ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2025

ಜುಲೈ 2025

೨೦೭ ಲೇಖನಗಳು

ಸ್ಟೇಟಸ್ ಕತೆಗಳು (ಭಾಗ ೧೩೯೧) - ಅವರಿವರಿಗೆ

ಬರಹಗಾರರ ಬಳಗ ಜುಲೈ ೨೩ ಲೇಖನ ೬ ವೀಕ್ಷಣೆ

ಆಗಸದೆತ್ತರದಲ್ಲಿ ಬಣ್ಣ ಬಣ್ಣದ ಬಲೂನುಗಳು ಹಾರುತ್ತಿವೆ. ನೋಡುವ ಕಣ್ಣುಗಳಿಗೆ ಅದೊಂದು ಅದ್ಭುತ ವಿನ್ಯಾಸ, ರಸದೌತಣ. ಎಲ್ಲವೂ ಮುಗಿಲೆತ್ತರಕ್ಕೆ ಚೆಲ್ಲಾಪಿಲ್ಲಿಯಾಗಿ ಹಾರಾಡುವಾಗ  ಆಕಾಶದ ಸೌಂದರ್ಯ ಹೆಚ್ಚಾಗಿದೆ. ಎಲ್ಲರೂ ಚಪ...

ಸಂಶಯಾತ್ಮಾ ವಿನಶ್ಯತಿ

ಬರಹಗಾರರ ಬಳಗ ಜುಲೈ ೨೩ ಲೇಖನ ೧೭ ವೀಕ್ಷಣೆ

“ಶ್ರೀಮದ್ಭಗವದ್ಗೀತೆ”ಯ ನಾಲ್ಕನೇ ಅಧ್ಯಾಯದ ನಲುವತ್ತನೇ ಶ್ಲೋಕವು ಹೀಗಿದೆ... “ಅಜ್ಞಶ್ಚಾಶ್ರದ್ದಧಾನಶ್ಚ  ಸಂಶಯಾತ್ಮಾ ವಿನಶ್ಯತಿ| ನಾಯಂ ಲೋಕೋಸ್ತಿ ನ ಪರಃ,  ನ ಸುಖಂ ಸಂಶಯಾತ್ಮನಃ ||” “ಸಂಶಯವು ವಿನಾಶಕ್ಕೆ ಮೂಲ” ಎ...

ಮುಕ್ತ

ಬರಹಗಾರರ ಬಳಗ ಜುಲೈ ೨೩ ಕವನ ೫ ವೀಕ್ಷಣೆ

ದೇವರ ಗುಡಿ ಮೆಟ್ಟಿಲು  ಏರುತ್ತಲೇ ಇದ್ದೇನೆ  ದರ್ಶನವಾಗುತ್ತಿಲ್ಲ  ಅಲ್ಲಿ ಉಳಿದಿರುವುದು ಬರೀ  ಕಲ್ಲು ಗದ್ದಿಗೆ.   ಆದರೂ ಹುಡುಕುತ್ತಿದ್ದೇನೆ ಛಲ  ಬಿಡದ ತ್ರಿವಿಕ್ರಮನಂತೆ  ಬೆಳಕು ಕಂಡೀತೆ ? ಕತ್ತಲಾವರಿಸಿದ ...

ಕೃಷಿರಂಗದ ನವಯುಗದ ಗಮನಾರ್ಹ ಬೆಳವಣಿಗೆಗಳು (ಭಾಗ 1)

ಅಡ್ಡೂರು ಕೃಷ್ಣ ರಾವ್ ಜುಲೈ ೨೨ ಲೇಖನ ೧೯ ವೀಕ್ಷಣೆ

ಕೃಷಿರಂಗದಲ್ಲಿ  ಡ್ರೋನ್ ಬಳಕೆಗೆ ವಿಪುಲ ಅವಕಾಶ ಬೆಳೆಗಳಿಗೆ ಪೋಷಕಾಂಶಗಳು ಮತ್ತು ಪೀಡೆನಾಶಕಗಳನ್ನು ಸಿಂಪಡಿಸಲು ಡ್ರೋನ್ ಸೇವೆ ಭಾರತದಲ್ಲಿ ಹಲವೆಡೆ ಶುರುವಾಗಿದೆ. ಇದರಿಂದಾಗಿ ಕೃಷಿಕರಿಗೆ ಸಮಯ ಮತ್ತು ವೆಚ್ಚದಲ್ಲಿ ಭಾರೀ...

ಮಕ್ಕಳಿಗೆ ರಜೆಯ ಓದು (ಭಾಗ ೧೪) - ಲಿಟಲ್ ಬ್ಲೂ ಟ್ರಕ್

ಕೆ.ಪಿ.ಅಶ್ವಿನ್ ರಾವ್ ಜುಲೈ ೨೨ ಲೇಖನ ೧೫ ವೀಕ್ಷಣೆ

ಲಿಟಲ್ ಬ್ಲೂ ಟ್ರಕ್ (Little Blue Truck)  ಮಕ್ಕಳಿಗೆ ಹಾಗೂ ಯುವ ಓದುಗರಿಗೆ ಕರುಣೆ, ಪರಸ್ಪರ ಸಹಕಾರ ಮತ್ತು ಗೆಳೆತನದ ಮಹತ್ವವನ್ನು ತಿಳಿ ಹೇಳುವ ಉತ್ತಮ ಕಥಾ ಹಂದರವನ್ನು ಹೊಂದಿರುವ ಕಾದಂಬರಿಯೇ ‘ಲಿಟಲ್ ಬ್ಲೂ ಟ್ರಕ್’....

ವಿವೇಚನೆಯಿಂದ ಒಳಿತು

ಕೆ.ಪಿ.ಅಶ್ವಿನ್ ರಾವ್ ಜುಲೈ ೨೨ ಲೇಖನ ೧೩ ವೀಕ್ಷಣೆ

ನಿಂದನಾತ್ಮಕ, ಅವಹೇಳನಕಾರಿ ಮತ್ತು ಪ್ರಚೋದನಕಾರಿ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ ಆರೋಪದ ಮೇಲೆ ರಾಜ್ಯದಲ್ಲಿ ಎರಡೂವರೆ ವರ್ಷದಲ್ಲಿ (೨೦೨೩-೨೫ ಜೂನ್‌ವರೆಗೆ) ೧,೪೧೪ ಪ್ರಕರಣಗಳನ್ನು ಪೊಲೀಸರು ದಾಖಲಿಸ...

ವಿಶೇಷ ತನಿಖಾ ತಂಡ (S I T)

ಶ್ರೀರಾಮ ದಿವಾಣ ಜುಲೈ ೨೨ ಲೇಖನ ೮ ವೀಕ್ಷಣೆ

ಇವರಿಗೆ,  ಡಾಕ್ಟರ್ ಪ್ರಣವ್ ಮೊಹಾಂತಿ,  ಮುಖ್ಯಸ್ಥರು ಹಾಗು ಸಹ ಸದಸ್ಯರುಗಳು, ವಿಶೇಷ ತನಿಖಾ ತಂಡ, ಧರ್ಮಸ್ಥಳದ ಅಸಹಜ ಸಾವಿನ ಶವಗಳ ಪ್ರಕರಣ, ಕರ್ನಾಟಕ ಸರ್ಕಾರ ಬೆಂಗಳೂರು. ಮಾನ್ಯ ಮೊಹಾಂತಿಯವರೇ ,... ಕರ್ನಾಟಕ ರಾಜ್...

ಸ್ಟೇಟಸ್ ಕತೆಗಳು (ಭಾಗ ೧೩೯೦) - ಆಶ್ರಮ

ಬರಹಗಾರರ ಬಳಗ ಜುಲೈ ೨೨ ಲೇಖನ ೧೦ ವೀಕ್ಷಣೆ

ಇಲ್ಲ ಸರ್, ಹಾಗೇನಿಲ್ಲ. ನನ್ನ ಮಕ್ಕಳು ತುಂಬಾ ಒಳ್ಳೆಯವರು, ಇಲ್ಲಿ ನಿಲ್ಲೋದಕ್ಕೆ ಹೇಳಿದ್ದಾರೆ ಅಷ್ಟೇ, ನಾನು ಇಲ್ಲಿಗೆ ಬಂದು ಮೂರು ತಿಂಗಳ ಒಳಗೆ ಕರೆದುಕೊಂಡು ಹೋಗುತ್ತೇನೆ ಅಂತ ಹೇಳಿದ್ದಾರೆ, ಅವರು ಖಂಡಿತ ಬರುತ್ತಾರೆ,...

ಕೂಡಿ ಬಾಳಿದರೆ ಸ್ವರ್ಗ ಸುಖವಿದೆ

ಬರಹಗಾರರ ಬಳಗ ಜುಲೈ ೨೨ ಲೇಖನ ೧೯ ವೀಕ್ಷಣೆ

‘ಒಗ್ಗಟ್ಟಿನಲ್ಲಿ ಬಲವಿದೆ, "ಹತ್ತು ಕೈಗಳು ಸೇರಿದಾಗ ಒಂದು ಕೆಲಸವನ್ನು ಹೂವೆತ್ತಿದಂತೆ ಸುಲಭವಾಗಿ ಮಾಡಿ ಮುಗಿಸಬಹುದು ಆದರೆ "ಗುಂಪಿನಲ್ಲಿ ಗೋವಿಂದ ,ಹತ್ತರೊಟ್ಟಿಗೆ ಹನ್ನೊಂದು" ಆಗಬಾರದು. ನಾವು ಯಾವುದೇ ಕೆಲಸಕಾರ್ಯವನ್ನು...

ನಿನ್ನೆ ಎಂಬ ಕರಾಳ

ಬರಹಗಾರರ ಬಳಗ ಜುಲೈ ೨೨ ಕವನ ೬ ವೀಕ್ಷಣೆ

ನಿನ್ನೆಯ ದಿನದಂದು ಮುಚ್ಚಿಟ್ಟುಕೊಂಡ ಕಂಪನು ಇಂದೇಕೆ ಪಸರಿಸುವ ಮನಸ್ಸು ಬಂತು ಹೂವಿಗೆ ನಿನ್ನೆಯ ದಿನ ಬಿಸಿಲಿಗೆ ಬಾಡುತ್ತಿದ್ದ ಹೂವು ಇಂದೇಕೆ ತಲೆದೂಗುತ್ತಿದೆ ಕೋಗಿಲೆ ಹಾಡಿಗೆ ನಿನ್ನೆಯ ದಿನ ಬಿಸಿಲಿಗೆ ಬೇಸರಿಸುವ ಬೇ...

ಖಾಲಿ ಹೊಟ್ಟೆಯಲ್ಲಿ ದಿನಾಲೂ ಬ್ರೆಡ್ ತಿನ್ನ ಬೇಡಿ !

ಕೆ.ಪಿ.ಅಶ್ವಿನ್ ರಾವ್ ಜುಲೈ ೨೧ ಲೇಖನ ೧೬ ವೀಕ್ಷಣೆ

ರೋಗಿಗಳಿಗೆ ನೀಡಲಾಗುವ ಆಹಾರ ಎಂದೇ ಪ್ರಸಿದ್ದಿ ಪಡೆದುಕೊಂಡಿದ್ದ ಈ ಬಿಳಿ ಬಣ್ಣದ ಬ್ರೆಡ್, ಈಗ ಪ್ರತಿಯೊಬ್ಬರ ಜೀವನದ ಭಾಗವಾಗಿದೆ. ಆದರೆ, ಖಾಲಿ ಹೊಟ್ಟೆಯಲ್ಲಿ ಬ್ರೆಡ್ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುತ್ತಾರೆ...

ಭಗ್ನ ಕನಸುಗಳ ಬೆಳಕು

ನಾಗೇಂದ್ರ ಕುಮಾರ್ ಕೆ.ಎಸ್ ಜುಲೈ ೨೧ ಕವನ ೧೩ ವೀಕ್ಷಣೆ

ಸತ್ತ ಕನಸುಗಳಿಗೆ ವರುಷ ಸರಿದುಹೋಯ್ತು;  ಅರಳುತಿವೆ ದಿನಗಳು  ಹೊಸ ರೂಪದಲ್ಲಿ.  "ಮೈಗಳ್ಳ ನೀನು!" ಎಂದು ನಗುತ್ತಿವೆ ಕನಸುಗಳು,  ನನ್ನ ನೆಮ್ಮದಿಗಿಂದು ಬೆಂಕಿ ಹಚ್ಚಿವೆ||   ರಕ್ಕಸರ ನಗೆಯಲ್ಲಿ ನನ್ನ ಪಥವಾಯಿತು; ...

ಉತ್ತರಾಧಿಕಾರ

ಕೆ.ಪಿ.ಅಶ್ವಿನ್ ರಾವ್ ಜುಲೈ ೨೧ ಪುಸ್ತಕ ವಿಮರ್ಶೆ ೧೪ ವೀಕ್ಷಣೆ

೧೯೩೦ ರಿಂದ ೧೯೭೫ರವರೆಗಿನ ಸಮಯದಲ್ಲಿ ದಕ್ಷಣ ಕನ್ನಡ ಜಿಲ್ಲೆಯಲ್ಲಿ ಉಂಟಾದ ಬದಲಾವಣೆಗಳೇ ‘ಉತ್ತರಾಧಿಕಾರ’ ಕಾದಂಬರಿಯ ಕಥಾನಕ. ಡಾ. ಜನಾರ್ದನ ಭಟ್ ಅವರ ಈ ಕಾದಂಬರಿಗೆ ೨೦೧೨ನೇ ಸಾಲಿನ ವರ್ಧಮಾನ ಸಾಹಿತ್ಯ ಪ್ರಶಸ್ತಿ ದೊರೆತಿದೆ...

ಹೇಳುವುದು ಒಂದು ಮಾಡುವುದು ಇನ್ನೊಂದು ಏಕೋ ಕಾಣೆ…!

ಶ್ರೀರಾಮ ದಿವಾಣ ಜುಲೈ ೨೧ ಲೇಖನ ೧೮ ವೀಕ್ಷಣೆ

ಟಿ ವಿ ಧಾರಾವಾಹಿಗಳಲ್ಲಿ ಅತ್ತೆ ಸೊಸೆಗೆ ತೊಂದರೆ ಕೊಡುವುದನ್ನು ನೋಡಿ ಕಣ್ಣೀರಾಗುವಿರಿ, ಆದರೆ ನಿಮ್ಮ ಮನೆಯ ಅದೇ ವಾತಾವರಣವನ್ನು ಮರೆಯುವಿರಿ. ಸಿನಿಮಾದಲ್ಲಿ ನಾಯಕ ಭ್ರಷ್ಟ ರಾಜಕಾರಣಿಗಳನ್ನು ಚಚ್ಚುವುದು ನೋಡಿ ಸಿಳ್ಳೆ...

ಸ್ಟೇಟಸ್ ಕತೆಗಳು (ಭಾಗ ೧೩೮೯) - ದುರಂತ

ಬರಹಗಾರರ ಬಳಗ ಜುಲೈ ೨೧ ಲೇಖನ ೯ ವೀಕ್ಷಣೆ

ವೈದ್ಯರ ಕೈಗಳು ನಡುಗುತ್ತಿವೆ. ಇಷ್ಟರವರೆಗೂ ಆ ತರಹದ ಘಟನೆಯನ್ನ ಅವರು ನೋಡಿಲ್ಲ, ಪುಟ್ಟ ಹೆಣ್ಣು ಮಗು ಬದುಕನ್ನು ಕಾಣುವುದಕ್ಕೆ ಇನ್ನೊಂದಷ್ಟು ಸಮಯವಿದೆ. ಕೆಲವು ವರ್ಷದ ಹಿಂದೆ ಅದೇ ಮಗುವನ್ನ ತಾಯಿಯ ಹೊಟ್ಟೆಯಿಂದ ಹೊರತೆಗೆ...

ಕರ್ಮದ ಸ್ವರೂಪ

ಬರಹಗಾರರ ಬಳಗ ಜುಲೈ ೨೧ ಲೇಖನ ೭ ವೀಕ್ಷಣೆ

ಹಿಂದಿನ ಲೇಖನದಲ್ಲಿ ಬದುಕು ಸುಂದರದ ಬಗ್ಗೆ ತಿಳಿದುಕೊಂಡಿದ್ದೇವೆ. ಬದುಕನ್ನು ಕರ್ಮದಿಂದ ಕಟ್ಟಬೇಕು. ಹಾಗಾದರೆ ಕರ್ಮದ ಸ್ವರೂಪ ಏನು ಅನ್ನೋದನ್ನ ತಿಳಿದುಕೊಳ್ಳೋಣ.  1. ಕರ್ಮ ಸುಖ - ದುಃಖಕ್ಕೆ ಕಾರಣವಾಗುತ್ತದೆ: ಕರ್ಮವೂ...

ನನ್ನಾಕೆ

ಬರಹಗಾರರ ಬಳಗ ಜುಲೈ ೨೧ ಕವನ ೬ ವೀಕ್ಷಣೆ

ಗುಳಿ ಕೆನ್ನೆ ಹುಡುಗಿ ನನ್ನಾಕೆ ಬೆಡಗಿ ನಕ್ತಾಳೆ ನೋಡಿ ಕಣ್ಸನ್ನೆ ಮಾಡಿ ಒಲವಲ್ಲೆ ಸೆಳೆದು ನೋವೆಲ್ಲ ಕಳೆದು ಹಂಚತ್ತಾಳೆ ಪ್ರೀತಿಯ ಹನಿಹನಿಯಾ ಅವಳೊಂದು ಸುಂದರ ನೆನಪು ಅವಳಿಂದ ಮುಂದಿನ ಬದುಕು ಅವಳಿಗೆ ನನ್ನಯ ಪ್ರೀತ...

ನಿಮಿಷಾ ಪ್ರಿಯ ಬಿಡುಗಡೆಗೆ ಹಾರೈಸುತ್ತಾ…

ಶ್ರೀರಾಮ ದಿವಾಣ ಜುಲೈ ೨೦ ಲೇಖನ ೧೦ ವೀಕ್ಷಣೆ

ಬದುಕು ಜಟಕಾ ಬಂಡಿ,  ವಿಧಿ ಅದರ ಸಾಹೇಬ,  ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು, ಮದುವೆಗೋ ಮಸಣಕೋ,  ಹೋಗೆಂದ ಕಡೆಗೋಡು,  ಪದ ಕುಸಿಯೇ ನೆಲವಿಹುದು  ಮಂಕು ತಿಮ್ಮ.- ಡಿವಿಜಿ ದೂರದ ಯೆಮೆನ್ ದೇಶದಲ್ಲಿ ಬದುಕು ಕ...

ಸ್ಟೇಟಸ್ ಕತೆಗಳು (ಭಾಗ ೧೩೮೮) - ತಪ್ಪು ಯಾರದ್ದು?

ಬರಹಗಾರರ ಬಳಗ ಜುಲೈ ೨೦ ಲೇಖನ ೧೧ ವೀಕ್ಷಣೆ

ನಮ್ಮ ಮನೆಗೆ ಕಬ್ಬಿಣದ ಗೇಟುಗಳನ್ನು ಹಾಕಿದ್ದೇನೆ. ಅದಕ್ಕೆ ಗಟ್ಟಿಯಾಗಿ ಬೇಗವನ್ನು ಜಡಿದಿದ್ದೇನೆ, ಆದರೆ ನಾನು ಹಾಕಿರುವ ಗೇಟನ್ನು ಗಮನಿಸದೆ ಬೀಗವನ್ನು ನೋಡದೆ ರಸ್ತೆಯಲ್ಲಿ ಹರಿಯುತ್ತಿದ್ದ ನೀರೆಲ್ಲವೂ ತುಂಬಿ ಮನೆ ಅಂಗಳಕ್...

ಗುರು ಕಾಣಿಕೆ

ಬರಹಗಾರರ ಬಳಗ ಜುಲೈ ೨೦ ಲೇಖನ ೨೦ ವೀಕ್ಷಣೆ

ಮಕ್ಕಳ ಜಗಲಿಯ ಎಲ್ಲಾ ಓದುಗರಿಗೂ ನನ್ನ ನಮಸ್ಕಾರಗಳು. ಮೊನ್ನೆ ಅಷ್ಟೇ ಗುರು ವಂದನ ಕಾರ್ಯಕ್ರಮವನ್ನು ಮುಗಿಸಿದ್ದೇವೆ. "ಗುರುವಿನ ಗುಲಾಮನಾಗುವವರೆಗೂ ದೊರೆಯದಣ್ಣ ಮುಕುತಿ" ಎಂಬ ಈ ಸಾಲುಗಳಂತೆ, ಗುರುಗಳ ಗುಲಾಮರಾಗಿ ನಾವು ಎಲ...