ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2025

ಜುಲೈ 2025

೨೦೭ ಲೇಖನಗಳು

ಗಿಲ್ಗಮೆಶ್ ಮಹಾಗಾಥೆ

ಕೆ.ಪಿ.ಅಶ್ವಿನ್ ರಾವ್ ಜುಲೈ ೦೪ ಪುಸ್ತಕ ವಿಮರ್ಶೆ ೧೬ ವೀಕ್ಷಣೆ

ಜಗತ್ತಿನ ಅತ್ಯಂತ ಪ್ರಾಚೀನ ಕತೆಯಾದ 'ಗಿಲ್ಗಮೆಶ್ ಮಹಾಗಾಥೆ' ಹೊಸ ಗದ್ಯರೂಪದ ಅನುವಾದ ಪ್ರಕಾರದಲ್ಲಿ ಪ್ರಕಟವಾಗಿದೆ . ಮೆಸೊಪೊಟೇಮಿಯಾದ ಈ ಮಹಾಗಾಥೆ ಎಲ್ಲ ಕಾಲ, ದೇಶ, ಭಾಷೆಗಳನ್ನು ಮೀರಿದ ವಿಚಾರಗಳಾದ ಗೆಳೆತನ, ಹುಟ್ಟು ಸಾವ...

ಒಂದು ಕೃತಜ್ಞಾ ಪೂರ್ವಕ ಧನ್ಯವಾದಗಳು ಮತ್ತು ಆತ್ಮಾವಲೋಕನದ ಮನವಿ

ಶ್ರೀರಾಮ ದಿವಾಣ ಜುಲೈ ೦೪ ಲೇಖನ ೭ ವೀಕ್ಷಣೆ

ಜುಲೈ 1. ವೈದ್ಯರ ದಿನ - ಪತ್ರಕರ್ತರ ದಿನ -  ಲೆಕ್ಕಪರಿಶೋಧಕರ ದಿನ - ಅಂಚೆ ಕಾರ್ಮಿಕರ ದಿನ. ಎಲ್ಲವೂ ಜುಲೈ 1 ಎಂದು ಕ್ಯಾಲೆಂಡರ್ ತೋರಿಸುತ್ತಿದೆ. ಇನ್ನಷ್ಟು ವಿಶೇಷ ವೃತ್ತಿಗಳ ದಿನವೂ ಇರಬಹುದು. ಇರಲಿ, ಸಮಾಜದ ವಿವಿಧ ವೃ...

ಸ್ಟೇಟಸ್ ಕತೆಗಳು (ಭಾಗ ೧೩೭೨) - ದೇವರ ಭಯ

ಬರಹಗಾರರ ಬಳಗ ಜುಲೈ ೦೪ ಲೇಖನ ೫ ವೀಕ್ಷಣೆ

ನೀನ್ಯಾಕೆ ಕೈ ಮುಗಿಯೋದ್ದಕ್ಕೆ ಬಂದಿದ್ದೀಯಾ? ಗುಡಿಯ ಒಳಗಿರುವ ನನಗೆ ಕೈ ಮುಗಿದ ಕೂಡಲೇ ನಿನಗೆ‌ಒಳಿತಾಗುತ್ತದೆ ಅಂದುಕೊಂಡಿದ್ದೀಯಾ? ಓ ಮಾರಾಯ ನಾನು ನಿನ್ನ ಪರಿಶ್ರಮಕ್ಕೆ ಬೆಲೆ‌ಕೊಡುವವನು ಹೊರತು ಸೋಮಾರಿತನಕ್ಕೆ‌ ಬಹುಮಾನ‌...

ನ್ಯಾನೋ ತಂತ್ರಜ್ಞಾನದ ಪಿತಾಮಹ ಯಾರು?

ಬರಹಗಾರರ ಬಳಗ ಜುಲೈ ೦೩ ಲೇಖನ ೨೧ ವೀಕ್ಷಣೆ

ನಾವು ಮತ್ತೆ ಮತ್ತೆ ಹೊರಟ ಬಿಂದುವಿಗೇ ಮರಳುತ್ತಿದ್ದೇವೆ ಅಂತನ್ನಿಸುತ್ತಿದೆ ಅಲ್ಲವೇ. ವಿಷಯಗಳೇ ಹಾಗೆ ಒಂದೊರೊಳಗೊಂದು ತಳುಕು ಹಾಕಿಕೊಂಡಿರುವುದರಿಂದ ಈ ತಳುಕನ್ನು ಬಿಡಿಸಲು ನಾವು ಪುನಃ ಪುನಃ ಹೊರಟ ಬಿಂದುವಿಗೆ ಬರಲೇಬೇಕಾಗ...

ಏಕಮುಖ ತೀರ್ಮಾನ

ಬರಹಗಾರರ ಬಳಗ ಜುಲೈ ೦೩ ಲೇಖನ ೧೨ ವೀಕ್ಷಣೆ

ತಾನು ಮಾತ್ರ ಉತ್ತಮ, ಉಳಿದವರೆಲ್ಲ ಅಧಮರು. ಮಧ್ಯಮರು, ಏನೂ ಪ್ರಯೋಜನವಿಲ್ಲದವರೆಂದು ಯಾವತ್ತೂ ಭಾವಿಸಬಾರದು. ಒಂದಿಲ್ಲೊಂದು ವಿಶೇಷಗುಣಗಳನ್ನು ಪ್ರತಿಯೊಂದು ಜೀವಿಯಲ್ಲೂ ದೇವ ನೀಡಿರುತ್ತಾನೆ. ನಾವೆಲ್ಲ ಅದನ್ನು ಕಂಡವರು. ಆದ...

ಅವಳೆ ಇವಳು

ಬರಹಗಾರರ ಬಳಗ ಜುಲೈ ೦೩ ಕವನ ೮ ವೀಕ್ಷಣೆ

ಅವಳೆ ಇವಳು ಇವಳೆ ಅವಳು ನನ್ನ ಮೋಹ ರಾಗಿಣಿ ಒಲುಮೆ ಬಲುಮೆ ಚಿಲುಮೆಯರಳೆ ಚೆಲುವ ಪಡೆದ ಮೋಹಿನಿ    ಅಂತರಂತರಂಗದೊಳಗೆ  ಮೀಟಿ ಪ್ರೇಮ ಹೂ ನಗೆ ಬಂತು ಮನಕೆ ವೇಣುಗಾನ  ಚಿತ್ತದೊಳಗೆ ಸವಿಬಗೆ   ರೂಪವರಳಿ ತನುವು ಹೊರ...

ಬೊಜ್ಜು ಕರಗಿಸಲು ಪೇರಳೆ ಎಲೆಗಳನ್ನು ಸೇವಿಸಿ

ಕೆ.ಪಿ.ಅಶ್ವಿನ್ ರಾವ್ ಜುಲೈ ೦೩ ಲೇಖನ ೧೩ ವೀಕ್ಷಣೆ

ಪೇರಳೆ ಸೇವನೆಯು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ಮತ್ತು ಮಧುಮೇಹವನ್ನು ನಿಯಂತ್ರಿಸುವಲ್ಲಿ ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಆದರೆ ಪೇರಳೆ ಎಲೆಗಳು ಪೇರಳೆ ಹಣ...

ಸಾರ್ಕ್ ಬದಲು ಹೊಸ ಒಕ್ಕೂಟ?

ಕೆ.ಪಿ.ಅಶ್ವಿನ್ ರಾವ್ ಜುಲೈ ೦೩ ಲೇಖನ ೧೪ ವೀಕ್ಷಣೆ

ಭಾರತವನ್ನು ಹೊರಗಿಟ್ಟು ನೂತನ ದಕ್ಷಿಣ ವಿಶ್ಯಾ ರಾಷ್ಟ್ರಗಳ ಒಕ್ಕೂಟವೊಂದನ್ನು ರಚಿಸಲು ಚೀನಾ, ಪಾಕಿಸ್ತಾನ ಮತ್ತು ಬಾಂಗ್ಲಾ ದೇಶಗಳು ಪ್ರಯತ್ನಿಸುತ್ತಿವೆ ಎಂದು ಕೇಳಿಬಂದಿರುವ ವರದಿಗಳು ನಿಜವಾಗಿದ್ದಲ್ಲಿ ಅದನ್ನು ಭಾರತವು ಕ...

ಗಣತಿ ಎಂದರೆ…

ಶ್ರೀರಾಮ ದಿವಾಣ ಜುಲೈ ೦೩ ಲೇಖನ ೧೩ ವೀಕ್ಷಣೆ

ಎಣಿಸುವುದು, ಮಾಹಿತಿ ಸಂಗ್ರಹಿಸುವುದು, ಲೆಕ್ಕ ಹಾಕುವುದು, ಅಂಕಿ ಸಂಖ್ಯೆ ದಾಖಲಿಸುವುದು, ವಿಷಯ ಕಲೆ ಹಾಕುವುದು ಮುಂತಾದ ಅರ್ಥಗಳನ್ನು ಒಳಗೊಂಡಿರುತ್ತದೆ. ಇದೀಗ ಜನಗಣತಿ, ಜಾತಿಗಣತಿ, ಉಪಜಾತಿ ಗಣತಿ, ಶೈಕ್ಷಣಿಕ ಮತ್ತು ಸಾಮ...

ಸ್ಟೇಟಸ್ ಕತೆಗಳು (ಭಾಗ ೧೩೭೧) - ಮೊದಲಿನಂತಿಲ್ಲ

ಬರಹಗಾರರ ಬಳಗ ಜುಲೈ ೦೩ ಲೇಖನ ೪ ವೀಕ್ಷಣೆ

ಆಗಾಗ ಸಿಕ್ಕಿದವರೆಲ್ಲ ಹೇಳ್ತಾರೆ ನೀವು ಊರು ಬಿಟ್ಟು ಬಂದ್ಮೇಲೆ ನಿಮ್ಮ ಮನೆ ಪೂರ್ತಿ ಬದಲಾಗಿ ಬಿಟ್ಟಿದೆ. ನೀವಿದ್ದಾಗ ನಿಮ್ಮ ಮನೆ ಸುತ್ತಮುತ್ತ ಆಗಾಗ ಬರ್ತಾ ಇರಬೇಕು ನೋಡ್ತಾ ಇರಬೇಕು ಅಂತ ಅನ್ನಿಸ್ತಾ ಇತ್ತು. ನೀವು ಬೆಳಿ...

ನಿಷ್ಪಾಪಿ ಸಸ್ಯಗಳು (ಭಾಗ ೧೦೭) - ಮೊಲದ ಗಿಡ

ಬರಹಗಾರರ ಬಳಗ ಜುಲೈ ೦೩ ಲೇಖನ ೧೦ ವೀಕ್ಷಣೆ

ಮಳೆಗಾಲದ ಸುಂದರವಾದ ದಿನಗಳು ನಮ್ಮ ಜೊತೆಗಿವೆ. ನಾವಿಂದು ಶಿಕ್ಷಕ ವೃತ್ತಿಯಿಂದ ನಿವೃತ್ತರಾಗಿ ವಿಶ್ರಾಂತ ಜೀವನ ನಡೆಸುತ್ತಿರುವ ಡಾಕ್ಟರ್ ವಾರಿಜಾ ನಿರ್ಬೈಲ್ ರವರ ಮನೆಗೆ ಹೋಗೋಣ. ಅವರು ನಿವೃತ್ತರಾದರೂ ಪ್ರವೃತ್ತಿಗಳಲ್ಲಿ ತ...

ಒಂದು ಗಝಲ್

ಬರಹಗಾರರ ಬಳಗ ಜುಲೈ ೦೩ ಕವನ ೧೫ ವೀಕ್ಷಣೆ

ಮಾತು ಅಲ್ಲಿಯೆ ಇರಲಿಲ್ಲ, ಬೇಡಿಯೇ ಇದ್ದ ಸೋಲು ಇದೆ, ಕೂಡಲಿಲ್ಲ  ನೋಡಿಯೇ ಇದ್ದ   ಬಾಳು ಕರಗದೇ, ಮತ್ಯಾಕೆ ನಡೆದು ಹೋದ ದಾಳ ಕದಲಲಿಲ್ಲ, ಆದರೂ ಆಡಿಯೇ ಇದ್ದ   ಜಾಲು ಕಾಣಲಿಲ್ಲ ,ಮಲಗಿದೆ ಕಂಬನಿ ಜಾರದೆ ತೇಲಿ ಹಾಡಲ...

ಜೀವರತಿ

ಕೆ.ಪಿ.ಅಶ್ವಿನ್ ರಾವ್ ಜುಲೈ ೦೨ ಪುಸ್ತಕ ವಿಮರ್ಶೆ ೧೯ ವೀಕ್ಷಣೆ

‘ಜೀವರತಿ’ ಎನ್ನುವ ಸುಮಾರು ೪೦೦ ಪುಟಗಳ ಬೃಹತ್ ಕಾದಂಬರಿಯನ್ನು ಬರೆದಿದ್ದಾರೆ ಜ ನಾ ತೇಜಶ್ರೀ. ಇವರು ತಾವು ಬರೆದ ಕಾದಂಬರಿಯ ಬಗ್ಗೆ, ಅದನ್ನು ಬರೆಯಲು ಸಿಕ್ಕ ಪ್ರೇರಣೆಯ ಬಗ್ಗೆ ತಮ್ಮ ಮಾಹಿತಿನಲ್ಲಿ ಬರೆದಿರುವುದು ಹೀಗೆ…...

ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೧೨

ಕೆ.ಪಿ.ಅಶ್ವಿನ್ ರಾವ್ ಜುಲೈ ೦೨ ಲೇಖನ ೯ ವೀಕ್ಷಣೆ

ರಾಗವಾವುದೊ… ರಾಗವಾವುದೊ ತಾಳವಾವುದೊ ಹಾಡನಂತೂ ಹಾಡುವೆ ಕೇಳುಗರ ಮನ ತಣಿಯದಿದ್ದರು ತಣಿದರೂ ನಲಿದಾಡುವೆ !   ನನ್ನ ಹಾಡನು ತೇಲಿ ಬಿಡುವೆನು ಹೊತ್ತು ನಡೆವನು ಮಾರುತ ಸುತ್ತಲೆಲ್ಲಾ ತೂರಿ ಕೊಡುವನು ಹಾಡಿನೊಸಗೆಯ ಸ...

ದಿಢೀರ್ ಸಾವುಗಳ ಸುತ್ತಾ…

ಶ್ರೀರಾಮ ದಿವಾಣ ಜುಲೈ ೦೨ ಲೇಖನ ೭ ವೀಕ್ಷಣೆ

ಇತ್ತೀಚಿನ ಕೆಲವು ಮಾಧ್ಯಮ ವರದಿಗಳನ್ನು ನೋಡುತ್ತಿದ್ದರೆ ಅನೇಕ ಯುವಕ ಯುವತಿಯರು, ವಿದ್ಯಾರ್ಥಿಗಳು ಹೃದಯಘಾತದಿಂದ ದಿಢೀರನೆ ಯಾವುದೇ ಪೂರ್ವ ಮುನ್ಸೂಚನೆ ಇಲ್ಲದೆ ಸಾಯುತ್ತಿರುವುದು ಹೆಚ್ಚಾಗುತ್ತಿದೆ. ಅದಕ್ಕೆ ಹಲವಾರು ಕಾರಣ...

ಸ್ಟೇಟಸ್ ಕತೆಗಳು (ಭಾಗ ೧೩೭೦) - ಬದುಕಾದರೆ

ಬರಹಗಾರರ ಬಳಗ ಜುಲೈ ೦೨ ಲೇಖನ ೧೩ ವೀಕ್ಷಣೆ

ಆ ಊರಲ್ಲಿ ಒಂದು ಎತ್ತರವಾದ ಬೆಟ್ಟವಿತ್ತು. ಆ ಬೆಟ್ಟವನ್ನು ಹಲವು ಜನ ಹತ್ತಬೇಕು ಅಂತ ಬಯಸಿದ್ದರು. ಆದರೆ ಹಲವರು ಅರ್ಧ ಹತ್ತಿ ಇಳಿದು ವಾಪಸು ಹೋಗಿಬಿಟ್ಟಿದ್ದರು. ಆ ಬೆಟ್ಟದ ಮೇಲೆರಿ ಬಾವುಟವನ್ನು ಹಾರಿಸುವವರು ವಿಜಯಶಾಲಿಗಳ...

ಬುದ್ಧಿಯ ಕಥೆಗಳು

ಅಡ್ಡೂರು ಕೃಷ್ಣ ರಾವ್ ಜುಲೈ ೦೨ ಪುಸ್ತಕ ವಿಮರ್ಶೆ ೧೯ ವೀಕ್ಷಣೆ

ಕನ್ನಡದಲ್ಲಿ ಪೌರಾಣಿಕ ಕಾದಂಬರಿಗಳನ್ನು ರಚಿಸಿದ ಪ್ರತಿಭಾವಂತ ಸಾಹಿತಿ ದೇವುಡು ನರಸಿಂಹ ಶಾಸ್ತ್ರಿ. ತಮ್ಮ ಮೂರು ಬೃಹತ್ ಕಾದಂಬರಿಗಳಾದ “ಮಹಾ ಬ್ರಾಹ್ಮಣ”, “ಮಹಾ ಕ್ಷತ್ರಿಯ” ಮತ್ತು “ಮಹಾ ದರ್ಶನ”ಗಳಿಂದ ಮೇರು ಸದೃಶ ಸಾಹಿತಿ...

ಕಾರ್ಯೋತ್ತಮರು

ಬರಹಗಾರರ ಬಳಗ ಜುಲೈ ೦೧ ಲೇಖನ ೧೦ ವೀಕ್ಷಣೆ

ತಾನು ಕೈಗೆತ್ತಿದ ಕಾರ್ಯವು ಯಶಸ್ವಿಯಾಗಬೇಕೆಂಬುದು ಎಲ್ಲರ ಅಪೇಕ್ಷೆ. ಹೊಸದಾದ ಕೆಲಸವನ್ನು ಕೈಗೆತ್ತಿಕೊಳ್ಳುವಾಗ ಹಿರಿಯರ ಶುಭಾಶೀರ್ವಾದ ಬೇಡುವುದು, ಗಣಪತಿ ಹವನ ಅಥವಾ ಇನ್ನಿತರ ಪೂಜೆಗಳ ಮೂಲಕ ಭಗವಂತನಲ್ಲಿ ಕಾರ್ಯಕ್ರಮದ ಯಶ...

ನಾನು ಕವಿಯಲ್ಲ…

ಬರಹಗಾರರ ಬಳಗ ಜುಲೈ ೦೧ ಕವನ ೫ ವೀಕ್ಷಣೆ

ನಾನು ಕವಿಯಲ್ಲ!!... ನೊಂದವರ ಕಣ್ಣಿನ ಆಶಾಕಿರಣವಾಗಲಿಲ್ಲ  ಸಂತ್ರಸ್ತ ಮನಸುಗಳ ಸಂತೈಸಲಿಲ್ಲ  ಆಕ್ರೋಶದ ಧ್ವನಿಗಳಿಗೆ  ಗಂಟಲು ಗೂಡಿಸಲಿಲ್ಲ  ನಾನೇನೂ ಮಾಡಿಲ್ಲ  ನಾನು ಕವಿಯಲ್ಲ!..   ಸರ್ಕಾರ ಸರ್ವಾಧಿಕಾರವಾದಾಗ ...

ಬ್ರೆಡ್ ಆಲೂಗೆಡ್ಡೆ ರೋಲ್ಸ್

ಕವಿತ ಮಹೇಶ್ ಜುಲೈ ೦೧ ಅಡುಗೆ ೯ ವೀಕ್ಷಣೆ

ಬೇಯಿಸಿ ಮಸೆದ ಆಲೂಗೆಡ್ಡೆ (ಬಟಾಟೆ), ಬಟಾಣಿ, ಜೀರಿಗೆ, ಮೆಣಸಿನ ಹುಡಿ, ಆಮ್ ಚೂರು ಹುಡಿ, ಹಸಿರು ಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು, ಶುಂಠಿ, ಉಪ್ಪು ಇವೆಲ್ಲವನ್ನೂ ಚೆನ್ನಾಗಿ ಬೆರೆಸಿ. ಬ್ರೆಡ್ ಹಾಳೆಗಳ (ಸ್ಲೈಸ್) ಮೇಲೆ...