ನಿರಿ ಮಕ್ಕಳೆ ಶಾಲೆಗೆ | ನೀವೆಲ್ಲರು ಅಕ್ಷರ ಲೋಕಕೆ || ಅಕ್ಕರೆ ಸ್ವಾಗತ ನಿಮಗೆ | ನೂತನ ತರಗತಿಗಳಿಗೆ ||ಪ|| ಕಲಿಕೆಯ ಲವಲವಿಕೆಗಳು | ಬೇಕಿದೆ ವ್ಯಕ್ತಿತ್ವದೊಳು || ಬೆಳವಣಿಗೆಯಲದ ಗಳಿಸ...
ಶಾಲೆಗೆ ಬನ್ನಿ ಮಕ್ಕಳೆ ಬನ್ನಿರಿ ಮಕ್ಕಳೆ ಶಾಲೆಗೆ | ನೀವೆಲ್ಲರು ಅಕ್ಷರ ಲೋಕಕೆ || ಅಕ್ಕರೆ ಸ್ವಾಗತ ನಿಮಗೆ | ನೂತನ ತರಗತಿಗಳಿಗೆ ||ಪ|| ಕಲಿಕೆಯ ಲವಲವಿಕೆಗಳು | ಬೇಕಿದೆ ವ್ಯಕ್ತಿತ್ವದೊಳು || ಬೆಳವಣಿಗೆಯಲದ ಗಳಿಸಿ |...
ಇಲ್ಲಿವರೆಗೆ..... ಅದೊಂದು ರಾತ್ರಿ ಡಾ:ವಿಶಾಲ್ ಮತ್ತು ಸಿರಿ ಪ್ರಣಯದಲ್ಲಿ ಮೈಮರೆತಿರಲು, ಅದನ್ನು ನೋಡಿದ 'ಸೃಷ್ಟಿ'ಯ ಮನದಲ್ಲಿ ಆಂದೋಲನವೆದ್ದು ಮಾನವ ಸಹಜ ಬಯಕೆ ಹೆಡೆ ಎತ್ತಿತು.. ಸಿರಿ ಕಟ್ಟುನಿಟ್ಟಾಗಿರುವುದು ವಿಶ...
ಶ್ರೀನಾಥ್ ಭಲ್ಲೆಯವರ ಇತ್ತೀಚಿನ ಮನುಜನ ಕಾಡುತ್ತಿರುವ ರಕ್ಕಸರು http://www.sampada.net/%E0%B2%AE%E0%B2%A8%E0%B3%81%E0%B2%9C%E0%B2%A8-%E0%B2%95%E0%B2%BE%E0%B2%A1%E0%B3%81%E0%B2%A4%E0%B3%8D...
ಕ್ಯಾಮರಾ ಅಪ್ಲಿಕೇಶನ್ ಮೂಲಕ ಚಿತ್ರಹಂಚಿಫೇಸ್ಬುಕ್ ಕಂಪೆನಿಯು ಇನ್ಸ್ಟಾಗ್ರಾಮ್ ಎನ್ನುವ ಕಂಪೆನಿಯನ್ನು ಒಂದು ಬಿಲಿಯನ್ ಡಾಲರು ಹಣವನ್ನು ತೆತ್ತು ತನ್ನದಾಗಿಸಿಕೊಂಡಿತ್ತು.ಜನರು ತಾವು ತೆಗೆದ ಚಿತ್ರಗಳನ್ನು ತಕ್ಷಣ ಹಂಚಿಕ...
ಈ ಸರಣಿಯ ಹಿಂದಿನ ಲೇಖನ " ವೇದಾಂತ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೮ (೩)ಕ್ಕೆ ಕೆಳಗಿನ ಕೊಂಡಿಯನ್ನು ನೋಡಿರಿ. http://sampada.net/blog/%E0%B2%B5%E0%B3%87%E0%B2%A6...
ನೀವು ಒಮ್ಮೆ ಮದುಮಗರಾಗಿ ಮೈ ಮಾತ್ರ ಹಸಿಯಾಗಿದೆ ಬೆಣ್ಣೆಯಂತೆ ಕನಸಿನ್ನೂ ಬಿಸಿಯಾಗಿದೆ ಬೆಂಕಿಯಂತೆ ಪಕ್ಕಕ್ಕಿಟ್ಟರೆ ಸಾಕು ಕರಗುವಂತೆ, ಕೊನೆಗೊಳ್ಳುತ್ತಿದೆ ಒಂಟಿತನ ಹತ್ತಿರವಾಗುತ್ತಿದೆ ಜಂಟಿತನ ಮೌನಿಯಂತಿರ...
ಸಂಪೂರ್ಣ ಶರಣಾಗತಿಯ ಬಗ್ಗೆ ಹಲವು ರೀತಿಯ ಅಭಿಪ್ರಾಯಗಳಿವೆ. ಅದರಲ್ಲಿ ಕೆಲವು ಮೂಡನಂಬಿಕೆಯು ಸಹ ಸೇರಿದೆ. ಕೆಲವೊಂದು ಸಂಶಯಗಳಿಗೆ ಸರಿಯಾದ ಉತ್ತರ ದೊರೆಯದೆ ಇದ್ದಾಗ ಶರಣಾಗತಿಯ ಬಗ್ಗೆ ಶ್ರ...
When I am happy, I see the happiness in others. When I am depressed, I notice that people's eyes look sad. When I am weary, I see the world as boring and unattractive.- Steve Chand...
ನಿಸರ್ಗದ ಮಡಿಲಿನ ಅಭೂತಪೂರ್ವ ಅನುಭವ ಕಥನ..... ಜಿಟಿ ಜಿಟಿ ಎ೦ದು ಬೀಳುವ ಮಳೆ ಸೊ೦ಯ್ಯನೆ ಬೀಸುವ ಗಾಳಿ..,ಅತಿ ಎತ್ತೆರದ ಮರಗಳ ಕೆಳಗೆ..ಒಮ್ಮೆ ಕಲ್ಪನೆ ಮಾಡಿಕೊ೦ಡು ಓದಿ..ಇಲ್ಲಿಗೆ ಒಂದು...
೧ಅಂದು..." ಬಾ ಮಗಳೆ ಹೊತ್ತಾಯ್ತುಎಲ್ಲರೂ ಒಟ್ಟಿಗೆ ಊಟ ಮಾಡೋಣ, ಸಾಕು ಆ ಕಂಪ್ಯೂಟರ್ ಮಂದೆ ಕೂತದ್ದು "" ಸ್ವಲ್ಪ ತಡೆಯಮ್ಮ,ಈ ಆಟ ಆಡಿ ಮುಗಿಸಿ ಬರುವೆನು "ಇಂದು..." ಅಮ್ಮಾ ಹೊತ್ತಾಯ್ತುಊಟ ರೆಡಿ ಮಾ...
ಮೊಗದಲ್ಲಿ ಮುಗುಳುನಗೆ ಕುಡಿನೋಟದೋಲಾಟ ಬಗೆ ಸೆಳೆವ ನುಡಿಯೊನಪು ಬೆಡಗು ವಯ್ಯಾರ ಚಿಗುರಂತೆಸೆವ ನಡಿಗೆ ಹೊಸಹರೆಯ ಮುಟ್ಟಿರುವ ಚಿಗರೆಗಣ್ಣಿಯರಲ್ಲದಾವ ಸೊಗಸಿರದು? ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕ, ೬):...
ಯಡೆಯೊರಪ್ಪ ಬಿ ಜೆ ಪಿ ಗೆ ಅನಿವಾರ್ಯ ಎಂಬುದನ್ನ ಅರಿತ ಬಿ ಜೆ ಪಿ ನ್ಯಾಶಿನಲ್ ಲೀಡರ್ಸ್ ಎಲ್ಲರೊ ಅವರ ಮೊಮ್ಮಗಳ ಮದುವೆಗೆ ಹಾಜರಾಜಿ ಸಾಬಿತುಪಡಿಸಿದಲ್ಲದೆ ಅವರ ಹಿಬ್ಬಗೆ ನೀತಿಯನ್ನ ಹೊರ ಹಾಕಿದ್ದಾರೆ. ಇಲ್ಲಿಯ ತನಕ ಬಿ ಜೆ...
ನಮ್ಮ ದೇಶವನ್ನಾಳುವ ಜನನಾಯಕರನ್ನು ಹೊಗಳಲ್ಲು ನನಗಿ೦ದು ಅದ್ಭುತಾವಕಾಶ ದೊರಕಿದೆ..ಅದಕ್ಕಾಗಿ ಬರೆಯುತಿದ್ದೇನೆ... ಭ್ರಷ್ಟಾಚಾರದಲ್ಲಿ ಈಗ ತಾನೆ p.h.d ಮಾಡಿರೋ ಭವ್ಯ ಭಾರತದ ಭ್ರಷ್ಟ ರಾ...
ದೇಶದ ಪರಿಸರವು ನಾಶವಗುತ್ತಿದೆ.ಈ ಬಗ್ಗೆ ಜನಾಂದೋಲನಗಳು ನೆಡೆದ್ದಿದ್ದರು ಅದು ಅಷ್ಟಾಗಿ ಪರಿಣಾಮಕಾರಿಯಗಿಲ್ಲ.ಸರ್ಕಾರ ರಕ್ಷಣೆಗೆ ಕ್ರಮ ತೆಗೆದುಕೊಳ್ಳುತಿದೆ ಆದರೂ ಅದು ಸಾಕಗುತ್ತಿಲ್ಲ.ಆದ್ದರಿಂದ ನಾವು ಪ್ರತಿಯೊಬ್ಬರೂ ಈ ಕ್...
ನಾವು ಏನನ್ನಾದರೂ ಯೋಚಿಸುತ್ತೇವೆ. ಇನ್ನೊಬ್ಬರನ್ನು ದ್ವೇಷಿಸುತ್ತೇವೆ, ಪ್ರೀತಿಸುತ್ತೇವೆ, ಅವರ ಗುಣಗಳನ್ನು ಪದೇಪದೇ ನಮ್ಮ ಮನಃಪಟಲದ ಮೇಲೆ ತಂದುಕೊಳ್ಳುತ್ತೇವೆ. ಆಗಾಗ ಅದನ್ನು ಜ್ಞಾಪಿಸಿಕೊಳ್ಳುತ್ತೇವೆ. ಅಂದರೆ ನಾವು ಯೋ...
ಈಗ ವಾರದ ಹಿಂದೆ ನಾನು ನನ್ನ ಮಿತ್ರನ ಜೊತೆ ಮಾತನಾಡುವಾಗ, "ಅವನ ೨೫ ವರ್ಷ ಹಳೆಯ ಮನೆಯನ್ನು ಕೆಡವಿ ಬೇರೆಮನೆ ನಿರ್ಮಾಣ ಮಾಡಬೇಕೆಂಬ ಪ್ರಸ್ತಾಪ ಮನೆಯಲ್ಲಿ ಪ್ರಾರಂಭವಾಗಿದೆ, ಇದು ನನ್ನನ್ನು ಚಿಂತ...
ಇದು ಪ್ರಪಂಚದ ಅತಿ ಎತ್ತರದ ಯುದ್ಧಭೂಮಿ. ಸಮುದ್ರಮಟ್ಟದಿಂದ ಅಜಮಾಸು 5,753 ಮೀ ಎತ್ತರದಲ್ಲಿರುವ ಹಿಮಚ್ಛಾದಿತ ರಣರಂಗ. ಭಾರತ ಮತ್ತು ಪಾಕಿಸ್ತಾನಕ್ಕೆ ಪ್ರತಿಷ್ಠೆಯ ಸಂಕೇತ. 1984ರಿಂದ ಇಲ್ಲಿಯವರೆಗೆ ಪಾಕಿಸ್ತಾನದ ಮೂರು ಸಾವ...
ಬಯಸಿದರು ಸಾವೆ ಬಯಸದಿದ್ದರು ಸಾವೆ ಬೇಡವೆಂದರೆ ನೀನು ಬರದಿಹುದೆ ಸಾವು | ಬೇಡದಿರು ಮನವೆ ಬೇಡದಿಹ ಸಾವ ಅಡ್ಡದಾರಿಯಲಿ ನುಗ್ಗದಿರು ಮೂಢ || ..297 ಇತ್ತಿಹನು ಭಗವಂತ ಬದುಕಲೀ ಬದುಕು ಬದುಕುವ ಮುನ್ನ ಸಾಯುವುದೆ ಕೆಡುಕು...