ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2025

ಏಪ್ರಿಲ್ 2025

೨೦೦ ಲೇಖನಗಳು

ಒಂದಿಷ್ಟು ಹನಿಗಳು !

ಬರಹಗಾರರ ಬಳಗ ಏಪ್ರಿಲ್ ೩೦ ಕವನ ೪ ವೀಕ್ಷಣೆ

ಚೆಲ್ಲಾಟ-ಹುಚ್ಚಾಟ  ಈ ರಾಜಕೀಯದವರು ಜನರ ಧಾರ್ಮಿಕ ಭಾವನೆಗಳೊಂದಿಗೆ ಆಡುತಿರುವರು ಚೆಲ್ಲಾಟ...   ಅಯ್ಯೋ ಅಧಿಕಾರಿಗಳೇ- ನೀವೂ ತುಳಿಯುತಿರುವಿರಾ ಪವಿತ್ರ ಧರ್ಮದ ತೋಟ! *** ಧರ್ಮಾಂಧ ರಕ್ಕಸರು  ಧರ್ಮದ...

ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೩

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೩೦ ಲೇಖನ ೧೨ ವೀಕ್ಷಣೆ

‘ಈ ಮರದ ನೆರಳಿನಲಿ’ ಕವನ ಸಂಕಲನದಿಂದ ಈ ವಾರ ಆಯ್ದ ಕವನಗಳು… ಕನಸು ಪುಡಿಯಾಗಿರುವ ನನ್ನ ಹಲವಾರು ಕನಸುಗಳ ನಿಡಿಯಾಗಿಸಲು ನಾನು ಹೆಣಗಬೇಕು; ನಿಡಿದಾದ ರೂಪಕನುಗುಣವಾದ ತೆರದಲ್ಲಿ ಪಡಿ ಮೂಡಿಸಲು ಮತ್ತೆ ಸೆಣಸಬೇಕು !  ...

ಷರ್ಲಾಕ್ ಹೋಮ್ಸ್ ಸಾಹಸಗಳು

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೩೦ ಪುಸ್ತಕ ವಿಮರ್ಶೆ ೧೬ ವೀಕ್ಷಣೆ

ಸರ್ ಆರ್ಥರ್ ಕಾನನ್ ಡಾಯ್ಲ್ ತನ್ನ ಪತ್ತೇದಾರಿ ಕಾದಂಬರಿಗೋಸ್ಕರ ಸೃಷ್ಟಿಸಿದ ಷರ್ಲಾಕ್ ಹೋಮ್ಸ್ ಎನ್ನುವ ಪತ್ತೇದಾರನ ಪಾತ್ರವನ್ನು ಕಾಲ್ಪನಿಕ ಪಾತ್ರ ಎಂದು ಓದುಗರು ನಂಬಲೇ ಇಲ್ಲ. ಅಂತಹ ಒಂದು ಕಾಲ್ಪನಿಕ ಪಾತ್ರ ಬಿಡಿಸಿದ ೭...

ಯುದ್ಧವೆಂದರೆ…

ಶ್ರೀರಾಮ ದಿವಾಣ ಏಪ್ರಿಲ್ ೩೦ ಲೇಖನ ೧೯ ವೀಕ್ಷಣೆ

ಯುದ್ಧವೆಂದರೆ, ಎದುರಿಗಿರುವವರನ್ನು ನಮ್ಮ ಶತ್ರುಗಳೆಂದು ಭಾವಿಸಿ ಹೊಡೆಯುವುದು, ಗಾಯಗೊಳಿಸುವುದು, ಶರಣಾಗಿಸುವುದು, ಕೊಲ್ಲುವುದು, ಆ ಜಾಗವನ್ನು ಆಕ್ರಮಿಸುವುದು, ವಶಪಡಿಸಿಕೊಳ್ಳುವುದು, ನಮ್ಮ ಪ್ರತಿಸ್ಪರ್ಧಿಯೂ ಸಹ ನಮ್ಮನ್...

ಸ್ಟೇಟಸ್ ಕತೆಗಳು (ಭಾಗ ೧೩೦೭) - ವಿಷ

ಬರಹಗಾರರ ಬಳಗ ಏಪ್ರಿಲ್ ೩೦ ಲೇಖನ ೧೧ ವೀಕ್ಷಣೆ

ನದಿ ನೀರನ್ನ ಕುಡಿದವರೆಲ್ಲಾ ಸಾಯುತ್ತಿದ್ದಾರೆ, ಸುದ್ದಿ ಹರಿದಾಡಿತು, ವಿಷಯ ನಿಜವಾಗಿತ್ತು. ಎಲ್ಲರೂ ನದಿಗೆ ತೆಗಳುವವರೇ, ಬೈಯುವವರೇ ಹೆಚ್ಚಾಗಿದ್ದಾರೆ, ಆದ್ರೆ ಒಬ್ಬರೂ ಕೂಡ ನದಿಗೆ ವಿಷವನ್ನು ಹಾಕುತ್ತಿರುವವರ ಬಗ್ಗೆ ಯೋಚ...

ಕಷ್ಟ - ಸುಖ

ಬರಹಗಾರರ ಬಳಗ ಏಪ್ರಿಲ್ ೩೦ ಲೇಖನ ೬೬ ವೀಕ್ಷಣೆ

"ಅಯ್ಯೋ ದೇವರೇ, ನಿನಗೆ ನನ್ನ ಮೇಲೇಕೆ ಹಗೆ? ನನಗೆಷ್ಟು ಕಷ್ಟಗಳನ್ನು ಒಡ್ಡುತ್ತಿದ್ದೀಯಾ? ನಾನು ನಿನಗೇನು ಅನ್ಯಾಯ ಮಾಡಿದ್ದೇನೆ? ನನಗಿಂತಹ ಕಠಿಣ ಪರೀಕ್ಷೆಯಾದರೂ ಏಕೆ ಭಗವಂತಾ!" ಎಂದು ಗೋಳಾಡುವವರನ್ನು ನಿತ್ಯವೂ ನೋಡುತ್ತಿ...

ಅಕ್ಷಯ ತೃತೀಯದ ಶುಭದಿನದಂದು…

ಬರಹಗಾರರ ಬಳಗ ಏಪ್ರಿಲ್ ೩೦ ಲೇಖನ ೧೦ ವೀಕ್ಷಣೆ

‘ಅಕ್ಷಯ’ ಎಂದೊಡನೆ ನೆನಪಾಗುವುದು ಕ್ಷಯವಾಗದೆ ಹೆಚ್ಚಾಗುವುದು. ಕ್ಷಯ ಎಂದರೆ ಕ್ಷೀಣಿಸುವುದು. ಬರಿದಾಗುವುದು, ಇಲ್ಲವಾಗುವುದು, ’ಅಕ್ಷಯ’ ಅಂದರೆ ಹೆಚ್ಚೆಚ್ಚು ಆಗುವುದು, ವೃದ್ಧಿಸುವುದು.  ವೈಶಾಖೇ ಶುಕ್ಲಪಕ್ಷೇತು ತೃತೀಯಾ...

ಪ್ರೇಮದ ಕಡಲು

ಬರಹಗಾರರ ಬಳಗ ಏಪ್ರಿಲ್ ೩೦ ಲೇಖನ ೧೯ ವೀಕ್ಷಣೆ

ಈ ಪ್ರಪಂಚವು ಪ್ರೇಮದ ಮೇಲೆಯೇ ನಿಂತಿದೆ. ಮತ್ತೆ ನಾವು ನೀವೆಲ್ಲ ಪ್ರೇಮವನ್ನೆ ಬಲವಾಗಿ ತಬ್ಬಿ ಬದುಕುತ್ತಿದ್ದೇವೆ. ಪ್ರೇಮವೆಂದರೆ ಮೊಗೆದಷ್ಟೂ ಮುಗಿಯದ ಭರವಸೆ, ಹಾಗೆಯೇ ಸೂರ್ಯ, ಚಂದ್ರ ಇರುವವರೆಗೂ ವಿಶ್ವವನ್ನೆ ವ್ಯಾಪಿಸಿರ...

ಎರಡು ಗಝಲ್ ಗಳು

ಬರಹಗಾರರ ಬಳಗ ಏಪ್ರಿಲ್ ೩೦ ಕವನ ೫ ವೀಕ್ಷಣೆ

ಗಝಲ್ ೧ ಸಾಹಿತ್ಯದ ಜೊತೆಗೆ ಕವಿಯು ಸಾಗಬೇಕಾದರೆ ಛಲವು ಬೇಕು ಜೀವಿಗಳು ಬುವಿಯಲ್ಲಿ ಬದುಕಬೇಕಾದರೆ ಜಲವು ಬೇಕು   ಜೀವನದ ದಾರಿಗಳಲಿ ಹಲವು ಕವಲುಗಳಿವೆ ಗೊತ್ತಿಲ್ಲವೆ ಸಾಧಿಸುವ ಗುರಿಗಳಲಿ ಹೋಗಬೇಕಾದರೆ ಗೆಲುವು ಬೇಕು...

ಮನೆಯಂಗಳದ ಮಿತ್ರರು

ಅಡ್ಡೂರು ಕೃಷ್ಣ ರಾವ್ ಏಪ್ರಿಲ್ ೨೯ ಪುಸ್ತಕ ವಿಮರ್ಶೆ ೨೩ ವೀಕ್ಷಣೆ

ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಪರಂಜ್ಯೋತಿ ಅವರ ಸಚಿತ್ರ ಲೇಖನಗಳ ಸಂಕಲನ “ಮನೆಯಂಗಳದ ಮಿತ್ರರು”.  ಪರಂಜ್ಯೋತಿ ಎಂಬುದು ಕೆ.ಪಿ. ಸ್ವಾಮಿ ಅವರ ಕಾವ್ಯನಾಮ. ಇವರು ಕನ್ನಡದಲ್ಲಿ ಹಲವಾರು ಕೃತಿಗಳನ್ನು ರಚಿಸಿದ್ದಾರೆ: ಕತೆಗ...

ಕ್ಯಾನ್ಸ‌ರ್ ತಡೆಯಲು ‘ಇರೋಳ್’ ಸೇವಿಸಿ !

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೨೯ ಲೇಖನ ೨೫ ವೀಕ್ಷಣೆ

ಮಂಗಳೂರು ಮತ್ತು ಸುತ್ತಮುತ್ತಲಿನಲ್ಲಿ ‘ಇರೋಳ್’ ಎಂದು ಕರೆಯಲ್ಪಡುವ ತಾಳೆ ಹಣ್ಣು, ತಾಟಿ ನುಂಗು ಬೇಸಿಗೆ ಸಮಯದಲ್ಲಿ ಮಾತ್ರ ಲಭ್ಯವಿರುತ್ತದೆ. ಇಂಗ್ಲೀಷ್ ನಲ್ಲಿ ಐಸ್ ಆಪಲ್ ಎಂದು ಕರೆಯಲ್ಪಡುವ ಈ ಹಣ್ಣಿನ ರುಚಿಯನ್ನು ತಿಂದವ...

ಕಟ್ಟುನಿಟ್ಟಿನ ಕ್ರಮ ಅಗತ್ಯ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೨೯ ಲೇಖನ ೮ ವೀಕ್ಷಣೆ

ಮನರಂಜನೆ ಹೆಸರಿನಲ್ಲಿ ಡಿಜಿಟಲ್ ಮಾಧ್ಯಮಗಳು, ಒಟಿಟಿ ವೇದಿಕೆಗಳು ಅಶ್ಲೀಲ ಹಾಗೂ ಕೆಟ್ಟ ಅಭಿರುಚಿಯ ಕಂಟೆಂಟ್ ಪ್ರಸಾರ ಮಾಡುತ್ತಿರುವುದು ಅಕ್ಷಮ್ಯ. ಇದು ಸಮಾಜದ ಸ್ವಾಸ್ಥ್ಯದ ಮೇಲೆ ಮಾರಕ ಪರಿಣಾಮ ಬೀರುತ್ತಿದೆ. ಹದಿಹರೆಯದ ವ...

ಬಸವ ಜಯಂತಿಯಂದು ಒಂದಿಷ್ಟು ಮನಃಪರಿವರ್ತನೆಯಾಗಲಿ

ಶ್ರೀರಾಮ ದಿವಾಣ ಏಪ್ರಿಲ್ ೨೯ ಲೇಖನ ೧೧ ವೀಕ್ಷಣೆ

ನಾಳೆ ಬಸವ ಜಯಂತಿ. ಕರ್ನಾಟಕ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿ ವರ್ಷಕ್ಕೂ ಸ್ವಲ್ಪ ಹೆಚ್ಚು ಕಾಲವಾಯಿತು. ಆ ಘೋಷಣೆಯಿಂದ ಏನಾದರೂ ಬದಲಾವಣೆ ಕರ್ನಾಟಕದ ಜನಮಾನಸದಲ್ಲಿ ಉಂಟಾಗಿದೆಯೇ ಎಂಬುದನ್ನು...

ಸ್ಟೇಟಸ್ ಕತೆಗಳು (ಭಾಗ ೧೩೦೬) - ಕೈಗಳು ಹೇಳಿವೆ

ಬರಹಗಾರರ ಬಳಗ ಏಪ್ರಿಲ್ ೨೯ ಲೇಖನ ೯ ವೀಕ್ಷಣೆ

ನನಗೆ ವ್ಯವಧಾನವಿಲ್ಲ ಗೆಳೆಯಾ... ನನ್ನ ಸುತ್ತ ಇವತ್ತು ಕಂಡ ಕೈಗಳನ್ನ ಗಮನಿಸದೇ ಹೋದೆನಲ್ಲಾ... ಗಟ್ಟಿ ಮುಷ್ಟಿಯೊಳಗೆ ಹಿಡಿದ ಹತ್ತು ರುಪಾಯಿಯ ಕೈಗಳಲ್ಲಿ ಇದೂ ಖಾಲಿಯಾಗಿಬಿಟ್ಟರೆ ಮುಂದೇನು ಅನ್ನುವ ಭಯವಿತ್ತು, ಭಾರ ಕೆಂಪು...

ಪಾಲಕ್ ಸೊಪ್ಪಿನ ಗೊಜ್ಜು

ಕವಿತ ಮಹೇಶ್ ಏಪ್ರಿಲ್ ೨೯ ಅಡುಗೆ ೨೦ ವೀಕ್ಷಣೆ

ಪಾಲಕ್ ಸೊಪ್ಪು, ತೆಂಗಿನ ತುರಿ, ಒಣ ಮೆಣಸಿನಕಾಯಿ, ಓಮ್ ಕಾಳು, ಎಳ್ಳು ಹುಡಿಗಳನ್ನು ಸೇರಿಸಿ ರುಬ್ಬಿ. ಕಾದ ಎಣ್ಣೆಗೆ ಸಾಸಿವೆ - ಇಂಗಿನ ಒಗ್ಗರಣೆ ಮಾಡಿ ನಂತರ ರುಬ್ಬಿದ ಮಿಶ್ರಣ ಸೇರಿಸಿ ಬಾಡಿಸಿ. ಹುಣಸೆ ರಸ, ಬೆಲ್ಲ, ಉಪ್ಪ...

ಕೃತಕ ಮಳೆ: ಏನಿದರ ಗುಟ್ಟು?

ಬರಹಗಾರರ ಬಳಗ ಏಪ್ರಿಲ್ ೨೯ ಲೇಖನ ೩೭ ವೀಕ್ಷಣೆ

ಈ ಮಳೆಯನ್ನೂ ಕೃತಕವಾಗಿ ಬರಿಸಬಹುದು ಎಂಬ ಸತ್ಯ ಈ ಆಧುನಿಕ ಯುಗದಲ್ಲಿ ಆಶ್ಚರ್ಯಕರ ವಿಷಯವೇನಲ್ಲ. ಇದನ್ನು ಕ್ಲೌಡ್ ಸೀಡಿಂಗ್ ಎಂದೂ ಕರೆಯುತ್ತಾರೆ; ಅಂದರೆ ಮಳೆ ಬಿತ್ತನೆ. ಇಲ್ಲಿ ಇಡೀ ವಾತಾವರಣದ ಕೃತಕ ಬದಲಾವಣೆ. ಇದು ವಾತಾವ...

ಎರಡು ರೂಪಾಯಿಯ ಹಸು !

ಬರಹಗಾರರ ಬಳಗ ಏಪ್ರಿಲ್ ೨೯ ಲೇಖನ ೧೦ ವೀಕ್ಷಣೆ

ದೇವರು ಮಾನವನನ್ನು ಸೃಷ್ಟಿಸಿದ್ದಾನೆ ಎಂದು ಹೇಳುತ್ತಾರೆ. ಆದರೆ ಮಾನವನು ದೇವರಿಗಿಂತಲೂ ಚಾಲಾಕಿ. ಕೆಲವೊಮ್ಮೆ ಅವನು ಈ ದೇವರನ್ನೇ ಯಾಮಾರಿಸುತ್ತಾನೆ. ದೇವರನ್ನು ಮಾನವ ಯಾಮಾರಿಸಿದ ಒಂದು ಪ್ರಸಂಗ ಹೀಗಿದೆ. ಒಬ್ಬ ರೈತನ ಹಸು...

ಎರಡು ಗಝಲ್ ಗಳು....

ಬರಹಗಾರರ ಬಳಗ ಏಪ್ರಿಲ್ ೨೮ ಕವನ ೪ ವೀಕ್ಷಣೆ

ಗಝಲ್ ೧ ತನುವೊಳಗಿನ ಮಾತು ಕೊನೆಯಾಗುತಿದೆ ದೇವ ಮನದೊಳಗಿನ ಒಲವು ಮರೆಯಾಗುತಿದೆ ದೇವ   ಗಾಳಿ ಮೋಡವ ಕೊಂಡೊಯ್ದ ರೀತಿ ಸರಿಯೇ  ಮೈನವೆಯ ನಡುವೆಯೇ ನೋವಾಗುತಿದೆ ದೇವ   ಒಸರಿಲ್ಲ ಹಸಿರಿಲ್ಲ ಒಣಗಿ ನಿಂತಿರುವ ಗಿಡವು ಧ...

ಸಣ್ಣದೊಂದು ಕೆಲಸ !

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೨೮ ಲೇಖನ ೨೬ ವೀಕ್ಷಣೆ

ಅಂದಿನ ಕಡೆಯ ರೈಲು ಪ್ಲಾಟ್‌ಫಾರ್ಮ್ ಬಿಟ್ಟು ಹೊರಟುಹೋಗಿತ್ತು. ವೃದ್ಧ ಮಹಿಳೆಯೊಬ್ಬರು ಒಬ್ಬಂಟಿಯಾಗಿ ಕುಳಿತಿದ್ದರು. ಗಮನಿಸಿದ ಕೂಲಿಯೊಬ್ಬ ಹತ್ತಿರ ಬಂದು "ಅಮ್ಮಾ, ಯಾರಿಗೆ ಕಾಯುತ್ತಿದ್ದೀರಿ? ಎಲ್ಲಿಗೆ ಹೋಗಬೇಕು?" ಎಂದು...

ವಾರೆನ್ ಹೇಸ್ಟಿಂಗ್ಸ್ ನ ಹೋರಿ

ಕೆ.ಪಿ.ಅಶ್ವಿನ್ ರಾವ್ ಏಪ್ರಿಲ್ ೨೮ ಪುಸ್ತಕ ವಿಮರ್ಶೆ ೧೨ ವೀಕ್ಷಣೆ

‘ವಾರೆನ್ ಹೇಸ್ಟಿಂಗ್ಸ್ ನ ಹೋರಿ’ ಎನ್ನುವುದು ಉದಯ ಪ್ರಕಾಶ ಅವರು ಹಿಂದಿಯಲ್ಲಿ ಬರೆದ ಜನಪ್ರಿಯ ಕಿರು ಕಾದಂಬರಿ. ಈ ಕಾದಂಬರಿಯನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಪ್ರಕಾಶ ಗರುಡ. ಇವರು ತಮ್ಮ ಅನುವಾದಕರ ನುಡಿಯಲ್ಲಿ ವ್ಯ...