ಸೂರ್ಯನುದಿಪುದ ನೋಡಲ್ಲಿ
ಕಣ್ಮುಚ್ಚಿ ಅಂತರಂಗದೊಳಗಿಳಿ
ಮನದ ಕಶ್ಮಲವನೆಲ್ಲಾ ತೊಳಿ
ನಿಯತಿಯಿಂದಲಿ ಕಾಯಕಕ್ಕಿಳಿ
ಅರಿವು ಮೂಡಿಸುವ ಬೆಳಕದು
ಜಡತ್ವವ ಓಡಿಸುವ ಚೃೆತನ್ಯವದು
ಆಂತರ್ಯದೊಳು ನೆಲೆಗೊಳಿಸು
ಲೋಕದ ಜಂಜಡಗಳಿಂದ ಮುಕ್ತಿಗೊಳಿಸು
ಸೂರ್ಯನುದಿಪುದ ನೋಡಲ್ಲಿ
ನಾಗೇಂದ್ರ ಕುಮಾರ್ ಕೆ.ಎಸ್
ಡಿಸೆಂಬರ್ ೦೯, ೨೦೧೭
೫೧೨ ವೀಕ್ಷಣೆಗಳು
ಪ್ರಕಟಿಸಿದ: ಡಿಸೆಂಬರ್ ೦೯, ೨೦೧೭
|
ನವೀಕರಿಸಿದ: ಏಪ್ರಿಲ್ ೨೧, ೨೦೨೬