ಪಾರ್ಶ್ವವಾಯು ಬಾರದಂತೆ ತಡೆಯಲು ಕೆಲವು ಸಲಹೆಗಳು
ಇಂದಿನ ಯಾಂತ್ರಿಕ ಯುಗದಲ್ಲಿ ನಮ್ಮ ಆಹಾರ, ಜೀವನ ಶೈಲಿ ಎಲ್ಲವೂ ಬದಲಾಗಿದೆ. ರಾಸಾಯನಿಕ ರಹಿತ ಆಹಾರ ಸೇವನೆ ಕಡಿಮೆಯಾಗಿ ಫಾಸ್ಟ್ ಫುಡ್ ಶೈಲಿಯ ಆಹಾರಕ್ಕೆ ಜನರು ಒಗ್ಗಿಗೊಂಡಿದ್ದಾರೆ. ಮನೆಯಲ್ಲೇ ಶುಚಿ-ರುಚಿಯಾಗಿ ತಯಾರಿಸುತ್ತ...
೨೦೦ ಲೇಖನಗಳು
ಇಂದಿನ ಯಾಂತ್ರಿಕ ಯುಗದಲ್ಲಿ ನಮ್ಮ ಆಹಾರ, ಜೀವನ ಶೈಲಿ ಎಲ್ಲವೂ ಬದಲಾಗಿದೆ. ರಾಸಾಯನಿಕ ರಹಿತ ಆಹಾರ ಸೇವನೆ ಕಡಿಮೆಯಾಗಿ ಫಾಸ್ಟ್ ಫುಡ್ ಶೈಲಿಯ ಆಹಾರಕ್ಕೆ ಜನರು ಒಗ್ಗಿಗೊಂಡಿದ್ದಾರೆ. ಮನೆಯಲ್ಲೇ ಶುಚಿ-ರುಚಿಯಾಗಿ ತಯಾರಿಸುತ್ತ...
ಆಂಧ್ರಪ್ರದೇಶದ ಹೊಸ ರಾಜಧಾನಿ ಅಮರಾವತಿಯನ್ನು ನವೀಕರಿಸಬಹುದಾದ ಮೂಲಗಳಿಂದಲೇ ಶಕ್ತಿಯನ್ನು ಉತ್ಪಾದಿಸಿ ಬಳಸುವ ವಿಶ್ವದ ಮೊತ್ತಮೊದಲ ನಗರವಾಗಿ ರೂಪಿಸಲು ನಿರ್ಧರಿಸಿರುವುದು ಬಹಳ ಉತ್ತಮವಾದ ವಿಷಯ. ಪರಿಸರ ನಾಶ, ಇಂಗಾಲಾಮ್ಲ ಹ...
"ಅರಿವೆಂಬುದು ಬಿಡುಗಡೆ " ಎಂಬ ಆಶಯದೊಂದಿಗೆ ಕರ್ನಾಟಕ ಲೇಖಕಿಯರ ಸಂಘ ಇತ್ತೀಚೆಗೆ ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಎಂಟನೇ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನದ ಕೆಲವು ಕವಿಯತ್ರಿಗಳ ಕವನದ ಸಾಲುಗಳು ಒಂದಷ್ಟು ಸಾಮಾಜಿಕ ಜಾಲತ...
ಒಂದಷ್ಟು ಜನ ಚಳಿ ಕಾಯಿಸಿಕೊಳ್ಳುತ್ತಿದ್ದಾರೆ ಅವರಿಗೆ ಬದುಕಬೇಕಾಗಿದೆ ಹಾಗಾಗಿ ಚಳಿ ಕಾಯಿಸಿಕೊಳ್ಳುತ್ತಿದ್ದಾರೆ. ಬೆಂಕಿಯನ್ನು ಅವರಾಗಿಯೇ ಹಚ್ಚಿಕೊಂಡಿಲ್ಲ. ಸುತ್ತ ಸೇರಿದವರೆಲ್ಲರನ್ನು ಸುಟ್ಟು ತಾವು ಚಳಿ ಕಾಯಿಸಿ ಕೊಳ್ಳು...
ಈ ಭವಿಷ್ಯದ ಕಾರುಗಳನ್ನು ನೀವೇ ಕಲ್ಪಿಸಿಕೊಳ್ಳಿ. ಆಕಾಶದಲ್ಲಿ ಹಾರುವ ಕಾರುಗಳು, ಅಲ್ಲಿ ಟ್ರಾಫಿಕ್ ಜಾಮ್ನ ತಲೆ ನೋವುಗಳಿಲ್ಲ. ಈ ಕಾರುಗಳ ಪ್ರಯಾಣ ಫೈಟ್ಗಳಲ್ಲಿ ಚಲಿಸಿದಂತೆ ಸ್ಮೂತ್ ಹಾರಾಟ ಕುಲುಕಾಟ-ಬಳುಕಾಟಗಳಿಲ್ಲ. ಇದೊ...
ಮನ ಬೇಗುದಿಯಲ್ಲಿ ಮೀಯುತ್ತಿರುವಾಗ ಸಾಂತ್ವನಕ್ಕಾಗಿ ಹಾತೊರೆಯುತ್ತದೆ. ಮನಸ್ಸಿಗೆ ನಿರಾಳತೆಯ ಅವಶ್ಯಕತೆ ಕಾಡುತ್ತದೆ. ಮಾನವ ಸಂಬಂಧಗಳ ಇತಿ ಮಿತಿಯಲ್ಲಿ ಆಸರೆ ಸಿಕ್ಕುತ್ತದಾದರೂ ಅಲ್ಲಿ ಏನೋ ಒಂದು ಕೊರತೆ ಕಾಡುತ್ತದೆ. ಹೃದಯಕ...
ಗಝಲ್ ೧ ಹರಸಿ ಸಾಗಿರಿ ಹಿರಿಯರೆಲ್ಲರು ಬದುಕ ಕಟ್ಟಿಹ ಒಲವೊಳು ನಮಿಸಿ ಬಾಗಿರಿ ಕಿರಿಯರೆಲ್ಲರು ಉಸಿರ ತಟ್ಟಿಹ ಒಲವೊಳು ಕೊಳೆಯ ತೊಳೆಯುತ ಸಾಗಿರೆಲ್ಲರು ಮತ್ತೆ ಸಂಶಯವೇತಕೊ ವಿಷಯ ಕಲಿಯುತ ಬಾಳಿರೆಲ್ಲರು ಜ್ಞಾನ ಇಟ್ಟಿ...
`ಕುರು ದ್ವೀಪ’ ವೀಣಾ ರಾವ್ ಅವರ ಕಾದಂಬರಿ. ಒಂದು ಪ್ರಾಕೃತಿಕ ಆತಂಕವನ್ನು ಎದುರುಗೊಳ್ಳುವ ಈ ಕಥಾವಸ್ತು, ಕಾದಂಬರಿಯುದ್ದಕ್ಕೂ ದ್ವೀಪವಾದವರ ಬದುಕಿನ ಹಲವು ಹತ್ತು ಸಂಗತಿಗಳನ್ನು ಮಾನವೀಯ ನೆಲೆಯಿಂದ ಚಿತ್ರಿಸುತ್ತಾ ಸಾಗುತ್ತ...
ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್ ಅತ್ಯಂತ ದ್ವೇಷದ ಹೇಳಿಕೆಯೊಂದನ್ನು ನೀಡಿದ್ದಾರೆ. ಹಿಂದೂ ಮುಸ್ಲಿಂ, ಪಾಕಿಸ್ತಾನ ಮತ್ತು ಭಾರತದ ನಡುವೆ ತುಂಬಾ ದ್ವೇಷ ಮತ್ತು ಅಸೂಯೆ ಬರುವ ರೀತಿಯಲ್ಲಿ ಉದ್ರೇಕಿಸಿ ಮಾತನ...
ತಲೆಗೆ ಯಾರೋ ಜೋರಾಗಿ ಮೊಟಕಿದರು. ಯಾರೆಂದು ನೋಡಿದ್ರೆ ನನ್ನ ಪರಿಚಯದವರಲ್ಲ, ಆದರೆ ಅವರನ್ನು ಈ ಮೊದಲು ಎಲ್ಲೋ ನೋಡಿದ್ದೇನೆ. ನನ್ನ ಮನಸ್ಸು ಒಂದಷ್ಟು ಗೊಂದಲಗಳಿಗೆ ಬಿದ್ದಾಗ, ಈ ಕಷ್ಟಗಳು ಪರಿಹಾರ ಆಗುತ್ತೋ ಇಲ್ವೋ ಅಂದುಕೊಂ...
ಇಂದು ರಾಮಾಯಣದ ಘಟನೆ ಹೇಳುತ್ತೇನೆ. ರಾಮ, ಸೀತೆಯನ್ನು ವಿವಾಹವಾಗುತ್ತಾನೆ. ಜನಕ ಮಹಾರಾಜನಿಗೆ, ಸೀತೆ ಅಂದರೆ ಅಷ್ಟೊಂದು ಇಷ್ಟ. ಅವಳಿಗೆ ಯಾವ ರೀತಿ ನೋವು ಆಗದಂತೆ ನೋಡಿಕೊಂಡಿದ್ದನು. ಆಕೆಗೆ ಕಷ್ಟ, ನೋವು ಅನ್ನುವುದು ಗೊತ್ತ...
ನಾವು ಬರೆದದ್ದೇ ಸಾಹಿತ್ಯ ಅಂದಿದ್ದಾರೆ ಗುರು ಓದುಗರೆಲ್ಲರೂ ದಡ್ಡರೆಂದು ತಿಳಿದಿದ್ದಾರೆ ಗುರು ಬರೆದುದಲ್ಲಿ ಒಂದು ನೀತಿಯೂ ಇಲ್ಲವು, ಯಾಕೆ ? ಒಂದೇ ಸಮಾಜದಲ್ಲಿ ಎಲ್ಲರೂ ಬೆರೆತಿದ್ದಾರೆ ಗುರು ಸಾಹಿತ್ಯದ ಪೂರ್ಣ...
ಯುವ ತಲೆಮಾರನ್ನು ಕನ್ನಡಪರ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವಂತೆ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಯುವಪ್ರತಿಭೆಗಳನ್ನು ಪ್ರೋತ್ಸಾಹಿಸಿ , ಭಾಷೆ, ಸಾಹಿತ್ಯ ಅಭಿಮಾನ ಮೂಡಿಸುವ ಕೆಲಸ ಕನ್ನಡ ಸಂಘಟನೆಗಳಿಂದ ಆಗಲಿ,...
ವಿನಯವೆಂದರೆ ಮರ್ಯಾದೆಯಾಗಿ ಮಾತನಾಡುವುದು ಮಾತ್ರವಲ್ಲ, ವಿರೋಧಿಗೂ ಒಳ್ಳೆಯದನ್ನು ಮಾಡಬೇಕೆಂಬ ಇಚ್ಚೆ -ಮಹಾತ್ಮಾ ಗಾಂಧಿ. ಸಾಮಾಜಿಕ ಜಾಲತಾಣಗಳ ಚರ್ಚೆಗಳ ಅಬ್ಬರದಲ್ಲಿ ಗಾಂಧಿಯವರ ಈ ಮಾತುಗಳು ಪ್ರತಿಕ್ಷಣವೂ ನೆನಪಾಗುತ್ತಿದೆ....
ಅವರು ಮೂಲೆಗುಂಪಾಗಿದ್ದಾರೆ, ಅವರಾಗಿಯೇ ಮಾಡಿಕೊಂಡಿದ್ದಲ್ಲ, ಸುತ್ತಲಿನವರು ಸೇರಿ ಅವರನ್ನು ದೂರ ತಳ್ಳುವುದಕ್ಕೆಆರಂಭ ಮಾಡಿದ್ದಾರೆ. ಅವರು ದುಡಿಯುವ ಅಂಗಡಿಯ ಮೇಲೆ ಜೀವಕ್ಕಿಂತಲೂ ಹೆಚ್ಚು ಪ್ರೀತಿ, ಹಗಲು ರಾತ್ರಿ ಎನ್ನದೆ ಆ...
ಮನೆಯಲ್ಲಿ ನಾವು ಕತ್ತಲೆಯಲ್ಲಿ ದೀಪವನ್ನು ಬಳಸುತ್ತೇವಲ್ಲವೇ? ನಮ್ಮ ಕಾಲದಲ್ಲಿ ನಾವು ಸೀಮೆ ಎಣ್ಣೆ ದೀಪ, ಎಣ್ಣೆ ದೀಪ, ಲಾಟೀನನ್ನು ಬಳಸುತ್ತಿದ್ದೆವು. ಈ ಬೆಳಕು ಬಹಳ ದೂರ ಹೋಗುವುದಿಲ್ಲ. ಈಗ ವಿದ್ಯುತ್ ದೀಪಗಳು ಬಂದಿವೆ ಅವ...
ಗಝಲ್ ೧ ಏಕೆ ಕಾಡುತಿರುವೆ , ಸಖಿಯೆ ? ನೋವ ನೀಡುತಿರುವೆ ಸಖಿಯೆ ? ಕಷ್ಟದಾ ಕಾರ್ಮೋಡ ,ಕವಿದಾಗ ಬಿಟ್ಟೇಕೆ ಓಡುತಿರುವೆ ಸಖಿಯೆ ? ಏರಿದಾ , ಮದಿರೆಯ ಮತ್ತಿನಲಿ ಅದೇನ ,ಮಾಡುತಿರುವೆ ಸಖಿಯೆ ? ಅರಳಿದ ,ಹೂವ...
ಕುಡಿತದ ಅಮಲು ಸೂರಿ: ಗಾಂಪ, ರಾತ್ರಿ ಕುಡಿದು ಮನೆಗೆ ಹೋದಾಗ ಹೆಂಡ್ತಿ ಬಾಗಿಲು ತೆಗೆಯಲಿಲ್ಲ ಕಣೋ. ರಸ್ತೆ ಪಕ್ಕದಲ್ಲಿದ್ದ ಮರದಡಿಯಲ್ಲಿ ಮಲಗಿದ್ದೆ. ಗಾಂಪ: ಬೆಳಿಗ್ಗೆಯಾದಾಗ ಮನೆಗೆ ಹೋದೆ ತಾನೇ? ಸೂರಿ: ಅಷ್ಟರಲ್ಲಿ ಕುಡ...
ಫ್ರ್ಯಾಂಕ್ಲೀನ್ ಜಯರಾಜ್ ಅವರ "ತುತ್ತುಗಳು" ಉಡುಪಿ ಮಿಷನ್ ಕಾಂಪೌಂಡ್ ಶಾಂತ ಸದನದ ಕೆ. ಫ್ರ್ಯಾಂಕ್ಲೀನ್ ಜಯರಾಜ್ ಅವರು ಪ್ರಧಾನ ಸಂಪಾದಕರು, ಪ್ರಕಾಶಕರು ಮತ್ತು ಮುದ್ರಕರಾಗಿರುವ ಮಾಸಪತ್ರಿಕೆಯಾಗಿತ್ತು, "ತುತ್ತುಗಳು". "...
ಕೆಟ್ಟ ಮೇಲೂ ಬುದ್ಧಿ ಬರಲಿಲ್ಲ ಎಂಬುದೊಂದು ಮಾತು ನಮ್ಮ ಜನರ ನಡುವೆ ಚಾಲ್ತಿಯಲ್ಲಿದೆ. ಪಾಕಿಸ್ತಾನದ ಆಳುಗರ ಅಥವಾ ಮಿಲಿಟರಿ ವ್ಯವಸ್ಥೆಯ ಧಾರ್ಷ್ಟ್ಯವನ್ನು ಕಂಡಾಗಲೆಲ್ಲ ಈ ಮಾತು ನೆನಪಾಗುತ್ತದೆ. ಪ್ರಸ್ತುತ, ಪಾಕ್ ನ ಸೇನಾ...