ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2025

ಏಪ್ರಿಲ್ 2025

೨೦೦ ಲೇಖನಗಳು

ವಸ್ತು ಸಂಗ್ರಹಿಸುವುದಕ್ಕಾಗಿ ಅಲ್ಲ, ಬಳಕೆಗಾಗಿ

ಬರಹಗಾರರ ಬಳಗ ಏಪ್ರಿಲ್ ೦೭ ಲೇಖನ ೧೨ ವೀಕ್ಷಣೆ

ಇದು ಪರಮಪೂಜ್ಯ ಸಿದ್ಧೇಶ್ವರ ಸ್ವಾಮೀಜಿ ಒಂದು ಪ್ರವಚನದಲ್ಲಿ ಹೇಳಿದ ಕಥೆ. ಒಂದು ಊರಲ್ಲಿ ಒಬ್ಬ ಶ್ರೇಷ್ಠ ಸನ್ಯಾಸಿ ಇದ್ದನು. ಆತನಿಗೆ ಇಬ್ಬರು ಶಿಷ್ಯಂದಿರು ಇದ್ದರು. ಆ ಇಬ್ಬರೂ ತರುಣರಾಗಿದ್ದರು. ಆಗ ಆ ಸಂತನಿಗೆ ಪ್ರವಾಸ ಹ...

ಬಣ್ಣ ಕುರುಡುತನ - ಭಯ ಬೇಡ

ಬರಹಗಾರರ ಬಳಗ ಏಪ್ರಿಲ್ ೦೭ ಲೇಖನ ೧೫ ವೀಕ್ಷಣೆ

ಕಳೆದ ವಾರ ಕೆಲವೊಂದು ಪ್ರಾಣಿಗಳು ಬಣ್ಣಗಳನ್ನು ಗುರುತಿಸಲಾರವು ಎನ್ನುವುದನ್ನು ತಿಳಿದೆವು. ಮನುಷ್ಯನಲ್ಲಿ ಹೀಗೇನಾದರೂ ಇದೆಯೇ ನೋಡೋಣ. ಆದರೆ ಮಾನವನಲ್ಲಿ ಹೀಗೆ ಆಗುವ ಸಾಧ್ಯತೆಗಳಿಲ್ಲ. ಏಕೆಂದರೆ ಮಾನವನ ಕಣ್ಣಿನಲ್ಲಿರುವ ಮೂ...

ಹೊನ್ನಕಾಂತಿ

ಬರಹಗಾರರ ಬಳಗ ಏಪ್ರಿಲ್ ೦೭ ಕವನ ೧೦ ವೀಕ್ಷಣೆ

ಹೊನ್ನ ಕಾಂತಿ ತುಂಬಿ ಇರಲು ಕೂಸಿನಂದ ಹೆಚ್ಚಿತು ತನುವು ಹೊಳೆಯೆ ಚೆಲುವಿನಿಂದ ಕಣ್ಣ ರಶ್ಮಿ ಮಿಂಚಿತು   ಹೆತ್ತ ಅಮ್ಮ ಅಪ್ಪನನ್ನು ನಮಿಸಿ ನಿತ್ಯ ಬದುಕುತ ಬಂಧುಗಳಲಿ ಪ್ರೀತಿಯಿಂದ ಎರಡು ಮಾತ ಆಡುತ   ಸಹನೆ...

ಪಾತಾಳಕ್ಕೆ ಪಯಣ

ಅಡ್ಡೂರು ಕೃಷ್ಣ ರಾವ್ ಏಪ್ರಿಲ್ ೦೭ ಪುಸ್ತಕ ವಿಮರ್ಶೆ ೧೫ ವೀಕ್ಷಣೆ

ಯಕ್ಷಗಾನ, ಚಿತ್ರಕಲೆ, ವಿಜ್ಞಾನ ಸಾಹಿತ್ಯ ಇತ್ಯಾದಿ ಹಲವಾರು ಕ್ಷೇತ್ರಗಳಲ್ಲಿ ಮಹತ್ವದ ಕೃತಿಗಳನ್ನು ರಚಿಸಿದವರು ಡಾ. ಕೆ. ಶಿವರಾಮ ಕಾರಂತರು. ಐವತ್ತಕ್ಕೂ ಮಿಕ್ಕಿ ಕಾದಂಬರಿಗಳನ್ನು ಬರೆದವರು. “ಕಡಲತಡಿಯ ಭಾರ್ಗವ” ಎಂದು ಹೆ...

ಆಶಾಕಿರಣ… (ರೇ ಆಫ್ ಹೋಪ್) ಭಾಗ 2

ಶ್ರೀರಾಮ ದಿವಾಣ ಏಪ್ರಿಲ್ ೦೭ ಲೇಖನ ೧೩ ವೀಕ್ಷಣೆ

ದೃಶ್ಯ ಆರು ಅದೇ ಕೋಪದ ಬರದಲ್ಲಿ ತಂದೆ ಮಗನಿದ್ದ ರೂಮಿಗೆ ಬರುತ್ತಾನೆ. ಮಗ ಎಂದಿನಂತೆ ಕಿರುಚುತ್ತಾ ಆಕ್ರಮಣಕಾರಿಯಾಗಿ ವಿಡಿಯೋ ಗೇಮ್ ಆಡುತ್ತಿರುತ್ತಾನೆ. ತಂದೆ ನಿಂತು ಅದನ್ನು ಸ್ವಲ್ಪ ಹೊತ್ತು ನೋಡಿ ಕೊನೆಗೆ ವಿಡಿಯೋ ಗೇಮ...

ಮರೀಚಿಕೆ

ಬರಹಗಾರರ ಬಳಗ ಏಪ್ರಿಲ್ ೦೭ ಕವನ ೭ ವೀಕ್ಷಣೆ

ಬದುಕಿನ ಬೀದಿಯಲ್ಲಿ ಉದ್ಯೋಗ, ಹಣದ ಅಂಗಡಿಗಳು! ಕಣ್ಣು ಕೋರೈಸುವ ಚಂದದ ಬೆಳಕಿನ ಅಂಗಡಿಗಳು! ಬಾಳ 'ಬೇಕು'ಗಳ ಬೇರು ಗಟ್ಟಿಗೊಳಿಸಲು ಗೊಬ್ಬರ ಸಿಗುವ ಮಳಿಗೆಗಳು!   ಬೇಕುಗಳ ಪಟ್ಟಿ ಬೆಳೆಯುತ್ತಲೇ ಇತ್ತು.. ನಿಲ್ಲದ ವ್ಯಾಪ...

ಶ್ರೀರಾಮನವಮಿಯ ಸಂಭ್ರಮ

ಬರಹಗಾರರ ಬಳಗ ಏಪ್ರಿಲ್ ೦೭ ಲೇಖನ ೫ ವೀಕ್ಷಣೆ

ಶ್ರೀ ರಾಮ ಜಯರಾಮ ಜಯ ಜಯರಾಮ ಸೀತಾರಾಮ ಕೋದಂಡರಾಮ ಸಾಕೇತದರಸ ಕೌಸಲ್ಯೆ ರಾಮ ಅನುಜ ಲಕ್ಷ್ಮಣ ಸೇವಿಪ ರಾಮ   ತೂಗಿರೆ ಸಖಿಯರೆ ರಾಮಚಂದ್ರನ ಪಾಡಿರೆ ಅಯೋಧ್ಯೆ ಸುಕುಮಾರನ ಲೋಕ ವಿಖ್ಯಾತನ ಕೋದಂಡಪಾಣಿಯ ಹಾಡುತ ಭಜಿಸುತ...

ಸ್ಟೇಟಸ್ ಕತೆಗಳು (ಭಾಗ ೧೨೮೩) - ನಾಲಗೆಯಾಡುವ ಮಾತು

ಬರಹಗಾರರ ಬಳಗ ಏಪ್ರಿಲ್ ೦೭ ಲೇಖನ ೫ ವೀಕ್ಷಣೆ

ನಾಲಗೆ ಬಣ್ಣ ಹಚ್ಚಿಕೊಳ್ಳುತ್ತಿದೆ, ನಿನ್ನನ್ನ ಮುಗಿಸುವುದ್ದಕ್ಕೆ‌ ಕಾಯುತ್ತಿದೆ. ನಾಲಗೆಗೆ ಒಮ್ಮೆ ರುಚಿ ಹಚ್ವಿಕೊಂಡರೆ ಸಾಕು ಅದು ಸುತ್ತ ಮುತ್ತ ಗಮನಿಸುವುದಿಲ್ಲ. ಕೆಟ್ದದ್ದು ರುಚಿಸುತ್ತದೆ. ಮತ್ತೆ ಮತ್ತೆ ಅದೇ ಮಾತನ್ನ...

ಸಂಪದ ನಗೆಬುಗ್ಗೆ - ಭಾಗ ೧೧೫

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೦೫ ಲೇಖನ ೧೩ ವೀಕ್ಷಣೆ

ಎತ್ತರದ ಕೆಲಸ ಸೂರಿ ಎಂಬ ಶಿಕ್ಷಕ ಬಹು ವರ್ಷಗಳ ಬಳಿಕ ಗಾಂಪ ಎನ್ನುವ ರೈತನನ್ನು ಭೇಟಿಯಾದ. ‘ನಿನಗೆ ನನ್ನ ನೆನಪಿದೆಯೇ? ನಾನು ನಿನ್ನ ಮಗನ ಶಿಕ್ಷಕನಾಗಿದ್ದೆ. ಅವನು ಬಹು ಎತ್ತರದ ಸ್ಥಾನ ಪಡೆಯುತ್ತಾನೆ ಎಂದು ಆಗಾಗ ಹೇಳಿದ್ದ...

ಬರೆ ಬೀಳೋದು ಜನರಿಗೇ ಅಲ್ಲವೇ?

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೦೫ ಲೇಖನ ೧೦ ವೀಕ್ಷಣೆ

ರಾಜ್ಯದಲ್ಲಿ ಬಸ್ ಪ್ರಯಾಣ ದರ, ಡೀಸೆಲ್, ಹಾಲು ಸೇರಿದಂತೆ ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿರುವುದು ಗೊತ್ತಿರುವ ಸಂಗತಿಯೇ. ಬೆಲೆ ಏರಿಕೆಯನ್ನು ವಿರೋಧಿಸಿ ರಾಜ್ಯ ಬಿಜೆಪಿಯವರು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಅಹೋರ...

ಕನ್ನಡ ಪತ್ರಿಕಾ ಲೋಕ (ಭಾಗ ೨೦೩) - ಶ್ರೀ ಕಲ್ಕಿ ಕೃಪಾ ದರ್ಶನ

ಶ್ರೀರಾಮ ದಿವಾಣ ಏಪ್ರಿಲ್ ೦೫ ಲೇಖನ ೮ ವೀಕ್ಷಣೆ

ಶ್ರೀ ಕಲ್ಕಿ ಕೇಂದ್ರದ "ಶ್ರೀ ಕಲ್ಕಿ ಕೃಪಾ ದರ್ಶನ" ಬೆಂಗಳೂರು ಜಾಲಹಳ್ಳಿ ಎಂಇಎಸ್ ರಿಂಗ್ ರೋಡ್ ನಲ್ಲಿರುವ ಶ್ರೇಯಾ ಗ್ರಾಫಿಕ್ಸ್ ನಲ್ಲಿ ಮುದ್ರಣವಾಗುವ ಮಾಸಪತ್ರಿಕೆಯಾಗಿದೆ "ಶ್ರೀ ಕಲ್ಕಿ ಕೃಪಾ ದರ್ಶನ". ಶ್ರೀ ಕಲ್ಕಿ ಕೇ...

ಆಶಾಕಿರಣ… (ರೇ ಆಫ್ ಹೋಪ್) ಭಾಗ 1

ಶ್ರೀರಾಮ ದಿವಾಣ ಏಪ್ರಿಲ್ ೦೫ ಲೇಖನ ೧೨ ವೀಕ್ಷಣೆ

ಕಿರು ಚಿತ್ರ. ದೃಶ್ಯ ಒಂದು ಕತ್ತಲ ಕೋಣೆಯೊಳಗೆ ದೃಶ್ಯಗಳು ಗೋಡೆಯ ಮೇಲೆ ಮೂಡುತ್ತದೆ. ಆ ದೃಶ್ಯಗಳಲ್ಲಿ ಕ್ರಮವಾಗಿ ಜೀಸಸ್, ಬುದ್ಧ, ರೂಮಿ, ಗಿಬ್ರಾನ್, ಗಾಂಧಿ, ಮಾರ್ಟಿನ್ ಲೂಥರ್ ಕಿಂಗ್, ಅಬ್ರಾಹಂ ಲಿಂಕನ್, ಬಸವಣ್ಣ, ಅಂಬ...

ಸ್ಟೇಟಸ್ ಕತೆಗಳು (ಭಾಗ ೧೨೮೨) - ನಿನ್ನ ಪೆನ್ನು

ಬರಹಗಾರರ ಬಳಗ ಏಪ್ರಿಲ್ ೦೫ ಲೇಖನ ೩ ವೀಕ್ಷಣೆ

ನಿನಗರ್ಥವಾಗಬೇಕು ಮೊದಲು. ಅವರ ಬಳಿ ಬರೆಯುವ ಪುಸ್ತಕ ತುಂಬಾ ದೊಡ್ಡದಿರಬಹುದು. ಆದರೆ ಅದನ್ನು ಬರೆದು ತುಂಬಿಸೋಕೆ ನಿನ್ನ ಬಳಿ‌ ಇರುವ ಪೆನ್ನು ಕೇಳಿದ ಕಾರಣ ನೀನು ನೀಡಿದ್ದೀಯಾ, ಅವರ ಬರವಣಿಗೆಯಲ್ಲಿ  ಪುಟಗಳು ತುಂಬುತ್ತಿವೆ...

‘ಪೋಲಿ ಕಿಟ್ಟಿ’ ಯಾದ ಸರಳೆ ಸಿಳ್ಳಾರ

ಬರಹಗಾರರ ಬಳಗ ಏಪ್ರಿಲ್ ೦೫ ಲೇಖನ ೧೫ ವೀಕ್ಷಣೆ

ಸುಮಾರು ಹತ್ತು ವರ್ಷದ ಹಿಂದೆ ನಾನು ಕುದುರೆಮುಖದ ಹತ್ತಿರದ ಸಂಸೆ ಶಾಲೆಯಲ್ಲಿ ಶಿಕ್ಷಕನಾಗಿದ್ದ ಸಂದರ್ಭದಲ್ಲಿ ವನ್ಯಜೀವಿ ಸಪ್ತಾಹದ ಕಾರಣಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಪರಿಚಿತರಾಗಿದ್ದರು. ಹಾಗೆ ಪರಿಚಿತರಾದ ಫಾರೆಸ್ಟ...

ಸ್ವಾತಂತ್ರ್ಯ ಹೋರಾಟಕ್ಕೆ ಹೆಸರಾದ ವಿದುರಾಶ್ವತ್ಥ

ಬರಹಗಾರರ ಬಳಗ ಏಪ್ರಿಲ್ ೦೫ ಲೇಖನ ೬ ವೀಕ್ಷಣೆ

ಅಶ್ವತ್ಥವೃಕ್ಷ, ನಾಗರಕಲ್ಲುಗಳು ಹಾಗೂ ಪಿನಾಕಿನಿ ನದಿಯಿಂದ ಹೆಸರಾಗಿರುವ ವಿದುರಾಶ್ವತ್ಥ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನ ಪ್ರಸಿದ್ಧ ಯಾತ್ರಾ ಕ್ಷೇತ್ರ. ವಿಧುರ ಈ ಅಶ್ವತ್ಥ ವೃಕ್ಷ ನೆಟ್ಟನೆಂಬ ಪ್ರತೀತಿ...

ಒಂದು ಗಝಲ್

ಬರಹಗಾರರ ಬಳಗ ಏಪ್ರಿಲ್ ೦೪ ಕವನ ೨ ವೀಕ್ಷಣೆ

ಅವನು ಬೆಂಕಿ ಹಚ್ಚುವನೇ, ನಂದಿಸಿ ಮೆರೆಯು ಇವನು ಹೊಟ್ಟೆ ಉರಿಯುವನೇ, ಬಾಧಿಸಿ ಮೆರೆಯು   ಕೆಲಸವೇ ಇಲ್ಲದ ಬಲು ಸೋಮಾರಿಗೆ ಏನೆನ್ನಲಿ ಅವನು ಮುತ್ತುಗಳ ಕೊಡುವನೇ,ಸಂಧಿಸಿ ಮೆರೆಯು   ಗತ್ತಿರುವವನ ನಡೆಗೆ ಎಂದಿಗೂ ಮರುಗ...

ಊಟದ ಬಳಿಕ ಬಡೆಸೋಂಪು ಸೇವಿಸಿ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೦೪ ಲೇಖನ ೧೯ ವೀಕ್ಷಣೆ

ನೋಡಲು ಜೀರಿಗೆಯನ್ನು ಹೋಲುವ ಸೋಂಪು ಅಥವಾ ಬಡೆಸೋಂಪು ಎನ್ನುವ ಈ ಪುಟ್ಟದಾದ ವಸ್ತು ಆರೋಗ್ಯಕ್ಕೆ ಬಹಳ ಉಪಕಾರಿ. ನೀವು ಹೋಟೇಲ್ ಗಳಿಗೆ ಊಟ-ಉಪಹಾರಕ್ಕೆ ಹೋದಾಗ ಕೊನೆಯಲ್ಲಿ ಬಿಲ್ ಕೊಡುವಾಗ ಅದರ ಜೊತೆ ಬಡೆಸೋಂಪು ಕೊಡುವ ಪದ್ಧತ...

ಕವಿರಾಜ್ ಮಾರ್ಗದಲ್ಲಿ…

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೦೪ ಪುಸ್ತಕ ವಿಮರ್ಶೆ ೩೨ ವೀಕ್ಷಣೆ

ಹೆಸರಿಗೆ ತಕ್ಕಂತೆ ಕವಿಯಾಗಿರುವ ‘ಕವಿರಾಜ್’ ಅವರ ಸಿನೆಮಾ ಸಾಹಿತ್ಯದ ೨೫ ವರ್ಷಗಳ ಪಯಣದ ಆಗು ಹೋಗುಗಳನ್ನು ಅವರೇ ತಮ್ಮದೇ ಆದ ಬರಹದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಮುನ್ನುಡಿ, ಬೆನ್ನುಡಿಯ ಹಂಗೇ ಬೇಡ ಎನ್ನುತ್ತಿ...

ನೀರಿನ ಗುಣಲಕ್ಷಣದಂತೆ ಮನುಷ್ಯ ಸಂಬಂಧಗಳ ಸ್ಥಿತಿಸ್ಥಾಪಕತ್ವ

ಶ್ರೀರಾಮ ದಿವಾಣ ಏಪ್ರಿಲ್ ೦೪ ಲೇಖನ ೧೧ ವೀಕ್ಷಣೆ

ಹೌದು, ಮನುಷ್ಯ ಸಂಬಂಧಗಳು ಸಹ ಪರಿಸ್ಥಿತಿ ಗುಣಲಕ್ಷಣಗಳನ್ನು ಅವಲಂಬಿಸಿ ನೀರಿನಂತೆ ತನ್ನ ಸ್ಥಾನವನ್ನು ತಾನೇ ಕಂಡುಕೊಳ್ಳುತ್ತವೆ. ಗಂಡ ಹೆಂಡತಿ ಅಪ್ಪ ಮಕ್ಕಳು ಇತರೆ ಸಂಬಂಧಗಳು, ಗೆಳೆತನ, ಗುರು ಶಿಷ್ಯರು, ಗ್ರಾಹಕ ಮಾರಾಟಗಾ...

ಸ್ಟೇಟಸ್ ಕತೆಗಳು (ಭಾಗ ೧೨೮೧) - ಪ್ರಯತ್ನ

ಬರಹಗಾರರ ಬಳಗ ಏಪ್ರಿಲ್ ೦೪ ಲೇಖನ ೮ ವೀಕ್ಷಣೆ

ಸ್ಪರ್ಧೆಗೆ ತಯಾರಿಯಾಗಿತ್ತು. ಗೆಲುವು ಸಿಗುವ ನಂಬಿಕೆ ಇತ್ತು. ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಪ್ರದರ್ಶನವನ್ನು ಮುಗಿಸಿದ ಕೂಡಲೇ ತಾವು ಮಾಡಿರುವ ಹಲವು ತಪ್ಪುಗಳ ಅರ್ಥವಾಯಿತು. ಉಳಿದ ತಂಡಗಳ ಪ್ರದರ್ಶನಗಳನ್ನ ಕಂಡವರಿಗೆ ಗ...