ಮುಖಪುಟ / ಲೇಖನ ಆರ್ಕೈವ್ಸ್ / ಮೇ 2024

ಮೇ 2024

೨೧೨ ಲೇಖನಗಳು

ಮನೆಯಂಗಳದಲ್ಲೂ ಕಾಣಸಿಗುವ ಚೋರೆ ಹಕ್ಕಿ

ಬರಹಗಾರರ ಬಳಗ ಮೇ ೩೧ ಲೇಖನ ೧೦ ವೀಕ್ಷಣೆ

DOVE ಅಂದ ತಕ್ಷಣ ಹೆಚ್ಚಿನ ಜನ ನೆನಪಿಸಿಕೊಳ್ಳೋದು ಟಿವಿಯಲ್ಲಿ ಬರುವ ಸಾಬೂನಿನ ಜಾಹೀರಾತು. ಸಾಮಾನ್ಯವಾಗಿ ಮನೆಗಳಲ್ಲಿ ಸಾಕಲಾಗುವ ಬಳೀಬಣ್ಣದ ಪಾರಿವಾಳವನ್ನೇ ಹೆಚ್ಚಿನ ಜನ DOVE ಅಂತ ಕರೀತಾರೆ. ಆದರೆ DOVE ಅನ್ನುವ ಪ್ರಬೇಧ...

ಹಾಗೇ ಸುಮ್ಮನೇ...!

ಬರಹಗಾರರ ಬಳಗ ಮೇ ೩೧ ಲೇಖನ ೯ ವೀಕ್ಷಣೆ

ಯಾವುದೋ ಪೊಸ್ಟ್ ಲೈಕ್ ಮಾಡಿದ್ದು ನೋಡಿ, ಅವಳ ವಾಟ್ಸ್ ನಂ. ಹುಡುಕಿ ಮೆಸೆಜ್ ಮಾಡಿದ್ದೆ. ಎರಡೇ ಸೆಕೆಂಡ್ ಅವಳು ಯೆಸ್ ಎನ್ನುತ್ತಿದ್ದರೆ,  " ಎಲ್ಲಿದ್ದಿ.. ಎಷ್ಟು ವರ್ಷ ಆಯ್ತಲ್ಲ " ಎಂದಿದ್ದೆ. " ಇಲ್ಲೆ ... ಊರಲ್ಲೇ ಇ...

ಮತ್ತೆ ತೆರೆಯಿತು ಶಾಲೆ

ಬರಹಗಾರರ ಬಳಗ ಮೇ ೩೧ ಕವನ ೮ ವೀಕ್ಷಣೆ

ಮಾಸಗಳುರುಳಿತು ಹೂಗಳ ಕಾಣದೆ ರೋಧಿಸುತಿದ್ದಿತು ಹೂಬನವು ಹಾಡುವ ಕೋಗಿಲೆ ಬಾರದ ನೋವಲಿ ಇಣುಕುತಲಿದ್ದಿತು ಮಾಮರವು   ಓದುವ ಮಕ್ಕಳು ಬಾರದೆ ಶಾಲೆಯ ಕಟ್ಟಡಕೆಲ್ಲಿದೆ ಜೀವಕಳೆ? ಮುಚ್ಚಿದ ಕದಗಳ ತೆರೆಯದ ದಿನಗಳು ಬಿಡದಲ...

ಬಲು ಅಪರೂಪದ ಚೌಸಟ್ ಯೋಗಿನಿ ದೇಗುಲ

ಕೆ.ಪಿ.ಅಶ್ವಿನ್ ರಾವ್ ಮೇ ೩೧ ಲೇಖನ ೨೩ ವೀಕ್ಷಣೆ

ನಮ್ಮಲ್ಲಿ ಒಂದು ಮಾತಿದೆ - ೬೪ ಬಗೆಯ ವಿದ್ಯೆಗಳನ್ನು ಕಲಿತವನಿಗೆ ಜೀವನದಲ್ಲಿ ಸೋಲು ಉಂಟಾಗದು ಎಂದು. ಈ ಅರವತ್ತ ನಾಲ್ಕು ವಿದ್ಯೆಗಳ ಸಮ್ಮಿಳಿತವೇ ಆಗಿರುವ ಚೌಸಟ್ (ಹಿಂದಿಯಲ್ಲಿ ೬೪) ಯೋಗಿನಿ ದೇಗುಲವು ಬಹಳ ಅಪರೂಪದ ದೇವಸ್ಥ...

ಸ್ವಾತಂತ್ರ್ಯ ದೇವಿಯ ಕರುಣೆಯ ಕಗ್ಗ

ಕೆ.ಪಿ.ಅಶ್ವಿನ್ ರಾವ್ ಮೇ ೩೧ ಪುಸ್ತಕ ವಿಮರ್ಶೆ ೧೩ ವೀಕ್ಷಣೆ

ಕಳೆದ ಹಲವಾರು ವರ್ಷಗಳಿಂದ ಅಮೇರಿಕದಲ್ಲಿರುವ ಬರಹಗಾರ ಮೈ ಶ್ರೀ ನಟರಾಜ ಅವರು ಬರೆದ ವಿಡಂಬನಾತ್ಮಕ ಕವಿತೆಗಳ ಸಂಗ್ರಹವೇ ‘ಸ್ವಾತಂತ್ರ್ಯ ದೇವಿಯ ಕರುಣೆಯ ಕಗ್ಗ’ ಎಂಬ ಕೃತಿ. ಈ ಕೃತಿಗೆ ಬೆನ್ನುಡಿಯನ್ನು ಬರೆದಿದ್ದಾರೆ ಖ್ಯಾತ...

ಒಂದು ಹೀನ ವೃತ್ತಿಯ ಸುತ್ತ…

ಶ್ರೀರಾಮ ದಿವಾಣ ಮೇ ೩೧ ಲೇಖನ ೧೪ ವೀಕ್ಷಣೆ

ಸಣ್ಣ ವರ್ಗ ಅಥವಾ ವೃತ್ತಿಯೊಂದು ಅಸ್ತಿತ್ವದಲ್ಲಿದೆ. ಸಾಮಾನ್ಯ ಜನರಿಗೆ ಇದು ಅಷ್ಟು ಪರಿಚಿತವಲ್ಲ. ಎಲ್ಲೋ ಕೆಲವು ವೇಳೆ ಕೇಳಿರಬಹುದು ಅಥವಾ ಓದಿರಬಹುದು. ಆದರೆ ಸಮಾಜದ ಆಂತರ್ಯದಲ್ಲಿ ಈಗಲೂ ಚಲಾವಣೆಯಲ್ಲಿದೆ. ಭಾರತೀಯ ಸಮಾಜದ...

ಸ್ಟೇಟಸ್ ಕತೆಗಳು (ಭಾಗ ೯೮೨)- ಸೇತುವೆ

ಬರಹಗಾರರ ಬಳಗ ಮೇ ೩೧ ಲೇಖನ ೫ ವೀಕ್ಷಣೆ

ಅಲ್ಲೊಂದು ಗುಂಪು ಜನ ಸೇರಿ ಬಿಟ್ಟಿದ್ದಾರೆ. ಅವರು ತುಂಬಾ ಗಹನವಾದದ್ದನ್ನು ಏನನ್ನೋ ಮಾತನಾಡುತ್ತಿದ್ದಾರೆ ಅಂದುಕೊಂಡು ಅವರ ಹತ್ತಿರ ನಿಂತು ಕಿವಿಯಾಲಿಸಿದೆ. ಇಲ್ಲ ಅಷ್ಟೇನೂ ಗಹನವಾದದ್ದಲ್ಲ. ಅವರೆಲ್ಲರೂ ಹಾಗೆ ದಾರಿಯಲ್ಲಿ...

ಜೇನಿನ ಹಿಸ್ಟರಿಯಲ್ಲೊಂದು ಕಳ್ಳನ ಮಿಸ್ಟರಿ...! (ಭಾಗ 1)

ಬರಹಗಾರರ ಬಳಗ ಮೇ ೩೧ ಲೇಖನ ೧೪ ವೀಕ್ಷಣೆ

ಮುದ್ದಿನ ಮಗಳು ತನೇಹಾಳ ಜನನವಾಗಿತ್ತು. ಬಳ್ಳಾರಿಯ ಬಿಸಿಲು ಮತ್ತು ಧೂಳಿಗೆ ಬೇಸತ್ತು ಟೂ ವೀಲರ್ ಬದಲು ಯಾವೂದಾದರೂ ಸೆಕೆಂಡ್ ಹ್ಯಾಂಡ್ ಕಾರ್ ಕೊಳ್ಳುವ ನಿರ್ಧಾರ ಮಾಡಿದ್ದೆ. ಗೆಳೆಯ ಜೇಮ್ಸ್ ಗೆ ಕರೆಮಾಡಿ ವಿಚಾರಿಸಿದೆ. ಜೇಮ...

ಅನುವಾವಿ ಸುಬ್ರಹ್ಮಣ್ಯ ದೇಗುಲ

ಬರಹಗಾರರ ಬಳಗ ಮೇ ೩೧ ಕವನ ೭ ವೀಕ್ಷಣೆ

ಇಲ್ಲಿದೆ ಷಣ್ಮುಖ ದೇವಾಲಯ ಅನುವಾವಿಯಲ್ಲಿರುವ ಕಾರ್ತಿಕೇಯ ಬಹುದೊಡ್ಡ ಬೆಟ್ಟದ ತುದಿಯಲ್ಲಿ ನಿಂತ ಶ್ರೀ ಸುಬ್ರಹ್ಮಣ್ಯನ ದರ್ಶನವೆ ಭಾಗ್ಯ/   ಸುತ್ತಲೂ ಹಸಿರು ಸಿರಿ ಆಹ್ಲಾದವಿಲ್ಲಿ ಶ್ರೀ ಸ್ವಾಮಿ ಕುಳಿತಿಹನು ಬೆಟ್ಟದ...

ಕುಸಿದ ರಾಜಕೀಯ ಮೌಲ್ಯಗಳು

ಕೆ.ಪಿ.ಅಶ್ವಿನ್ ರಾವ್ ಮೇ ೩೦ ಲೇಖನ ೨೫ ವೀಕ್ಷಣೆ

ಕರ್ನಾಟಕದ ರಾಜಕಾರಣದ ಮೌಲ್ಯ ದಿನದಿಂದ ದಿನಕ್ಕೆ ಕುಸಿಯುತ್ತಿರುವುದು ಪ್ರಜ್ಞಾವಂತ ಜನರ ಈ ನಾಡಿನಲ್ಲಿ ತೀವ್ರ ಕಳವಳವನ್ನು ಸೃಷ್ಟಿಸಿದೆ. ಒಂದೆಡೆ ಪೆನ್ ಡ್ರೈವ್ ಪ್ರಕರಣದ ಅಪಕೀರ್ತಿಯಿಂದ ಇಡೀ ರಾಜ್ಯ ತಲೆತಗ್ಗಿಸುವಂತಹ ವಾತ...

ಧ್ಯಾನ, ಕನ್ಯಾಕುಮಾರಿ, ನರೇಂದ್ರ ಮೋದಿ, ಭಾರತ ದೇಶ, ಜನಸಾಮಾನ್ಯರು...

ಶ್ರೀರಾಮ ದಿವಾಣ ಮೇ ೩೦ ಲೇಖನ ೧೬ ವೀಕ್ಷಣೆ

"ಭಾರತ ಭೂ ಶಿರಾ, ಮಂದಿರ ಸುಂದರಿ, ಭುವನ ಮನೋಹರಿ ಕನ್ಯಾಕುಮಾರಿ " ಉಪಾಸನೆ ಸಿನಿಮಾದ ಹಾಡಿದು. ಕನ್ಯಾಕುಮಾರಿಯನ್ನು ಅತ್ಯಂತ ಸುಂದರವಾಗಿ ವರ್ಣಿಸಲಾಗಿದೆ. ಸ್ವಾಮಿ ವಿವೇಕಾನಂದರಿಗೆ ಅತ್ಯಂತ ಇಷ್ಟವಾದ ಸ್ಥಳವಿದು. ದಕ್ಷಿಣದ...

ಸ್ಟೇಟಸ್ ಕತೆಗಳು (ಭಾಗ ೯೮೧)- ಇಬ್ಬನಿ

ಬರಹಗಾರರ ಬಳಗ ಮೇ ೩೦ ಲೇಖನ ೧೬ ವೀಕ್ಷಣೆ

ಇಬ್ಬನಿಗೂ ಬೆಳಗುವ ಸಾಮರ್ಥ್ಯವಿತ್ತು. ಆದರೆ ಅದರೊಳಗೆ ಸೂರ್ಯನ ಬೆಳಕು ಹಾದು ಹೋಗಬೇಕಿತ್ತು ಅಷ್ಟೇ. ಇಬ್ಬನಿಯು ಯಾರ ಗಮನಕ್ಕೂ ಬಂದಿರಲಿಲ್ಲ. ಹಲವು ವರ್ಷಗಳಿಂದ ಎಲೆಯ ತುದಿಯಿಂದ ಇಳಿದು ಭೂಮಿಯನ್ನು ತಲುಪಿದರೂ ಗಮನಿಸುವವರಿಲ...

ನಿಷ್ಪಾಪಿ ಸಸ್ಯಗಳು (ಭಾಗ ೫೧) - ರಥ ಪುಷ್ಪ

ಬರಹಗಾರರ ಬಳಗ ಮೇ ೩೦ ಲೇಖನ ೧೪ ವೀಕ್ಷಣೆ

ಸದ್ಯಕ್ಕೀಗ ಮಳೆ ಹನಿ ಭೂಮಿ ಸೋಕಿದೆ. ವಸುಧೆಯ ಒಡಲಿಗೆ ಬಿದ್ದ ತರಹೇವಾರಿ ಬೀಜಗಳು ಮೊಳಕೆಯೊಡೆಯಲಾರಂಭಿಸಿವೆ. ಬಿಸಿಲ ಝಳ ಸಹಿಸಲಾರದೆ ಜೀವ ಕೈಯಲ್ಲಿ ಹಿಡಿದು ಸತ್ತಂತೆ ನಿಂತಿದ್ದ ತರತರದ ಗಿಡಗಳು ಪುಳಕಗೊಂಡು ಚಿಗುರಿವೆ... ಈ...

ಅಪ್ಪಯ್ಯನಿಗೊಂದಿಷ್ಟು....

ಬರಹಗಾರರ ಬಳಗ ಮೇ ೨೯ ಕವನ ೧೭ ವೀಕ್ಷಣೆ

ನೆರಳನು ನೀಡುವ ಸೂರನು ನೆನೆವುದು ಹೊಣೆಯದು ನಮ್ನದು ತಪ್ಪಲ್ಲ ಜಡಿಮಳೆ ಸುರಿದರೆ ಬಿಸಿಲಿನ ತಾಪಕೆ ರಕ್ಷಣೆ ಕೊಡುವುದು ನಮಗೆಲ್ಲ   ಸೂರಿಗೆ ನಮಿಸುತ ತಳವನು ಮರೆತರೆ ಈ ನಡೆ ಎಂದುಗು ಸರಿಯಲ್ಲ ನೆಲೆಸಲು ಭದ್ರದ ತಳವನು...

ಹೊಸಗನ್ನಡ ಕಾವ್ಯಶ್ರೀ (ಭಾಗ ೫೫) - ವಿ.ಸೀ.

ಕೆ.ಪಿ.ಅಶ್ವಿನ್ ರಾವ್ ಮೇ ೨೯ ಲೇಖನ ೧೫ ವೀಕ್ಷಣೆ

ಕವಿ, ವಿದ್ವಾಂಸ, ವಿಮರ್ಶಕ, ಕಲಾರಾಧಕರಾಗಿದ್ದ ವಿ. ಸೀತಾರಾಮಯ್ಯ (ವಿ ಸೀ) ಕನ್ನಡ ನವೋದಯ ಸಾಹಿತ್ಯದ ಪ್ರಮುಖ ಲೇಖಕರರಲ್ಲಿ ಒಬ್ಬರು. ದೇವನಹಳ್ಳಿ ತಾಲ್ಲೂಕಿನ ಬೂದಿಗೆರೆಯಲ್ಲಿ ೧೮೯೯ರ ಅಕ್ಟೋಬರ್ ೨ರಂದು ಜನಿಸಿದರು. ತಂದೆ ವ...

ರಾಗಂ - ಬರಹ ಬೆರಗು

ಕೆ.ಪಿ.ಅಶ್ವಿನ್ ರಾವ್ ಮೇ ೨೯ ಪುಸ್ತಕ ವಿಮರ್ಶೆ ೪೦ ವೀಕ್ಷಣೆ

‘ನಾವು ನಮ್ಮ ಸಾಧಕರು' ಮಾಲಿಕೆಯ ೧೭ನೇ ಕೃತಿಯಾಗಿ ಹೊರಬಂದಿದೆ ಅನುಸೂಯ ಯತೀಶ್ ಅವರ ‘ರಾಗಂ-ಬರಹ ಬೆರಗು'. ಈ ಕೃತಿಯಲ್ಲಿ ಅನುಸೂಯ ಯತೀಶ್ ಅವರು ‘ರಾಗಂ’ ಅಂದರೆ ಡಾ. ರಾಜಶೇಖರ ಮಠಪತಿ ಎನ್ನುವ ಪ್ರಬುದ್ಧ ಸಂವೇದನಾಶೀಲ ಲೇಖಕರ...

ಆತ್ಮಹತ್ಯೆ ಎಂಬ ಸಾವುಗಳು...

ಶ್ರೀರಾಮ ದಿವಾಣ ಮೇ ೨೯ ಲೇಖನ ೧೯ ವೀಕ್ಷಣೆ

ಹೋರಾಡಬೇಕಿರುವುದು ಬದುಕಲೇ ಹೊರತು ಸಾಯಲು ಅಲ್ಲ, ಜಗತ್ತಿನ ಎಲ್ಲಾ ಜೀವರಾಶಿಗಳ ಪ್ರತಿ ಕ್ಷಣದ ಪ್ರಯತ್ನವೇ ಅದು. ಆದರೆ ಹೆಚ್ಚಾಗಿ ಇತ್ತೀಚಿನ ಆಧುನಿಕ ಕಾಲದಲ್ಲಿ ಮನುಷ್ಯ ಪ್ರಾಣಿ ಸಾಯಲೇ ಯೋಚಿಸುವುದು ಕಂಡುಬರುತ್ತದೆ. ಕಷ್ಟ...

ಸ್ಟೇಟಸ್ ಕತೆಗಳು (ಭಾಗ ೯೮೦)- ತೊರೆಯುವುದು

ಬರಹಗಾರರ ಬಳಗ ಮೇ ೨೯ ಲೇಖನ ೧೧ ವೀಕ್ಷಣೆ

ತೊರೆದು ಹೋಗುವುದೆಂದರೆ ಭಯವು ತಾನೆ? ಇಷ್ಟರವರೆಗೂ ಆ ಭಾವನೆ ನನ್ನ ಕಾಡಿರಲಿಲ್ಲ. ಆದರೆ ಇತ್ತೀಚೆಗೆ ಮೊದಲಿದ್ದ ಕೋಣೆಯನ್ನು ತೊರೆದು ಹೊಸತೊಂದು ಆಶ್ರಯವನ್ನು ಸೇರಬೇಕಾಗಿತ್ತು. ಅದಕ್ಕೆ ಮೊದಲಿದ್ದ ಸ್ಥಳವನ್ನು ತೊರೆಯುವುದಕ್...

ಉತ್ತಮ ಆಡಳಿತ ಎಂದರೇನು?

ಬರಹಗಾರರ ಬಳಗ ಮೇ ೨೮ ಲೇಖನ ೨೦೫ ವೀಕ್ಷಣೆ

ಒಂದು ವ್ಯವಸ್ಥೆಯ ವ್ಯವಹಾರಗಳನ್ನು ಸುಸಂಗತವಾಗಿ ನಡೆಸುವ ಉದ್ದೇಶದಿಂದ ‘ಆಡಳಿತ’ ದ ಪರಿಕಲ್ಪನೆ ಸೃಷ್ಟಿಯಾಯಿತು. ಪುರಾಣ ಮತ್ತು ಇತಿಹಾಸ ಕಾಲದಲ್ಲಿ ರಾಜನು ದೇಶದ ಆಡಳಿತದ ಕೇಂದ್ರ ಬಿಂದು ಮತ್ತು ಅವನಿಗೆ ಸಹವರ್ತಿಗಳಾಗಿ ಆಡಳ...

ಆರಡಿ ಮೂರಡಿ...

ಬರಹಗಾರರ ಬಳಗ ಮೇ ೨೮ ಕವನ ೨೮ ವೀಕ್ಷಣೆ

೧. ಅವನು ಅಂದುಕೊಂಡಿದ್ದ ತಾನೊಂದು ಆಲದ ಮರ! ಈಗ ಗೊತ್ತಾಗಿದೆ ತಾನು ಹಾಳಾದ ಮರ!! ೨. ಅಳೆದೂ ತೂಗಿ ಬದುಕಿದರೆ  ಒಂದು ಚಂದ! ಲೆಕ್ಕ ತಪ್ಪಿ ನಡೆದರೆ  ಎತ್ತಬೇಕು ಚಂದಾ!! ೩. ದೇವರ ಭಯವಿಲ್ಲದವನ ಬದುಕು  ಭೂಮಿಯ...