ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2010

ಜನವರಿ 2010

೩೬೪ ಲೇಖನಗಳು

ಅಮೆರಿಕೆಯ ಹೌದಣ್ಣ

ಅಬ್ದುಲ್ ಲತೀಫ್ ಸಯ್ಯದ್ ಜನ ೩೧ ಬ್ಲಾಗ್ ೧,೦೧೪ ವೀಕ್ಷಣೆ

ವಂಚನೆ ಮತ್ತು ಸುಳ್ಳನ್ನು ಎಷ್ಟೇ ಸುಂದರವಾಗಿ ಪ್ರಸ್ತುತಪಡಿಸಿದರೂ ಅವು ಸತ್ಯವನ್ನು ಮರೆಮಾಚಲಾರದು. ಬ್ರಿಟನ್ನಿನ ಟೋನಿ  ಬ್ಲೇರ್ ಈಗ ವಂಚಕ ಮತ್ತು ಕೊಲೆಗಾರ ಎಂದು ಬಣ್ಣಿಸಲ್ಪಡುತ್ತಿರುವುದು ಅಮೆರಿಕೆಯ ಹೌದಣ್ಣನಾಗಿ ಬುಶ್...

ಜ್ಯೋತಿ ಬಸು

sb1966 ಜನ ೩೧ ಬ್ಲಾಗ್ ೨,೨೮೩ ವೀಕ್ಷಣೆ

ಇದು ನನ್ನ ಸ್ನೇಹಿತನಿಂದ ಇ-ಮೈಲ್ನಲ್ಲಿ ಬಂದ ಸ್ವಾನುಭವ. ಸತ್ತವರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು ಎಂದು ನೀವೂ ಒಪ್ಪುವುದಾದಲ್ಲಿ ದಯವಿಟ್ಟು ಮುಂದೆ ಓದಬೇಡಿ. ನಾನು ರಾಜಕೀಯದ ಬಗ್ಗೆ ಓದಲು ಹಾಗೂ ಬರೆಯಲು ಇಚ್ಛಿಸುವುದಿಲ್...

ಶ್ರೀಕೃಷ್ಣದೇವರಾಯರ ಫಟ್ಟಾಭಿಷೇಕ- 500 ರ ನೆನಪು...

ShivaRam H ಜನ ೩೧ ಬ್ಲಾಗ್ ೧,೯೪೭ ವೀಕ್ಷಣೆ

ವಿಜಯ ನಗರ ಸಾಮ್ಯಾಜ್ಯ ಅಂದಿನ ಕಾಲ ಘಟ್ಟದಲ್ಲಿ ಪ್ರಪಂಚದಲ್ಲೇ ಅಗ್ರಸ್ಥಾನ ಪಡೆದಿತ್ತು. ಸುಮಾರು 300 ವರ್ಷಗಳ ಆಳ್ವಿಕೆಯ ಸಾಮ್ಯಾಜ್ಯ,. ಅದರ ವೈಭವವನ್ನು ಶ್ರೀ ಕೃಷ್ಣದೇವರಾಯನ ಆಳ್ವಿಕೆಯೊಂದಿಗೇ ಭಾರತದ ಇತಿಹಾಸದಲ್ಲಿ ಸುವರ...

Wolf Moon ಅಂತೆ ಇದು...!

ಪ್ರಸನ್ನ ಕಾಕುಂಜೆ ಜನ ೩೧ ಬ್ಲಾಗ್ ೧,೪೬೧ ವೀಕ್ಷಣೆ

ನಿನ್ನೆ (೩೦ ಜನವರಿ ೨೦೧೦) ರಾತ್ರಿ ನನ್ನ ಕ್ಯಾಮರಾ ಕಣ್ಣಿಗೆ ಈ ಚಂದ್ರ ಬಿದ್ದ (??!!) :)   ಇದನ್ನು wolf moon ಅಂತಾರಂತೆ... ವಿವರಗಳು ___LINK_OPEN_title=wiki href="http://en.wikipedia.org/wiki/...

ಹೆಸರಿಲ್ಲದವಳು ; ಅವನ ಉಸಿರಾದವಳು.

ಅರುಣ್ ಡೋಂಗ್ರೆ ಜನ ೩೧ ಪುಟ ೨ ವೀಕ್ಷಣೆ

ಸದ್ದಿಲ್ಲದೆ ನಡೆದು ಹೋಗಿತ್ತು. ಅಲ್ಲಿ, ಸಮಾರಂಭದ ಗೌಜಿಯಿತ್ತು. ಶುಭಸಮಯ ರಂಗುಚೆಲ್ಲಿತ್ತು. ಓಲಗದ ಗದ್ದಲ, ಗೆಲುವಿತ್ತು. ಸುಗಂಧ ಸುವಾಸನೆ ಎಲ್ಲೆಡೆ ಹರಡಿತ್ತು. ನಗೆಮಲ್ಲಿಗೆ ಪರಿಮಳ ಸೂಸಿತ್ತು. ಕಣ್ಣೀರು ಕೆಲವು ಕಣ್ಣ ತ...

ಬ್ಲಾಗೂಪಾಖ್ಯಾನ

ಗುರು ಜನ ೩೦ ಪುಟ ೦ ವೀಕ್ಷಣೆ

ಏನಿದು ಮಂಡ್ಯ ಟುಡೇ , ನಂಗು ಮಂಡ್ಯಗು ಏನು ಸಂಬಂಧ ? ಬೇರೆ ಬೇರೆ ಹೆಸರು ಹುಡುಕಿದರೂ ಇದೇ ಸೂಪರ್  ಅನಿಸ್ತು . ದಾವಣಗೆರೆ ಡೈರಿ ಅಂತ ಇಡಬೇಕು ಅನಿಸ್ತು , ದಾವಣಗೆರೆ ಬಿಟ್ಟು ಎಷ್ಟು ವರ್ಷ ಆಯಿತು ಅದರ ನೆನಪೇ ಕಮ್ಮಿ ಆಗಿದೆ...

ನೀಲಿಯಲ್ಲಿ ಲೀನವಾದಾಗ

ಕಾಯ ಜನ ೩೦ ಬ್ಲಾಗ್ ೮೧೩ ವೀಕ್ಷಣೆ

___LINK_OPEN_href="http://1.bp.blogspot.com/_gPxlWTdaoYU/S2RmerWsRTI/AAAAAAAAAY8/ucFOhtrxe3s/s1600-h/IMG_0091.JPG"___<IMG id=BLOGGER_PHOTO_ID_5432579727735670066 class=mceItem bord...

ನೀವು ಅಂತರ್ಜಾಲದಲ್ಲಿ ನೋಡುವ ತಾಣ ಸಂಪದ ಮಾತ್ರವೇ?

ಶಿವರಾಮ ಸುಬ್ರಹ್ಮಣ್ಯ ಶಾಸ್ತ್ರೀ ಜನ ೩೦ ಚರ್ಚಾವೇದಿಕೆ ೬,೫೨೨ ವೀಕ್ಷಣೆ

೧) ನೀವು ಅಂತರ್ಜಾಲದಲ್ಲಿ ನೋಡುವ ತಾಣ ಸಂಪದ ಮಾತ್ರವೇ? ೨) ನೀವು ನಿಮ್ಮ ಕೆಲಸಕ್ಕೆ ಸಂಬಂಧ ಪಡದಂತೆಯೂ (ಉದಾಹರಣೆಗೆ ಸುದ್ದಿ ಮತ್ತು ಮನರಂಜನೆಗಾಗಿ)  ಬೇರೆ ಭಾಷೆಯ/ಭಾಷೆಗಳ ಅಂತರ್ಜಾಲ ತಾಣಗಳನ್ನು ನೋಡುತ್ತೀರಾ ಅಥವಾ ಕನ್ನಡ...

ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎರಡನೇ ಕಂತು)

ಶಿವರಾಮ ಸುಬ್ರಹ್ಮಣ್ಯ ಶಾಸ್ತ್ರೀ ಜನ ೩೦ ಬ್ಲಾಗ್ ೯೯೬ ವೀಕ್ಷಣೆ

  ಇಲ್ಲಿಯೂ ನೋಡಿ. ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಒಂದನೇ ಕಂತು)   ಅಭಾವೈವಿಸಂದ ಹುಟ್ಟಿನ ಬಗ್ಗೆ ಇನ್ನೊಂದಿಷ್ಟು (ಹಿಂದಿನ ಕಂತಿನಲ್ಲಿ ಬರೆದ ಕೆಲವು ಮಾಹಿತಿ ಪುನರಾವರ್ತನೆಯಾದೀತು, ಕ್ಷಮಿಸಿ): ಸ್ವಾತಂ...

ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎರಡನೇ ಕಂತು)

ಶಿವರಾಮ ಸುಬ್ರಹ್ಮಣ್ಯ ಶಾಸ್ತ್ರೀ ಜನ ೩೦ ಪುಟ ೧ ವೀಕ್ಷಣೆ

ಇಲ್ಲಿಯೂ ನೋಡಿ. ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಒಂದನೇ ಕಂತು) ಅಭಾವೈವಿಸಂದ ಹುಟ್ಟಿನ ಬಗ್ಗೆ ಇನ್ನೊಂದಿಷ್ಟು (ಹಿಂದಿನ ಕಂತಿನಲ್ಲಿ ಬರೆದ ಕೆಲವು ಮಾಹಿತಿ ಪುನರಾವರ್ತನೆಯಾದೀತು, ಕ್ಷಮಿಸಿ): ಸ್ವಾತಂತ್ರ್ಯ...

ನಾ ಕ೦ಡ ಮ೦ಗಳ

amg ಜನ ೩೦ ಬ್ಲಾಗ್ ೧,೩೯೬ ವೀಕ್ಷಣೆ

ಮ೦ಗಳ ಈ ತಿ೦ಗಳ ೨೯ಕ್ಕೆ ಭೂಮಿಯ ತೀರ ಸಮೀಪಕ್ಕೆ ಬ೦ದಿತ್ತ೦ತೆ, ಈ ಕೆಳಗಿನ ಚಿತ್ರದಲ್ಲಿ ತೋರಿಸಿದ೦ತೆ ತೀರ ಹತ್ತಿರಕ್ಕೆ ಬ೦ದ ಮ೦ಗಳ ನನಗೆ ಕ೦ಡಿದ್ದು ಈ ಕೆಳಗಿನ೦ತೆ!    -amg

ಶಬ್ದದ ಲಜ್ಜೆಯ ನೋಡಾ....

ಸಾತ್ವಿಕ್ ಎನ್.ವಿ. ಜನ ೩೦ ಬ್ಲಾಗ್ ೧,೧೩೯ ವೀಕ್ಷಣೆ

ಅಮ್ಮ ಮಗುವಿಗೆ ತೋರು ಬೆರಳಿನಿಂದ ಚಂದ್ರನನ್ನು ತೋರಿಸುತ್ತಾಳೆ. ಮಗುವಿಗೆ ಏನನ್ನು ನೋಡಬೇಕೆಂದು ಗೊತ್ತಿಲ್ಲ. ಅದು ತನ್ನ ತಾಯಿಯ ತೋರು ಬೆರಳನಷ್ಟೇ ನೋಡುತ್ತಿರುತ್ತದೆ. ತಾಯಿ ಮಗುವಿನ ಕೆನ್ನೆಯನ್ನು ಮೃದುವಾಗಿ ತಟ್ಟಿ ಚಂದ್...

ಒಂದಷ್ಟು ಚಿತ್ರಗಳು

ಹರಿ ಪ್ರಸಾದ್ ಜನ ೩೦ ಬ್ಲಾಗ್ ೫,೧೪೯ ವೀಕ್ಷಣೆ

ಕಳೆದ ವಾರ ತೆಗೆದ ಫೋಟೋಗಳಲ್ಲಿ ಒಂದಷ್ಟು ಇಲ್ಲಿವೆ. ಒಂದು ಚಿತ್ರ ಸಾವಿರ ಮಾತು ಹೇಳುವುದಂತೆ. ಚಿತ್ರ ಮನಸ್ಸು ಚರಿಸಿದ ವಿಷಯಗಳಿಗೆ, ಭಾವನೆಗಳಿಗೆ ಕನ್ನಡಿಯೂ ಆಗಬಲ್ಲುದು. ಬರವಣಿಗೆಗೆ ಸಮಯವಾಗದಿರುವಾಗ ಚಿತ್ರಗಳನ್ನಾದರೂ ಹಾ...

೧ + ೧ = ೧

ದೇವರು ಆರ್ ಭಟ್ ಜನ ೩೦ ಬ್ಲಾಗ್ ೭೫೩ ವೀಕ್ಷಣೆ

೧+೧=೧ ಅಥವಾ ನೂರಾರು ಇದು ಹೇಗೆ ಸಾಧ್ಯ? ಇದೊಂದು ಪ್ರಮೇಯ. ಇದನ್ನು ಸಾಧಿಸಲು ಗಣಿತದ ಯಾವ ಸೂತ್ರಗಳೂ ಬರಲಾರವು. ಇದಕ್ಕೊಂದು ಪ್ರಕೃತಿಯಲ್ಲಿನ ಕೀಟ ಜಗತ್ತೊಂದೇ ಉತ್ತರಿಸಬಲ್ಲದು. ಪಕ್ಕದ ಚಿತ್ರದಲ್ಲಿ ಎರಡು ಚಿಟ್ಟೆಗಳ...

ಟಿವಿ ೯ - ಪೂರ್ವಜನ್ಮ

ವಿನಯ ಉಡುಪ ಜನ ೩೦ ಚರ್ಚಾವೇದಿಕೆ ೬,೧೦೪ ವೀಕ್ಷಣೆ

ಅಬ್ಧುಲ್ ಲತೀಫ್ ಅವ್ರು ಶುರು ಮಾಡಿದ ದೆವ್ವ ಪ್ರೇತಗಳ ಚರ್ಚೆಯಿಂದ ನೆನಪಾಯ್ತು. ಟಿವಿ ೯, ಕಸ್ತೂರಿಗಳಲ್ಲಿ  ಬರ್ತಿರೋ ಪೂರ್ವಜನ್ಮದ ಕಾರ್ಯಕ್ರಮದ ಬಗ್ಗೆ ಸಂಪದದಲ್ಲಿ ಚರ್ಚೆ ಆಗಿದ್ರೆ ಆ ಕೊಂಡಿಯನ್ನ ದಯವಿಟ್ಟು ತಿಳಿಸಿ......

ಜನ್ಮಾಂತರ

ದೇವರು ಆರ್ ಭಟ್ ಜನ ೩೦ ಬ್ಲಾಗ್ ೧,೨೮೧ ವೀಕ್ಷಣೆ

ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳಲ್ಲಿ ಜನ್ಮಾಂತರದ್ದೇ ಸುದ್ದಿ. ಯಾವುದೇ ಖಾಸಗಿ ದೂರದರ್ಶನ ಚಾನೆಲ್‌ ನೋಡಿದರೂ ಜನ್ಮಾಂತರಗಳನ್ನು ಬಿಂಬಿಸುವಂತಹ ಕಾರ್ಯಕ್ರಮಗಳ ಸುರಿಮಳೆ. ಹೀಗೆ ಹೇಳಿದಾಕ್ಷಣ ನಾನು ಇದರ ಬಗ್ಗೆ ತಾತ್ಸಾರಗೊಂ...

ಅಹಿಂಸೆ ಮತ್ತು ಮಹಾತ್ಮ - ಸರ್ವೋದಯ ದಿನ

bhcsb ಚಂದ್ರು ಜನ ೩೦ ಬ್ಲಾಗ್ ೧,೯೮೭ ವೀಕ್ಷಣೆ

<strong>Ahimsa means not to injure any creature by thought, word or deed, not even to the supposed advantage of this creature.</STRONG> ಅಹಿಂಸೆ ಎಂಬ ಪದಬಳಕೆ ಬಂದ ಕೂಡಲೇ ನೆನಪಾಗುವುದು ಬಾಪ...

ಮೌನ ಆಚರಿಸಿದಿರಾ?

ಎಚ್. ಆನಂದರಾಮ ಶಾಸ್ತ್ರೀ ಜನ ೩೦ ಚರ್ಚಾವೇದಿಕೆ ೩,೮೮೯ ವೀಕ್ಷಣೆ

ಮೋಹನಚಂದ್ ಕರಮ್‌ದಾಸ್ ಗಾಂಧಿ ಬಗ್ಗೆ ಅಭಿಪ್ರಾಯ ಏನೇ ಇರಲಿ, ನಾನಿಂದು ಬೆಳಗ್ಗೆ ಹನ್ನೊಂದು ಗಂಟೆಗೆ ಎದ್ದುನಿಂತು ಎರಡು ನಿಮಿಷ ಮೌನ ಆಚರಿಸಿದೆ. ನೀವು ಆಚರಿಸಿದಿರಾ? ಆಚರಿಸಲಿಲ್ಲವಾದರೆ ಏಕೆ?

ಕನ್ನಡ೦ ಕಲ್ಪವೃಕ್ಷ೦

ಮಲ್ಲೇಶ್ ಗೌಡ ಜನ ೨೯ ಪುಟ ೧೧ ವೀಕ್ಷಣೆ

ನಾವೆಲ್ಲಾ ಹೀಗೆ, ಬರವಣಿಗೆಯಲ್ಲಿ ಮಾತ್ರ ತೋರ್ಪಡಿಸುತ್ತೇವಾದರೂ ಕನ್ನಡಕ್ಕಾಗಿ ನಾವು ಮಾಡ ಬೇಕಿರುವುದು ಏನು? ಎ೦ದು ಚಿ೦ತಿಸಿದ್ದೇವೆಯೇ?. ನಿಜ, ಎಲ್ಲಿಯಾದರು ಕನ್ನಡಕ್ಕೆ ಅವಮಾನವಾದರೆ ನಮಗೆ ಸಹಿಸಲಸಾಧ್ಯವಾದ ಕೋಪದ ಜೊತೆ ಸ...

ಕನ್ನಡ ಚಲನಚಿತ್ರ ಅಂದ್ರೆ ಅಸಡ್ಡೆ ನಾ MR TOI ?

ಪ್ರವೀಣ ಸಾಯ ಜನ ೨೯ ಚರ್ಚಾವೇದಿಕೆ ೬,೭೧೮ ವೀಕ್ಷಣೆ

ಕನ್ನಡ ಚಲನಚಿತ್ರ ಅಂದ್ರೆ ಯಾಕಿಷ್ಟು ಅಸಡ್ಡೆ TOI  ಸಾಹೇಬರಿಗೆ.....ಇತ್ತೀಚಿಗೆ ಈಥರ ಒಂದು ಪ್ರಶ್ನೆ ನನ್ನ ಮನಸ್ಸಿಗೆ ಬಂತು... ಯಾಕೆ ಗೊತ್ತ....ಅದರಲ್ಲೊಂದು ಅರ್ಟಿಕ್ಲೆ ಬಂತು ...  Who is the top ten most influ...