ದಲಿತತ್ವದಿಂದ ಉನ್ನತಿಯೆಡೆಗೆ! - 1
ನನ್ನ ಸ್ನೇಹಿತರೊಬ್ಬರು ಈಗಲೂ ನಡೆಯುತ್ತಿರುವ ದಲಿತರ ಮೇಲಿನ ಸವರ್ಣೀಯರ ದೌರ್ಜನ್ಯ ಎಂಬ ತಲೆಬರಹದಲ್ಲಿ ಫೇಸ್ ಬುಕ್ಕಿನಲ್ಲಿ ಚಿತ್ರವೊಂದನ್ನು ಶೇರ್ ಮಾಡಿ ಪ್ರಕಟಿಸಿದ್ದರು. ಆ ಚಿತ್ರವನ್ನು ನೋಡಿದ ಯಾರಿಗೇ ಆಗಲಿ, ಅಂತ...
೫೮ ಲೇಖನಗಳು
ನನ್ನ ಸ್ನೇಹಿತರೊಬ್ಬರು ಈಗಲೂ ನಡೆಯುತ್ತಿರುವ ದಲಿತರ ಮೇಲಿನ ಸವರ್ಣೀಯರ ದೌರ್ಜನ್ಯ ಎಂಬ ತಲೆಬರಹದಲ್ಲಿ ಫೇಸ್ ಬುಕ್ಕಿನಲ್ಲಿ ಚಿತ್ರವೊಂದನ್ನು ಶೇರ್ ಮಾಡಿ ಪ್ರಕಟಿಸಿದ್ದರು. ಆ ಚಿತ್ರವನ್ನು ನೋಡಿದ ಯಾರಿಗೇ ಆಗಲಿ, ಅಂತ...
ಜುಲಾಯಿ ೧೫, ೨೦೧೮ರಂದು ಮಂಗಳೂರಿನ ಶರವು ಶ್ರೀ ಮಹಾಗಣಪತಿ ದೇವಸ್ಥಾನದ ಹತ್ತಿರದ ಬಾಳಂಭಟ್ ಸಭಾಂಗಣಕ್ಕೆ ದಿನವಿಡೀ ಪ್ರವಾಹದಂತೆ ಬಂದರು ಮಂಗಳೂರಿಗರು – ಸಾವಯವ ಕೃಷಿಕ ಗ್ರಾಹಕ ಬಳಗ ಆಯೋಜಿಸಿದ್ದ ೩ನೇ ಹಲಸು ಹಬ್ಬದಲ್ಲಿ ಪಾಲ್...
ಸಂತಸವ ಚಿಮ್ಮಿಸುತ ಬಾಳು ಹಸನಾಗಿಸುತ ಸಜ್ಜನರು ಸಾಗುವರು ಸಜ್ಜನಿಕೆ ಸಾರುವರು | ಸಾಮರ್ಥ್ಯವನುಸರಿಸಿ ದಿವ್ಯತೆಯ ಹೊಂದುವರು ಸಾಧಕರ ದಾರಿಯಲಿ ಸಾಗು ನೀ ಮೂಢ ||
ಪರಸ್ಪರರಲ್ಲಿನ ಸಂಶಯದ ಕಾರಣದಿಂದ ಅನೇಕ ಸಂಸಾರಗಳು ಹಾಳಾಗಿರುವುದನ್ನು ಕಾಣುತ್ತಿರುತ್ತೇವೆ. ಸಂಶಯ ಪಡುವವರು ಹಾಳಾಗುತ್ತಾರೆ, ಸಂಶಯ ಅನ್ನುವುದು ದೊಡ್ಡ ರೋಗ, ಸಂಶಯ ಪಡುವುದು ಒಳ್ಳೆಯದಲ್ಲ, ಇತ್ಯಾದಿ ಮಾತುಗಳು ಕ...
ಬ್ರಹ್ಮ ಬರೆದ ಹಾಳೆಯಲ್ಲಿ ಅಂತ್ಯ ಏನಿದೆ ತಿಳಿವ ತವಕದಲ್ಲಿ ನನ್ನ ಪಯಣ ಸಾಗಿದೆ ಹಿಡಿದ ಪ್ರೇಮ ಪುಷ್ಪ ಇಂದು ಬಾಡಿ ಹೋಗಿದೆ ಉಡುಗೊರೆಯೊಂದು ಕೊಡದೆ ನನ್ನ ಬಳಿಯೇ ಉಳಿದಿದೆ ಕಣ್ಣ ನೀರು ಜಾರಿ ಜಾರಿ ಸಾಗರವೇ ಆಗಿದೆ ಪ್ರ...
ಬೇಡುವೆನು ನಿನ್ನ ನಾನು ಹಿಡಿಯೋ ಎನ್ನ ಕೈಯ ನೀನು ದಾರಿಯೂ ಕಾಣುತ್ತಲಿಲ್ಲ ತೋರಿಸುವವರು ಯಾರೂ ಇಲ್ಲ ಗುರಿ ಏನೆಂಬುದು ತಿಳಿದೇ ಇಲ್ಲ ಗುರುವಿನ ದಯೆ ಮೊದಲೇ ಇಲ್ಲ ಅಜ್ಞಾನವೂ ದೂರಾಗುತ್ತಲಿಲ್ಲ ಜ್ಞಾನ ಸನಿಹ ಸುಳ...
ನಿಲದೆ ನಡೆವುದು ಮೊದಲು ಕೊನೆಯಿಲ್ಲದೀಯಾಟ ಕಳೆವುವದರಲಿ ನಮ್ಮ ಜನುಮಜನುಮಗಳು ಗೆಲವಾರ್ಗೊ! ಸೋಲಾರ್ಗೊ! ಲೆಕ್ಕ ನೋಡುವುದೆಂದೊ! ಪಲವು ಬರಿಯಾಟವೆಲೊ - ಮಂಕುತಿಮ್ಮ ಈ ಜಗತ್ತಿನ ಆಟ ಮೊದಲು ಕೊನೆಯಿಲ್ಲದ ಆಟ. ಅದು ಯಾವತ್ತೂ ನಿಲ...
ಹೊಸ ಬಾಳು ದಿನ ಬರಲು ಹಳೇ ನೋವು ಮರೆ ಎನಲು ನೂರಾರು ಕೊಂಡಿಯ ಸಂಕೋಲೆ ಕಳಚಿರಲು ಚಿಂತ್ಯಾಕೆ ಮಾಡುತಿ ಹೊಸ ಪುಟದ ಆಕೃತಿ ಅದೇ ಗಾಳಿ ಅದೇ ನೀರು ಹೊಸದಾಗಿ ಹೊಮ್ಮಿರಲು ಅದೇ ದೇಹ ಅದೇ ಮನಸ್ಸು ಹೊಸ ಕನಸು ಚಿಮ್ಮಿರಲು ನೋವ್ಯಾಕೆ...
ಅಳಿಸಿದೆ ಅಲೆಯು ಮರಳಲಿ ನಡೆದ ಹೆಜ್ಜೆಯ ಗುರುತು ಉಳಿದಿದೆ ಹಾಗೆ ಹೃದಯದಿ ಮೂಡಿದ ಪ್ರೇಮದ ಚಿಗುರು ನಿನ್ನ ಧ್ಯಾನದ ಶಕ್ತಿಯ ಹೀರಿ ಚಿಗುರಾಗಿದೆ ವೃಕ್ಷ ಬೀಳುತಿವೆ ಕೊಡಲಿಯ ಏಟು ನೀಡುತಿದೆ ನಿನಗ್ಯಾಕೆ ಹರ್ಷ ನನ್ನ ಮೌನ ಭಾವ...
ಚುರುಕಿನ ಕಾರ್ಯದಲಿ ವಿಶ್ವಾಸ ಮೇಳವಿಸಿ ಸಂಕುಚಿತ ಭಾವನೆಯ ತುಂಡರಿಸಿ ಚೆಲ್ಲುತ್ತ | ವಿಶ್ವವನೆ ಸಜ್ಜನರ ನೆಲೆಯೆನಿಸೆ ಹೋರುತಿಹ ಜ್ಞಾನಧೀರರ ನಡೆಯನನುಸರಿಸು ಮೂಢ ||
1. ಆ ಕ್ಷಣಗಳು .... ನನ್ನ ನೀನ್ನ ಮೋದಲ ಭೇಟಿ ವಿಳಾಸವಿಲ್ಲದ ಅಂಚೆ ಚೀಟಿ.... ಖಾಲಿ ಚೀಟಿಯೋಳು ಮುಚ್ಚಿಟ್ಟಿ ಪ್ರೀತಿ ಪ್ರಾರಂಭದ ಧಾಟಿ ಮಾಡ್ತು ನಮ್ಮಿಬ್ಬರ ಹೃದಯ ಲೂಟಿ...... ನೆನಪಿದೆಯೇ ಗೆಳತಿ ಆ ಕ್ಷಣಗಳು....... ನ...
ಪೂಜೆ, ಯಜ್ಞ, ಯಾಗಾದಿ ಧಾರ್ಮಿಕ ಆಚರಣೆಗಳಲ್ಲಿ ಮತ್ತು ವಿವಾಹ, ಉಪನಯನ, ಶ್ರಾಧ್ದ ಮೊದಲಾದ ಸಾಮಾಜಿಕ/ಧಾರ್ಮಿಕ ಸಂಧರ್ಭಗಳಲ್ಲಿ ನಾವು ತಲೆತಲಾಂತರಗಳಿಂದ ನಮಗೆ ತಿಳಿದುಬಂದಿರುವ ಪದ್ದ್ಧತಿಗಳನ್ನು ಅನುಸರಿಸಿಕೊಂಡು ಬಂದಿರುತ್...
ಅಂತರ್ಜಾಲ ತಾಣಗಳಲ್ಲಿ ಹರಿದಾಡಿದ, ಹರಿದಾಡುತ್ತಿರುವ 'ಐ ಲವ್ ಯು ಅಪ್ಪಾ' ಎಂಬ ಚಿತ್ರಗೀತೆ ಜನಪ್ರಿಯವಾಗಿದ್ದು, ಭಾವನಾತ್ಮಕವಾಗಿ ಮಕ್ಕಳಿಗೆ ಅಪ್ಪನ ಬಗ್ಗೆ ಪ್ರೀತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಹಾಡುವರಿಗೆ, ಕೇಳುವ...
ಮಳೆಯ ರೌದ್ರನರ್ತನದಿಂದಾಗಿ ಕೊಡಗು ಕಂಗಾಲು. ಗುರುವಾರ, ೧೬ ಆಗಸ್ಟ್ ೨೦೧೮ರಿಂದ ಕೇವಲ ೨೪ ಗಂಟೆ ಅವಧಿಯಲ್ಲಿ ಅಲ್ಲಿ ಧುಮ್ಮಿಕ್ಕಿದ ಮಳೆ ೧೧೯.೪ ಮಿ.ಮೀ. ಇದರಿಂದಾಗಿ ಹಲವು ಹಳ್ಳಿಗಳ ಮುಳುಗಡೆ. ಅಲ್ಲಲ್ಲಿ ಭೂಕುಸಿತ, ಗುಡ್ಡೆ...
ನಿನಗೆಂದೆ ಬರೆದಿಟ್ಟ ನೂರೆಂಟು ಕವಿತೆಗಳು. ನಾ ಕಡಲು ನೀ ಮುಗಿಲು ನಾ ಕಡಲು ನೀ ಮುಗಿಲು ನಮ್ಮ ನಡುವೆ ಏಕೆ ಈ ಕವಲು ? ನಾ ಅರಸ ತಾ ಸರಸ ನಮ್ಮ ನಡುವೆ ಏಕೆ ಈ ವಿರಸ ? ಬದುಕಲ್ಲಿ ನಿ...
ನಿನಗೆಂದೆ ಬರೆದಿಟ್ಟ ನೂರೆಂಟು ಕವಿತೆಗಳು . - ಮತ್ತೆ ಅರಳಲಾರೆನು, ಮಸಣದೂರ ಕೆರೆಯಲಿ. ಮೈಲುಗಲ್ಲೆ ನೆಡೆದು, ದಿಕ್ಕು ತಪ್ಪಿತೆ ? ಕೂಗಲಾರದ ಕೊರಳ ಧನಿಯು ಕೇಳಿತೆ ? ಬೆಳಕಿನಡಿಯ ಬೇರು ಕತ...
ಅಬ್ಬಬ್ಬಾ ಅಂತೂ ಇಷ್ಟು ದಿವಸ ಕಾಯುವಿಕೆಗೆ ಮುಕ್ತಾಯ ಬಂದಿದೆ. ಇನ್ನು ಕೇವಲ ೩೬ ಗಂಟೆಗಳಲ್ಲಿ ನನ್ನ ಕನಸಿನ ಅಮೆರಿಕಕ್ಕೆ ಹಾರುತ್ತಿದ್ದೇನೆ. ಸದ್ಯಕ್ಕಿರುವ ಪರಿಸ್ಥಿತಿಯಲ್ಲಿ ಎರಡು ವರ್ಷ ಅಲ್ಲಿ ಕೆಲಸ ಮಾಡಲು ಪರ್ಮಿಟ್ ಸಿಕ...
ನಡೆನುಡಿಗಳೊಂದಾಗಿ ಚಿತ್ತ ನಿರ್ಮಲವಿದ್ದು ಸಜ್ಜನಿಕೆಯೊಡಗೂಡಿ ಧರ್ಮಮಾರ್ಗದಿ ಸಾಗಿ | ಕುಟಿಲತೆಯ ಹೊರದೂಡಿ ಮುಂದೆ ಸಾಗುವರವರು ಮನುಕುಲಕೆ ಮಾನ್ಯರವರಲ್ತೆ ಮೂಢ ||
ನಾನು ಚಿಕ್ಕಂದಿನಿಂದ ಅಂದರೆ ಕಳೆದ 45 ವರ್ಷದಿಂದ ಭಾವಗೀತೆ , ಭಕ್ತಿಗೀತೆ, ಚಿತ್ರಗೀತೆಗಳನ್ನು ಕೇಳಿಕೊಂಡು ಇದ್ದವನು. ಹೆಚ್ಚು ಕಡಿಮೆ ಕನ್ನಡದ ಎಲ್ಲ ಹಾಡುಗಳು ಗೊತ್ತು . ನನಗೆ ನಾನಾ ಕಾರಣಗಳಿಂದ ಇಷ್ಟವಾದವನ್ನು ಸಂಗ್ರಹಿಸ...
ಇಂದಿನ ವಿದ್ಯಮಾನಗಳನ್ನು ಗಮನಿಸಿದಾಗ, ಮಾನವೀಯ ಭಾವನೆಗಳು ಬರಡಾಗಿ ಬೆಲೆಯೇ ಇಲ್ಲವಾಗಿರುವಾಗ, ಇದು ಎಂಥಾ ಲೋಕವಯ್ಯಾ ಎಂದು ಅನ್ನಿಸದೇ ಇರದು. ನಿಜಕ್ಕೂ ಇದೊಂದು ವಿಚಿತ್ರ ಲೋಕ. ಇಲ್ಲಿ ಕರುಣಾಮಯಿಗಳಿದ್ದಾರೆ, ಕರುಣೆಯ...