ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2018

ಸೆಪ್ಟೆಂಬರ್ 2018

೭೮ ಲೇಖನಗಳು

ಭಾಗ - ೧೩ ಭೀಷ್ಮ ಯುಧಿಷ್ಠಿರ ಸಂವಾದ: ವಿಶ್ವಾಮಿತ್ರ ಚಂಡಾಲ ಸಂವಾದ ಅಥವಾ ಆಪದ್ಧರ್ಮ

ಶ್ರೀಧರ್ ಬಂಡ್ರಿ ಸೆಪ್ಟೆಂ ೩೦ ಬ್ಲಾಗ್ ೭೭ ವೀಕ್ಷಣೆ

ವಿಶ್ವಾಮಿತ್ರ ಚಂಡಾಲ ಸಂವಾದ ಅಥವಾ ಆಪದ್ಧರ್ಮ             ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರದಿಂದ ಆಯ್ದ ಮತ್ತೊಂದು ನೀತಿ ಕಥೆ ಇದು.       ಯುಧಿಷ್ಠಿರನು ಕೇಳಿದನು, "ಪಿತಾಮಹಾ, ಲೋಕದಲ್ಲಿ ಧರ್ಮವು...

ಕಗ್ಗ ದರ್ಶನ – 32 (2)

ಅಡ್ಡೂರು ಕೃಷ್ಣ ರಾವ್ ಸೆಪ್ಟೆಂ ೩೦ ಲೇಖನ ೮ ವೀಕ್ಷಣೆ

ಗುರಿಯೇನು ಜೀವನಕೆ ಗುರಿಯರಿತು ಜೀವಿಪುದು ಧರೆಯಿಂದ ಶಿಖರಕೇರುವುದು ಪುರುಷತನ ಕಿರಿದರಿಂ ಹಿರಿದಾಗುವುದು ದಿನದಿನದೊಳಿನಿತನಿತು ಪರಮಾರ್ಥ ಸಾಧನೆಯೊ – ಮರುಳ ಮುನಿಯ ಜೀವನದ ಗುರಿಯೇನು? ಎಂಬ ಮೂಲಭೂತ ಪ್ರಶ್ನೆಯನ್ನು ಈ ಮುಕ್ತ...

ಮೂಢ ಉವಾಚ - 401

kavinagaraj ಸೆಪ್ಟೆಂ ೨೯ ಬ್ಲಾಗ್ ೧ ವೀಕ್ಷಣೆ

ಧಾರಾಳಿಗಳಿವರು ಉರಿನುಡಿಗಳಾಡಲು ನುಡಿಯೊಂದಕೆದುರಾಗಿ ಕಟುನುಡಿಗಳೈದಾರು | ಸವಿನುಡಿಯ ಮೆಚ್ಚರು ಮೌನವಾಂತುವರು ನಲ್ನುಡಿಗೆ ನಾಲಿಗೆಯು ಸವೆದೀತೆ ಮೂಢ || 

ಹೊಸ ನಗೆಹನಿ- ೫೧ ನೇ ಕಂತು

ಶ್ರೀಕಾಂತ ಮಿಶ್ರಿಕೋಟಿ ಸೆಪ್ಟೆಂ ೨೯ ಬ್ಲಾಗ್ ೨೪ ವೀಕ್ಷಣೆ

- ಅವಳ ಜತೆ ಮಾತಾಡ್ತಿರೋನು ಸ್ವತಂತ್ರ ವಿಚಾರಧಾರೆಯ ಯುವಕ - ಅವನು ಅವಿವಾಹಿತನೋ , ವಿಧುರನೋ ? ****** ( ತಾಯಿ ತನ್ನ ಐದು ವರುಷದ ಮಗನಿಗೆ) - ಹಾಗೆಲ್ಲ ಗುಸು ಗುಸು ಮಾತಾಡುವುದು ಕೆಟ್ಟದ್ದು. ನೀನು ಏನು ಹೇಳಬೇಕಂತೀಯೋ...

llಸಾಹಿತ್ಯವೇ ಚೆಂದll

ಕೀರ್ತನ್ ಕೆ ಸೆಪ್ಟೆಂ ೨೯ ಕವನ ೪೪೦ ವೀಕ್ಷಣೆ

ಸಾಹಿತ್ಯವೇ ಬಲು ಚೆಂದ ಸವಿದರೆ ಅತೀ ಆನಂದ ಕನ್ನಡವೇ ಸವೆಯದ ಶ್ರೀಗಂಧ ಎಷ್ಟೇ ತಿಂದರೂ ನಿಲ್ಲದ ಹಸಿವು ಈ ಕನ್ನಡ ಸಾಹಿತ್ಯವು ಕರಗತಗೊಳ್ಳದೆ ತಿರುಗುತ್ತಲಿರುವುದು ಬರೆಯುವ ನನ್ನೀ ಲೇಖನಿಯು ಹುಡುಕುತ್ತ ನಾನು ಹಿಡಿಯಲು ಹ...

ಜಯಚಂದ್ರ, ಮೀರ್ ಸಾದಿಕರ ಸಂತತಿ ಸಾವಿರವಾಗಿದೆ! ಎಚ್ಚರ!!

kavinagaraj ಸೆಪ್ಟೆಂ ೨೯ ಲೇಖನ ೭ ವೀಕ್ಷಣೆ

     ಇತಿಹಾಸ ರೋಚಕವಾಗಿರುವುದೇ ಹಿತಶತ್ರುಗಳಿಂದಾಗಿ ಎನ್ನಬಹುದು. ಮಹಾಭಾರತದ ಶಕುನಿ ಕೌರವರ ಜೊತೆಯಲ್ಲಿ ಅವರ ಹಿತೈಷಿಯಂತೆಯೇ ಇದ್ದು ಅವರ ಸರ್ವನಾಶಕ್ಕೆ ಕಾರಣನಾದವನು. 12ನೆಯ ಶತಮಾನದಲ್ಲಿ ಅಜ್ಮೇರ್ ಮತ್ತು ದೆಹಲಿಯನ್ನಾಳಿ...

ಭಾಗ - ೧౨ ಭೀಷ್ಮ ಯುಧಿಷ್ಠಿರ ಸಂವಾದ: ಸಮುದ್ರಸರಿತ್ಸಂವಾದ ಅಥವಾ ಜೊಂಡು ಹುಲ್ಲಿನ ವೃತ್ತಾಂತವು!

ಶ್ರೀಧರ್ ಬಂಡ್ರಿ ಸೆಪ್ಟೆಂ ೨೮ ಬ್ಲಾಗ್ ೨೫ ವೀಕ್ಷಣೆ

          ಭೀಷ್ಮನು ಯುದ್ಧದಲ್ಲಿ ಗಾಯಗೊಂಡು ಶರಶಯ್ಯೆಯಲ್ಲಿ ಪವಡಿಸಿದ್ದಾಗ ಅವನಿಂದ ಧರ್ಮೋಪದೇಶವನ್ನು ಪಡೆಯಲು ಕೃಷ್ಣನು ಯುದಿಷ್ಠಿರನಿಗೆ ಸೂಚಿಸುತ್ತಾನೆ. ಆ ಸಂದರ್ಭದಲ್ಲಿ ಭೀಷ್ಮನು ಯುಧಿಷ್ಠಿರನಿಗೆ ರಾಜನೀತಿಯನ್ನು ಬೋಧ...

llಅರಿಯಲಾಗದೋll

ಕೀರ್ತನ್ ಕೆ ಸೆಪ್ಟೆಂ ೨೮ ಕವನ ೨೨೦ ವೀಕ್ಷಣೆ

ಅರಿಯಲಾಗದೋ ನಿನ್ನ ಹರಿಯೇ ಅರಿಯಲಾಗದೋ... ಬುದ್ಧಿಗೆ ಹಿಡಿದಿದೆ ತುಕ್ಕು ಮನಸ್ಸಿಗೆ ಕವಿದಿದೆ ಮಂಕು ದೇಹವಂತೂ ರೋಗಗಳ ಗುಂಪು ಹೇಗೆ ಅರಿಯಲಿ ನಿನ್ನ ನಾನು ಈ ವ್ಯರ್ಥ ಸಲಕರಣೆಯಿಂದಲೇನು ? ಇಂದ್ರಿಯಗಳು ಓಡಿದೆ ಮಾಯೆಯ ಹಿಂ...

llಭಾವಾಂತರll

ಕೀರ್ತನ್ ಕೆ ಸೆಪ್ಟೆಂ ೨೮ ಕವನ ೨೦೪ ವೀಕ್ಷಣೆ

ಮರೆತ ಕವಿತೆ ಮನದಲ್ಲಿ ಮಧುರ ರಾಗದಿ ಮುೂಡಿದೆ ಮರೆಯಲಾಗದ ನಿನ್ನ ನೆನಪು ಕನಸಾಗಿ ನನ್ನ ಕಾಡಿದೆ ಮ‍ಧುರ ಮೈತ್ರಿಯು ಮುರಿದ ದಃಖ ನನ್ನ ಜೀವವ ಹಿಂಡಿದೆ ಬಲು ಸನಿಹದಲ್ಲೂ ಅಗಾಧ ದೂರವು ಅಸಹಾಯಕ ಸ್ಥಿತಿಗೆ ಓಡ್ಡಿದೆ ಕಣ್ಣ ನೀರ...

llಬರೆಯುವೆ ಕವನವll

ಕೀರ್ತನ್ ಕೆ ಸೆಪ್ಟೆಂ ೨೮ ಕವನ ೧೯೩ ವೀಕ್ಷಣೆ

ಬರೆಯುವೆ ನಾನು ಕೆಲವು ಕವನವ ಕೊಡಲು ಭಾವನೆಗಳಿಗೊಂದು ರೂಪವ ಸಾಹಿತ್ಯ ಸಾಗರದಿ ಮುಳುಗಿ ಆಳ ನೋಡಿದ ಕವಿ ನಾನಲ್ಲ ಸುಮ್ಮನೆ ಕುಳಿತಾಗ ಮನದ ಮೂಲೆಯೊಳಗೆ ಕವಿತೆಯೊಂದು ಆಟವಾಡುತ್ತಿದೆಯಲ್ಲ ಕನ್ನಡ ತಾಯಿಯ ಸೇವೆಗೈಯುವುದಕ್ಕೆ ಏ...

ಭೀಕರ ನೆರೆ ಪ್ರಕೋಪ: ಪ್ರಕೃತಿಯ ಪಾಠ

ಅಡ್ಡೂರು ಕೃಷ್ಣ ರಾವ್ ಸೆಪ್ಟೆಂ ೨೮ ಲೇಖನ ೧೩ ವೀಕ್ಷಣೆ

ಒರಿಸ್ಸಾ ೨೦೧೧ರಲ್ಲಿ, ಈಶಾನ್ಯ ರಾಜ್ಯಗಳು ೨೦೧೨ರಲ್ಲಿ, ಉತ್ತರಖಂಡ ೨೦೧೩ರಲ್ಲಿ, ಜಮ್ಮು ಮತ್ತು ಕಾಶ್ಮೀರ ೨೦೧೪ರಲ್ಲಿ, ಮುಂಬೈ ೨೦೧೭ರಲ್ಲಿ, ಚೆನ್ನೈ ೨೦೧೫ರಲ್ಲಿ, ಕೇರಳ ಮತ್ತು ಕೊಡಗು ಆಗಸ್ಟ್ ೨೦೧೫ರಲ್ಲಿ ಭೀಕರ ನೆರೆ ಪ್ರಕ...

ಭಾಗ - ೧೧ ಭೀಷ್ಮ ಯುಧಿಷ್ಠಿರ ಸಂವಾದ: ಶೀಲವೆಂದರೇನು?

ಶ್ರೀಧರ್ ಬಂಡ್ರಿ ಸೆಪ್ಟೆಂ ೨೭ ಬ್ಲಾಗ್ ೩೨ ವೀಕ್ಷಣೆ

         ಭೀಷ್ಮನು ಯುದ್ಧದಲ್ಲಿ ಗಾಯಗೊಂಡು ಶರಶಯ್ಯೆಯಲ್ಲಿ ಮಲಗಿದ್ದಾಗ ಅವನಿಂದ ಧರ್ಮೋಪದೇಶವನ್ನು ಪಡೆಯಲು ಕೃಷ್ಣನು ಯುದಿಷ್ಠರನಿಗೆ ಹೇಳುತ್ತಾನೆ. ಆ ಸಂದರ್ಭದಲ್ಲಿ ಭೀಷ್ಮನು ಯುಧಿಷ್ಠರನಿಗೆ ರಾಜನೀತಿಯನ್ನು ಬೋಧಿಸುತ್ತಾ...

ಮೂಢ ಉವಾಚ - 400

kavinagaraj ಸೆಪ್ಟೆಂ ೨೭ ಬ್ಲಾಗ್ ೫ ವೀಕ್ಷಣೆ

     ಇದು 400ನೆಯ ಮೂಢ ಉವಾಚ! ಮೂಢ ಉವಾಚಗಳನ್ನು ಇದುವರೆಗೆ ಓದಿದವರಿಗೆ, ಮೆಚ್ಚಿದವರಿಗೆ, ಪ್ರತಿಕ್ರಿಯಿಸಿದವರಿಗೆ ಮೂಢನ ಕೃತಜ್ಞತೆಗಳು. ಇವೆಲ್ಲವೂ ಮೂಢನ ಸ್ವಗತಗಳು, ತನಗೆ ತಾನೇ ಹೇಳಿಕೊಂಡವುಗಳು. ಏಕೆಂದರೆ ಇನ್ನೊಬ್ಬರಿ...

ಹಸಿರ ದಾರಿಯಲೀ..

kamalabelagur ಸೆಪ್ಟೆಂ ೨೬ ಬ್ಲಾಗ್ ೮ ವೀಕ್ಷಣೆ

ರಸ್ತೆಗಳೇ ಹೀಗೆ ಯಾರಿಗೂ ಏನನ್ನೂ ಹೇಳುವುದಿಲ್ಲ. ಅಳಿಸಿ ಹೋದ ಹೆಜ್ಜೆಯ ಗುರುತು, ಗತಿಸಿದ ನೆನಪುಗಳ ಲೆಕ್ಕ ವಿಟ್ಟುಕೊಳ್ಳುವುದಿಲ್ಲ.. ಗುರಿ ಕಾಣುವ ಸಾಮರ್ಥ್ಯ, ಅಚಲ ವಿಶ್ವಾಸ ನಿನ್ನಲ್ಲಿದ್ದರೆ ಕತ್ತಲಲ್ಲಿಯೂ ದಾರಿ ಕಾಣಬಲ...

ಧೃಢನಿರ್ಧಾರ ಇತಿಹಾಸದ ಗತಿಯನ್ನೇ ಬದಲಿಸಬಲ್ಲದು!

kavinagaraj ಸೆಪ್ಟೆಂ ೨೬ ಲೇಖನ ೨೩ ವೀಕ್ಷಣೆ

     ನಮ್ಮ ಎಲ್ಲಾ ಭೌತಿಕ ಚಟುವಟಿಕೆಗಳಿಗೆ ಮತ್ತು ಮಾತಿನ ಮೂಲಕ ನಾವು ಹೊರಸೂಸುವ ಎಲ್ಲಾ ಭಾವಗಳಿಗೆ ಮನಸ್ಸೇ ಕಾರಣಕರ್ತವಾಗಿದೆ. ಇಂತಹ ಪ್ರಬಲ ಮನಸ್ಸಿನ ಹಿಂದೆ ಒಂದು ನಿರ್ದಿಷ್ಟ ಚಿಂತನೆಯ ಚಟುವಟಿಕೆ ಇದ್ದು ಅದು ಮನಸ್ಸನ್ನ...

ಭಾಗ - ೧೦ ಭೀಷ್ಮ ಯುಧಿಷ್ಠಿರ ಸಂವಾದ: ಶರಭಮೃಗದ ಉಪಾಖ್ಯಾನ

ಶ್ರೀಧರ್ ಬಂಡ್ರಿ ಸೆಪ್ಟೆಂ ೨೬ ಬ್ಲಾಗ್ ೨೯ ವೀಕ್ಷಣೆ

ಶರಭಮೃಗದ ಉಪಾಖ್ಯಾನ (ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರದಿಂದ ಆಯ್ದ ಮತ್ತೊಂದು ನೀತಿ ಕಥೆ)          ಯುಧಿಷ್ಠಿರನು ಕೇಳಿದನು, "ಪಿತಾಮಹಾ, ರಾಜ್ಯದಲ್ಲಿ ವಿವಿಧ ಪದವಿಗಳನ್ನು ನಿರ್ವಹಿಸಲು ಸಮರ್ಥರಾದವ...

ಮಗುವಿಗೆ ಹೆಸರು ಹುಡುಕಿ ಕೊಡಿ

Dharani ಸೆಪ್ಟೆಂ ೨೬ ಚರ್ಚಾವೇದಿಕೆ ೨,೧೯೪ ವೀಕ್ಷಣೆ

  ನನ್ನ  ಮುದ್ದಾದ "ಹೆಣ್ಣು" ಮಗುವಿಗೆ ಒಂದು ಚೆಂದದ ಹೆಸರು ಹುಡುಕಿ ಕೊಡುವಿರಾ ? "ಮ " ಅಥವಾ "ಮಾ" ಅಕ್ಷರದಿಂದ ಪ್ರಾರಂಭವಾಗುವ ಹೆಸರುಗಳು ಬೇಕು.

ಒರ್ವಯಿರ್ವಗಳ್ಗಱಿಯದೆ ದೀರ್ಘಂ ಮಾೞ್ಪರ್‌ ಜನರ್‌

Anantha Krishna K S ಸೆಪ್ಟೆಂ ೨೬ ಲೇಖನ ೭ ವೀಕ್ಷಣೆ

ಒರ್ವ =ಒಬ್ಬ ಹಾಗೂ ಇರ್ವ(ರ್)=ಇಬ್ಬ(ರು) ಈ ಶಬ್ದಗಳನ್ನು ತಿಳಿಯದೆ ಜನರು ಕ್ರಮವಾಗಿ ಓರ್ವ ಹಾಗೂ ಈರ್ವ ಎಂದು ತಪ್ಪಾಗಿ ಉಚ್ಚರಿಸುವರು. ಆದರೆ ಓರೊರ್ವರ್‌=ಒಬ್ಬೊಬ್ಬರು ಹಾಗೂ ಈರಿರ್ವರ್‌=ಇಬ್ಬಿಬ್ಬರು ಎಂಬ ರೂಪ ಸಮಾಸವಾಗುವು...

ಮೂಢ ಉವಾಚ - 399

kavinagaraj ಸೆಪ್ಟೆಂ ೨೫ ಬ್ಲಾಗ್ ೦ ವೀಕ್ಷಣೆ

ನೀ ಮಾಡಿದುಪಕಾರ ಮರೆತುಬಿಡಬೇಕು ಉಪಕಾರಕುಪಕಾರ ಬಯಸದಿರಬೇಕು | ಉಪಕಾರ ಬಯಸುವರು ಕೆಳಗೆ ಬಿದ್ದವರಲ್ತೆ ಕೆಳಗೆ ಬೀಳುವ ಕನಸ ಕಾಣದಿರು ಮೂಢ ||

ನಾನು ನೋಡಿದ ಹಳೆಯ ಸಿನಿಮಾ - ಪೋಸ್ಟ್ ಮಾಸ್ಟರ್

ಶ್ರೀಕಾಂತ ಮಿಶ್ರಿಕೋಟಿ ಸೆಪ್ಟೆಂ ೨೫ ಬ್ಲಾಗ್ ೩೫ ವೀಕ್ಷಣೆ

"ಇಂದೇನು ಹುಣ್ಣಿಮೆಯೋ '' ಎಂಬ ಹಳೆಯ ಇಂಪಾದ ರೋಮ್ಯಾoಟಿಕ್ ಹಾಡನ್ನು ಹಾಗೂ "ಕನ್ನಡದ ಕುಲದೇವಿ ಕಾಪಾಡು ಬಾ ತಾಯಿ " ಹಾಡನ್ನು ನೀವು ಕೇಳಿರಬಹುದು. ಇವು " ಪೋಸ್ಟ್ ಮಾಸ್ಟರ್ " ಚಿತ್ರದವು. ಈ ಚಿತ್ರವು ಯೂಟ್ಯೂಬ್ ನಲ್ಲಿದ್ದ...