ಕಗ್ಗ ದರ್ಶನ – 13 (1)
ಸರಿಯಾಗಲಿಲ್ಲವದು ಸರಿಯಿದಲ್ಲವೆನುತ್ತ ಹರಡಿಕೊಳ್ಳಬೇಡ ಮುಳ್ಳನು ಹಾಸಿಗೆಯಲಿ ಕೊರೆಯಾದೊಡೇನೊಂದು? ನೆರೆದೊಡೇನಿನ್ನೊಂದು? ಒರಟು ಕೆಲಸವೊ ಬದುಕು - ಮಂಕುತಿಮ್ಮ ಊಟದ ಸಾರಿಗೆ ಉಪ್ಪು ಸ್ವಲ್ಪ ಕಡಿಮೆಯಾದರೇನು? ಅಥವಾ ಹೆಚ್ಚಾದ...
೨೪ ಲೇಖನಗಳು
ಸರಿಯಾಗಲಿಲ್ಲವದು ಸರಿಯಿದಲ್ಲವೆನುತ್ತ ಹರಡಿಕೊಳ್ಳಬೇಡ ಮುಳ್ಳನು ಹಾಸಿಗೆಯಲಿ ಕೊರೆಯಾದೊಡೇನೊಂದು? ನೆರೆದೊಡೇನಿನ್ನೊಂದು? ಒರಟು ಕೆಲಸವೊ ಬದುಕು - ಮಂಕುತಿಮ್ಮ ಊಟದ ಸಾರಿಗೆ ಉಪ್ಪು ಸ್ವಲ್ಪ ಕಡಿಮೆಯಾದರೇನು? ಅಥವಾ ಹೆಚ್ಚಾದ...
ಒಂದಾನೊಂದು ಊರು. ಅಲ್ಲಿ ವೃದ್ಧ ದಂಪತಿಗಳಿಬ್ಬರು ಅನ್ನೋನ್ಯವಾಗಿ ವಾಸಿಸುತ್ತಿದ್ದರು. ಯಾವುದೋ ಕೇಂದ್ರ ಸರಕಾರಿ ನೌಕರಿಯಲ್ಲಿರುವ ಅವರು ನಿವೃತ್ತಿಯ ನಂತರ ಪುಟ್ಟದಾದ ಮನೆ ಖರೀದಿಸಿ ತಮ್ಮ ನಿವೃತ್ತಿ ಜೀವನ ಸಾಗಿಸುತ್ತಿದ್...
ಭಾರತೀಯ ರಂಗಭೂಮಿಯೊಂದರ ವ್ಯವಸ್ಥೆ ಮತ್ತು ಅವಸ್ಥೆಯ ವಿಮರ್ಶೆಗೊಂದು ಕೈಪಿಡಿ ಭಾರತೀಯ ಸಾಂಪ್ರದಾಯಿಕ ರಂಗಭೂಮಿಗಳನ್ನು ಚೆನ್ನಾಗಿ ಅರ್ಥೈಸಿಕೊಳ್ಳಲು ಕಾಲ ಅವಕ್ಕೆ ಒಡ್ಡಿರುವ ಹೊಸ ಸಮಸ್ಯೆಗಳನ್ನು ಅಧ್ಯಯನ ಮಾಡುವ ಮೂಲಕ ಸಾಧ್ಯ...
ಕಡಲೆರಡು ಸೃಷ್ಟಿಯಲಿ ನೀರರಾಶಿಯದೊಂದು ಬಿಡುಗೊಳದ ಮನುಜ ಮಾನಸರಾಶಿಯೊಂದು ಅಡಿಗಡುಗಳುಂಟು ನೀರ್ಗದನಳೆವ ಭಟರುಂಟು ತಡೆಯುಂಟೆ ನರಮನಕೆ – ಮರುಳ ಮುನಿಯ ಸೃಷ್ಟಿಯಲ್ಲಿರುವ ಸಾಗರಗಳು ಎರಡು: ಅಗಾಧವಾದ ನೀರಿನ ರಾಶಿ ಒಂದಾದರೆ, ವಿ...
ನನ್ನ ಹೆಸರು ರೋಹಿತ್ ರಾಮಚಂದ್ರಯ್ಯ. ವಯಸ್ಸು 36 ದಾಟಿದೆ. ಊರು ಬೆಂಗಳೂರು. ವೃತ್ತಿಯಲ್ಲಿ ಸಾಫ್ಟವೇರ್ ತಂತ್ರಜ್ಞ. ಪ್ರವೃತ್ತಿ ಸಮೃದ್ಧ ಕರ್ನಾಟಕದ ಕನಸು ಕಾಣುವುದು. ಅದನ್ನು ನನ್ನ ಮಿತಿಯಲ್ಲಿ ಸಾಕಾರಗೊಳಿಸಲು ಸಹಕಾರ ತತ್...
ಈ ಮಾಗಿಯ ಚಳಿಯೇ ಹೀಗೆ, ಅವಳ ಮುಡಿಜಾರಿದ ಮಲ್ಲಿಗೆಯ ಘಮಲನ್ನು ತೀಡಿ ತಂದ ಮಾಗಿಯ ಕುಳಿರ್ಗಾಳಿ ಕಚಗುಳಿಯಿಟ್ಟು ಬೆಳ್ಳಂಬೆಳಗ್ಗೆ ಮತ್ತೇರಿಸುತಿದೆ... ಅವಳ ನಡು ಬಳಸಿದ ನನ್ನ ಕೈ ಬಿಡಲೊಲ್ಲದು ನನ್ನ ತೋಳತೆಕ್ಕೆಯಲ್ಲಿ ಮುದುಡ...
ನಮ್ಮ ಜೀವನಕ್ಕೆ ಬಹುಮುಖ್ಯವಾಗಿ ಬೇಕಾಗಿರುವ, ಬೆಳಕಿನ ಕಿರಣಗಳು, ದಿನ ನಿತ್ಯ ಕುಡಿಯುವ ನೀರು, ಸೇವಿಸುವ ಗಾಳಿ, ತಿನ್ನುವ ಆಹಾರ, ವ್ಯವಹಾರ ಮಾಡುವ ಹಣ, ದೇಹದಲ್ಲಿ ಹರಿಯುವ ರಕ್ತ ಎಂದಾದರೂ ನಿಮಗೆ ಜಾತಿಮತ, ಭೇದಭಾವ ಮಾಡೀವ...
ಮನವನಾಳ್ವುದು ಹಟದ ಮಗುವನಾಳುವ ನಯದೆ ಇನಿತನಿತು ಸವಿಯುಣಿಸು ಸವಿಕಥೆಗಳಿಂದೆ ಅನುಕೂಲಿಸದು ಬರಿಯ ಕೂಗು ಬಡಿತಗಳಿನದು ಇನಿತಿತ್ತು ಮರಸಿನಿತ – ಮಂಕುತಿಮ್ಮ ಮನಸ್ಸನ್ನು ಮಗುವಿಗೆ ಹೋಲಿಸುತ್ತ, ಈ ಮುಕ್ತಕದಲ್ಲಿ, ಮನಸ್ಸನ್ನು ಸ...
1957ರ Pyasa ಚಿತ್ರದಲ್ಲಿನ ಗುರುದತ್ ಅಭಿನಯದhttps://youtu.be/0TnNOVn2HEo ಈ ಸುಪ್ರಸಿದ್ಧ ಹಾಡಿನ ಧಾಟಿಯಲ್ಲಿ ರಾಜಕುಮಾರ್ ಅಭಿನಯದ 1962 ರ ಮಹಾತ್ಮಾ ಕಬೀರ್ ಚಿತ್ರ___LINK_OPEN_href="https://youtu.be/G_OS...
ಎಷ್ಟೋ ಜನರು ಒಂದು ಕವನವನ್ನು ಕವಿತೆ ಎಂದು, ಕವಿತೆಯನ್ನು ಕವನವೆಂದು ಕರೆಯುವುದನ್ನು ಬಹುಷಃ ಎಲ್ಲರೂ ಸಹಜವಾಗಿ ನೋಡಿಯೇ ಇರುತ್ತೀವಿ. ಆದರೇ... ಓದುಗನಿಗೆ ಅದು ಒಂದು ವಿಷಯವೇ ಅಲ್ಲದಿರಬಹುದು. ಯಾಕೆಂದರೇ ಒಂದು ಕವನ ಅಥ್ವಾ...
ಪ್ರತಿಯೊಬ್ಬರ ಮನದಲ್ಲೂ ಅಡಗಿಕೊಂಡಿರುವ ಆತ್ಮಾಭಿಮಾನವೊ ಅಥವಾ ನನ್ನದು ಅನ್ನುವ ಅಹಂಕಾರವೊ ಗೊತ್ತಿಲ್ಲ. ಆದರೆ ಯಾವುದು ನನ್ನದು ಎಂಬ ಭ್ರಮೆ ಎಲ್ಲಿಯವರೆ ನಮ್ಮ ಮನಸ್ಸಿನಲ್ಲಿ ಮನೆ ಮಾಡಿರುತ್ತೊ ಅಲ್ಲಿಯವರೆಗೆ ಅದರ ಹುಳುಕು ನ...
ಇನ್ನೊಮ್ಮೆ ನಕ್ಕು ಬಿಡಿ! ಯಾಕೆಂದರೆ .... - - - - - - ಗುಂಪಿನಲ್ಲಿ ಒಬ್ಬ- ನಾನು ಈಗ ಹೇಳಲಿರುವ ನಗೆಹನಿಯನ್ನು ಸಜ್ಜನರಾದ ನೀವು ಯಾರಾದರೂ ಈಗಾಗಲೇ ಕೇಳಿದ್ದರೆ ನನ್ನನ್ನು ತಡೆಯಿರಿ . ಯಾರೋ ಒಬ್ಬರು ಬಾಯಿ ಹಾಕಿದರು - ನ...
ಅಣುವ ಸೀಳಲು ಬಹುದು ಕಣವಣಿಸಲು ಬಹುದು ತಣುಬಿಸಿಗಳೊತ್ತಡವ ಪಿಡಿದಳೆಯಬಹುದು ಗಣಿಸಲಳವೇ ಪ್ರೇಮ ಸುಖ ದುಃಖ ಮಹಿಮೆಗಳ ಮನದ ಮೂಲವತರ್ಕ್ಯ – ಮರುಳ ಮುನಿಯ ಈ ಮುಕ್ತಕದಲ್ಲಿ ಮನಸ್ಸಿನ ಭಾವಗಳ ನರ್ತನಾ ವಿಲಾಸವನ್ನು ಎತ್ತಿ ತೋರಿಸು...
ಇದೆಂಥ ಬೆಳಗು ನೋಡು ಮಂಜಿನ ತೆರೆ ಮೇಲೇಳುತಿರೆ ಮೆೃ-ಮನ ನವಿರೇಳುವುದು ಪೂರ್ವದ ದಿಗಂತದ ಸೂರ್ಯೋದಯ ರಕ್ತವರ್ಣ ಮನದಿ ಚೆೃತನ್ಯವ ಬಿತ್ತಿಹುದು ಹೊಸ ಹೊಸ ಆಸೆಯ ಬಿತ್ತಿ ತೆರೆಯ ಮರೆಯಲ್ಲಿ ಅವಿತಿಹ ಉದಯ ರವಿ ಏನು ಅರಿಯದ ಬ...
ಸೂರ್ಯನುದಿಪುದ ನೋಡಲ್ಲಿ ಕಣ್ಮುಚ್ಚಿ ಅಂತರಂಗದೊಳಗಿಳಿ ಮನದ ಕಶ್ಮಲವನೆಲ್ಲಾ ತೊಳಿ ನಿಯತಿಯಿಂದಲಿ ಕಾಯಕಕ್ಕಿಳಿ ಅರಿವು ಮೂಡಿಸುವ ಬೆಳಕದು ಜಡತ್ವವ ಓಡಿಸುವ ಚೃೆತನ್ಯವದು ಆಂತರ್ಯದೊಳು ನೆಲೆಗೊಳಿಸು ಲೋಕದ ಜಂಜಡಗಳಿಂದ ಮುಕ್...
ಅಂದು ಏಪ್ರಿಲ್ 4,2016 ಸೋಮವಾರ,ಹೊಸ ಜೀವನದ ಸಾಗರದಷ್ಟು ಕನಸು ಹೊತ್ತು ಹೊಸ ಕೆಲಸಕ್ಕೆ ಹಾಜರಿ ಹಾಕಿದೆ, ನನ್ನ ಹಾಗೆ ನೂರೆಂಟು ಆಸೆ ಇಟ್ಟು ಬಂದತ ಎಷ್ಟೊಂದು ಹೊಸ ಮುಖಗಳು. ಅಷ್ಟು ಜನರ ಮದ್ಯದಲ್ಲಿ ಕಂಡಂತ ಒಂದು ಮುಖದಲ್ಲಿ...
ಇದು ತುಂಬಾ ಹಳೆಯ ಸಿನಿಮಾ , ಕೆಲವು ದಿನಗಳ ಹಿಂದೆ ಯೂಟ್ಯೂಬ್ ನಲ್ಲಿ ನೋಡಿದೆ. ಅಲ್ಲಿ ಗಮನಿಸಿದ ಕೆಲವು alliteration ವಾಕ್ಯಗಳು - ಮಾರ್ಕೆಟ್ ನಲ್ಲಿ ಮೂಸಿ ನೋಡೋ ಮುಠ್ಠಾಳ ಇಲ್ಲ ! - ಭವ್ಯ ಭಾರತದ ಭವಿಷ್ಯ ದ ಬುನಾದಿ ಭದ...
ಮಿಸ್ಟೇಕು ಎಲ್ಲಾ ಕಡೆ ಆಗುತ್ತೆ ಸ್ಪೆಲ್ಲಿಂಗ್ ಮಿಸ್ಟೇಕು ಕ್ಯಾಲೆಂಡರಿನಲ್ಲಿ ಒಂದನ್ನು ಬಿಟ್ಟು; ಒಮ್ಮೆಯಾದರೂ ಬರಬಾರದೇ ವಾರದಲ್ಲೆರಡು ಸಂಡೇ. -ಸಂತಾ ದರ್ಪಣ ಮಾತನಾಡುವಂತಿದ್ದರೆ ದರ್ಪಣ ಇಷ್ಟೊತ್ತಿಗೆ ಹೊರಬೀಳುತ್ತಿತ್ತ...
ಪ್ರಾಚೀನ ಕಾಲದಲ್ಲಿ ಒಂದು ರಾಜ್ಯದಲ್ಲಿ. ವಿರಾಟ ಎಂಬ ಸ್ವಚ್ಛ ಮತ್ತು ಸಚ್ಚಾರಿತ್ರ ಉಳ್ಳ ವ್ಯಕ್ತಿ ಇದ್ದ. ಅವನು ಖಡ್ಗ ಪಟುವೂ ಆಗಿದ್ದ. ಅವನು ಪರಾಕ್ರಮಶಾಲಿ ಯೋಧನಾಗಿದ್ದರೂ ಗುಣದಲ್ಲಿ ಶಾಂತನು. ತುಂಬಾ ರಾಜಭಕ್ತ. ನ್ಯಾಯ ಬ...
ಆಸ್ತಿಕ ಮಾಸ್ತಿಗೆ ನಾಸ್ತಿಕರೊಬ್ಬರು ಕೇಳಿದರು 'ದೇವರ ನೀವು ನಂಬುವಿರ ಅವನ ಇರುವಿಕೆಗೆ ಸಾಕ್ಷಿಇದೆಯ?' ನಕ್ಕರು ಮಾಸ್ತಿ, ನುಡಿ ಸ್ವಸ್ತಿ, ’’ತಾಯಿಯ ನೆನೆ ಅವಳಲ್ಲವೆ ಮಮತೆಯ ಕೆನೆ? ನಿಸ್ವಾರ್ಥ ಕಳಕಳಿ ಕರುಣೆ ಅವಳ...