ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2019

ಜುಲೈ 2019

೩೯ ಲೇಖನಗಳು

ನಿರ್ಲಿಪ್ತ ಬದುಕು

ಹನುಮಂತ ಅ ಪಾಟೀಲ ಜುಲೈ ೩೧ ಕವನ ೬೦ ವೀಕ್ಷಣೆ

ಅದೊಂದು ಸುಂದರ ಕಡಲತೀರ ದಣಿದ ಸೂರ್ಯ ನಿಶೆಯ ತೆಕ್ಕೆಗೆ ಜಾರುತ್ತಿದ್ದಾನೆ ಆಕಾಶವನಾವರಿಸಿದೆ ಹೊಂಬಣ್ಣದ ಛಾಯೆ ತುಸು ದೂರದಲೊಂದು ಯುವಜೊಡಿ ಜಗದ ಪರಿವೆಯಿಲ್ಲದೆ ಸಲ್ಲಾಪದಲಿ ಮಗ್ನ ನಲ್ಲೆಯ ಅಂಗೈಗೆ ಅಂಗೈ ಬೆಸೆದ ಪ್ರಿಯಕರ ಪ್...

ಅಗಲಿದ ಗ್ರಾಮಾಭಿವೃದ್ಧಿಯ ಹರಿಕಾರ ಕೆ. ಎಂ. ಉಡುಪ

ಅಡ್ಡೂರು ಕೃಷ್ಣ ರಾವ್ ಜುಲೈ ೩೦ ಲೇಖನ ೩೩ ವೀಕ್ಷಣೆ

ಕೃಷಿಗೆ ಸಾಲ ಕೊಡುವುದು ರಿಸ್ಕ್ ಎಂಬುದು ೧೯೭೦ರ ದಶಕದ ತನಕ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಕೇಂದ್ರ ಸರಕಾರದ ಅಭಿಪ್ರಾಯವಾಗಿತ್ತು. ಈ ಅಭಿಪ್ರಾಯವನ್ನೇ ಬದಲಾಯಿಸಿ, ಎಲ್ಲ ಬ್ಯಾಂಕುಗಳೂ ಕೃಷಿಗೆ ಸಾಲ ಕೊಡುವಂತಾದ ಪರಿವರ್ತ...

ಒಂದೆ ಮನೆ

ಡಿ.ನಂಜುಂಡ ಜುಲೈ ೨೯ ಕವನ ೭ ವೀಕ್ಷಣೆ

ಒಂದು ಮನೆಯಲಿ ಒಬ್ಬನಿರಬೇಕು, ಜಗದಗಲ ಜಾಗದಲಿ ಆ ಮನೆಯ ಜಗುಲಿಯಿರಬೇಕು ಎಷ್ಟು ಜನ ಬಂದರೂ ಕುಳಿತು ಹರಟುವ ಹಾಗೆ ಅವಕಾಶವಿರಬೇಕು, ಅಂಗಳವು ಬೇಕು ಕುಸಿಯದಿಹ ಆಗಸವೆ ಮನೆಯ ಛಾವಣಿಯಾಗಿ ಗೋಡೆಗಳು ಬರಿಗಣ್ಗೆ ಕಾಣದಿರಬೇಕು ದಟ್ಟ...

ನಾನು ಕೇಳಿರದ ಸ್ವಾರಸ್ಯಕರ ಗಾದೆ ಮಾತುಗಳು

ಶ್ರೀಕಾಂತ ಮಿಶ್ರಿಕೋಟಿ ಜುಲೈ ೨೮ ಬ್ಲಾಗ್ ೫೦೫ ವೀಕ್ಷಣೆ

( ಕನ್ನಡಗಾದೆಮಾತುಗಳು ಎಂದರೆ ಕನ್ನಡ ಜನತೆಯ ಸಾವಿರಾರು ವರ್ಷಗಳ ಲೋಕಾನುಭವದ ಸಾರ. ಇಂಟರ್ನೆಟ್ನಲ್ಲಿ ಏನೋ ಹುಡುಕಲು ಹೋಗಿ ಸಿಕ್ಕದ್ದು ವಿಷಯ ಡಾಟ್ ಇನ್ ಎಂಬ ತಾಣದಲ್ಲಿ ಸಾವಿರಾರು ಗಾದೆಮಾತುಗಳು ಅಲ್ಲಿಂದ ನನ್ನ ಸಂತೋಷ ಸಂಗ...

“ರವಿ”ರಾಜನಿಗೆ ಯಾರು ಸರಿ..

Roopa Bangre ಜುಲೈ ೨೮ ಕವನ ೯ ವೀಕ್ಷಣೆ

                “ರವಿ”ರಾಜನಿಗೆ ಯಾರು ಸರಿ..    ಚುಮು ಚುಮು ಬೆಳಗಿನ ಹೊಂಗಿರಣಗಳ ಚಿಮ್ಮಿಸಿ ಜಗದ ಜೀವರಾಶಿಗೆ ಹರಸಿ ಜೀವಿತದ ತಾಜಾತನದ ಜೀವಸ್ಪರ್ಶ  ಬೇಸಿಗೆಯ ದಿನದ ಹಗಲನು ಅಂಜಿಕೆ ಇಲ್ಲದೆ ಹಿಂಜಿ  ಸಕಲ ಸಂಕುಲಕೆ ಸಿಂಪ...

ಅಯ್ಯನ ಕೆರೆಯ ನೀರಿನ ಪಾಠ

ಅಡ್ಡೂರು ಕೃಷ್ಣ ರಾವ್ ಜುಲೈ ೨೮ ಲೇಖನ ೧೦೧ ವೀಕ್ಷಣೆ

"ಕರ್ನಾಟಕದ ನಾಲ್ಕು ಜಿಲ್ಲೆಗಳಲ್ಲಿ ತೀವ್ರ ನೀರಿನ ಕೊರತೆ - ಬೆಳಗಾಂ, ಬಿಜಾಪುರ, ರಾಯಚೂರು, ಕೋಲಾರ ಜಿಲ್ಲೆಗಳಲ್ಲಿ. ನೀರಿನ ಅಭಾವ ಎದುರಿಸಲಿಕ್ಕಾಗಿ ಹೊಸ ಕೊಳವೆಬಾವಿಗಳನ್ನು ಕೊರೆಸಲು ಮತ್ತು ಟ್ಯಾಂಕರುಗಳಲ್ಲಿ ಕುಡಿಯುವ ನ...

ಸೇವೆಯ ಹರಿಕಾರರು

Chandrakala Nandavara ಜುಲೈ ೨೭ ಲೇಖನ ೩೫ ವೀಕ್ಷಣೆ

ನನ್ನ ಬಾಲ್ಯದ ದಿನಗಳಲ್ಲಿ ನಮ್ಮೂರಿಗೆ ಹೊಸದಾಗಿ ಬಂದವರು ಉದಯ ಪ್ರಿಂಟರಿಯ ಮಾಲಕರಾದ ಎಸ್. ನಾರಾಯಣರಾಯರು. ಅವರು ಪಾಯಸರಗುಡ್ಡೆಗೆ ಮುಖ್ಯದಾರಿಯಾಗಿದ್ದ ಇಂದಿನ ಪಾಯಸ್ ಹಿಲ್ ರಸ್ತೆ ಎಂಬಲ್ಲಿ ಮನೆ ಹಿತ್ತಿಲನ್ನು ಕೊಂಡುಕೊಂಡರ...

llಪಾತ್ರll

ಕೀರ್ತನ್ ಕೆ ಜುಲೈ ೨೭ ಕವನ ೫ ವೀಕ್ಷಣೆ

ಗೆದ್ದರೂ ಸೋತರೂ, ಸಿಗುವುದೊಂದು ಅನುಭವವು ಎಲ್ಲರೂ ಪಾತ್ರರು, ಈ ಬದುಕೇ ಬೀದಿ ನಾಟಕವು! ಒಮ್ಮೊಮ್ಮೆ ಅಳುತ್ತ ಬರುವ, ಇನ್ನೊಮ್ಮೆ ನಗುತ್ತ ಇರುವ, ಮತ್ತೊಮ್ಮೆ ಪರರ ನೋಯಿಸುವ ಕೆಲಸವ ಮಾಡುವ ಆಗೊಮ್ಮೆ ಆಕ್ರೋಶದಿ ಕೂಗುವ, ಮಗ...

ಢೆಲ್ಲಿಗೆ ರೈತರ ದಂಡಯಾತ್ರೆ: ಕೃಷಿರಂಗದ ಸವಾಲುಗಳ ಅಗ್ನಿಪರೀಕ್ಷೆ

ಅಡ್ಡೂರು ಕೃಷ್ಣ ರಾವ್ ಜುಲೈ ೨೬ ಲೇಖನ ೩ ವೀಕ್ಷಣೆ

ನವಂಬರ್ ೨೯ ಮತ್ತು ೩೦ರಂದು ೫೦,೦೦೦ ರೈತರು, ಕೃಷಿಕೆಲಸಗಾರರು ದೇಶದ ರಾಜಧಾನಿಯ ರಾಮ್‍ಲೀಲಾ ಮೈದಾನದಿಂದ ಸಂಸತ್ ರಸ್ತೆಗೆ ನಡೆದು ಬಂದರು – ಆಂಧ್ರಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್, ತಮಿಳ್ನಾಡು, ಪಶ್ಚಿಮ ಬಂಗ...

ವಿಕಾರಚಿತ್ತ…

ಸಂತೋಷ ಹೆಗಡೆ ಜುಲೈ ೨೫ ಕವನ ೨ ವೀಕ್ಷಣೆ

ತಪ್ಪ ತಿಳಿದು,ಮತ್ತೊಂದು ತಪ್ಪಿನ ಸುತ್ತ ಗಿರಕಿ ಹೊಡೆದು ತಿರುಗಿಬಿತ್ತು, ಮತ್ತೆ ಎತ್ತು ಸವಾರನಿಲ್ಲದ ಕುದುರೆ, ವಿಕಾರಚಿತ್ತ… ಕಣ್ಣ ತೆರೆದು, ಒಳಗಣ್ಣನ್ನು ಮುಚ್ಚಿ ಸತ್ಯ ಕನಲಿ, ಅಸತ್ಯವಷ್ಟೇ ಗೋಚರಿಸಿ ವಿನಾಶದ ಕುರುಡುಛ...

ಅಣಕ ಹಾಡು - ಬಿಡುವೆನೇನಯ್ಯ ಮೊಬೈಲು

ಶ್ರೀಕಾಂತ ಮಿಶ್ರಿಕೋಟಿ ಜುಲೈ ೨೩ ಬ್ಲಾಗ್ ೫೧ ವೀಕ್ಷಣೆ

ಬಿಡುವೆನೇನಯ್ಯ ಮೊಬೈಲನು, ನಾನು, ಬಿಡುವೆನೇನಯ್ಯ. || ಬಿಡುವೆನೇನೋ ಮೊಬೈಲೇ ನಿನ್ನ ಅಡಿಗಡಿಗೆ ತಡುಕುವೆನಯ್ಯ ನೆಟ್ವರ್ಕ್ ತಾನು ಇಲ್ಲದ ಇರಲು ತಡ ಮಾಡದೆ ಮಿಡುಕುವೆನಯ್ಯ || ಮಧ್ಯರಾತ್ರಿಯು ಮೀರಿದರೇನು ಕಣ್ಣ ರೆಪ್ಪೆ ಎಳ...

ಕನ್ನಡಿಸಿದ ಹಾಡು - ಹೊರಳುತಲೇ ಇದ್ದೆ ನಾನು ರಾತ್ರಿ ಎಲ್ಲವೂ

ಶ್ರೀಕಾಂತ ಮಿಶ್ರಿಕೋಟಿ ಜುಲೈ ೨೧ ಬ್ಲಾಗ್ ೧೩ ವೀಕ್ಷಣೆ

ಮೂಲ ಹಾಡನ್ನು ಇಲ್ಲಿ - https://youtu.be/G6pt7nij6WQ - ನೋಡಿಕೊಂಡು ಬನ್ನಿ - ಕೆಳಗಿನ ನನ್ನ ಅನುವಾದವನ್ನು ಅದೇ ಧಾಟಿಯಲ್ಲಿ ಹಾಡಲು ಪ್ರಯತ್ನಿಸಿ!!) ಹೊರಳುತಲೇ ಇದ್ದೆ ನಾನು ರಾತ್ರಿ ಎಲ್ಲವೂ ನಿನ್ನ ಆಣೆಗೂ , ನಿನ್...

ನೀರು ಹಾಳು ಮಾಡುವಾಗ ಅಮ್ಮಂದಿರನ್ನು ನೆನೆಯೋಣ

ಅಡ್ಡೂರು ಕೃಷ್ಣ ರಾವ್ ಜುಲೈ ೨೧ ಲೇಖನ ೩೮ ವೀಕ್ಷಣೆ

ಸಿಮೆಂಟಿನ ಮನೆಯಂಗಳದಲ್ಲಿ ಧೂಳು. ಆ ಧೂಳೆಲ್ಲ ಮನೆಯೊಳಗೆ ಬಂದು ಮನೆ ಗಲೀಜಾಗುತ್ತದೆ. ಅದಕ್ಕಾಗಿ ಏಳೆಂಟು ಬಕೆಟ್ ನೀರು ಸುರಿದು, ಗುಡಿಸಿ, ಅಂಗಳವನ್ನೇ ಶುಚಿ ಮಾಡುವವರು ಹಲವರು. ಲಕ್ಷಗಟ್ಟಲೆ ರೂಪಾಯಿ ಕಾರು. ಅದು ಝಗಮಗಿಸು...

ಅರೆಪುದಡ್ಡೆ, ಪತ್ರ್ ರೊಟ್ಟಿ, ಬೆಳ್ಳಿ ಲೋಟದ ಹಾಲು

Chandrakala Nandavara ಜುಲೈ ೨೦ ಲೇಖನ ೨೦ ವೀಕ್ಷಣೆ

ಗ್ರೆಟ್ಟಾ ಬಾಯಿ ತನ್ನ ಹಿತ್ತಲಲ್ಲಿ ಹಬಿನಮ್ಮನವರ ಮನೆಯ ಮುಂದೆ ಒಂದು ದೊಡ್ಡ ಮನೆಯನ್ನು ಕಟ್ಟಿಸಿದರು. ಆ ಮನೆಗೆ ಒಬ್ಬರು ಸಾಹೇಬರ ಸಂಸಾರ ಬಿಡಾರಕ್ಕೆ ಬಂದರು. ಆ ಸಾಹೇಬರುಸರಕಾರದ ಅಧಿಕಾರಿಗಳಾಗಿದ್ದರು. ಅವರಿಗೆ ಓಡಾಡಲು ಚಾ...

llಪ್ರೇಮ ಪ್ರಾಸll

ಕೀರ್ತನ್ ಕೆ ಜುಲೈ ೨೦ ಕವನ ೮೬ ವೀಕ್ಷಣೆ

ಮುಖದಲ್ಲಿ ಹಾಗೆಯೆ ಮುಗುಳು ನಗೆ ಮೂಡುವುದು ನಾ ನಿನ್ನ ಸನಿಹವಿರುವಂತೆ ಕಲ್ಪಿಸಿಕೊಂಡು ನನ್ನ ಕಣ್ಣ ಕಾಂತಿ ಹೆಚ್ಚಾದಂತೆ ಕಾಣುವುದು ದಿನವೂ ನೀನು ನನ್ನ ಕನಸಿನಲ್ಲಿ ಕಾಣಿಸಿಕೊಂಡು ಉಸಿರಾಟವೇಕೋ ಏರುಪೇರಾದಂತಿದೆ ನಿನ್ನ ಉಸಿ...

ನಾ ಬರೆಯದ ಕಥೆ

ಸಂತೋಷ ಹೆಗಡೆ ಜುಲೈ ೧೯ ಕವನ ೯೭ ವೀಕ್ಷಣೆ

ಖಾಲೀ ಪುಸ್ತಕದ ಕೊನೆಯ ಪುಟದಲಿ ಬರೆದ ಹೆಸರು ನಿನ್ನದು… ಮರೆಯ ಬಯಸಿದ ಬಾಳ ಕಥೆಯಲಿ ನೆನಪಿಗೊಡೆತನ ನನ್ನದು... ಕೃತಕ ಕಥೆಯಲಿ ಕಳೆದೆ ನಾನು ನನ್ನ ಕನಸಲಿ ಕಂಡ ಆಸೆಗೆ... ಕಥೆಯ ಕೃತಕತೆ ಅರಿತಮೇಲೆಯೂ ಮುಗಿಸಲಾರೆ ನೋವುಮಾಡಿ...

ಜಲಿಯನ್‍ವಾಲಾ ಬಾಗ್ ರಾಕ್ಷಸಿ ಕಗ್ಗೊಲೆ: ನೂರು ವರುಷಗಳ ಕರಾಳ ನೋವು

ಅಡ್ಡೂರು ಕೃಷ್ಣ ರಾವ್ ಜುಲೈ ೧೯ ಲೇಖನ ೨೩ ವೀಕ್ಷಣೆ

೧೩ ಎಪ್ರಿಲ್ ೧೯೧೯ ನೆನಪಿದೆಯಾ? ಅದು ಶತಮಾನದ ಕರಾಳ ದಿನ. ಅದುವೇ ಪಂಜಾಬಿನ ಅಮೃತಸರದ ಜಲಿಯನ್‍ವಾಲಾ ಬಾಗ್‍ನಲ್ಲಿ ಕ್ರೂರ ರೌಲತ್ ಕಾಯಿದೆಯನ್ನು ಪ್ರತಿಭಟಿಸಲು ಸಭೆ ಸೇರಿದ್ದ ದೇಶಭಕ್ತ ಭಾರತೀಯರನ್ನು ರಾಕ್ಷಸಿ ಪ್ರವೃತ್ತಿಯ...

llನಿರಾಳll

ಕೀರ್ತನ್ ಕೆ ಜುಲೈ ೧೮ ಕವನ ೬೧ ವೀಕ್ಷಣೆ

ಬಿಡಲಾಗುತ್ತಿಲ್ಲ ಈ ಬರೆಯುವ ಚಟ ಮನಸೇಕೋ ಮೆಲ್ಲನೆ ಮಾಡುತ್ತಿದೆ ಹಠ ಒಂದೊಂದೇ ಪದಗಳು ಈಗ ಮನದೊಳಗಿನಿಂದ ಹೊರಗೆ ಬರುತ್ತಿದೆ ನಾನೆಂದೆಂದೂ ನೋಡಿರದಂತಹ ನನ್ನನ್ನೇ ನನಗೀಗ ಪರಿಚಯಿಸುತ್ತಿದೆ ಲೇಖನಿ ಹಿಡಿಯುವಂತೆ ಮಾಡಿದೆ ಭಾ...

ನದಿಯನ್ನಲ್ಲ, ಮನಸ್ಸನ್ನು ತಿರುಗಿಸೋಣ

ಅಡ್ಡೂರು ಕೃಷ್ಣ ರಾವ್ ಜುಲೈ ೧೬ ಲೇಖನ ೧೬ ವೀಕ್ಷಣೆ

"ನೇತ್ರಾವತಿ ನದಿ ತಿರುವು ಯೋಜನೆ"ಯು ಅನುಷ್ಠಾನ ಯೋಗ್ಯವಾಗಿಲ್ಲ. ಪ್ರಕೃತಿಗೆ ವಿರುದ್ಧವಾಗಿ ಯೋಜನೆ ಕೈಗೊಂಡರೆ ಆಗುವ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದ...

ದಸರಾ ಸಡಗರ

Raghavendra B R ಜುಲೈ ೧೬ ಕವನ ೭೭ ವೀಕ್ಷಣೆ

ಬಂತು ನಮ್ಮ ನಾಡಿಗೆ ಶರನ್ನವರಾತ್ರಿಯ ಸಡಗರ ನವದುರ್ಗೆಯರ ಪೂಜೆ ನೋಡಲು ನಯನ ಮನೋಹರ ನಿತ್ಯ ಶಾಲೆಗೆ ರೋಗುತಿದ್ದ ಮಕ್ಕಳಿಗೆ ರಜೆಯ ಸಂಭ್ರಮ ಮುಚ್ಚಿ ಬಚ್ಚಿಟ್ಟ ಬೊಂಬೆಗಳ ಅಲಂಕಾರ ನೋಡಲು ವಿಹಂಗಮ ಕನ್ನಡ ನಾಡಲ್ಲಿ ಈ ನವರಾತ್ರ...