ಐಕ್ಯಗಾನ ಮೊಳಗಲಿ
೨೦೦೧ರಲ್ಲಿ ಬರೆದ ತಮ್ಮ ‘ಐಕ್ಯಗಾನ ಮೊಳಗಲಿ' (ನಾಡು-ನುಡಿ ಗೀತೆಗಳು) ಸಂಕಲನದಲ್ಲಿ ದೈಹಿಕ ಶಿಕ್ಷಣ ಶಿಕ್ಷಕ, ಕವಿಗಳಾದ ಹಾ.ಮ.ಸತೀಶ ಇವರು ಒಟ್ಟು ಮೂವತ್ತು ಗೀತೆಗಳನ್ನು ಬರೆದಿದ್ದಾರೆ. ನಾಡು-ನುಡಿ ಗೀತೆಗಳನ್ನೇ ಒಂದಾಗಿಸಿ,...
೨೧೧ ಲೇಖನಗಳು
೨೦೦೧ರಲ್ಲಿ ಬರೆದ ತಮ್ಮ ‘ಐಕ್ಯಗಾನ ಮೊಳಗಲಿ' (ನಾಡು-ನುಡಿ ಗೀತೆಗಳು) ಸಂಕಲನದಲ್ಲಿ ದೈಹಿಕ ಶಿಕ್ಷಣ ಶಿಕ್ಷಕ, ಕವಿಗಳಾದ ಹಾ.ಮ.ಸತೀಶ ಇವರು ಒಟ್ಟು ಮೂವತ್ತು ಗೀತೆಗಳನ್ನು ಬರೆದಿದ್ದಾರೆ. ನಾಡು-ನುಡಿ ಗೀತೆಗಳನ್ನೇ ಒಂದಾಗಿಸಿ,...
ಶರಣು ಹರಿಹರ ತನಯಾ ಮಣಿಕಂಠ ಜ್ಯೋತಿ ಸ್ವರೂಪ ಕಲಿಯುಗ ವರದಾ ದಯೆ ತೋರೋ ಅಯ್ಯಪ್ಪ ಕಾಯೊ ತಂದೆ ನಾ ನಿನ್ನ ನೋಡಲೆಂದೆ ಇರುಮುಡಿಯ ಹೊತ್ತು ಬಂದೆ ಬೇಡಿ ದರ್ಶನ ||ಅಯ್ಯಪ್ಪ|| ಉದಯದಲ್ಲಿ ಎದ್ದು ಬೇಗ ಶುದ್ಧನಾಗುವ...
ಹೆಂಡತಿಗೆ ಕೊಡುವಷ್ಟೇ ಕೊಡಿ… ರಮೇಶ ಯಾವಾಗಲೂ ತನ್ನ ಪತ್ನಿ ಸ್ಮಿತಾಳಿಗೆ ಮನೆ ಕೆಲಸದಲ್ಲಿ ಸಹಾಯ ಮಾಡುತ್ತಿದ್ದುದನ್ನು ನೋಡುತ್ತಿದ್ದ ಪಕ್ಕದ ಮನೆಯ ಗೀತಾಗೆ ಅವರ ಬಗ್ಗೆ ಹೊಟ್ಟೆ ಉರಿ. ಒಂದು ದಿನ ಗೀತಾ ತಮ್ಮ ಹಿತ್ತಲಿನಿಂದ...
ಹೊಸತಾಗಿ ರಚನೆಯಾಗಿರುವ ೧೬ನೇ ಹಣಕಾಸು ಆಯೋಗದ ಜೊತೆ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಯಾವುದೇ ರಾಜ್ಯವು ಕೇಂದ್ರಕ್ಕೆ ಪಾವತಿಸುವ ಒಟ್ಟು ತೆರಿಗೆಯಲ್ಲಿ ಅರ್ಧದಷ್ಟು ಪಾಲು ನಿಶ್ಚಿತವಾಗಿ ಆಯಾ ರಾಜ್ಯಕ್ಕೇ...
ಸುಮಾರು 6 ಗಂಟೆ. ಮೋಡ ಮುಸುಕಿದ ವಾತಾವರಣ. ಇನ್ನೂ ಸ್ವಲ್ಪ ಬೆಳಕಿತ್ತು. ನಗರದ ಅಪಾರ್ಟ್ಮೆಂಟ್ ಕಟ್ಟಡ ನಿರ್ಮಾಣ ಕಾರ್ಯದ ಅಂದಿನ ಕೆಲಸ ಮುಗಿದು ಕೂಲಿ ಹಣದ ಬಟವಾಡೆ ನಡೆಯುತ್ತಿತ್ತು. ಮೇಸ್ತ್ರಿ ಒಬ್ಬರು ಕುರ್ಚಿ, ಟೇಬಲ್ ಹಾ...
ಸಂಪಾದನೆ ಮಾತ್ರ ಕೊನೆಯವರೆಗೆ ನಮ್ಮನ್ನು ಕಾಯುತ್ತದೆ. ಹಣ ಸಂಪಾದನೆ ಕಡೆಗೆ ಜಾಸ್ತಿ ಮನಸ್ಸು ಮಾಡಿದ್ದವನಿಗೆ ಕಾಲ ತುಂಬಾ ಚೆನ್ನಾಗಿ ಸಂದರ್ಭ ಸಹಿತ ಉತ್ತರವನ್ನ ನೀಡಿತ್ತು. ಶುಭಯೋಗವೊಂದು ಕೈಗೂಡಿದಾಗ ಕಾರ್ಯಕ್ರಮ ಸುಸೂತ್ರ...
ಹಕ್ಕಿ ಕಥೆಯ ಇನ್ನೊಂದು ಸಂಚಿಕೆಗೆ ಸ್ವಾಗತ. ಇವತ್ತು ಒಂದು ಹೊಸ ಹಕ್ಕಿಯ ಪರಿಚಯ ಪರಿಚಯ ಮಾಡಿಕೊಳ್ಳೋಣ. ಇದ್ಯಾವ ಹೊಸ ಹಕ್ಕಿ, ಇದನ್ನು ನಾವು ದಿನವೂ ನೋಡ್ತೇವೆ ಅಂತ ನೀವೆಲ್ಲಾ ಹೇಳಬಹುದು. ಆಕಾಶದಲ್ಲಿ ರೆಕ್ಕೆ ಬಡಿಯದೇ, ಕ...
ಮೌನಗಳ ನಡುವೆ ಮುತ್ತನ್ನು ಬಿತ್ತುವರ ಕತ್ತು ಕೊಯ್ಯಲು ಬೇಡಿ ಓ ಮನುಜರೆ ಹತ್ತು ಜನ ಬದುಕುವರೆ ಸುತ್ತ ಊರಿನಲಿ ಸುಖದಿ ಮತ್ತೆ ಬೈಯುವಿರಿ ಏಕೆ ಓ ಮನುಜರೆ ಆ ಪಕ್ಷ ಈ ಪಕ್ಷ ಯಾವುದಾದರೆ ಏನು ಕೊನೆಯ ಪಕ್ಷ ನಾಡು ಬೆ...
ಈಗ ತಾನೇ ಪ್ಯಾರಿಸ್ ಒಲಂಪಿಕ್ಸ್ ಕ್ರೀಡಾ ಕೂಟ ಮುಕ್ತಾಯ ಕಂಡಿದೆ. ಭಾರತಕ್ಕೆ ಸಮಾಧಾನಕರವಾದ ಫಲ ದೊರೆತಿದೆ. ಕೂದಲೆಳೆಯ ಅಂತರದಲ್ಲಿ ಮೂರು-ನಾಲ್ಕು ಪದಕಗಳು ತಪ್ಪಿಹೋಗಿವೆ. ಈ ವರ್ಷ ಬಂಗಾರ ಸಿಗಲಿಲ್ಲ ಎನ್ನುವ ಬೇಸರವೊಂದು ಇದ...
ಯಾವುದೇ ಒಂದು ಪುಸ್ತಕಕ್ಕೆ ಉತ್ತಮ ವಿಮರ್ಶೆ ಕಲಶಪ್ರಾಯವಿದ್ದಂತೆ. ವಿಮರ್ಶೆ ಹೊಗಳಿಕೆಯಾಗಿರಲಿ, ತೆಗಳಿಕೆಯಾಗಿರಲಿ, ಸಲಹೆಯಾಗಿರಲಿ, ಟೀಕೆಯಾಗಿರಲಿ ಎಲ್ಲವೂ ಆ ಕೃತಿಯ ಲೇಖಕನಿಗೆ ಅತೀ ಮುಖ್ಯ. ವಿಮರ್ಶೆಗಳನ್ನು ಗಮನಿಸಿಯೇ ಆ...
ಎರಡು ಶ್ರೀಮಂತ ಉದ್ದಿಮೆಗಳು ಮತ್ತು ಇಬ್ಬರು ಉದ್ದಿಮೆದಾರರ ಸುದ್ದಿಗಳ ನಡುವೆ ಮತ್ತೊಂದು ಬಡ ವಿಶೇಷ ಸಂಪನ್ಮೂಲ ಪ್ರಾಥಮಿಕ ಶಿಕ್ಷಕರ ಸುದ್ದಿ ಗಮನ ಸೆಳೆಯಿತು. ಮೊದಲನೆಯದು, ಬಹಳ ವಿರೋಧಗಳ ನಡುವೆಯೂ, ಈಗಾಗಲೇ ಇದನ್ನು ಆಗ ವ...
ನನ್ನರಸಿ, ಮನೆಯರಸಿ ಬಂದ ಮನದರಸಿ... ನನ್ನವಳು, ಮೌನದ ಒಳಗಿನ ಮಾತನ್ನಾಲಿಸುವವಳು, ಎದೆಯೊಳಗಿನ ಕದವ ಬಡಿದು ಪ್ರೀತಿ ಚಿಗುರಿಸಿ ಸಾಧನೆಗೆ ಮುನ್ನುಡಿ ಕೊಟ್ವವಳು. ಜೊತೆಗೆ ಕುಳಿತು ಕಂಡ ಕನಸುಗಳೆನ್ನವನ್ನ ನನಸಿನ ಹಾದಿಗೆ...
ಶಿವಮೊಗ್ಗದಿಂದ 32 ಕಿ.ಮೀ ದೂರದಲ್ಲಿರುವ ಮಂಡಗದ್ದೆ ಪಕ್ಷಿಧಾಮ ಎಲ್ಲಾ ಪಕ್ಷಿ ಪ್ರೇಮಿಗಳಿಗೆ ರಮಣೀಯ ಸ್ಥಳವಾಗಿದೆ. ಇದು ಶಿವಮೊಗ್ಗ ಸಮೀಪದ ಮಂಡಗದ್ದೆ ಗ್ರಾಮದ ತುಂಗಾ ನದಿಯಲ್ಲಿ ನೆಲೆಗೊಂಡಿರುವ ದ್ವೀಪದಲ್ಲಿರುವ ಒಂದು ಸಣ್ಣ...
ಗಝಲ್ ೧ ತಾನೇ ಎನ್ನದಿರು ಹಿಂದೆ ಇನ್ನೂ ದೊಡ್ಡವರಿದ್ದಾರೆ ಗಟ್ಟಿಯಾಗಿ ಇರದಿದ್ದರೆ ಮೆತ್ತಗೆ ತಟ್ಟುವರಿದ್ದಾರೆ ಮುಖ ಸಡಿಲಿಸಿ ಮಾತನಾಡುವುದ ಕಲಿಯಲಿಲ್ಲವೆ ಬೆಣ್ಣೆ ಸವರಿದಂತೆ ಇರುವರ ಜೊತೆ ಬಾಗುವರಿದ್ದಾರೆ ಗು...
ಭಾರತ ಮಾತ್ರವಲ್ಲದೆ ಈಗ ವಿಶ್ವದೆಲ್ಲೆಡೆ ಸಾರ್ವತ್ರಿಕ ಪ್ರಶಂಸೆಗೆ ಪಾತ್ರವಾಗಿರುವ ಯು ಪಿ ಐ ಮಾದರಿಯಲ್ಲಿ ಶೀಘ್ರದಲ್ಲಿಯೇ ಸಾಲ ನೀಡಿಕೆಗೂ ದೇಶವ್ಯಾಪಿಯಾಗಿ ಯುನಿಫೈಡ್ ಲೆಂಡಿಂಗ್ ಇಂಟರ್ ಫೇಸ್ (ಯು ಎಲ್ ಐ) ಅನ್ನು ಪರಿಚಯಿಸ...
ವಿಶ್ವದಲ್ಲಿ ನಾಗರಿಕತೆಯ ಉಗಮ ದಾಖಲಾಗಿರುವ ದಿನದಿಂದ ಇಂದಿನವರೆಗೂ ಆಗಾಗ ಅನೇಕ ರೀತಿಯ ಆಘಾತಗಳನ್ನು ಈ ಸಮಾಜ ಅನುಭವಿಸುತ್ತಾ ಬಂದಿದೆ. ಕಾಡಿನ ಕ್ರೂರ ಮೃಗಗಳಿಂದ, ಪ್ರಾಕೃತಿಕ ಅವಘಡಗಳಿಂದ, ರಾಜರುಗಳ ಆಕ್ರಮಣಗಳಿಂದ, ಭಯಂಕರ...
ದಿನವು ನನ್ನ ಹುಡುಕಿತ್ತೋ ಅಥವಾ ದಿನವನ್ನ ನಾನು ಅರಸಿದೆನೋ ಗೊತ್ತಿಲ್ಲ. ಒಟ್ಟಿನಲ್ಲಿ ದಿನವೊಂದು ಎದುರಿಗೆ ಬಂದು ನಿಂತಿತ್ತು. ಕನಸು ಕಂಡ ಕಣ್ಣಗಳು ಇಂದು ನನಸಾಗಿ ಕಣ್ಣೆದುರು ನಿಂತು ಹಿರಿಯರ ಸಮ್ಮುಖದಲ್ಲಿ ಅಕ್ಷತೆಗಳ ಮೂಲ...
ಭಾರತದ ಮೂಲೆಮೂಲೆಗಳಲ್ಲಿ ಬಾನೆತ್ತರ ತ್ರಿವರ್ಣ ಧ್ವಜ ರಾರಾಜಿಸುತ್ತಿದೆಯಲ್ವೇ.. ನಾವೆಲ್ಲರೂ ಈ ತಿಂಗಳು ಸ್ವಾತಂತ್ರ್ಯದ ಸವಿ ಉಣಿಸಿದ ಮಹಾತ್ಮರನ್ನು ನೆನೆಯುವ ಪುಣ್ಯಕಾಲದಲ್ಲಿದ್ದೇವೆ. ಕೇಸರಿ, ಬಿಳಿ, ಹಸಿರು ಬಣ್ಣಗಳ ನಡುವ...
ಹಾಲಿನ ಕಡಲಿನ ಮಥನದ ವೇಳೆ ಭಾಗ್ಯದ ದೇವತೆ ಉದಿಸಿದೆಯಂತೆ ಜಗದೋದ್ದಾರಕ ಶ್ರೀ ಹರಿ ಹೃದಯದೆ ಒಲವಲಿ ನೀನು ನೆಲೆಸಿದೆಯಂತೆ ತಾವರೆ ಹೂವನು ಕರದಲಿ ಹಿಡಿದು ಪೂಜಿಸೆ ನಿಂತರು ಭಕ್ತರು ಬಂದು ಮಾತೆಗೆ ಬಯಸುತ ಸುಪ್ರಭಾತಾ...
ಕಳೆದ ವಾರ ಪಂಜೆಯವರ ‘ಹಳೆಯ ಹಾಡು’ ಸಂಕಲನದಿಂದ ಜೋಗುಳ ಎನ್ನುವ ಕವನವನ್ನು ಪ್ರಕಟ ಮಾಡಿದ್ದೆವು. ಈ ವಾರ ‘ಆನಂದ' ಎನ್ನುವ ಕವನ ಸಂಕಲನದಿಂದ ‘ಜೋಗುಳ ಹಾಡು ಎನ್ನುವ ಕವನವನ್ನು ಆಯ್ದು ಪ್ರಕಟ ಮಾಡುತ್ತಿದ್ದೇವೆ. ‘ಜೋಗುಳ ಹಾಡ...