ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2024

ಅಕ್ಟೋಬರ್ 2024

೨೦೯ ಲೇಖನಗಳು

ದೀಪದಿಂದ ದೀಪವ ಹಚ್ಚಬೇಕೆ ಹೊರತು…

ಶ್ರೀರಾಮ ದಿವಾಣ ಅಕ್ಟೋ ೩೧ ಲೇಖನ ೮ ವೀಕ್ಷಣೆ

ಬೆಂಕಿಯಿಂದ ದೇಹ, ಮನಸ್ಸು ಮತ್ತು ಪರಿಸರ ಸುಡಬಾರದು. ಪಟಾಕಿ… ಎಲ್ಲಾ ರೀತಿಯ ಎಲ್ಲಾ ಸಂದರ್ಭದ ಪರಿಸರಕ್ಕೆ ಹಾನಿಯಾಗುವ ಪಟಾಕಿ ನಿಷೇಧಿಸಬೇಕು. ಇದು ಕೇವಲ ದೀಪಾವಳಿ ಹಬ್ಬಕ್ಕೆ ಮಾತ್ರವಲ್ಲ ವರ್ಷದ ಎಲ್ಲಾ ಹಬ್ಬಗಳಿಗೂ,  ಎಲ್ಲ...

ಸ್ಟೇಟಸ್ ಕತೆಗಳು (ಭಾಗ ೧೧೨೭)- ಪೊರಕೆ

ಬರಹಗಾರರ ಬಳಗ ಅಕ್ಟೋ ೩೧ ಲೇಖನ ೮ ವೀಕ್ಷಣೆ

ಪೊರಕೆ ಹುಡುಕುತ್ತಿದ್ದೇನೆ, ಎಲ್ಲಿಯೂ ಸಿಗುತ್ತಿಲ್ಲ. ಎಲ್ಲಾ ಅಂಗಡಿಯ ಮುಂದೆ ನಿಂತು ಅಲ್ಲಿದ್ದ ಮುಖ್ಯಸ್ಥರಲ್ಲಿ ವಿಚಾರಿಸಿದ್ದೇನೆ. ಅವರಿಗೂ ಅದರ ಬಗ್ಗೆ ತಿಳಿದಿಲ್ಲ. ಪೊರಕೆ ಸಿಗುವ ದೊಡ್ಡ ಅಂಗಡಿಯ ಒಳಗೆ ಹೋಗಿ ನನಗೆ ಬೇಕ...

ಕವಿಶೈಲ ಸುತ್ತೋಣ...

ಬರಹಗಾರರ ಬಳಗ ಅಕ್ಟೋ ೩೧ ಲೇಖನ ೯೩ ವೀಕ್ಷಣೆ

ಓ ಕವಿಶೈಲ...  ನಿನ್ನ ಸಂಪದವನೆನಿತು ಬಣ್ಣಿಸಲಳವು ಕವನದಲಿ  ಬೆಳಗಿನಲಿ ಬೈಗಿನಲಿ ಮಾಗಿಯಲಿ ಚೈತ್ರದಲಿ ಮಳೆಯಲ್ಲಿ ಮಂಜಿನಲಿ ಹಗಲಿನಲಿ ರಾತ್ರಿಯಲಿ ದೃಶ್ಯ ವೈವಿಧ್ಯಮಂ ರಚಿನೆ ನೀಂ ಭುವನದಲಿ ಸ್ವರ್ಗವಾಗಿ ನನಗೆ !  ಎಂ...

ತಂದೆಯ ಬೇಡಿಕೆ

ಬರಹಗಾರರ ಬಳಗ ಅಕ್ಟೋ ೩೧ ಲೇಖನ ೭ ವೀಕ್ಷಣೆ

ಆಗರ್ಭ ಶ್ರೀಮಂತ ತಂದೆ, ಮಗನ ಮೇಲೆ ಕೇಸೊಂದು ಹಾಕಿ, ತನಗೆ ತನ್ನ ಮಗನಿಂದ ಮಾಶಾಸನ ಬೇಕೆಂದು ಕೊರ್ಟ್ ನ್ನು ಕೇಳಿಕೊಂಡ. ನ್ಯಾಯದೀಶರು " ತಾವೇ ಇಷ್ಟೊಂದು ಶ್ರೀಮಂತರಿದ್ದೀರಿ, ಮತ್ತೇಕೆ ಬೇಕು ". ಎಂದರು.. ತಂದೆ, "ಇಲ್ಲಾ...

ದೀಪವೆಂದರೆ ಬೆಳಕು

ಬರಹಗಾರರ ಬಳಗ ಅಕ್ಟೋ ೩೧ ಕವನ ೭ ವೀಕ್ಷಣೆ

ದೀಪವೆಂದರೆ ಬೆಳಕು ಬೆಳಕು ಎಂದರೆ ದೀಪ ಜ್ಯೋತಿಯೊಳಗಿನ ಭಾವ ತಿಳಿಯದೇನು  ಅಂತರಾತ್ಮದ ನೆಣೆಗೆ ಮೌನದಾಳದ ಎಣ್ಣೆ ಹಾಕಿ ಉರಿಸುವ ರಶ್ಮಿ ತಿಳಿಯದೇನು    ಬೆಳಕು ಕಾಣದ ಜಗವ ಊಹಿಸಿರಿ ಜನರೆ ಬದುಕು ನಡೆಯಲು ಬಹುದೆ ತಿ...

ನಾವು ಕರ್ನಾಟಕ ರಾಜ್ಯೋತ್ಸವವನ್ನು ಏಕೆ ಆಚರಿಸುತ್ತೇವೆ ?

ಬರಹಗಾರರ ಬಳಗ ಅಕ್ಟೋ ೩೧ ಲೇಖನ ೩೯ ವೀಕ್ಷಣೆ

ಇಂದು ನವೆಂಬರ್ 1. ನಾವು ಕನ್ನಡಿಗರೆಲ್ಲರೂ ಬಹಳ ಉತ್ಸುಕತೆಯಿಂದ ಆಚರಣೆಯ ಗುಂಗಿನಲ್ಲಿದ್ದರೆ. ಕಾರಣ, ಇಂದು ಕರ್ನಾಟಕ ರಾಜ್ಯೋತ್ಸವ. ಕನ್ನಡ ರಾಜ್ಯೋತ್ಸವವನ್ನು 'ಕರ್ನಾಟಕದ ರಾಜ್ಯೋತ್ಸವ ದಿನ' ಅಥವಾ 'ಕರ್ನಾಟಕ ರಚನ ದಿನ' ಎ...

ಮುಸ್ಲಿಮರ ತಲ್ಲಣಗಳು

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೩೧ ಪುಸ್ತಕ ವಿಮರ್ಶೆ ೩೩ ವೀಕ್ಷಣೆ

ಕೆ. ಷರೀಫಾ ಅವರು ಬರೆದ ‘ಮುಸ್ಲಿಮರ ತಲ್ಲಣಗಳು' ಎನ್ನುವ ಕೃತಿ ಸ್ವಾತಂತ್ರೋತ್ತರ ಭಾರತದ ಮುಸ್ಲಿಮರ ಸ್ಥಿತಿ-ಗತಿಯನ್ನು ವಿವರವಾಗಿ ಮಂಡಿಸುತ್ತದೆ. ಕಳೆದ ಎಪ್ಪತೈದು ವರ್ಷಗಳಲ್ಲಿ ದೇಶದಲ್ಲಿ ತೀವ್ರತರ ಬದಲಾವಣೆಗಳಾಗಿವೆ. ದು...

ರತನ್ ಟಾಟಾ ಹೇಳಿದ ಅಣಿ ಮುತ್ತುಗಳು

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೩೧ ಲೇಖನ ೨೩ ವೀಕ್ಷಣೆ

* ಸರಿಯಾದ ನಿರ್ಧಾರ ಕೈಗೊಳ್ಳುವುದರಲ್ಲಿ ನನಗೆ ನಂಬಿಕೆಯಿಲ್ಲ. ನಾನು ಮೊದಲು ನಿರ್ಧಾರ ಕೈಗೊಳ್ಳುತ್ತೇನೆ. ಬಳಿಕ ಅವುಗಳನ್ನು ಸರಿಯಾದ ನಿರ್ಧಾರವಾಗಿಸುತ್ತೇನೆ. *  ಮತ್ತೊಮ್ಮೆ ಮಾಡಬೇಕು ಎಂದೆನಿಸುವ ಕೆಲಸಗಳು ನನ್ನ ಜೀವನದ...

ದರ್ಶನ್ ಗೆ ತಾತ್ಕಾಲಿಕ ಜಾಮೀನು...

ಶ್ರೀರಾಮ ದಿವಾಣ ಅಕ್ಟೋ ೩೧ ಲೇಖನ ೬ ವೀಕ್ಷಣೆ

ಅಳುತ್ತಿರುವ ರೇಣುಕಾ ಸ್ವಾಮಿಯ ಪುಟ್ಟ ಕಂದಮ್ಮ, ನಗುತ್ತಿರುವ ಕನ್ನಡ ಚಿತ್ರರಂಗದ ಕೆಲವು ಅತಿರಥ ಮಹಾರಥರು, ಕಲಾವಿದರು, ಮರುಗುತ್ತಿರುವ ದೇವರು, ಧರ್ಮಗಳ ನೀತಿ ಸಂಹಿತೆ, ಅಸಹಾಯಕವಾದ ಕಾನೂನು, ನ್ಯಾಯಾಧೀಶರುಗಳು, ಸಂಭ್ರಮಿಸ...

ಸ್ಟೇಟಸ್ ಕತೆಗಳು (ಭಾಗ ೧೧೨೬)- ಪಾತ್ರೆಗಳು

ಬರಹಗಾರರ ಬಳಗ ಅಕ್ಟೋ ೩೧ ಲೇಖನ ೧೧ ವೀಕ್ಷಣೆ

ನಿನಗೆ ಹೇಳ್ತಾ ಇರೋದು, ನೀನು ಯಾವಾಗ ಅರ್ಥ ಮಾಡ್ಕೋತಿಯಾ? ಹಲವು ಸಮಯದಿಂದ ನಮ್ಮ ಜೊತೆಗೆ ಬದುಕ್ತಾ ಇದ್ರೂ ಕೂಡ ನಮ್ಮ ಒಂದು ಅಂಶವನ್ನು ನಿನ್ನೊಳಗೆ ಅಳವಡಿಸಿಕೊಳ್ಳದೆ ಇರುವುದನ್ನ ಕಂಡು ತುಂಬಾ ನೋವು ಅನ್ನಿಸ್ತಾ ಇದೆ. ಹೀಗೆ...

ನಿಷ್ಪಾಪಿ ಸಸ್ಯಗಳು (ಭಾಗ ೭೨) - ಭೃಂಗರಾಜ

ಬರಹಗಾರರ ಬಳಗ ಅಕ್ಟೋ ೩೧ ಲೇಖನ ೧೮ ವೀಕ್ಷಣೆ

ನಾನು ಬಾಲ್ಯದಲ್ಲಿ ನಮ್ಮತ್ತೆ ಸ್ನಾನಕ್ಕೆ ಹೊರಡುವ ಕ್ರಮವನ್ನು ಗಮನಿಸುತ್ತಿದ್ದೆ. ಸ್ನಾನ ಮಾಡುವ ಅರ್ಧ ಮುಕ್ಕಾಲು ಗಂಟೆಯ ಮೊದಲು ಅವರು ಗದ್ದೆಯ ಬದುವಿಗೆ ಹೋಗಿ ಗರುಗ (ಗರ್ಗ) ಅನ್ನುವ ಸೊಪ್ಪನ್ನು ಹುಡುಕಿ ತಂದು ಅಂಗೈಯಲ್ಲ...

ಮುಡಿವ ಗುಲಾಬಿ

ಬರಹಗಾರರ ಬಳಗ ಅಕ್ಟೋ ೩೧ ಕವನ ೮ ವೀಕ್ಷಣೆ

ನೀ ಮುಡಿವ ಗುಲಾಬಿಯಿಂದ ನನ್ನ ಮನವು ಅರಳುವುದು   ಹೂವ ಮನಸ್ಸು ನಿನ್ನದು ಬೇರೆವ ಗುಣವು ನನ್ನದು ನನ್ನ ನಿನ್ನ ಪ್ರೀತಿಯಿರಲು ಪ್ರೇಮದೊಳಗೆ ಮಿಂದಿಹುದು ಜೀವನದ ಪಯಣವಿದು ಬಹು ದೂರ ಬಂದಿಹುದು   ಬಾನಿನ ಬಯಲಲಿಂದು...

ಬಿಡುಗಡೆಯ ಹಾಡುಗಳು (ಭಾಗ ೬) - ತಿರುಮಲೆ ರಾಜಮ್ಮ

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೩೦ ಲೇಖನ ೧೧ ವೀಕ್ಷಣೆ

ತಿರುಮಲೆ ರಾಜಮ್ಮ (ಭಾರತಿ) ೧೯೦೦ ನವೆಂಬರ್‌ ೨೦ರಂದು ತುಮಕೂರಿನಲ್ಲಿ ಜನಿಸಿದರು. ಕಳೆದ ಶತಮಾನದ ಪ್ರಸಿದ್ಧ ಬರಹಗಾರ್ತಿಯರಲ್ಲಿ ಒಬ್ಬರೆನಿಸಿದ್ದಾರೆ. ನಾಟಕ, ಗೀತೆ ಹಾಗೂ ಪ್ರಬಂಧಗಳು. ಅದರಲ್ಲೂ ನಾಟಕದಲ್ಲಿ ಈಗಲೂ ಲೇಖಕಿಯರ...

ದೀಪಾವಳಿ ಸಡಗರದಲ್ಲಿ ಪರಿಸರ ಹಿತವಿರಲಿ

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೩೦ ಲೇಖನ ೩ ವೀಕ್ಷಣೆ

ದೀಪಾವಳಿ ಎಂದರೆ ಪಟಾಕಿ, ಪಟಾಕಿಯೆಂದರೆ ದೀಪಾವಳಿ ಎನ್ನಿಸುವಷ್ಟು ಈ ಹಬ್ಬ ಪಟಾಕಿ ಜತೆಗೆ ಅವಿನಾಭಾವ ಸಂಬಂಧವನ್ನು ಹೊಂದಿದೆ. ಆದರೆ, ಪರಿಸರ ಮಾಲಿನ್ಯದ ಘನಘೋರ ಸವಾಲನ್ನು ಎದುರಿಸುತ್ತಿರುವ ಈ ದಿನಗಳಲ್ಲಿ ರಾಸಾಯನಿಕಯುಕ್ತ ಪ...

ಜ್ಞಾನದ ಮರು ಪೂರಣ…!

ಶ್ರೀರಾಮ ದಿವಾಣ ಅಕ್ಟೋ ೩೦ ಲೇಖನ ೮ ವೀಕ್ಷಣೆ

ಬೆಳಕಿನ ಹಬ್ಬದ ಸಂದರ್ಭದಲ್ಲಿ ಜ್ಞಾನದ ಜ್ಯೋತಿ ಬೆಳಗಲಿ, ಬೆಂಕಿಯ ಜ್ವಾಲೆಯಲ್ಲ, ಜ್ಞಾನದ ಮರು ಪೂರಣ. ಜ್ಞಾನ - ಬುದ್ದಿ - ತಿಳಿವಳಿಕೆ… ಎಂಬ ಸಾಮಾನ್ಯ ಅರ್ಥದ ಅನುಭವ ಅಥವಾ ಅನುಭಾವ ಮುಗಿದು ಹೋಗುವ ವಸ್ತುಗಳ ಪಟ್ಟಿಯಲ್ಲಿ ಸ...

ಸ್ಟೇಟಸ್ ಕತೆಗಳು (ಭಾಗ ೧೧೨೫)- ಮುಪ್ಪು

ಬರಹಗಾರರ ಬಳಗ ಅಕ್ಟೋ ೩೦ ಲೇಖನ ೧೪ ವೀಕ್ಷಣೆ

ಸೂರ್ಯ ಬಾನಿನಿಂದ ಹಿಡಿದು ಸಮುದ್ರದ ದಡದಲ್ಲಿ ಆ ದಿನದ ವಿಶ್ರಾಂತಿಗಾಗಿ ಜಾರುತ್ತಿದ್ದಾನೆ. ಆತನ ಮಂದ ಬೆಳಕು ಮರಳಿನ ಮೇಲೆ ಬಿದ್ದು ಅಲ್ಲೂ ಸಂಜೆಯ ಪ್ರಶಾಂತತೆ ಹರಡಿದೆ. ಇಳಿ ಸಂಜೆ ಹೊತ್ತಲ್ಲಿ ಇಳಿಯ ವಯಸ್ಸಿನ, ಮುಖದ ಮೇಲೆ...

ಅದೃಷ್ಟವಂತರು

ಬರಹಗಾರರ ಬಳಗ ಅಕ್ಟೋ ೩೦ ಲೇಖನ ೨೩ ವೀಕ್ಷಣೆ

ಜನರು ಅದೃಷ್ಟದ ಬಗ್ಗೆ ಮಾತನಾಡುವುದನ್ನು ಕೇಳಿದ್ದೇವೆ. ಬೆಂಗಳೂರಿನ ಮೀನು ವ್ಯಾಪಾರಿ ಕೇರಳದ ಲಾಟರಿ ಗೆದ್ದ. ಅವನಿಗೆ ಇಪ್ಪತ್ತೈದು ಲಕ್ಷ ರೂಪಾಯಿ ಬಹುಮಾನ. ಆತ ಬಹಳ ಅದೃಷ್ಟವಂತ. ನಮಗೆ ಹೊಸ ಮನೆ ಕಟ್ಟಿಸುವ ಆಸೆ. ಅದೃಷ್ಟ ಯ...

ಹನಿಗಳು ಸರ್ ಹನಿಗಳು !

ಬರಹಗಾರರ ಬಳಗ ಅಕ್ಟೋ ೩೦ ಕವನ ೧೧ ವೀಕ್ಷಣೆ

ಕಳ್ಳಬೆಕ್ಕಿನ ನಡೆಯು ತಿಳಿದು ಬಂತೇ ನಿನಗೆ ಕಳ್ಳತನದಲಿ ಬರಹ ಕದಿವಂತೆ ನೋಡು| ಸುಳ್ಳು ಹೇಳಲು ಕಲಿತು ಕೃತಿಬೆರಕೆ ಮಾಡಿದರೆ ಹಳ್ಳ ಸೇರುವಿ ನೋಡು -- ಛಲವಾದಿಯೆ|| *** ಯಾರ ನ್ನೂ ಹಗುರ ವಸ್ತುಗಳಂತೆ ಭಾವಿಸದಿರಿ!...

ಜಲ ಶೋಧನೆಯ ಪಾರಂಪರಿಕ ಜ್ಞಾನ.

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೨೯ ಲೇಖನ ೧೩ ವೀಕ್ಷಣೆ

ಅನಾದಿ ಕಾಲದಿಂದಲೂ ನೀರಿನ ಶೋಧನೆ ಎಂಬುದು ಕೆಲವು ಸಾಂಪ್ರದಾಯಿಕ ವಿಧಾನಗಳ ಮೂಲಕ ನಡೆದು ಬಂದಿದೆ. ಈಗಲೂ ಇದರ ಸ್ಥಾನವನ್ನು ವೈಜ್ಞಾನಿಕ ವಿಧಾನ ಓವರ್ ಟೇಕ್ ಮಾಡಿಲ್ಲ. ಪ್ರತೀ ಹಳ್ಳಿಗಳಲ್ಲೂ ನೀರಿನ ಸೆಳೆಯನ್ನು ಗುರುತಿಸಿ ಇಲ...

ಅಕ್ಷರ

ಕೆ.ಪಿ.ಅಶ್ವಿನ್ ರಾವ್ ಅಕ್ಟೋ ೨೯ ಪುಸ್ತಕ ವಿಮರ್ಶೆ ೧೬ ವೀಕ್ಷಣೆ

ಜ್ಞಾನಪೀಠ ಪುರಸ್ಕೃತ ಮಲಯಾಳಂ ಕವಿ ಪ್ರೊ.ಒ ಎನ್ ವಿ ಕುರುಪ್ ಅವರು ಬರೆದ ಕೃತಿಯನ್ನು ‘ಅಕ್ಷರ' ಎನ್ನುವ ಹೆಸರಿನಲ್ಲಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಡಾ. ಸುಷ್ಮಾ ಶಂಕರ್. ಈ ೧೦೨ ಪುಟಗಳ ಪುಟ್ಟ ಕೃತಿಗೆ ಮುನ್ನುಡಿಯನ್ನು...