ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2025

ಜುಲೈ 2025

೨೦೭ ಲೇಖನಗಳು

ಒಂದು ಗಝಲ್

ಬರಹಗಾರರ ಬಳಗ ಜುಲೈ ೧೭ ಕವನ ೭ ವೀಕ್ಷಣೆ

ಹೊಸನಾಡ ಕಟ್ಟಲು ಹೊರಡುವೆವು ನಾವಿಂದು  ಸ್ವಾರ್ಥತೆಯ ಕೆಡವುತಲಿ ಬಾಳುವೆವು ನಾವಿಂದು    ಜೀವಿಗಳ ಹಿತಕೆ ಒಂದೆನುತ ಹೋಗೋಣವಲ್ಲವೇ ಒಲುಮೆಯಾ ಉಳುಮೆಗೆ ನಡೆಯುವೆವು ನಾವಿಂದು   ಜಗದೊಳಗಿನ ಜನರ ಸಮತೆಯನು ಸಾರೋಣ ಪ್ರಗ...

ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೧೪

ಕೆ.ಪಿ.ಅಶ್ವಿನ್ ರಾವ್ ಜುಲೈ ೧೬ ಲೇಖನ ೧೧ ವೀಕ್ಷಣೆ

ಮೃತ್ಯುವೆಂದರೇನು? ಮೃತ್ಯುವನ್ನು ಮನಸಿನಲ್ಲಿ ನೆನಪಿಸುತ್ತ ನೀನು ; ಸತ್ಯವನ್ನು ಅರಿಯಬೇಕು ನಿತ್ಯದಲ್ಲು ತಾನು !   ಮೃತ್ಯುವೆಂದರೇನು ಎಂದು  ಮೊದಲು ತಿಳಿಯಬೇಕು ; ಸತ್ಯವನ್ನು ತಿಳಿಯಲದುವೆ\ ಮೊದಲ ಪಾಠ ಸಾಕು !...

ಹಾವು ಏಣಿ ಆಟ

ಕೆ.ಪಿ.ಅಶ್ವಿನ್ ರಾವ್ ಜುಲೈ ೧೬ ಪುಸ್ತಕ ವಿಮರ್ಶೆ ೯ ವೀಕ್ಷಣೆ

ಥ್ರಿಲ್ಲರ್ ಕಾದಂಬರಿಗಳನ್ನು ಬರೆಯುವಲ್ಲಿ ಸಿದ್ಧ ಹಸ್ತರಾಗಿರುವ ವಾಸುದೇವ್ ಮೂರ್ತಿಯವರ ನೂತನ ಕಾದಂಬರಿ ‘ಹಾವು ಏಣಿ ಆಟ’ ಈ ರೋಚಕ ಕಾದಂಬರಿಯು ಓದಿ ಮುಗಿಸುವ ತನಕ ಓದುಗರನ್ನು ತುದಿಗಾಲಿನಲ್ಲಿ ನಿಲ್ಲಿಸುವಲ್ಲಿ ಸಫಲವಾಗಿದೆ....

ಕನ್ನಡ ಪತ್ರಿಕಾ ಲೋಕ (ಭಾಗ ೨೧೭) - ಸರಸ್ವತಿ ಪ್ರಭಾ

ಶ್ರೀರಾಮ ದಿವಾಣ ಜುಲೈ ೧೬ ಲೇಖನ ೪ ವೀಕ್ಷಣೆ

ಸುರೇಶ ಆರ್ಗೋಡ ಅವರ "ಸರಸ್ವತಿ ಪ್ರಭಾ" ಹುಬ್ಬಳ್ಳಿ ಬೆಂಗೇರಿ (ಉದಯ ನಗರ)ಯ ಶೆಣೈ ಸುರೇಶ ಆರ್ಗೋಡು ಅವರು 'ಆರ್ಗೋಡು ಪ್ರಕಾಶನ'ದ ಮೂಲಕ ಸಂಪಾದಕರು, ಪ್ರಕಾಶಕರು ಮತ್ತು ಮುದ್ರಕರಾಗಿ ಒಂದು ದಶಕಕ್ಕೂ ಹೆಚ್ಚು ಕಾಲ ನಡೆಸಿದ ಕ...

ನಿಲ್ಲಿ ಮೋಡಗಳೇ, ಎಲ್ಲಿ ಹೋಗುವಿರಿ ನಾಲ್ಕು ಹನಿಯ ಚೆಲ್ಲಿ…!

ಶ್ರೀರಾಮ ದಿವಾಣ ಜುಲೈ ೧೬ ಲೇಖನ ೧೨ ವೀಕ್ಷಣೆ

ಸಂಜೆ ಮೈದಾನದಲ್ಲಿ ಓಡುತ್ತಿರುವಾಗ ತುಂತುರು ಹನಿಗಳು ನನ್ನ ಓಟಕ್ಕೆ ತಡೆಯಾಗಿ ಮೈದಾನದ ಮರಗಳ ಕೆಳಗೆ ನಿಂತು ಧಣಿವಾರಿಸಿಕೊಳ್ಳುತ್ತಿರುವಾಗ  ರಾಷ್ಟ್ರ ಕವಿ ಜಿ ಎಸ್ ಶಿವರುದ್ರಪ್ಪನವರ ಕವಿತೆಯ ಈ ಸಾಲುಗಳು ನೆನಪಾಗಿ ಮೊಬೈಲ್...

ಸ್ಟೇಟಸ್ ಕತೆಗಳು (ಭಾಗ ೧೩೮೪) - ಅಮ್ಮ

ಬರಹಗಾರರ ಬಳಗ ಜುಲೈ ೧೬ ಲೇಖನ ೭ ವೀಕ್ಷಣೆ

ಅಮ್ಮಾ ನೀನ್ಯಾಕೆ‌ ಹೀಗೆ, ನಿನಗೂ ಬದುಕಿದೆ, ನಗುವಿದೆ, ಉಸಿರಿದೆ, ಹಸಿವಿದೆ ಎಲ್ಲವನ್ನ ಮರೆತು ಮಕ್ಕಳೇ‌ ಸರ್ವಸ್ವ ಅಂತ ಬದುಕ್ತೀಯಲ್ವಾ? ಮಕ್ಕಳು ದುಡಿತಿದ್ದಾರೆ, ಕಾಲ‌ಮೇಲೆ ನಿಂತಿದ್ದಾರೆ, ಬದುಕು ಕಟ್ಟಿಕೊಂಡಿದ್ದಾರೆ, ಮ...

ಹೆಸರು

ಬರಹಗಾರರ ಬಳಗ ಜುಲೈ ೧೬ ಲೇಖನ ೧೦ ವೀಕ್ಷಣೆ

ಪ್ರತಿಯೊಬ್ಬರಿಗೂ ಅಂಕಿತ ನಾಮವಿದೆ. ಸ್ಥಳಗಳಿಗೆ ಬೇರೆ ಬೇರೆ ಹೆಸರುಗಳಿವೆ. ಒಂದೇ ಹೆಸರಿನ ಅಸಂಖ್ಯ ಊರುಗಳಿರುವಂತೆ ಒಂದೇ ಹೆಸರಿನ ಅಸಂಖ್ಯ ವ್ಯಕ್ತಿಗಳೂ ಇರುತ್ತಾರೆ. ಒಬ್ಬರಿಗೇ ಹಲವು ಹೆಸರುಗಳೂ ಇವೆ. ಉದಾಹರಣೆಗೆ “ಹರಿ”....

ಒಂದು ಗಝಲ್

ಬರಹಗಾರರ ಬಳಗ ಜುಲೈ ೧೬ ಕವನ ೪ ವೀಕ್ಷಣೆ

ವಿನಾಕಾರಣ ಶಬ್ದವು ಮಾತ ಆಡದು ತಿಳಿ ಭಾಷೆ ಅರಿಯದೇ ಅಕ್ಷರವು ಮೂಡದು ತಿಳಿ   ತನಗೆ ತಿಳಿದಿದೆ ಅನ್ನುವುದೇ ಅಹಂ ಅಲ್ಲವೆ  ತಿಳಿದವರ ಮನವು ನಿನ್ನನು ನೋಡದು ತಿಳಿ   ಗೊತ್ತಿರದ ವಿಚಾರವು ಗೊತ್ತಿದೆ ಎನ್ನುವುದ್ಯಾಕೆ...

ಡಿಂಪಲ್ ಬ್ಯೂಟಿಯ ರಹಸ್ಯ !

ಕೆ.ಪಿ.ಅಶ್ವಿನ್ ರಾವ್ ಜುಲೈ ೧೫ ಲೇಖನ ೧೩ ವೀಕ್ಷಣೆ

ನಗುವಾಗ ಕೆನ್ನೆ ಮೇಲೆ ಕಾಣಿಸಿಕೊಳ್ಳುವ ಡಿಂಪಲ್‌ಗಳು ತುಂಬಾ ಸುಂದರವಾಗಿ ಕಾಣುತ್ತವೆ. ಅವು ಮುಖಕ್ಕೆ ಒಂದು ರೀತಿಯ ವಿಶೇಷ ಸೊಬಗನ್ನು ನೀಡುತ್ತದೆ. ಸಾಮಾನ್ಯವಾಗಿ ಕೆನ್ನೆಯ ಮೇಲೆ ಡಿಂಪಲ್ ಹೊಂದಿರುವವರು ನಕ್ಕಾಗ ಬಹಳ ಸುಂದರ...

ಮಾನವ-ವನ್ಯಜೀವಿ ಸಂಘರ್ಷ ತಗ್ಗಿಸಲು ಕ್ರಮ ಅತ್ಯಗತ್ಯ

ಕೆ.ಪಿ.ಅಶ್ವಿನ್ ರಾವ್ ಜುಲೈ ೧೫ ಲೇಖನ ೧೮ ವೀಕ್ಷಣೆ

ರಾಜ್ಯದಲ್ಲಿ ಕಳೆದು ಐದು ವರ್ಷಗಳಲ್ಲಿ ವನ್ಯಜೀವಿಗಳ ದಾಳಿಗೆ ಸಿಲುಕಿ ೨೫೪ ಮಂದಿ ಸಾವನ್ನಪ್ಪಿರುವುದು ತೀರಾ ಕಳವಳದಾಯಕ ವಿಷಯ. ವ್ಯಾಪಕವಾಗು ತ್ತಿರುವ ಅರಣ್ಯ ನಾಶ, ವನ್ಯಪ್ರಾಣಿಗಳ ಆವಾಸ ಸ್ಥಾನದಲ್ಲಿ ಆಗಿರುವ ಕುಸಿತ, ಮಾನವ...

ಓದು ಮತ್ತು ಮಾನವೀಯ ಪ್ರಜ್ಞೆ

ಶ್ರೀರಾಮ ದಿವಾಣ ಜುಲೈ ೧೫ ಲೇಖನ ೧೩ ವೀಕ್ಷಣೆ

ಓದು ನಮ್ಮ ಜ್ಞಾನವನ್ನು ವೃದ್ದಿಸುತ್ತದೆ. ನಿಜ, ಹಾಗೆಯೇ ಅದೇ ಓದು ನಮ್ಮ ಮನಸ್ಸುಗಳನ್ನು ಕುಗ್ಗಿಸುತ್ತಿದೆಯೇ ? ಈ ರೀತಿಯ ಅನುಮಾನ ಬಲವಾಗುತ್ತಿದೆ. ಮೂಲ ಆಶಯದಲ್ಲಿ ಓದು ನಮ್ಮ ಅರಿವನ್ನು ಹೆಚ್ಚಿಸಿ ನಮ್ಮಲ್ಲಿ ವಿನಯವನ್ನು...

ಸ್ಟೇಟಸ್ ಕತೆಗಳು (ಭಾಗ ೧೩೮೩) - ಕಾಯಬೇಕು

ಬರಹಗಾರರ ಬಳಗ ಜುಲೈ ೧೫ ಲೇಖನ ೪ ವೀಕ್ಷಣೆ

ಭಗವಂತನ ಬಳಿ ಕೋಪಿಸಿಕೊಂಡಿದ್ದಾಳೆ. ನೀನು ಹೀಗೆ ಮಾಡಬಾರದಿತ್ತು, ಇಷ್ಟು ದಿನ ನಿನಗೆ ಕೈ ಮುಗಿದು ಪ್ರಾರ್ಥಿಸಿದ್ದಕ್ಕೆ ನೀನು ಕೊಟ್ಟ ಪ್ರತಿಫಲ ಇದೇನಾ? ಆಕೆ ಆತನನ್ನ ಮನಸಾರೆ ಇಷ್ಟಪಟ್ಟಿದ್ದಳು ಅವನೂ ಕೂಡ ಅಂತ ಅವಳಂದು ಕೊಂ...

ಕುಲುಮೆಯ ಹೂವು..

ಬರಹಗಾರರ ಬಳಗ ಜುಲೈ ೧೫ ಲೇಖನ ೧೩ ವೀಕ್ಷಣೆ

ಆಗಸ್ತಿನೋ ಗೋಪಿಯನ್ನು ಮೂರನೇ ಬಾರಿಗೆ ಸಂಧಿಸಿದಾಗ ಮುಂಜಾನೆ ಐದೂವರೆಯ ಚರ್ಚ್ ನ ಘಂಟೆ ಶಬ್ದ ಮೊಳಗಿತ್ತು. ಆಗಸ್ತಿನೋನ ಭದ್ರಬಾಹುಗಳಲ್ಲಿ ತನ್ಮಯಳಾಗಿದ್ದ ಗೋಪಿ ದಿಢೀರನೇ ಎದ್ದಿದ್ದಳು. ಭೂತ ವರ್ತಮಾನಗಳನ್ನು ಹೇಗೆ ತಾಳೆಹಾಕ...

ಒಂದೇ ತಪ್ಪಿಗೆ!

ಬರಹಗಾರರ ಬಳಗ ಜುಲೈ ೧೫ ಕವನ ೭ ವೀಕ್ಷಣೆ

ದೊಡ್ಡ ಮನೆಯ ಕಾವಲು ಕೆಲಸ, ಗುಡಿಸಿ ಹಲವು ವರುಷಗಳ ಕಸ. ಗೇಟಿನ ಬಳಿ ಪುಟ್ಟ ನಿವಾಸ, ಇರದಷ್ಟು ಬಂಗಲೆಯ ಸಹವಾಸ.   ರಾತ್ರಿ ಗೇಟಿಗೆ ತಪ್ಪದು ಬೀಗ, ಸಂತಸ ವೇತನ ಕೈಸೇರಿದಾಗ. ಮಡದಿ-ಮಕ್ಕಳು ದೂರದಿ ಇರಲು, ಮನೆಯವರಿಗ...

ಮಕ್ಕಳಿಗೆ ರಜೆಯ ಓದು (ಭಾಗ ೧೩) - ಹ್ಯಾರಿ ಪೊಟರ್

ಕೆ.ಪಿ.ಅಶ್ವಿನ್ ರಾವ್ ಜುಲೈ ೧೪ ಲೇಖನ ೬ ವೀಕ್ಷಣೆ

ಹ್ಯಾರಿ ಪೊಟರ್ (Harry Potter) ಹ್ಯಾರಿ ಪೋಟರ್ ಮತ್ತು ಆತನ ಸಾಹಸ ಕಥೆಗಳ ಬಗ್ಗೆ ತಿಳಿಯದ ಮಕ್ಕಳೇ ಇರಲಿಕ್ಕಿಲ್ಲ. ಈ ಹ್ಯಾರಿ ಪೋಟರ್ ಎನ್ನುವ ಕಾಲ್ಪನಿಕ ಬಾಲಕನ ಮಾಯಾಜಾಲದ ಕಥೆಗಳು ಜನಜನಿತವಾಗಿವೆ. ಹ್ಯಾರಿ ಪೋಟರ್ ಸರಣಿ...

ಮನವೆಂಬ ಮಾಯಾಮೃಗ

ಕೆ.ಪಿ.ಅಶ್ವಿನ್ ರಾವ್ ಜುಲೈ ೧೪ ಪುಸ್ತಕ ವಿಮರ್ಶೆ ೧೫ ವೀಕ್ಷಣೆ

ಡಾ. ಅರುಣಾ ಯಡಿಯಾಳ್ ಬರೆದ ಎರಡು ಪುಟ್ಟ ಕಾದಂಬರಿಗಳ ಸಂಕಲನವೇ ‘ಮನಸೆಂಬ ಮಾಯಾಮೃಗ’. ೧೮೧ ಪುಟಗಳ ಈ ವಿಶಿಷ್ಟ ಜಂಟಿ ಕಾದಂಬರಿಗೆ ಲೇಖಕಿ ಬರೆದ ಮುನ್ನುಡಿಯ ಎರಡು ಸಾಲುಗಳು ಹೀಗಿವೆ… “ಮನಸ್ಸು ಎಂಬುದೊಂದು ದಟ್ಟ ಕಾನನ. ಅಲ್...

ಪ್ರೀತಿ ಎಂಬ ಮಾಯೆಯೊಳಗೆ ಸಿಲುಕಿ....

ಶ್ರೀರಾಮ ದಿವಾಣ ಜುಲೈ ೧೪ ಲೇಖನ ೧೨ ವೀಕ್ಷಣೆ

ಪ್ರೀತಿ ಎಂಬ ಭಾವನೆಗಳ ಆಳಕ್ಕೆ ಅರಿವಿಲ್ಲದೇ ಪ್ರವೇಶಿಸುವ ಯುವಕ ಯುವತಿಯರು ಮತ್ತು ಅದರ ಒಳ ಸುಳಿಗಳ ಹಿಡಿತದಲ್ಲಿ ಅನುಭವಿಸುವ ಯಾತನೆಗಳು. ಯಾವುದೋ ಸಂದರ್ಭ, ಸನ್ನಿವೇಶ, ಆಕಸ್ಮಿಕ ಅಥವಾ ಇನ್ನೇನೋ ಕಾರಣದಿಂದ ಪ್ರೇಮಿಗಳು ಪ್...

ಸ್ಟೇಟಸ್ ಕತೆಗಳು (ಭಾಗ ೧೩೮೨) - ಸರಿ ತಪ್ಪು

ಬರಹಗಾರರ ಬಳಗ ಜುಲೈ ೧೪ ಲೇಖನ ೮ ವೀಕ್ಷಣೆ

ನನಗೆ ಪ್ರಸಿದ್ಧಿಯ ಹುಚ್ಚು ಹೇಗಾದರೂ ಮಾಡಿ ಹೆಚ್ಚು ಜನ ನನ್ನನ್ನ ಅನುಸರಿಸಬೇಕು, ನಾನು ಅದ್ಭುತ ಅಂದುಕೊಳ್ಳಬೇಕು, ಆ ಕಾರಣಕ್ಕೆ ನಾನು ವಿಡಿಯೋಗಳನ್ನ ಮಾಡುತ್ತೇನೆ. ಶಾಲೆಯಲ್ಲಿ ಪಾಠ ಮಾಡುವ ಕಾರಣ ಮಕ್ಕಳನ್ನೇ ಉಪಯೋಗಿಸಿಕೊಂ...

ಮಗು ಎಂದರೆ…

ಬರಹಗಾರರ ಬಳಗ ಜುಲೈ ೧೪ ಲೇಖನ ೯ ವೀಕ್ಷಣೆ

‘ಮಗು ಎಂದರೆ ಮನುಕುಲದ ತಂದೆ' ಎಂಬ ನಾಣ್ಣುಡಿ ಭುವಿಯಲ್ಲಿ ಒಂದಿದೆ ಆಂಗ್ಲಭಾಷೆಯಲ್ಲಿ, ಮಗುವಿನ ಅವತರಣಕ್ಕೆ ಕಾರಣವಾದ ತಂದೆಯನ್ನು ಮಗು ಬಾಯಿ ಬಂದೊಡನೆ "ಯಾಕೆ ತಂದೆ?" "ಏನು ತಂದೆ?" ಎಂದು ತನ್ನ ಪ್ರಶ್ನಾವಳಿಯೊಂದಿಗೆ ಹೈರಾ...

ಬದುಕು ಸುಂದರ

ಬರಹಗಾರರ ಬಳಗ ಜುಲೈ ೧೪ ಲೇಖನ ೧೬ ವೀಕ್ಷಣೆ

ಇಂದು ಹೇಗೆ ಬದುಕನ್ನು ಸುಂದರಗೊಳಿಸುವುದು ಎನ್ನುವುದರ ಬಗ್ಗೆ ನೋಡೋಣ. ಬದುಕು ಎಂದರೇನು?. ನಾವೆಲ್ಲ ತಿಳಿದಿರುವಂತೆ ಗಳಿಸುವುದು, ದೊಡ್ಡಮನೆ ಕಟ್ಟುವುದು... ಬದುಕಲ್ಲ! ಹಣ ಸಂಪಾದಿಸುವುದು.. ಬದುಕಲ್ಲ! ವಸ್ತುಗಳನ್ನು ಸಂಗ್...