ಮುಖಪುಟ / ಲೇಖನ ಆರ್ಕೈವ್ಸ್ / ಮೇ 2012

ಮೇ 2012

೨೮೮ ಲೇಖನಗಳು

ಹಾಸ್ಯನಟ ಚಾರ್ಲಿ ಚಾಪ್ಲಿನ್, ಬಾಪುರವರನ್ನು ಭೇಟಿಯಾದ ಸವಿ ನೆನಪು !

Venkatesh/ವೆಂಕಟೇಶ್/ಹೊರಂಲವೆಂ ಮೇ ೩೧ ಲೇಖನ ೬೧೬ ವೀಕ್ಷಣೆ

ಜಗದ್ವಿಖ್ಯಾತ  ಹಾಲಿವುಡ್ ನಗೆನಟ  ಚಾರ್ಲಿ ಚಾಪ್ಲಿನ್,  ಬೊಂಬಾಯಿಗೆ ಬಂದು ನಮ್ಮ ಮಹಾತ್ಮಾ ಗಾಂಧಿಯವರನ್ನು ಭೇಟಿಯಾದರು. ಮೂಲತಃ ಒಬ್ಬ  ಬ್ರಿಟಿಷ್ ನಾಗರಿಕನಾದಾಗ್ಯೂ ಚಾಪ್ಲಿನ್ ತಮ್ಮ ಸರಕಾರ ಮಾಡಿದ ಕೆಲಸ ಸರಿಯಾದದ್ದಲ್ಲ...

ಶಾಲೆಗೆ ಬನ್ನಿ ಮಕ್ಕಳೆ

ಸದಾನಂದ ಮೇ ೩೧ ಬ್ಲಾಗ್ ೯ ವೀಕ್ಷಣೆ

  ಶಾಲೆಗೆ ಬನ್ನಿ ಮಕ್ಕಳೆ ಬನ್ನಿರಿ ಮಕ್ಕಳೆ ಶಾಲೆಗೆ |  ನೀವೆಲ್ಲರು ಅಕ್ಷರ ಲೋಕಕೆ || ಅಕ್ಕರೆ ಸ್ವಾಗತ ನಿಮಗೆ | ನೂತನ ತರಗತಿಗಳಿಗೆ ||ಪ|| ಕಲಿಕೆಯ ಲವಲವಿಕೆಗಳು | ಬೇಕಿದೆ ವ್ಯಕ್ತಿತ್ವದೊಳು || ಬೆಳವಣಿಗೆಯಲದ ಗಳಿಸ...

ಶಾಲೆಗೆ ಬನ್ನಿ ಮಕ್ಕಳೆ

ಸದಾನಂದ ಮೇ ೩೧ ಕವನ ೩೦೪ ವೀಕ್ಷಣೆ

ಶಾಲೆಗೆ ಬನ್ನಿ ಮಕ್ಕಳೆ ಬನ್ನಿರಿ ಮಕ್ಕಳೆ ಶಾಲೆಗೆ |  ನೀವೆಲ್ಲರು ಅಕ್ಷರ ಲೋಕಕೆ || ಅಕ್ಕರೆ ಸ್ವಾಗತ ನಿಮಗೆ | ನೂತನ ತರಗತಿಗಳಿಗೆ ||ಪ|| ಕಲಿಕೆಯ ಲವಲವಿಕೆಗಳು | ಬೇಕಿದೆ ವ್ಯಕ್ತಿತ್ವದೊಳು || ಬೆಳವಣಿಗೆಯಲದ ಗಳಿಸಿ |...

ನವ ಜೀವಿಯ ರಹಸ್ಯ 'ಸೃಷ್ಟಿ' (ಕಥೆ)-ಭಾಗ ೪ ....

ಸಪ್ತಗಿರಿವಾಸಿ... ಮೇ ೩೧ ಬ್ಲಾಗ್ ೭೮ ವೀಕ್ಷಣೆ

  ಇಲ್ಲಿವರೆಗೆ..... ಅದೊಂದು ರಾತ್ರಿ ಡಾ:ವಿಶಾಲ್ ಮತ್ತು ಸಿರಿ ಪ್ರಣಯದಲ್ಲಿ ಮೈಮರೆತಿರಲು, ಅದನ್ನು ನೋಡಿದ 'ಸೃಷ್ಟಿ'ಯ ಮನದಲ್ಲಿ ಆಂದೋಲನವೆದ್ದು ಮಾನವ ಸಹಜ ಬಯಕೆ ಹೆಡೆ ಎತ್ತಿತು..  ಸಿರಿ ಕಟ್ಟುನಿಟ್ಟಾಗಿರುವುದು  ವಿಶ...

ಹೀಗಾಗಿದ್ದರೆ ಹೇಗಿರುತ್ತಿತ್ತು: ಒಂದು ಹಾಸ್ಯ ಬರಹ

ಶ್ರೀಧರ್ ಬಂಡ್ರಿ ಮೇ ೩೧ ಬ್ಲಾಗ್ ೬೫ ವೀಕ್ಷಣೆ

    ಶ್ರೀನಾಥ್ ಭಲ್ಲೆಯವರ ಇತ್ತೀಚಿನ ಮನುಜನ ಕಾಡುತ್ತಿರುವ ರಕ್ಕಸರು http://www.sampada.net/%E0%B2%AE%E0%B2%A8%E0%B3%81%E0%B2%9C%E0%B2%A8-%E0%B2%95%E0%B2%BE%E0%B2%A1%E0%B3%81%E0%B2%A4%E0%B3%8D...

ಮೊಬೈಲ್:ಮಹಿಳಾಮಣಿಗಳ ಸಬಲೀಕರಣಕ್ಕೆ ಸಹಕಾರಿ

ASHOKKUMAR ಮೇ ೩೧ ಲೇಖನ ೪೧೦ ವೀಕ್ಷಣೆ

 ಕ್ಯಾಮರಾ ಅಪ್ಲಿಕೇಶನ್ ಮೂಲಕ ಚಿತ್ರಹಂಚಿಫೇಸ್‌ಬುಕ್ ಕಂಪೆನಿಯು ಇನ್ಸ್ಟಾಗ್ರಾಮ್ ಎನ್ನುವ ಕಂಪೆನಿಯನ್ನು ಒಂದು ಬಿಲಿಯನ್ ಡಾಲರು ಹಣವನ್ನು  ತೆತ್ತು ತನ್ನದಾಗಿಸಿಕೊಂಡಿತ್ತು.ಜನರು ತಾವು ತೆಗೆದ ಚಿತ್ರಗಳನ್ನು ತಕ್ಷಣ ಹಂಚಿಕ...

"ವೇದಾಂತ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೮ (೪)

ಶ್ರೀಧರ್ ಬಂಡ್ರಿ ಮೇ ೩೧ ಬ್ಲಾಗ್ ೧೦ ವೀಕ್ಷಣೆ

    ಈ ಸರಣಿಯ ಹಿಂದಿನ ಲೇಖನ " ವೇದಾಂತ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೮ (೩)ಕ್ಕೆ ಕೆಳಗಿನ ಕೊಂಡಿಯನ್ನು ನೋಡಿರಿ. http://sampada.net/blog/%E0%B2%B5%E0%B3%87%E0%B2%A6...

ಕೊನೆಯ ದಿನಗಳು ! ಮದುವೆಗಿನ್ನು ಕೆಲವೇ ದಿನಗಳು !

ಅಶೋಕ ಬಿ ಆರ್ ಮೇ ೩೧ ಕವನ ೧,೩೭೨ ವೀಕ್ಷಣೆ

  ನೀವು   ಒಮ್ಮೆ ಮದುಮಗರಾಗಿ   ಮೈ ಮಾತ್ರ ಹಸಿಯಾಗಿದೆ ಬೆಣ್ಣೆಯಂತೆ ಕನಸಿನ್ನೂ ಬಿಸಿಯಾಗಿದೆ ಬೆಂಕಿಯಂತೆ ಪಕ್ಕಕ್ಕಿಟ್ಟರೆ ಸಾಕು ಕರಗುವಂತೆ, ಕೊನೆಗೊಳ್ಳುತ್ತಿದೆ ಒಂಟಿತನ ಹತ್ತಿರವಾಗುತ್ತಿದೆ ಜಂಟಿತನ ಮೌನಿಯಂತಿರ...

ಶ್ರೀ ರಮಣ ಮಹರ್ಷಿಗಳ ಸಂದೇಶ--ಅನನ್ಯ ಶರಣಾಗತಿ

ಪ್ರಕಾಶ್ ನರಸಿಂಹಯ್ಯ ಮೇ ೩೧ ಲೇಖನ ೧,೦೮೮ ವೀಕ್ಷಣೆ

                             ಸಂಪೂರ್ಣ ಶರಣಾಗತಿಯ ಬಗ್ಗೆ ಹಲವು ರೀತಿಯ ಅಭಿಪ್ರಾಯಗಳಿವೆ. ಅದರಲ್ಲಿ ಕೆಲವು ಮೂಡನಂಬಿಕೆಯು ಸಹ ಸೇರಿದೆ. ಕೆಲವೊಂದು ಸಂಶಯಗಳಿಗೆ ಸರಿಯಾದ ಉತ್ತರ ದೊರೆಯದೆ ಇದ್ದಾಗ ಶರಣಾಗತಿಯ ಬಗ್ಗೆ ಶ್ರ...

ಬದುಕು...........ಒಂದಷ್ಟು ಹರಟೆ

ಪ್ರಕಾಶ್ ನರಸಿಂಹಯ್ಯ ಮೇ ೩೧ ಲೇಖನ ೯೮೫ ವೀಕ್ಷಣೆ

When I am happy, I see the happiness in others. When I am depressed, I notice that people's eyes look sad. When I am weary, I see the world as boring and unattractive.- Steve Chand...

ಕಲ್ಲತ್ತಗಿರಿಯ ರೋಚಕ ಪಯಣ...

Pkumar ಮೇ ೩೦ ಲೇಖನ ೧,೪೩೭ ವೀಕ್ಷಣೆ

                   ನಿಸರ್ಗದ  ಮಡಿಲಿನ  ಅಭೂತಪೂರ್ವ  ಅನುಭವ  ಕಥನ..... ಜಿಟಿ ಜಿಟಿ ಎ೦ದು ಬೀಳುವ  ಮಳೆ ಸೊ೦ಯ್ಯನೆ  ಬೀಸುವ   ಗಾಳಿ..,ಅತಿ ಎತ್ತೆರದ  ಮರಗಳ  ಕೆಳಗೆ..ಒಮ್ಮೆ ಕಲ್ಪನೆ ಮಾಡಿಕೊ೦ಡು ಓದಿ..ಇಲ್ಲಿಗೆ ಒಂದು...

ಸುಮ್ನೆ ಹೀಗೆ-೬

ಪ್ರೇಮಾ ಎಸ್ ಮೇ ೩೦ ಬ್ಲಾಗ್ ೪೮ ವೀಕ್ಷಣೆ

                 ೧ಅಂದು..." ಬಾ ಮಗಳೆ ಹೊತ್ತಾಯ್ತುಎಲ್ಲರೂ ಒಟ್ಟಿಗೆ ಊಟ ಮಾಡೋಣ, ಸಾಕು ಆ ಕಂಪ್ಯೂಟರ್ ಮಂದೆ ಕೂತದ್ದು "" ಸ್ವಲ್ಪ ತಡೆಯಮ್ಮ,ಈ ಆಟ ಆಡಿ ಮುಗಿಸಿ ಬರುವೆನು "ಇಂದು..." ಅಮ್ಮಾ  ಹೊತ್ತಾಯ್ತುಊಟ ರೆಡಿ ಮಾ...

ತರುಣಿಯರ ಬೆಡಗು

ಹಂಸಾನಂದಿ ಮೇ ೩೦ ಬ್ಲಾಗ್ ೧೩ ವೀಕ್ಷಣೆ

ಮೊಗದಲ್ಲಿ ಮುಗುಳುನಗೆ ಕುಡಿನೋಟದೋಲಾಟ ಬಗೆ ಸೆಳೆವ ನುಡಿಯೊನಪು ಬೆಡಗು ವಯ್ಯಾರ ಚಿಗುರಂತೆಸೆವ ನಡಿಗೆ ಹೊಸಹರೆಯ ಮುಟ್ಟಿರುವ ಚಿಗರೆಗಣ್ಣಿಯರಲ್ಲದಾವ ಸೊಗಸಿರದು?   ಸಂಸ್ಕೃತ ಮೂಲ (ಭರ್ತೃಹರಿಯ ಶೃಂಗಾರ ಶತಕ, ೬):...

ಯಡೆಯೊರಪ್ಪ ಬಿ ಜೆ ಪಿ ಗೆ ಅನಿವಾರ್ಯ ಎಂಬುದನ್ನ ಅರಿತ ಬಿ ಜೆ ಪಿ ನ್ಯಾಶಿನಲ್ ಲೀಡರ್ಸ್

ದಯಾನoದ ಮೇ ೩೦ ಬ್ಲಾಗ್ ೩ ವೀಕ್ಷಣೆ

ಯಡೆಯೊರಪ್ಪ ಬಿ ಜೆ ಪಿ ಗೆ ಅನಿವಾರ್ಯ ಎಂಬುದನ್ನ ಅರಿತ  ಬಿ ಜೆ ಪಿ ನ್ಯಾಶಿನಲ್ ಲೀಡರ್ಸ್ ಎಲ್ಲರೊ ಅವರ ಮೊಮ್ಮಗಳ ಮದುವೆಗೆ ಹಾಜರಾಜಿ ಸಾಬಿತುಪಡಿಸಿದಲ್ಲದೆ ಅವರ ಹಿಬ್ಬಗೆ ನೀತಿಯನ್ನ ಹೊರ ಹಾಕಿದ್ದಾರೆ. ಇಲ್ಲಿಯ ತನಕ ಬಿ ಜೆ...

ಪೆಟ್ರೋಲ್ ಬೆಲೆ ಏರಿಕೆಗೆ ಹೋಗ್ಲಿ ಬಿಡಿ ಅ0ತೀರಾ ಇಲ್ಲ ಧಿಕ್ಕರಿಸುತ್ತೀರಾ...?

Pkumar ಮೇ ೩೦ ಚರ್ಚಾವೇದಿಕೆ ೬,೩೧೩ ವೀಕ್ಷಣೆ

 ನಮ್ಮ  ದೇಶವನ್ನಾಳುವ  ಜನನಾಯಕರನ್ನು ಹೊಗಳಲ್ಲು ನನಗಿ೦ದು ಅದ್ಭುತಾವಕಾಶ  ದೊರಕಿದೆ..ಅದಕ್ಕಾಗಿ ಬರೆಯುತಿದ್ದೇನೆ...                    ಭ್ರಷ್ಟಾಚಾರದಲ್ಲಿ ಈಗ  ತಾನೆ  p.h.d ಮಾಡಿರೋ  ಭವ್ಯ  ಭಾರತದ   ಭ್ರಷ್ಟ  ರಾ...

ಪರಿಸರ ರಕ್ಷಣೆ

vijay vittal ಮೇ ೩೦ ಚರ್ಚಾವೇದಿಕೆ ೪,೫೬೯ ವೀಕ್ಷಣೆ

ದೇಶದ ಪರಿಸರವು ನಾಶವಗುತ್ತಿದೆ.ಈ ಬಗ್ಗೆ ಜನಾಂದೋಲನಗಳು ನೆಡೆದ್ದಿದ್ದರು ಅದು ಅಷ್ಟಾಗಿ ಪರಿಣಾಮಕಾರಿಯಗಿಲ್ಲ.ಸರ್ಕಾರ ರಕ್ಷಣೆಗೆ ಕ್ರಮ ತೆಗೆದುಕೊಳ್ಳುತಿದೆ ಆದರೂ ಅದು ಸಾಕಗುತ್ತಿಲ್ಲ.ಆದ್ದರಿಂದ ನಾವು ಪ್ರತಿಯೊಬ್ಬರೂ ಈ ಕ್...

ಚಿತ್ರಗುಪ್ತ....ಹೀಗೆ ಇರಬಹುದೇ!?

ಡಿ.ನಂಜುಂಡ ಮೇ ೩೦ ಲೇಖನ ೧,೪೦೯ ವೀಕ್ಷಣೆ

ನಾವು ಏನನ್ನಾದರೂ ಯೋಚಿಸುತ್ತೇವೆ. ಇನ್ನೊಬ್ಬರನ್ನು ದ್ವೇಷಿಸುತ್ತೇವೆ, ಪ್ರೀತಿಸುತ್ತೇವೆ, ಅವರ ಗುಣಗಳನ್ನು ಪದೇಪದೇ ನಮ್ಮ ಮನಃಪಟಲದ ಮೇಲೆ ತಂದುಕೊಳ್ಳುತ್ತೇವೆ. ಆಗಾಗ‌ ಅದನ್ನು ಜ್ಞಾಪಿಸಿಕೊಳ್ಳುತ್ತೇವೆ. ಅಂದರೆ ನಾವು ಯೋ...

ವಾಸ್ತು...............ಒಂದಷ್ಟು ಹರಟೆ.

ಪ್ರಕಾಶ್ ನರಸಿಂಹಯ್ಯ ಮೇ ೩೦ ಲೇಖನ ೧,೬೯೪ ವೀಕ್ಷಣೆ

                       ಈಗ ವಾರದ ಹಿಂದೆ ನಾನು ನನ್ನ ಮಿತ್ರನ ಜೊತೆ ಮಾತನಾಡುವಾಗ, "ಅವನ ೨೫ ವರ್ಷ ಹಳೆಯ ಮನೆಯನ್ನು ಕೆಡವಿ ಬೇರೆಮನೆ ನಿರ್ಮಾಣ ಮಾಡಬೇಕೆಂಬ ಪ್ರಸ್ತಾಪ ಮನೆಯಲ್ಲಿ ಪ್ರಾರಂಭವಾಗಿದೆ, ಇದು ನನ್ನನ್ನು ಚಿಂತ...

ಈ ಯುದ್ಧ ಭೂಮಿಯಲ್ಲಿ ಸೈನಿಕರ ಬಡಿದಾಟ ಪ್ರಕೃತಿಯೊಂದಿಗೆ!

ಡಾ ಅಶೋಕ್. ಕೆ. ಆರ್ ಮೇ ೩೦ ಲೇಖನ ೩೪೯ ವೀಕ್ಷಣೆ

ಇದು ಪ್ರಪಂಚದ ಅತಿ ಎತ್ತರದ ಯುದ್ಧಭೂಮಿ. ಸಮುದ್ರಮಟ್ಟದಿಂದ ಅಜಮಾಸು 5,753 ಮೀ ಎತ್ತರದಲ್ಲಿರುವ ಹಿಮಚ್ಛಾದಿತ ರಣರಂಗ. ಭಾರತ ಮತ್ತು ಪಾಕಿಸ್ತಾನಕ್ಕೆ ಪ್ರತಿಷ್ಠೆಯ ಸಂಕೇತ. 1984ರಿಂದ ಇಲ್ಲಿಯವರೆಗೆ ಪಾಕಿಸ್ತಾನದ ಮೂರು ಸಾವ...

ಮೂಢ ಉವಾಚ - 149

kavinagaraj ಮೇ ೩೦ ಬ್ಲಾಗ್ ೪ ವೀಕ್ಷಣೆ

ಬಯಸಿದರು ಸಾವೆ ಬಯಸದಿದ್ದರು ಸಾವೆ ಬೇಡವೆಂದರೆ ನೀನು ಬರದಿಹುದೆ ಸಾವು | ಬೇಡದಿರು ಮನವೆ ಬೇಡದಿಹ ಸಾವ ಅಡ್ಡದಾರಿಯಲಿ ನುಗ್ಗದಿರು ಮೂಢ || ..297 ಇತ್ತಿಹನು ಭಗವಂತ ಬದುಕಲೀ ಬದುಕು ಬದುಕುವ ಮುನ್ನ ಸಾಯುವುದೆ ಕೆಡುಕು...