ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2025

ಮಾರ್ಚ್ 2025

೨೦೫ ಲೇಖನಗಳು

ದೃಷ್ಟಿಯಲ್ಲಿ ವಿಧಗಳಿವೆ

ಬರಹಗಾರರ ಬಳಗ ಮಾರ್ಚ್ ೩೧ ಲೇಖನ ೫ ವೀಕ್ಷಣೆ

ನಿಮ್ಮ ಎದುರಿನಲ್ಲಿ ಒಂದು ಮರವಿದೆಯಲ್ಲ. ಈ ಮರದಿಂದ ಪ್ರತಿಫಲಿಸಲ್ಪಟ್ಟ ಬೆಳಕು ನಿಮ್ಮ ಕಣ್ಣಿನ ಕಾರ್ನಿಯಾದ ಒಳ ಪ್ರವೇಶಿಸುತ್ತದೆ. ಕಾರ್ನಿಯಾ, ಕಣ್ಣಿನ ಒಳಗಿರುವ ಮಸೂರ (crystalline lens) ಮತ್ತು ಮಸೂರ ಮತ್ತು ರೆಟಿನಾಗ...

ಜೀವ ಮತ್ತು ಸಾವು

ಬರಹಗಾರರ ಬಳಗ ಮಾರ್ಚ್ ೩೧ ಕವನ ೬ ವೀಕ್ಷಣೆ

ಜೀವ ಕಡಲಲಿ ತೇಲಿ ಸಾಗಿದೆ ದೇವ ಕರುಣೆಯ ಜೊತೆಯಲಿ ಕಾವ ನಮ್ಮನು ಪೊರೆಯುತ ಜಾವ ಬೇಗದಿಯೆದ್ದು ಮೀಯಲು ಹೂವ ಕೊಯ್ಯುತ ದೇವಗರ್ಪಿಸಿ ಬೇವು ಬೆಲ್ಲವ ತಿನ್ನುತ   ದುಡಿಮೆಯಿಲ್ಲದೆ ಬದುಕು ಸಾಧ್ಯವೆ ಕಡಿಮೆ ಹಣವದುಯಿರಲು...

ರೀ Start

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೩೧ ಪುಸ್ತಕ ವಿಮರ್ಶೆ ೨೩ ವೀಕ್ಷಣೆ

“ಎಲ್ಲರಿಗೂ ಈ ಜೀವನದಲ್ಲಿ ಪ್ರಮುಖವಾಗಿ ಬೇಕಿರುವುದು ಸಕಾರಾತ್ಮಕವಾಗಿ ಸ್ವೀಕರಿಸುವ ಮತ್ತು ಆಗಾಗ ನಮ್ಮನ್ನೇ ನಾವು RE-START ಮಾಡಿಕೊಳ್ಳುವ ಗುಣ. ಸಾಧಿಸಿದವರ ಜೀವನದ ಅನುಭವಗಳನ್ನೇ ಈ ಪುಸ್ತಕದಲ್ಲಿ ಹೇಳಿದ್ದೇನೆ. ಇನ್...

ರಂಜಾನ್, ಶಾಂತಿ, ಭಾವೈಕ್ಯತೆ, ಹಿಂಸೆ ಇತ್ಯಾದಿ ಆರೋಪಗಳ ಸುತ್ತ…

ಶ್ರೀರಾಮ ದಿವಾಣ ಮಾರ್ಚ್ ೩೧ ಲೇಖನ ೫ ವೀಕ್ಷಣೆ

ಜಗತ್ತಿನ ಎರಡನೆಯ ಅತಿ ದೊಡ್ಡ ಜನಸಂಖ್ಯೆ ಹೊಂದಿರುವ ಸಮುದಾಯ ಮುಸ್ಲಿಮರದು. ಸ್ವಲ್ಪ ಯುರೋಪ್ ಮತ್ತು ಹೆಚ್ಚಾಗಿ ಏಷ್ಯಾದ  ಮಧ್ಯಪ್ರಾಚ್ಯದಲ್ಲಿ ನೆಲೆಸಿರುವ ಮೂಲ ನಿವಾಸಿಗಳು, ಸೌದಿ ಅರೇಬಿಯಾದ ಮೆಕ್ಕಾವನ್ನು ಧಾರ್ಮಿಕ ಕೇಂದ್...

ಸ್ಟೇಟಸ್ ಕತೆಗಳು (ಭಾಗ ೧೨೭೭) - ಮಿಂಚಿದ ಕಾಲ

ಬರಹಗಾರರ ಬಳಗ ಮಾರ್ಚ್ ೩೧ ಲೇಖನ ೧೬ ವೀಕ್ಷಣೆ

ಮನೆ ಅಂಗಳದಲ್ಲಿ ಒಂದಷ್ಟು ಗಿಡಗಳನ್ನು ಸಾಲಾಗಿ ನೆಟ್ಟಿದ್ದರು. ಎಲ್ಲದಕ್ಕೂ ಪ್ರತಿದಿನ ನೀರು ಗೊಬ್ಬರವನ್ನು ನೀಡುತ್ತಾನೆ ಇದ್ದರು. ಆದರೆ ಆ ಗಿಡಗಳಲ್ಲಿ ಒಂದು ಗಿಡ ಮಾತ್ರ ಹೂ ನೀಡುವುದಕ್ಕೆ ಪ್ರಾರಂಭ ಮಾಡಿತು. ಆ ಮನೆಯ ಹುಡ...

ತಿರಸ್ಕಾರ

ಬರಹಗಾರರ ಬಳಗ ಮಾರ್ಚ್ ೩೦ ಲೇಖನ ೧೬ ವೀಕ್ಷಣೆ

ಈ ದಿನ ತಿರಸ್ಕಾರದ ಬಗ್ಗೆ ತಿಳಿದುಕೊಳ್ಳೋಣ... ದ್ವೇಷ, ತಿರಸ್ಕಾರ ಎನ್ನುವುದು ನಮ್ಮ ಮನೋಭೂಮಿಯಲ್ಲಿ ಬೆಳೆಯುವ ಮುಳ್ಳು ಮತ್ತು ಕಲ್ಲುಗಳು ಇದ್ದಂತೆ. ಭೂಮಿಯಲ್ಲಿ ಮುಳ್ಳು, ಕಲ್ಲುಗಳು ಇದ್ದರೆ, ಸುಂದರ ತೋಟ ಮಾಡಲು ಆಗುವುದಿ...

ಯಾರು ಇರದ ನಾಡಿನಿಂದ

ಬರಹಗಾರರ ಬಳಗ ಮಾರ್ಚ್ ೩೦ ಕವನ ೬ ವೀಕ್ಷಣೆ

ಯಾರು ಇರದ ನಾಡಿನಿಂದ ಜನಿಸಿ ಇಳೆಗೆ ಬಂದೆನೊ ನೆಲದ ಹಸಿರನುಂಡು ಬೆಳೆದೆ ತಾಯ ಜೊತೆಗೆ ನಲಿದೆನೊ   ಕಷ್ಟವಿರಲಿ ನಷ್ಟವಿರಲಿ ಅಪ್ಪನಿದ್ದ ಸನಿಹದಿ ನನ್ನ ಕರೆದು ಲಲ್ಲೆ ಮಾಡಿ ನೋವ ಮರೆವ ಕ್ಷಣದಲಿ   ಹರಕು ದಿಂಬು ಹ...

ಗಡಿ

ಶ್ರೀಪ್ರಸಾದ್ (ಶ್ರೀ...) ಮಾರ್ಚ್ ೩೦ ಲೇಖನ ೨೫ ವೀಕ್ಷಣೆ

ಅಣ್ಣೇ ಗೌಡ ಮತ್ತು ಮರೀಗೌಡರದ್ದು ಊರಿನ ಗೌರವಸ್ಥ ಕುಟುಂಬ. ಇವರ ಅಪ್ಪ ಲಿಂಗೇ ಗೌಡರು ಊರಿನವರಿಗೆಲ್ಲ ಒಂದಿಲ್ಲೊಂದು ಕೆಲಸದಲ್ಲಿ ನೆರವಾಗಿದ್ದರಿಂದ ಇವರ ಕುಟುಂಬದ ಬಗ್ಗೆ ಊರ ಜನಕ್ಕೆ ಅದೇನೋ ಆತ್ಮೀಯತೆ ಮತ್ತು ಗೌರವ ಇತ್ತು....

ಯುಗಾದಿ ಹಬ್ಬ ಬಂದೈತಿ

huchcheerappaiti@gmail.com ಮಾರ್ಚ್ ೩೦ ಕವನ ೧೩ ವೀಕ್ಷಣೆ

ಮಾಮರದಲ್ಲಿ ಹಾಡುತಿದೆ  ಕೋಗಿಲೆಯೊಂದು ಕೂಗುತಿದೆ  ಪ್ರಕೃತಿ ಸೌಂದರ್ಯ ಹೊಳೆಯುತಿದೆ  ಮನುಕುಲಕ್ಕೆ ಖುಷಿ ತಂದೈತಿ   ಅರಳಿಸು ಎನ್ನ ಮನವು ತಣಿಸು ನನ್ನ ತನುವು  ಪ್ರಕೃತಿ ಸೌಂದರ್ಯವು  ಹನುಮಂತ ದೇವರ ಜಾತ್ರೆಯು  ...

ಯುಗಾದಿ ಮತ್ತೆ ಬಂದಿದೆ…

ಶ್ರೀರಾಮ ದಿವಾಣ ಮಾರ್ಚ್ ೩೦ ಲೇಖನ ೧೧ ವೀಕ್ಷಣೆ

"ಉಳ್ಳವರು ಶಿವಾಲಯ ಮಾಡುವರು,  ನಾನೇನ ಮಾಡಲಿ ಬಡವನಯ್ಯ,  ಎನ್ನ ಕಾಲೇ ಕಂಬ,  ದೇಹವೇ ದೇಗುಲ  ಶಿರವೇ ಹೊನ್ನ ಕಳಸವಯ್ಯ, ಕೂಡಲಸಂಗಮದೇವ ಕೇಳಯ್ಯ,  ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ.” ಎಂಬ ಬಸವಣ್ಣನವರ ವಚನದ ಸಾಲ...

ಹೆಣ್ಣು ಮಕ್ಕಳು ತವರಿಗ್ಯಾಕೆ ಬರುತ್ತಾರೆ?

ಬರಹಗಾರರ ಬಳಗ ಮಾರ್ಚ್ ೩೦ ಕವನ ೨೩ ವೀಕ್ಷಣೆ

ದೇವರೇ ಹೇಳುತ್ತಾನಂತೆ.. ತಾನು ಅತ್ಯಂತ ಸಂತೋಷದಿಂದಿರುವಾಗ* ಹುಟ್ಟುತ್ತಾರೆ ಹೆಣ್ಣುಮಕ್ಕಳು .   ಏನನ್ನೂ ಕೊಂಡುಹೋಗಲು ಬರುವುದಿಲ್ಲ ಹೆಣ್ಣುಮಕ್ಕಳು. ಅವರ ಬೇರುಗಳಿಗೆ ನೀರೆರೆಯಲು ಬರುತ್ತಾರೆ   ಅಣ್ಣತಮ್ಮಂದಿರ...

ಪರಿಸರ ಸಂರಕ್ಷಣೆ ಕಾರ್ಯ ಅನನ್ಯ

ಬರಹಗಾರರ ಬಳಗ ಮಾರ್ಚ್ ೩೦ ಲೇಖನ ೨೦ ವೀಕ್ಷಣೆ

ಕರುನಾಡು ಕಂಡ ಶ್ರೇಷ್ಠ ಸಾಮಾಜಿಕ ಸೇವಕರು, ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ವೈಚಾರಿಕ ಚಿಂತಕ ಬರಹಗಾರರು. ಮಾಧ್ಯಮ ಲೋಕದಲ್ಲಿ ವಿಶಿಷ್ಟ ರೀತಿಯಲ್ಲಿ ಛಾಪು ಮೂಡಿಸಿ, ಸತ್ಯ ನಿಷ್ಠ ವರದಿಗಳಿಗೆ ಹೆಸರು...

ಸ್ಟೇಟಸ್ ಕತೆಗಳು (ಭಾಗ ೧೨೭೬) - ಶಿಕ್ಷೆ

ಬರಹಗಾರರ ಬಳಗ ಮಾರ್ಚ್ ೨೯ ಲೇಖನ ೧೧ ವೀಕ್ಷಣೆ

ಯಾರದೋ ತಪ್ಪಿಗೆ ಇನ್ಯಾರಿಗೋ ಶಿಕ್ಷೆ. ಹೀಗ್ಯಾಕಾಗುತ್ತೆ. ಅನ್ನೋದು ನವೀನನ ಪ್ರಶ್ನೆ. ಮನೆಯೊಳಗಿದ್ದ ಬೆಕ್ಕು ತಪ್ಪಿಸಿಕೊಂಡು ಬಿಟ್ಟಿದೆ. ಯಾರೋ ನಂಬಿಕೆಯಿಂದ ಕೊಟ್ಟದ್ದು, ಚೆನ್ನಾಗಿತ್ತು. ಜೊತೆಯಲ್ಲಿಯೇ ಇತ್ತು. ಆದರೆ ಬೆ...

ಯುಗಕೆ ನವ ಯುಗಾದಿ!

ಬರಹಗಾರರ ಬಳಗ ಮಾರ್ಚ್ ೨೯ ಕವನ ೬ ವೀಕ್ಷಣೆ

ವರುಷ ವರುಷ ಉರುಳಿದರು ಜನರ ಮನದ ಹೃದಯದಲಿ ಸವಿ ಜೇನನು ತುಂಬಲು ಯುಗಾದಿಯು ಬಂದಿದೆ ನವ ಗೀತೆಯ ಹಾಡುತಿದೆ   ಹಕ್ಕಿ ಪಿಕಗಳಿಂಚರಕೆ ಇಳೆಯು ತನ್ನ ಮರೆಯುತಲೆ ನವೋಲ್ಲಾಸ ಹೊಂಗಿರಣಕೆ ಯುಗಾದಿಯು ಬಂದಿದೆ ನವ ಜ್ಯೋತಿ...

ಚಾಂದ್ರಮಾನ ಯುಗಾದಿಯ ಶುಭಾಶಯಗಳೊಂದಿಗೆ…

ಬರಹಗಾರರ ಬಳಗ ಮಾರ್ಚ್ ೨೯ ಲೇಖನ ೧೩ ವೀಕ್ಷಣೆ

ಈ ಪ್ರಪಂಚವೊಂದು ಧರ್ಮ-ಕರ್ಮಗಳು,ಸಂಸ್ಕೃತಿ-ಸಂಪ್ರದಾಯಗಳಿಂದ ಕೂಡಿದ ಆಡೊಂಬಲವಾಗಿದೆ.ನಮ್ಮ ಭಾರತದೇಶವನ್ನು 'ಸಂಸ್ಕೃತಿಯ ತೊಟ್ಟಿಲು'ಎಂದೇ ಕರೆಯುವುದಿದೆ.‌ಹಬ್ಬಗಳೆಂದರೆ ವಿಶೇಷವೇ.ಮನೆಯ ಹೆಂಗಳೆಯರಿಗೆ ಸಂಭ್ರಮವೇ ಸಂಭ್ರಮ.ಚಾ...

‘ಸಂಪದ’ ನಗೆಬುಗ್ಗೆ - ಭಾಗ ೧೧೪

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೨೯ ಲೇಖನ ೨೦ ವೀಕ್ಷಣೆ

ರಕ್ತದಾನ ಸುಂದರವಾದ ನರ್ಸ್ ಬಳಿಗೆ ಬಂದ ಸೂರಿ, ‘ನಾನು ಬೀದಿಯಲ್ಲಿ ಒಂದು ಫಲಕ ನೋಡಿದೆ. ಅದರಲ್ಲಿ ೨೫೦ ಸಿಸಿ ರಕ್ತ ನೀಡಿದರೆ ಬ್ರೆಡ್ ಮತ್ತು ಹಣ್ಣು ಉಚಿತವಾಗಿ ಕೊಡುತ್ತೇವೆ. ೫೦೦ ಸಿಸಿ ನೀಡಿದರೆ ಗಡಿಯಾರ ಕೊಡುತ್ತೇವೆ ಎಂ...

ಹಾಸ್ಯದ ಹೆಸರಲ್ಲಿ ಸಭ್ಯತೆಯನ್ನು ಮೀರದಂತೆ ನಿಯಂತ್ರಣ ಅವಶ್ಯ

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೨೯ ಲೇಖನ ೮ ವೀಕ್ಷಣೆ

ಸಾಮಾಜಿಕ ಜಾಲತಾಣಗಳಿಂದಾಗಿ ಹುಟ್ಟಿಕೊಂಡಿರುವ ಹೊಸ ಕಾಲದ ಹಾಸ್ಯಪಟುಗಳು ಬಳಸುತ್ತಿರುವ ಭಾಷೆ, ಹಾಸ್ಯದ ಹೆಸರಿನಲ್ಲಿ ಮಾಡುತ್ತಿರುವ ತುಚ್ಛ ನಿಂದನೆಗಳು ಈಗ ಭಾರೀ ಪ್ರಮಾಣದಲ್ಲಿ ಚರ್ಚೆಗೆ, ಆಕ್ರೋಶಕ್ಕೆ ಕಾರಣವಾಗಿವೆ. ಮೊನ್ನ...

ಕನ್ನಡ ಪತ್ರಿಕಾ ಲೋಕ (ಭಾಗ ೨೦೨) - ಹಾಲ್ಕುರಿಕೆ ಥಿಯೇಟರ್ ಮಿರರ್

ಶ್ರೀರಾಮ ದಿವಾಣ ಮಾರ್ಚ್ ೨೯ ಲೇಖನ ೧೩ ವೀಕ್ಷಣೆ

ಹಾಲ್ಕುರಿಕೆ ಶಿವಶಂಕರ್ ಅವರ "ಹಾಲ್ಕುರಿಕೆ ಥಿಯೇಟರ್ ಮಿರರ್" ರಂಗಭೂಮಿ, ಸಾಹಿತ್ಯ - ಸಂಸ್ಕೃತಿ ಸಹಿತ ವಿವಿಧ ಕ್ಷೇತ್ರಗಳಲ್ಲಿ ಕೊಡುಗೆ ನೋಡಿದ ಬೆಂಗಳೂರು ಕುಮಾರಸ್ವಾಮಿ ಲೇಔಟ್ ಟೀಚರ್ಸ್ ಕಾಲೋನಿಯ ಹಾಲ್ಕುರಿಕೆ ಶಿವಶಂಕರ್...

ಅಪಾಯ - ಎಚ್ಚರ - ಸ್ವಲ್ಪ ಜಾಗೃತರಾಗಿ...

ಶ್ರೀರಾಮ ದಿವಾಣ ಮಾರ್ಚ್ ೨೯ ಲೇಖನ ೬ ವೀಕ್ಷಣೆ

ಎಲ್ಲೆಲ್ಲೂ ರಮ್ಮಿ ಸರ್ಕಲ್, ಡ್ರೀಮ್ ಇಲೆವೆನ್ ಮುಂತಾದ ಜೂಜಾಟಗಳದೇ ಅಬ್ಬರ. ಬಸ್ಸು, ರೈಲು, ಯಾವುದೇ ನಿಲ್ದಾಣಗಳು, ಪಾರ್ಕ್, ಸೋಮಾರಿ ಕಟ್ಟೆಗಳಲ್ಲಿ ಸಾಕಷ್ಟು ಜನ ಈ ಬೆಟ್ಟಿಂಗ್ ದಂಧೆಯಲ್ಲಿ ಮುಳುಗಿ ಹೋಗಿದ್ದಾರೆ.  ದೇಶದ...

ಸ್ಟೇಟಸ್ ಕತೆಗಳು (ಭಾಗ ೧೨೭೫) - ಆಸೆ

ಬರಹಗಾರರ ಬಳಗ ಮಾರ್ಚ್ ೨೯ ಲೇಖನ ೯ ವೀಕ್ಷಣೆ

ಅವನ ಒಳಗೆ ಯಾರಿಗೂ ಹೇಳಿಕೊಳ್ಳದ ಪುಟ್ಟದೊಂದು ಆಸೆ ಇದೆ. ಅದನ್ನ ಅವತ್ತು ನನ್ನಲ್ಲಿ ಹೇಳಿಕೊಂಡಿದ್ದ. ನನ್ನ ಆಸೆ ಏನೆಂದರೆ ನಾನು ಕಳೆದು ಹೋಗಬೇಕು. ಯಾರಿಗೂ ಎಷ್ಟು ಹುಡುಕಿದರೂ ಸಿಗುವಂತಾಗಬಾರದು. ಒಂದಷ್ಟು ಸಮಯ ನನ್ನನ್ನ ಈ...