ದೀಪದಿಂದ ದೀಪವ ಹಚ್ಚಬೇಕೆ ಹೊರತು…
ಬೆಂಕಿಯಿಂದ ದೇಹ, ಮನಸ್ಸು ಮತ್ತು ಪರಿಸರ ಸುಡಬಾರದು. ಪಟಾಕಿ… ಎಲ್ಲಾ ರೀತಿಯ ಎಲ್ಲಾ ಸಂದರ್ಭದ ಪರಿಸರಕ್ಕೆ ಹಾನಿಯಾಗುವ ಪಟಾಕಿ ನಿಷೇಧಿಸಬೇಕು. ಇದು ಕೇವಲ ದೀಪಾವಳಿ ಹಬ್ಬಕ್ಕೆ ಮಾತ್ರವಲ್ಲ ವರ್ಷದ ಎಲ್ಲಾ ಹಬ್ಬಗಳಿಗೂ, ಎಲ್ಲ...
೨೦೯ ಲೇಖನಗಳು
ಬೆಂಕಿಯಿಂದ ದೇಹ, ಮನಸ್ಸು ಮತ್ತು ಪರಿಸರ ಸುಡಬಾರದು. ಪಟಾಕಿ… ಎಲ್ಲಾ ರೀತಿಯ ಎಲ್ಲಾ ಸಂದರ್ಭದ ಪರಿಸರಕ್ಕೆ ಹಾನಿಯಾಗುವ ಪಟಾಕಿ ನಿಷೇಧಿಸಬೇಕು. ಇದು ಕೇವಲ ದೀಪಾವಳಿ ಹಬ್ಬಕ್ಕೆ ಮಾತ್ರವಲ್ಲ ವರ್ಷದ ಎಲ್ಲಾ ಹಬ್ಬಗಳಿಗೂ, ಎಲ್ಲ...
ಪೊರಕೆ ಹುಡುಕುತ್ತಿದ್ದೇನೆ, ಎಲ್ಲಿಯೂ ಸಿಗುತ್ತಿಲ್ಲ. ಎಲ್ಲಾ ಅಂಗಡಿಯ ಮುಂದೆ ನಿಂತು ಅಲ್ಲಿದ್ದ ಮುಖ್ಯಸ್ಥರಲ್ಲಿ ವಿಚಾರಿಸಿದ್ದೇನೆ. ಅವರಿಗೂ ಅದರ ಬಗ್ಗೆ ತಿಳಿದಿಲ್ಲ. ಪೊರಕೆ ಸಿಗುವ ದೊಡ್ಡ ಅಂಗಡಿಯ ಒಳಗೆ ಹೋಗಿ ನನಗೆ ಬೇಕ...
ಓ ಕವಿಶೈಲ... ನಿನ್ನ ಸಂಪದವನೆನಿತು ಬಣ್ಣಿಸಲಳವು ಕವನದಲಿ ಬೆಳಗಿನಲಿ ಬೈಗಿನಲಿ ಮಾಗಿಯಲಿ ಚೈತ್ರದಲಿ ಮಳೆಯಲ್ಲಿ ಮಂಜಿನಲಿ ಹಗಲಿನಲಿ ರಾತ್ರಿಯಲಿ ದೃಶ್ಯ ವೈವಿಧ್ಯಮಂ ರಚಿನೆ ನೀಂ ಭುವನದಲಿ ಸ್ವರ್ಗವಾಗಿ ನನಗೆ ! ಎಂ...
ಆಗರ್ಭ ಶ್ರೀಮಂತ ತಂದೆ, ಮಗನ ಮೇಲೆ ಕೇಸೊಂದು ಹಾಕಿ, ತನಗೆ ತನ್ನ ಮಗನಿಂದ ಮಾಶಾಸನ ಬೇಕೆಂದು ಕೊರ್ಟ್ ನ್ನು ಕೇಳಿಕೊಂಡ. ನ್ಯಾಯದೀಶರು " ತಾವೇ ಇಷ್ಟೊಂದು ಶ್ರೀಮಂತರಿದ್ದೀರಿ, ಮತ್ತೇಕೆ ಬೇಕು ". ಎಂದರು.. ತಂದೆ, "ಇಲ್ಲಾ...
ದೀಪವೆಂದರೆ ಬೆಳಕು ಬೆಳಕು ಎಂದರೆ ದೀಪ ಜ್ಯೋತಿಯೊಳಗಿನ ಭಾವ ತಿಳಿಯದೇನು ಅಂತರಾತ್ಮದ ನೆಣೆಗೆ ಮೌನದಾಳದ ಎಣ್ಣೆ ಹಾಕಿ ಉರಿಸುವ ರಶ್ಮಿ ತಿಳಿಯದೇನು ಬೆಳಕು ಕಾಣದ ಜಗವ ಊಹಿಸಿರಿ ಜನರೆ ಬದುಕು ನಡೆಯಲು ಬಹುದೆ ತಿ...
ಇಂದು ನವೆಂಬರ್ 1. ನಾವು ಕನ್ನಡಿಗರೆಲ್ಲರೂ ಬಹಳ ಉತ್ಸುಕತೆಯಿಂದ ಆಚರಣೆಯ ಗುಂಗಿನಲ್ಲಿದ್ದರೆ. ಕಾರಣ, ಇಂದು ಕರ್ನಾಟಕ ರಾಜ್ಯೋತ್ಸವ. ಕನ್ನಡ ರಾಜ್ಯೋತ್ಸವವನ್ನು 'ಕರ್ನಾಟಕದ ರಾಜ್ಯೋತ್ಸವ ದಿನ' ಅಥವಾ 'ಕರ್ನಾಟಕ ರಚನ ದಿನ' ಎ...
ಕೆ. ಷರೀಫಾ ಅವರು ಬರೆದ ‘ಮುಸ್ಲಿಮರ ತಲ್ಲಣಗಳು' ಎನ್ನುವ ಕೃತಿ ಸ್ವಾತಂತ್ರೋತ್ತರ ಭಾರತದ ಮುಸ್ಲಿಮರ ಸ್ಥಿತಿ-ಗತಿಯನ್ನು ವಿವರವಾಗಿ ಮಂಡಿಸುತ್ತದೆ. ಕಳೆದ ಎಪ್ಪತೈದು ವರ್ಷಗಳಲ್ಲಿ ದೇಶದಲ್ಲಿ ತೀವ್ರತರ ಬದಲಾವಣೆಗಳಾಗಿವೆ. ದು...
* ಸರಿಯಾದ ನಿರ್ಧಾರ ಕೈಗೊಳ್ಳುವುದರಲ್ಲಿ ನನಗೆ ನಂಬಿಕೆಯಿಲ್ಲ. ನಾನು ಮೊದಲು ನಿರ್ಧಾರ ಕೈಗೊಳ್ಳುತ್ತೇನೆ. ಬಳಿಕ ಅವುಗಳನ್ನು ಸರಿಯಾದ ನಿರ್ಧಾರವಾಗಿಸುತ್ತೇನೆ. * ಮತ್ತೊಮ್ಮೆ ಮಾಡಬೇಕು ಎಂದೆನಿಸುವ ಕೆಲಸಗಳು ನನ್ನ ಜೀವನದ...
ಅಳುತ್ತಿರುವ ರೇಣುಕಾ ಸ್ವಾಮಿಯ ಪುಟ್ಟ ಕಂದಮ್ಮ, ನಗುತ್ತಿರುವ ಕನ್ನಡ ಚಿತ್ರರಂಗದ ಕೆಲವು ಅತಿರಥ ಮಹಾರಥರು, ಕಲಾವಿದರು, ಮರುಗುತ್ತಿರುವ ದೇವರು, ಧರ್ಮಗಳ ನೀತಿ ಸಂಹಿತೆ, ಅಸಹಾಯಕವಾದ ಕಾನೂನು, ನ್ಯಾಯಾಧೀಶರುಗಳು, ಸಂಭ್ರಮಿಸ...
ನಿನಗೆ ಹೇಳ್ತಾ ಇರೋದು, ನೀನು ಯಾವಾಗ ಅರ್ಥ ಮಾಡ್ಕೋತಿಯಾ? ಹಲವು ಸಮಯದಿಂದ ನಮ್ಮ ಜೊತೆಗೆ ಬದುಕ್ತಾ ಇದ್ರೂ ಕೂಡ ನಮ್ಮ ಒಂದು ಅಂಶವನ್ನು ನಿನ್ನೊಳಗೆ ಅಳವಡಿಸಿಕೊಳ್ಳದೆ ಇರುವುದನ್ನ ಕಂಡು ತುಂಬಾ ನೋವು ಅನ್ನಿಸ್ತಾ ಇದೆ. ಹೀಗೆ...
ನಾನು ಬಾಲ್ಯದಲ್ಲಿ ನಮ್ಮತ್ತೆ ಸ್ನಾನಕ್ಕೆ ಹೊರಡುವ ಕ್ರಮವನ್ನು ಗಮನಿಸುತ್ತಿದ್ದೆ. ಸ್ನಾನ ಮಾಡುವ ಅರ್ಧ ಮುಕ್ಕಾಲು ಗಂಟೆಯ ಮೊದಲು ಅವರು ಗದ್ದೆಯ ಬದುವಿಗೆ ಹೋಗಿ ಗರುಗ (ಗರ್ಗ) ಅನ್ನುವ ಸೊಪ್ಪನ್ನು ಹುಡುಕಿ ತಂದು ಅಂಗೈಯಲ್ಲ...
ನೀ ಮುಡಿವ ಗುಲಾಬಿಯಿಂದ ನನ್ನ ಮನವು ಅರಳುವುದು ಹೂವ ಮನಸ್ಸು ನಿನ್ನದು ಬೇರೆವ ಗುಣವು ನನ್ನದು ನನ್ನ ನಿನ್ನ ಪ್ರೀತಿಯಿರಲು ಪ್ರೇಮದೊಳಗೆ ಮಿಂದಿಹುದು ಜೀವನದ ಪಯಣವಿದು ಬಹು ದೂರ ಬಂದಿಹುದು ಬಾನಿನ ಬಯಲಲಿಂದು...
ತಿರುಮಲೆ ರಾಜಮ್ಮ (ಭಾರತಿ) ೧೯೦೦ ನವೆಂಬರ್ ೨೦ರಂದು ತುಮಕೂರಿನಲ್ಲಿ ಜನಿಸಿದರು. ಕಳೆದ ಶತಮಾನದ ಪ್ರಸಿದ್ಧ ಬರಹಗಾರ್ತಿಯರಲ್ಲಿ ಒಬ್ಬರೆನಿಸಿದ್ದಾರೆ. ನಾಟಕ, ಗೀತೆ ಹಾಗೂ ಪ್ರಬಂಧಗಳು. ಅದರಲ್ಲೂ ನಾಟಕದಲ್ಲಿ ಈಗಲೂ ಲೇಖಕಿಯರ...
ದೀಪಾವಳಿ ಎಂದರೆ ಪಟಾಕಿ, ಪಟಾಕಿಯೆಂದರೆ ದೀಪಾವಳಿ ಎನ್ನಿಸುವಷ್ಟು ಈ ಹಬ್ಬ ಪಟಾಕಿ ಜತೆಗೆ ಅವಿನಾಭಾವ ಸಂಬಂಧವನ್ನು ಹೊಂದಿದೆ. ಆದರೆ, ಪರಿಸರ ಮಾಲಿನ್ಯದ ಘನಘೋರ ಸವಾಲನ್ನು ಎದುರಿಸುತ್ತಿರುವ ಈ ದಿನಗಳಲ್ಲಿ ರಾಸಾಯನಿಕಯುಕ್ತ ಪ...
ಬೆಳಕಿನ ಹಬ್ಬದ ಸಂದರ್ಭದಲ್ಲಿ ಜ್ಞಾನದ ಜ್ಯೋತಿ ಬೆಳಗಲಿ, ಬೆಂಕಿಯ ಜ್ವಾಲೆಯಲ್ಲ, ಜ್ಞಾನದ ಮರು ಪೂರಣ. ಜ್ಞಾನ - ಬುದ್ದಿ - ತಿಳಿವಳಿಕೆ… ಎಂಬ ಸಾಮಾನ್ಯ ಅರ್ಥದ ಅನುಭವ ಅಥವಾ ಅನುಭಾವ ಮುಗಿದು ಹೋಗುವ ವಸ್ತುಗಳ ಪಟ್ಟಿಯಲ್ಲಿ ಸ...
ಸೂರ್ಯ ಬಾನಿನಿಂದ ಹಿಡಿದು ಸಮುದ್ರದ ದಡದಲ್ಲಿ ಆ ದಿನದ ವಿಶ್ರಾಂತಿಗಾಗಿ ಜಾರುತ್ತಿದ್ದಾನೆ. ಆತನ ಮಂದ ಬೆಳಕು ಮರಳಿನ ಮೇಲೆ ಬಿದ್ದು ಅಲ್ಲೂ ಸಂಜೆಯ ಪ್ರಶಾಂತತೆ ಹರಡಿದೆ. ಇಳಿ ಸಂಜೆ ಹೊತ್ತಲ್ಲಿ ಇಳಿಯ ವಯಸ್ಸಿನ, ಮುಖದ ಮೇಲೆ...
ಜನರು ಅದೃಷ್ಟದ ಬಗ್ಗೆ ಮಾತನಾಡುವುದನ್ನು ಕೇಳಿದ್ದೇವೆ. ಬೆಂಗಳೂರಿನ ಮೀನು ವ್ಯಾಪಾರಿ ಕೇರಳದ ಲಾಟರಿ ಗೆದ್ದ. ಅವನಿಗೆ ಇಪ್ಪತ್ತೈದು ಲಕ್ಷ ರೂಪಾಯಿ ಬಹುಮಾನ. ಆತ ಬಹಳ ಅದೃಷ್ಟವಂತ. ನಮಗೆ ಹೊಸ ಮನೆ ಕಟ್ಟಿಸುವ ಆಸೆ. ಅದೃಷ್ಟ ಯ...
ಕಳ್ಳಬೆಕ್ಕಿನ ನಡೆಯು ತಿಳಿದು ಬಂತೇ ನಿನಗೆ ಕಳ್ಳತನದಲಿ ಬರಹ ಕದಿವಂತೆ ನೋಡು| ಸುಳ್ಳು ಹೇಳಲು ಕಲಿತು ಕೃತಿಬೆರಕೆ ಮಾಡಿದರೆ ಹಳ್ಳ ಸೇರುವಿ ನೋಡು -- ಛಲವಾದಿಯೆ|| *** ಯಾರ ನ್ನೂ ಹಗುರ ವಸ್ತುಗಳಂತೆ ಭಾವಿಸದಿರಿ!...
ಅನಾದಿ ಕಾಲದಿಂದಲೂ ನೀರಿನ ಶೋಧನೆ ಎಂಬುದು ಕೆಲವು ಸಾಂಪ್ರದಾಯಿಕ ವಿಧಾನಗಳ ಮೂಲಕ ನಡೆದು ಬಂದಿದೆ. ಈಗಲೂ ಇದರ ಸ್ಥಾನವನ್ನು ವೈಜ್ಞಾನಿಕ ವಿಧಾನ ಓವರ್ ಟೇಕ್ ಮಾಡಿಲ್ಲ. ಪ್ರತೀ ಹಳ್ಳಿಗಳಲ್ಲೂ ನೀರಿನ ಸೆಳೆಯನ್ನು ಗುರುತಿಸಿ ಇಲ...
ಜ್ಞಾನಪೀಠ ಪುರಸ್ಕೃತ ಮಲಯಾಳಂ ಕವಿ ಪ್ರೊ.ಒ ಎನ್ ವಿ ಕುರುಪ್ ಅವರು ಬರೆದ ಕೃತಿಯನ್ನು ‘ಅಕ್ಷರ' ಎನ್ನುವ ಹೆಸರಿನಲ್ಲಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಡಾ. ಸುಷ್ಮಾ ಶಂಕರ್. ಈ ೧೦೨ ಪುಟಗಳ ಪುಟ್ಟ ಕೃತಿಗೆ ಮುನ್ನುಡಿಯನ್ನು...