ಚೊಕ್ಕವಾದ ಚಕ್ಕಡಿ
ಚೊಕ್ಕ ಗಾಡಿಯು ಮರದ ಬಂಡಿಯು ನಕ್ಕು ನಲಿಯುತ ಸಾಗಿ ನಿಂತಿದೆ ಸಿಕ್ಕ ಹುಲ್ಲನು ತೆಗೆದು ತುಂಬುತ ಬದುಕು ಸಾಗುತಿದೆ ಪಕ್ಕ ಹೊಲವಿದೆ ಜಗ್ಗು ಹೊರಟಿದೆ ರೊಕ್ಕ ಪಡೆಯುತ ಜೀವ ನಡೆದಿದೆ ತಕ್ಕ ಮಟ್ಟಿಗೆ ಚೆಂದ ನೋಡಿರಿ ಹಳೆಯ...
೧೦೧ ಲೇಖನಗಳು
ಚೊಕ್ಕ ಗಾಡಿಯು ಮರದ ಬಂಡಿಯು ನಕ್ಕು ನಲಿಯುತ ಸಾಗಿ ನಿಂತಿದೆ ಸಿಕ್ಕ ಹುಲ್ಲನು ತೆಗೆದು ತುಂಬುತ ಬದುಕು ಸಾಗುತಿದೆ ಪಕ್ಕ ಹೊಲವಿದೆ ಜಗ್ಗು ಹೊರಟಿದೆ ರೊಕ್ಕ ಪಡೆಯುತ ಜೀವ ನಡೆದಿದೆ ತಕ್ಕ ಮಟ್ಟಿಗೆ ಚೆಂದ ನೋಡಿರಿ ಹಳೆಯ...
ನಿಮಗೆಲ್ಲಾ ಸಾಲು ಮರದ ತಿಮ್ಮಕ್ಕ ಗೊತ್ತೇ ಇದೆ. ತಮಗೆ ಮಕ್ಕಳಿಲ್ಲ ಎಂಬ ಕೊರತೆಯನ್ನು ರಸ್ತೆಗಳ ಇಕ್ಕೆಲಗಳಲ್ಲಿ ಗಿಡ ನೆಟ್ಟು ಅದನ್ನು ಪೋಷಿಸಿ ಮರ ಮಾಡಿ ಮಕ್ಕಳಂತೆ ಆರೈಕೆ ಮಾಡಿ ನೀಗಿಸಿಕೊಂಡವರು. ಸಾಲು ಮರದ ತಿಮ್ಮಕ್ಕನವರಂ...
ಚೈತ್ರಾ ಕುಂದಾಪುರ ಮೂಲತಃ ಕುಂದಾಪುರದವರಾಗಿದ್ದು ರಾಷ್ಟ್ರೀಯತೆ ಹಿಂದೂಪರ ಚಿಂತನೆಯಲ್ಲಿ ಮಂಚೂಣಿಯಲ್ಲಿರುವವರು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿರುವ ಇವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಲ್ಲ...
ಶೈಶವ ಹಂತವು ಮಾಸದ ನೆನಪದು ಸಾಸಿರ ನಾಮದ ಗಾನದಲಿ ಶೋಷಿತವಲ್ಲದ ಭೂಷಿತ ಮಜಲದು ತೋಷದಿ ಬೀಗುವ ಯಾನದಲಿ|| ಮಕ್ಕಳ ಕೂಟವು ಪಕ್ಕನೆ ಮಿರುಗುತ ಸಕ್ಕರೆ ಮನದಲಿ ನಲಿಯುವರು ಅಕ್ಕರೆ ಮಾತಿನ ಚಕ್ಕಡಿಯಲ್ಲಿಯೆ ಚೊಕ್ಕ...
ಒಂದಾನೊಂದು ಕಾಲದಲ್ಲಿ ಒಬ್ಬ ವಿಚಿತ್ರ ಸ್ವಭಾವದ ರಾಜನಿದ್ದ. ರಾಣಿ ಮತ್ತು ರಾಜನ ಅಸ್ಥಾನದವರ ಸಹಿತ ಆ ರಾಜ್ಯದ ಎಲ್ಲರಿಗೂ ರಾಜನ ವಿಚಿತ್ರ ಸ್ವಭಾವದ ಬಗ್ಗೆ ವಿಪರೀತ ಭಯ. ಯಾವ ಕ್ಷಣದಲ್ಲಿ ರಾಜ ಏನು ಮಾಡುತ್ತಾನೆಂದು ಯಾರೂ ಊಹ...
೫.ಜಗತ್ತನ್ನು ಬೆರಗಾಗಿಸಿದ ನಾಗರಿಕತೆ: ಭಾರತದ ಸಿಂಧೂ ಕಣಿವೆ ನಾಗರಿಕತೆ ಸಿಂಧೂ ನದಿಯ ದಡದಲ್ಲಿ ಬೆಳೆದ ಪ್ರಾಚೀನ ನಾಗರಿಕತೆ ಸಿಂಧೂ ಕಣಿವೆ ನಾಗರಿಕತೆ. ಇದು ಸುಮಾರು ಒಂದು ಸಾವಿರ ವರುಷ (ಕ್ರಿ.ಪೂ.೨,೫೦೦ರಿಂದ ಕ್ರಿ.ಪೂ.೧...
ತಳುಕು ಖಾಲಿ ಕೊಡ ಹಿಡಿದು ಬಂದ ನೀರೆಯ ವಯ್ಯಾರಕ್ಕೆ ಪೈಪೇ ಒಡೆದು ನೀರು ಚಿಮ್ಮಿತು ಸುತ್ತಲೂ ತಂಪಾಯಿತು ! ***** ತಲೆಗಳು ಹೆತ್ತವರ ತಲೆಗಳು ಗಿರಿ ಬೆಟ್ಟ ಶಿಖರಗಳು ನಡು ನಡುವೆ ಅಲ್ಲೊಂದು ಇಲ್ಲೊಂದು ಸಣ್ಣಗ...
ಏನು? ತಲೆಬರಹದಲ್ಲಿ ತಪ್ಪಿದೆಯೇ ? "ಯಥಾ ಪ್ರಜಾ ತಥಾ ರಾಜಾ" ? ಅದು "ಯಥಾ ರಾಜಾ ತಥಾ ಪ್ರಜಾ " ಅಲ್ಲವೆ? ಸರಿ, ಸ್ವಾಮೀ. ನಾವೆಲ್ಲ ಹಾಗೆಯೇ ಕೇಳಿದ್ದೇವೆ . ಆದರೆ ರಾಜರ ಕಾಲ ಮುಗಿದಿದೆ ಅಲ್ಲವೇ ? ಈಗ ಪ್ರಜೆಗಳ ಆಳ್ವಿಕೆಯ ಕ...
ಡಾರ್ವಿನ್ ನ ವಿಕಾಸವಾದಕ್ಕೆ ಉತ್ತಮ ಉದಾಹರಣೆಯೆಂದರೆ ಜಿರಾಫೆ ಎಂಬ ಪ್ರಾಣಿ. ಅದರ ಉದ್ದದ ಕತ್ತು ಎಲ್ಲರ ಆಕರ್ಷಣೆಯ ಕೇಂದ್ರ ಬಿಂದು. ಸಹಸ್ರಾರು ವರ್ಷಗಳ ಹಿಂದೆ ಜಿರಾಫೆಯ ಕತ್ತು ಬೇರೆಲ್ಲಾ ಪ್ರಾಣಿಗಳಂತೆಯೇ ಇತ್ತಂತೆ. ನಂತರ...
ಮೇದುರ ಮಾನಿನಿ (ಚೈತ್ರ ಷಟ್ಪದಿ) ಮಾನಿನಿ ನಗುವು ಕಾನನದಿಂದ ಬಾನಿಗೆ ತಾಗಿ ಹೊಮ್ಮುತಿದೆ ಗಾನದ ಮೇಳ ಮೇನೆಯ ತುಂಬ ಸೋನೆಯು ಮೊಗದಿ ಚಿಮ್ಮುತಿದೆ|| ಬಳ್ಳಿಯ ಹೂವು ತೆಳ್ಳಗೆ ಬಾಗಿ ಪಳ್ಳನೆ ಚಿಗುರಿ ಮಿರುಗುತಿದ...
ಸತ್ಯಕ್ಕೆ ಸಾವಿಲ್ಲ ಅಂದವರಾರು? ಸುಳ್ಳು ಸಾಯಿಸುತ್ತದೆ ಜನಗಳನ್ನು ಮನಗಳನ್ನು ಕೊನೆಗೆ ಸತ್ಯವನ್ನೂ ಸುಳ್ಳು ಆಕರ್ಷಣೀಯ ಸತ್ಯ ಕಡೆಗಣನೀಯ ಸುಳ್ಳಂತೂ ವಾಚಾಳಿ ಸತ್ಯವೋ ಗಂಭೀರ ಸುಳ್ಳು ಮುದ ನೀಡುವ ಮೆತ್ತೆ ಸತ...
ನೋಟ ಬೀರುತಲಿ ಕಾಟ ಕೊಡುತಿಹಳು ದಾಟಿ ಬಂಧದಲಿ ಬೆರೆಯುತಿಹಳು| ಮೀಟಿ ಹೃದಯವನು ಕೋಟಿ ರಾಗದಲಿ ಸಾಟಿಯಿಲ್ಲದಿಹ ಮಾನಿನಿಯಳು|| ಕಲ್ಲ ಮನವನ್ನು ಮೆಲ್ಲ ನುಡಿಯಲ್ಲಿ ನಲ್ಲೆ ಬಳಿಯಲ್ಲಿ ನಿಂದಿರುವೆನು| ಒಲ್ಲೆಯೆನ್ನ...
ಎಮ್ಮೆಯ ಮಜ (ಭಾ.ಷ) ಚೂಪು ಕಣ್ಣಿನ ಮಹಿಷ ನೋಡಿರಿ ಕೋಪವಿಲ್ಲದೆ ಕೆಸರು ಕೆಂಪಲಿ ತಾಪ ಪಡೆಯಲು ಹಾದಿ ಮದ್ಯೆದಿ ಹೊಂಡ ನೀರಿನಲಿ ಚಾಪು ಮೂಡಿಸಿ ನೋಟ ಬೀರುತ ಸಾಪು ಹೊಂದುತ ನಗುವ ತೋರುತ ಕಾಪು ಕುಳಿತಿದೆ ಜನರ ನಡುವಲಿ ಬೆ...
ಹೆರಿಗೆಗೆಂದು ಆಪರೇಷನ್ ರೂಮಿನೊಳಗೆ ಕೊಂಡೊಯ್ಯುತ್ತಿರುವ ತನ್ನ ಪತ್ನಿಯನ್ನು ಕೊನೆಯದಾಗಿ " ನಿನಗೇನೂ ಆಗಲ್ಲ ಚಿನ್ನೂ , ಏನೂ ಹೆದರಬೇಡ " ಅಂತ ಒಳಗೊಳಗೆ ಅಳು ಉಕ್ಕಿ ಬರುತ್ತಿದ್ದರೂ, ತೋರ್ಪಡಿಸದೆ ಆಕೆಯ ಕೂದಲ ಮೇಲೆ ಪ್ರೀತಿ...
ಅಂಕಣಕಾರ, ಲೇಖಕ ರೋಹಿತ್ ಚಕ್ರತೀರ್ಥ ಇವರು ವಿಶ್ವವಾಣಿ ಪತ್ರಿಕೆಯಲ್ಲಿ ‘ಚಕ್ರವ್ಯೂಹ' ಎಂಬ ಅಂಕಣವನ್ನು ಬರೆಯುತ್ತಿದ್ದರು. ಆ ಅಂಕಣ ಬರಹಗಳಿಂದ ಆಯ್ದ ಕೆಲವು ವ್ಯಕ್ತಿಚಿತ್ರಗಳನ್ನು ಈ ಪುಸ್ತಕದಲ್ಲಿ ಕಟ್ಟಿಕೊಟ್ಟಿದ್ದಾರೆ....
ಗಝಲ್ ೧ ಇರಿದ ಮಾತುಗಳ ಮರೆತು ಸನಿಹ ಬರುವೆ ಸ್ವೀಕರಿಸು ಗೆಳೆಯಾ ಮುರಿದ ಮನಸುಗಳ ಮಗದೊಮ್ಮೆ ಆವರಿಸು ಗೆಳೆಯಾ ರಾಧಾ ಮಾಧವರ ಪ್ರೇಮ ನಿವೇದನೆಯ ನೋಡಿರುವೆಯಲ್ಲ ನೀಲಮೇಘ ಶ್ಯಾಮನಾಗಿ ಒಂದಾಗಿ ಉದ್ಧರಿಸು ಗೆಳೆಯಾ ...
ಹಿಂದೆ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದ ತಾಣದಿಂದ ಅನೇಕ (ಸಾವಿರಕ್ಕೂ ಹೆಚ್ಚು) ಪುಸ್ತಕಗಳನ್ನು ಇಳಿಸಿಕೊಂಡಿದ್ದೆನು. ಈಗ ಆ ತಾಣವು ಕೆಲಸ ಮಾಡುತ್ತಿಲ್ಲ. ಅಲ್ಲಿನ ಪುಸ್ತಕಗಳು ಈಗ archive.org ತಾಣದಲ್ಲಿ ಸಿಗಬಹುದ...
ಅಳುತಿದೆ ಬಡ ಜೀವ ತಂದೆ ತಾಯಿಯ ಪ್ರೀತಿ ಸಿಗದೆ ಬೆಳೆಯುತಿದೆ ಕಾಣದ ಲೋಕದಲಿ ಕೈಗೊಂಬೆಯಾಗಿ ತಾಯಿಯಲ್ಲದ ತಾಯಿಯ ಮಡಿಲಿನಲಿ ಜೀವನದಟ ಶುರುವಾಗಿ ಬಯಸುತ ಪ್ರೀತಿಯನು ತಾಯಿಯ ಮೊರೆ ಹೋಗಲು ಅಲ್ಲಿ ಲ್ಲವೇ ತಾಯಿ ತಂದೆಯ...
ಗಝಲ್ ೧ ಬಡತನದ ಕೌಶಲ್ಯದೊಳಗೆ ಅರಳಿಸುತಿದೆ ಪ್ರತಿಮೆ ಕುಸುರಿಯ ಚಿತ್ತಾರವನು ಮೆರಸುತಿದೆ ಪ್ರತಿಮೆ|| ಕಲಾವಿದನ ಕೈಚಳಕ ಗುಡಿಸಲಲಿ ಅವಿರ್ಭವಿಸಿದೆ ಕಲಾಸಕ್ತರನ್ನು ಕೈಬೀಸಿ ಕರೆಸುತಿದೆ ಪ್ರತಿಮೆ|| ಮಣ್ಣಿನ...
*ಮೌನ ಕವಿತೆ* ನೂರಾರು ಕವಿತೆಗಳ ಬರೆಯಬೇಕೆಂಬಾಸೆ ಶಬ್ದಗಳ ಕೊರತೆಯದು ಒಮ್ಮೊಮ್ಮೆ ನನಗೆ ಅಂತರಂಗದ ಭಾಷೆ ಅಕ್ಷರದ ರೂಪದಲಿ ಬಿಳಿ ಹಾಳೆಗಳ ಮೇಲೆ ಬೀಳಲಾರವು ಕೊನೆಗೆ ತುಸು ಕೋಪ ಬೇಸರವು ಕೆಲವೊಮ್ಮೆ ಆದಾಗ ಲೇಖನಿಯು ಮೌನ...