ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2015

ಅಕ್ಟೋಬರ್ 2015

೬೩ ಲೇಖನಗಳು

ಸವಿಗನ್ನಡ

ವಿಶ್ವನಾಥ್ ಬಿ.ಎಮ್. ಅಕ್ಟೋ ೩೧ ಕವನ ೬೨೪ ವೀಕ್ಷಣೆ

ಕನ್ನಡದಲ್ಲಿ ಸತ್ವವಿದೆ ಕನ್ನಡದಲ್ಲಿ ಸತುವಿದೆ ಕನ್ನಡದಲ್ಲಿ ಸತ್ಯವಿದೆ ಕನ್ನಡದಲ್ಲಿ ಸೌಜನ್ಯವಿದೆ ಕನ್ನಡದಲ್ಲಿ ಸರಿಗಮವಿದೆ ಕನ್ನಡದಲ್ಲಿ ಸಂತಸವಿದೆ ಕನ್ನಡದಲ್ಲಿ ಸಂಗೀತಸುಧೆಯಿದೆ ಕನ್ನಡದಲ್ಲಿ ಸಾವಿರವರ್ಷದಿತಿಹಾಸವಿದೆ....

ಕಡೆದಿಟ್ಟ ದಿಟ್ಟರು

ಅನಂತ ರಮೇಶ್ ಅಕ್ಟೋ ೩೧ ಕವನ ೫೪೧ ವೀಕ್ಷಣೆ

ಶಾಂತರು  ಅವಿಶ್ರಾಂತರು ವಿನೀತರು  ವಂದ್ಯರು ಅಹಮಿಕೆ ದೂರವಿಟ್ಟವರು ಸಹಮತದಿ ನಡೆವವರು ಕರ್ನಾಟಕದ ದಿಟ್ಟರು ಎಂದು ಬೆನ್ನುತಟ್ಟಿಕೊಳ್ಳೆವು   ಕೈ ಚಾಚಿದರೆ ಮೈದಡವಿ ದುಡಿಸದೆಲೆ ಉಪಚರಿಸಿ ಅಶನ ಅರಿವೆ ಅಂದಣವ  ನೀ...

ದ್ವೇಷ ಅಳಿಯಲಿ, ಪ್ರೇಮ ಅರಳಲಿ!

ವಿಶ್ವನಾಥ್ ಬಿ.ಎಮ್. ಅಕ್ಟೋ ೩೧ ಬ್ಲಾಗ್ ೧೦ ವೀಕ್ಷಣೆ

ನನ್ನ ಜೀವನದಲ್ಲಿ ನಡೆದ ವಿಶೇಷ ಘಟನೆಗಳನ್ನು ಹಾಗೂ ಅನುಭವಗಳನ್ನು ತಮ್ಮ ಜೊತೆಗೆ ಹಂಚಿಕೊಳ್ಳುತ್ತಲೇ ಬಂದಿದ್ದೇನೆ ಅದು ತಮಗೆ ತಿಳಿಯದ ಸಂಗತಿಯೂ ಏನಲ್ಲ! ಅದೇ ತರಹ ಇವತ್ತು ಒಂದು ಅತೀ ವಿಶೇಷವೆನಿಸುವ ಘಟನೆಯೊಂದು ಜರುಗಿತು ಅ...

ತೂಕ ಬೇಡ ಮನಸೇ

Vinathe Sharma ಅಕ್ಟೋ ೩೦ ಕವನ ೨೮೧ ವೀಕ್ಷಣೆ

ಆಗಲೇ ಈಗಲೇ ಮತ್ತಷ್ಟು ಮೀನಾಮೇಷ. ಮಾಡುವುದೇ ಬಿಡುವುದೇ ಕೊನೆಯಿಲ್ಲದ ಪೀಕಲಾಟ. ಅನಿಸಿದಾಗ ಬೇಡವೆಂದ ಬುದ್ಧಿ ಆಲೋಚಿಸಿದಾಗ ನಿರಾಕರಿಸಿದ ಮನ ಏನೀ ಪರಿ ಯಾವುದು ಸರಿ. ಬೇಡ ಈ ಮಾಪನ. ಇಲ್ಲವೆಂದರೆ ಬೇಸರ ಬೇಕೆಂದರೆ ಜಾಗರಣೆ ಯಾ...

ಹೋರಾಡಬೇಕಿದೆ ನಾವಿಂದು....

ವಿಶ್ವನಾಥ್ ಬಿ.ಎಮ್. ಅಕ್ಟೋ ೨೯ ಕವನ ೪೨೩ ವೀಕ್ಷಣೆ

ಹೋರಾಡಬೇಕಾಗಿದೆ....... ಹೋರಾಡಬೇಕಾಗಿದೆ ನಾವಿಂದು ನಮ್ಮಲ್ಲಿರುವ ಆಕ್ರೋಶವನ್ನು ಹತ್ತಿಕ್ಕಲು! ಹೋರಾಡಬೇಕಾಗಿದೆ ನಾವಿಂದು ನಮ್ಮಲ್ಲಿರುವ ಸಂಕುಚಿತ ಮನೋಭಾವವನ್ನು ತೊಲಗಿಸಲು! ಹೋರಾಡಬೇಕಾಗಿದೆ ನಾವಿಂದು ನಮ್ಮಲ್ಲಿನ ಅಜ...

ನೀವು ಸಂಪೂರ್ಣವಾಗಿ ನಮ್ಮಂತೇ ಆಗುತ್ತೀದ್ದೀರಿ - ಪಾಕಿಸ್ತಾನದ ಉರ್ದು ಕವಿಯತ್ತಿ ಫಾಹ್ಮಿದಾ ರಿಯಾಜ್

natekar ಅಕ್ಟೋ ೨೮ ಕವನ ೨೪೦ ವೀಕ್ಷಣೆ

ನೀವು ಸಂಪೂರ್ಣವಾಗಿ ನಮ್ಮಂತೇ ಆಗುತ್ತೀದ್ದೀರಿ ಸಹೋದರರೇ, ಇಲ್ಲಿಯವರೆಗೆ ಎಲ್ಲಿ ಮರೆಯಾಗಿದ್ದೀರಿ? ನಾವು ಶತಮಾನದಿಂದ ಸಹಿಸಿಕೊಂಡ ಅದೇ ಮೂರ್ಖತನ, ಅದೇ ಅಂಧಕಾರ ನಿಮ್ಮ ಬಾಗಿಲಿಗೂ ತಲುಪಿದೆ ! ಅರೇ ಧನ್ಯವಾದಗಳು, ತುಂಬ...

ಕಣ್ಣೀರಿನ‌ ಕಂದಮ್ಮ‌

ವಿಶ್ವನಾಥ್ ಬಿ.ಎಮ್. ಅಕ್ಟೋ ೨೮ ಕವನ ೩೯೨ ವೀಕ್ಷಣೆ

ಕಣ್ಣೀರಿನ ಕಂದಮ್ಮನ ನೋಡಲಾಗದೆ ಕೊರಗಿತು ತಾಯಿಯ  ಮಡಿಲು! ಮೃಗೀಯ ಜನರ ವರ್ತನೆಗೆ ತುಂಬಿದೆ ಕ್ರೂರತೆಯ ಸಿಡಿಲು! ಭಗವಂತ ಕಂದನ ಕಣ್ತೆರೆದು ಒಮ್ಮೆ ನೋಡಲು! ಹಸಿವೆಯನ್ನು ತಾಳಲಾರದೆ ಸಾವನ್ನಪ್ಪಿದ ಕಂದ...

“ ಮಗುವು ಮಾನವನಾಗಿ, ನಾಗರಿಕನಾಗಿ ಎಲ್ಲರೊಡನೆ ಸ್ನೇಹ, ಘನತೆ ಮತ್ತು ಗೌರವದಿಂದ ವರ್ತಿಸುವಂತೆ ಮಾಡುವುದೇ ಶಿಕ್ಷಣ”.

ವಿಶ್ವನಾಥ್ ಬಿ.ಎಮ್. ಅಕ್ಟೋ ೨೮ ಬ್ಲಾಗ್ ೧೬೮ ವೀಕ್ಷಣೆ

'ಶಿಕ್ಷಣ' ಜಗತ್ತಿನ ಬಹುತೇಕ ಜ್ಞಾನಿಗಳು ಹೇಳುತ್ತಾರೆ ಒಂದು ದೇಶ ಅಭಿವೃದ್ಧಿ ಹೊಂದಬೇಕಾದರೆ/ಬದಲಾವಣೆ ಹೊಂದಬೇಕಾದರೆ ಅಲ್ಲಿನ ಎಲ್ಲ ಮಕ್ಕಳಿಗೆ ಶಿಕ್ಷಣ ಕೊಡಬೇಕೆಂದು. ಅಲ್ಲವೇ? ಆದರೆ ಆ ಶಿಕ್ಷಣ ಅಂದರೆ ಎಂತಹದು? ಯಾವ ರೀತ...

ಸಾಲ್ಗಥೆ...

K.VISHANTH RAO ಅಕ್ಟೋ ೨೮ ಲೇಖನ ೧ ವೀಕ್ಷಣೆ

01# ಸುಗಂಧದ ಪರಿಮಳ ಪಸರುವ ಹೊತ್ತು ; ವಿಷಾಧದ ಬೂದಿ ಬುಡದಲ್ಲೇ ಬಿತ್ತು ! 02# ಅಂಗಳದಲ್ಲಿ ಕೈಮುಗಿದು ವಿನೀತನಾಗಿ ನಿಂತೆ... ಎದುರು ಬಂದ ದೇವಿ ಕಿರುನಕ್ಕಳು... 03# ದೇವಸ್ಥಾನಕ್ಕಿಂತ ಹೆಚ್ಚು ಪ್ರಾರ್ಥನೆಗಳು ಆಸ್ಪತ್ರೆ...

ಸತತ ಪರಿಶ್ರಮ ಹಾಗೂ ದೃಢಸಂಕಲ್ಪದಿಂದ ಅಂದುಕೊಂಡದ್ದನ್ನುಸಾಧಿಸಬಹುದು

ವಿಶ್ವನಾಥ್ ಬಿ.ಎಮ್. ಅಕ್ಟೋ ೨೭ ಲೇಖನ ೧೧ ವೀಕ್ಷಣೆ

*****ಸತತ ಪರಿಶ್ರಮ ಹಾಗೂ ದೃಢಸಂಕಲ್ಪದಿಂದ ಅಂದುಕೊಂಡದ್ದನ್ನುಸಾಧಿಸಬಹುದು*****   Yes! ಜೀವನದಲ್ಲಿ ತುಂಬಾ ಕಷ್ಟಪಟ್ಟು ಮೇಲೆರಿದವರಿದ್ದಾರೆ.ಅಂಥವರ ಜೀವನವೇ ಆಶ್ಚರ್ಯಕರ ಹಾಗೂ ಒಂದು ಸ್ಪೂರ್ತಿಧಾಯಕ ನಿದರ್ಶನ. ಮೊನ್ನೆ...

ನದಿಯ ಒಡಲೊಳಗಿನ ಏಕಾಂತ ಮೌನ.

ನವೀನ್ ಜೀ ಕೇ ಅಕ್ಟೋ ೨೭ ಲೇಖನ ೧ ವೀಕ್ಷಣೆ

ಹರಿವ ನದಿಯ ಒಡಲೊಳಗೊಂದು  ಏಕಾಂತ ಮೌನ ಹಿಂಡಿ-ಹಿಪ್ಪೆ ಮಾಡುತ್ತಿದೆ. ದಿನ ರಾತ್ರಿ ಚಂದ್ರನ ಬಿಂಬವ ಹಿಡಿದಿಟ್ಟು, ದಕ್ಕಲಿಲ್ಲ ಎಂಬ ಕೊರಗಿನಲಿ,,,,,,,,,, ಮುಗ್ದ ದಂಡೆಗಳವು, ಹರಿದು ಜರಿದು  ಮುನ್ನೆಡೆಯೊ ಸೆಳೆತಕ್ಕೆ, ಕಾ...

ಮಾತೆಯರಾಗಲಿ ಕನ್ನಡ ಮಾತೆ..

ನಾಗೇಶ ಮೈಸೂರು ಅಕ್ಟೋ ೨೬ ಲೇಖನ ೧೩ ವೀಕ್ಷಣೆ

ಕನ್ನಡ ರಾಜ್ಯೋತ್ಸವ ಹತ್ತಿರವಾಗುತ್ತಿದೆ - ಎಂದಿನಂತೆ ನವೆಂಬರಿನ ಸೆರಗು ಹೊದ್ದು. ಆಡಂಬರ ಆಚರಣೆಗಳ ಸಡಗರ ಸಂಭ್ರಮ ಎಂದಿನಂತೆ ಹಾಯ್ದು ಹೋಗಲಿರುವಾಗಲೆ ಯಾವ ಅಬ್ಬರ ಆಡಂಬರಗಳಿಲ್ಲದೆ ಮಾಡಬಹುದಾದ ಮತ್ತೊಂದು ವಿಷಯ ಮನಸಿಗೆ ಬರ...

ಕುಟುಕಿ ಆದ ಗಾಯವನ್ನು ನೀವೂ ನೋಡಿಕೊಳ್ಳಿ...!

K.VISHANTH RAO ಅಕ್ಟೋ ೨೫ ಲೇಖನ ೩ ವೀಕ್ಷಣೆ

 ಆವತ್ತು ಮಂಗಳವಾರ ಅಂತ ನೆನೆಪು. ಬೇಸಿಗೆ ಆಗತಾನೆ ಶುರುವಾಗಿತ್ತಾದ್ರೂ ಅದರ ಪ್ರತಾಪ ಆಗ್ಲೇ ಅನುಭವಕ್ಕೆ ಬರ್ತಾಯಿತ್ತು. ಏರಿದ ತಾಪಕ್ಕೆ ಸೋರುವ ಬೆವರಿಗೆ ರಾಚಿದ ಧೂಳೂ ಸೇರಿ ಮೈಗೆ ಅಂಟಿದರೆ ನಮ್ಮ ಮೈ ನಮಗೇ ಅಸಹ್ಯ. ಅಲ್ಲ...

ಮಲ್ಲಿಕಾರ್ಜುನ ಶಿಖರಕ್ಕೆ ಬೆಳಕಾಗಿ

ಆನಂದ ಮರಳದ ಅಕ್ಟೋ ೨೪ ಲೇಖನ ೪೨ ವೀಕ್ಷಣೆ

ರಾಯಚೂರು ಜಿಲ್ಲೆಯ ಮಸ್ಕಿ ನನ್ನೂರು. ಸಾಮ್ರಾಟ್ ಅಶೋಕ ತನ್ನನ್ನು 'ದೇವನಾಂಪ್ರಿಯ' ಎಂದು ಕರೆದುಕೊಂಡ ಶಿಲಾ ಶಾಸನ ಇಲ್ಲಿದೆಯಾದ್ದರಿಂದ, ಈ ಊರು ಇತಿಹಾಸದ ಪುಟಗಳಲ್ಲಿ ಸೇರಿ ಹೋಗಿದೆ. ಇಲ್ಲಿನ ಬೆಟ್ಟಗಳಲ್ಲಿ ಪುರಾತನ ಕಾಲದ,...

ವಾಸು ಡಿ ಗಾಮಾ..ಏನ್ ನಿನ್ನ ಡ್ರಾಮಾ..!

ರೇವನ್ ಜೇವೂರ ಅಕ್ಟೋ ೨೩ ಲೇಖನ ೧೧ ವೀಕ್ಷಣೆ

ಅವಳು ಹಚ್ಚೋ ನೇಲ್ ಪಾಲಿಶ್​ ನಲ್ಲಿ ವಿಷ ಇದೆ. ಅವಳು ಹಾಕೋ ಲಿಪ್​ಸ್ಟಿಕ್​ ನಲ್ಲಿ ವಿಷಯ ಇದೆ. ಅವಳ ದೇಹದ ಹೊರೆಗೆ ಇಷ್ಟು ವಿಷ ಇದೆ. ದೇಹದೊಳಗೆ ಎಷ್ಟಿರಬಹುದು. ಪ್ರೀತಿ ಎಂಬೋದು ವಿಷ.  ಅದನ್ನ ಕುಡಿದವ್ರು ನೀವೆಲ್ಲ ವಿಷಕಂ...

ಬೊಂಬೆ ಹಬ್ಬ ೨೦೧೫

ಹಂಸಾನಂದಿ ಅಕ್ಟೋ ೨೨ ಬ್ಲಾಗ್ ೨ ವೀಕ್ಷಣೆ

ಮತ್ತೊಂದು ದಸರಾ ಹಬ್ಬ ಬಂದು ಹೋಗಿದೆ! ಈ ಸಲದ ನಮ್ಮ ಮನೆಯ ಬೊಂಬೆ ಹಬ್ಬದ ಒಂದು ನೋಟ ಇಲ್ಲಿ. ಹಿನ್ನೆಲೆಯಲ್ಲಿ ಬರುತ್ತಿರುವ ಸಂಗೀತ ನನ್ನದೇ ರಚನೆ (ಕಾಮವರ್ಧಿನಿ ರಾಗದಲ್ಲಿರುವ ಒಂದು ಸ್ವರಜತಿ). ಸಾಹಿತ್ಯ ಅಷ್ಟಾವಧಾನಿ ಮಹೇ...

ವಿದೇಶಿ ವೈದ್ಯಾಯಣ..! (ಲಘು ಹಾಸ್ಯ / ಲಲಿತ ಪ್ರಬಂಧ)

ನಾಗೇಶ ಮೈಸೂರು ಅಕ್ಟೋ ೨೨ ಲೇಖನ ೪೪ ವೀಕ್ಷಣೆ

(ಚಿತ್ರಕೃಪೆ: ಸ್ವಯಂಕೃತಾಪರಾಧ) (ನಮ್ಮ ಊರುಗಳಲ್ಲಿ ಕಾಯಿಲೆ ಬಿದ್ದಾಗ ಆಗುವ ಅನುಭವ ಯಾರಿಗೂ ಹೊಸತಲ್ಲದಿದ್ದರು, ಹೊರದೇಶಗಳಲ್ಲಿನ ಇದರ ಅನುಭವದ ಮಾಹಿತಿ ಎಲ್ಲರಿಗು ಇರುವುದಿಲ್ಲ. ಅದರ ತುಣುಕೊಂದನ್ನು ಪರಿಚಯಿಸುವ ತೆಳು ಹಾ...

ಅಹಿಂಸೆ

ahoratra ಅಕ್ಟೋ ೨೨ ಲೇಖನ ೧೬ ವೀಕ್ಷಣೆ

1990 ನೇ ಇಸವಿ ಜ್ಯೋತಿಷ್ಯಾಭ್ಯಾಸದಲ್ಲಿ ಮುಳುಗಿ ಹೋದ ದಿನಗಳವು, ಜೊತೆಗೆ ದೇವಾಲಯಗಳ ಹುಡುಕಾಟ. ಅಮ್ಮನ ಸಂಗಡ ಆಂದ್ರಪ್ರದೇಶದ ರಾಜಧಾನಿ ಭಾಗ್ಯನಗರಕ್ಕೆ ಕೆಲವರ ಕರೆಯೋಲೆಯ ಮೇರೆಗೆ ಹೋಗಿದ್ದಾಗ ಅಲ್ಲಿನವರೊಬ್ಬರು ಅಹೋಬಲದ ಬಗ...

ಇದು ನಿಜವಾದ ಧರ್ಮವೇ ??

ನಿರಂಜನ್ ಅಕ್ಟೋ ೨೧ ಲೇಖನ ೨ ವೀಕ್ಷಣೆ

  ಒಂದು ದೊಡ್ಡ ಜನಗಳ ಗುಂಪು  ಉತ್ತರ ಪ್ರದೇಶದ ಒಂದು ಗ್ರಾಮದಲ್ಲಿ ಇದ್ದಕ್ಕಿದ್ದಂತೆಯೇ ಒಂದು ಮನೆಗೆ ನುಗ್ಗುತ್ತದೆ. ಮನೆಯಲ್ಲಿದ್ದ ಕುಟುಂಬ ಸದಸ್ಯರನ್ನ ಬೀದಿಗೆ ನಿರ್ದಾಕ್ಷಣ್ಯವಾಗಿ  ಎಳೆದು ಬಾಯಿಗೆ ಬಂದಂತೆ ನಿಂದಿಸುತ್...

ಮೂರು ಹನಿಗಳು

ಶಶಿಕಾಂತ‌ ಪಿ ದೇಸಾಯಿ ಅಕ್ಟೋ ೨೧ ಕವನ ೪೯೦ ವೀಕ್ಷಣೆ

1) ಕನಸಿನಲ್ಲಿ ಕಾಡುವ ನೆನಪುಗಳ ಬೆಳಗು ಮುಂಜಾನೆ ನೆನೆಯಬೇಡಾ ಮಾಡಬೇಕಾದ ಕಾಯಕವ ನೆನೆದು ಮುಂದಡಿ ಇಟ್ಟು ನೋಡು, ಮುದಗೊಳಿಸುವ ಕರ್ಮತೃಪ್ತಿಯು ಕಾಣದ ಸ್ವರ್ಗಕ್ಕಿಂತ ಮಿಗಿಲು ನೋಡಾ. 2) ಜಗಳವಾಡುವ ಬದಲಿಗೆ ಮುಗುಳ...