ಮುಖಪುಟ / ಬರಹಗಾರರು / ಬರಹಗಾರರ ಬಳಗ

ಬರಹಗಾರರ ಬಳಗ

೬,೩೯೬ ಲೇಖನಗಳು ೦ ಅನುಯಾಯಿಗಳು

ಮೂಡಿಗೆರೆಯಲ್ಲಿ ಫಲ್ಗುಣಿ ಎಂಬ ಊರು

ಏಪ್ರಿಲ್ ೧೯ ಲೇಖನ ೮ ವೀಕ್ಷಣೆ

ಮೂಡಿಗೆರೆ ಎಂದರೆ ಕಾಫಿ ಹೂವಿನ ಪರಿಮಳ, ಜೀರುಂಡೆಗಳ ಝೇಂಕಾರ, ಭತ್ತದ ಗದ್ದೆಯ ಕೆಸರು. ಮೆಣಸು, ಅಡಿಕೆ ಶುಂಠಿ, ಬಾಳೆಗಿಡಗಳ ಹಸಿರು ಇವೆಲ್ಲದರ ನಡುವೆ ಅಲ್ಲಲ್ಲಿ ಕಾಣಸಿಗುವ ಐತಿಹಾಸಿಕ ಸ್ಮಾರಕಗಳು, ವೀರಕಲ್ಲುಗಳು, ಮಾಸ್ತಿ ಕಲ್ಲುಗಳು, ದೇವಾಲಯ, ಕೋ...

ಸ್ಟೇಟಸ್ ಕತೆಗಳು (ಭಾಗ ೧೬೫೪) - ಗಿಡ

ಏಪ್ರಿಲ್ ೧೮ ಲೇಖನ ೩ ವೀಕ್ಷಣೆ

ಪುಟ್ಟ ಗಿಡವೊಂದನ್ನ ಮನೆಯ ಮುಂದೆ ಹೂವಿನ ಕುಂಡದಲ್ಲಿ ನೆಟ್ಟಾಗಿದೆ. ಅದಕ್ಕೆ ಸಂಭ್ರಮವೋ ಸಂಭ್ರಮ. ಪ್ರತಿದಿನ ನೀರು ಗೊಬ್ಬರವನ್ನು ಯಥೇಚ್ಛವಾಗಿ ಪಡೆದು ನಿಧಾನವಾಗಿ ಬೆಳೆದು ನಿಲ್ಲುವುದಕ್ಕೆ ಪ್ರಾರಂಭ ಆಯಿತು. ಬೇರಿಳಿಸಿ ಕಷ್ಟದಿಂದ ಪಡೆದುಕೊಳ್ಳುವ...

ನನ್ನ ಬಾಲ್ಯ

ಏಪ್ರಿಲ್ ೧೮ ಕವನ ೫ ವೀಕ್ಷಣೆ

ಬಲು ಚೆಲುವಿದೆ ನನ್ನಿ ಬಾಲ್ಯ ಮರೆಯಲಾಗದ ನನ್ನಿ ಬಾಲ್ಯ ಜೊತೆ ಸೇರಿ ತಿಂದ ಬೀಟ್ರೂಟ್ ಪಲ್ಯ  ರಜೆಗೆ ಹೋಗುತ್ತಿದ್ದೆ ಅಜ್ಜಿ ಮನೆ ಸುಳ್ಯ   ಬಾಲ್ಯದಲ್ಲಿ ಅಪ್ಪ ಕೊಟ್ಟ ಪೆಟ್ಟು  ಮರೆಯಲಾಗದ ಎರಡು ಜುಟ್ಟು ಅಮ್ಮ ಕೊಟ್ಟ ಕೈ ತುತ್ತು  ಮರೆಯಲಾ...

ಆಕರ್ಷಕ ಬಿಳಿ ಬಣ್ಣದ ಬಾತುಕೋಳಿ

ಏಪ್ರಿಲ್ ೧೮ ಲೇಖನ ೬ ವೀಕ್ಷಣೆ

ನಮ್ಮ ಮನೆಯಿಂದ ಮುಖ್ಯರಸ್ತೆಗೆ ಬರುವ ದಾರಿಯಲ್ಲಿ ಕೆಲವು ಗದ್ದೆಗಳು ಇದ್ದವು. ಮಳೆಗಾಲದಲ್ಲಿ ಬೀಳುವ ನೀರು ಎಲ್ಲಾ ಕಡೆ ತುಂಬಿಕೊಳ್ಳುತ್ತಿತ್ತು. ಒಂದು ಗದ್ದೆಯಿಂದ ಇನ್ನೊಂದಕ್ಕೆ ಹರಿದು ಮುಂದೆ ಸಣ್ಣ ತೋಡಿನಲ್ಲಿ ಸೇರಿಕೊಂಡು ಅಲ್ಲಿಂದ ಮುಂದೆ ನದಿಯ...

ಸ್ಟೇಟಸ್ ಕತೆಗಳು (ಭಾಗ ೧೬೫೩) - ಮಗು

ಏಪ್ರಿಲ್ ೧೭ ಲೇಖನ ೪ ವೀಕ್ಷಣೆ

ಅವಳು ಮಗುವಂತಾಡುತ್ತಾಳೆ, ವಯಸ್ಸು ಬೆಳೆದಿದೆ ಬದುಕಿನ ಎಲ್ಲ ಆಲೋಚನೆಗಳು ಗೊತ್ತಿದೆ, ಎಲ್ಲಾ ಕಡೆಯೂ ಪ್ರಬುದ್ಧಳಾಗಿರುವವಳು ತನ್ನವನ ಮುಂದೆ ಮಾತ್ರ ಮಗುವಂತಾಡುತ್ತಾಳೆ, ಹಠ ಮಾಡುತ್ತಾಳೆ, ರಂಪಾಟ ಕಿರುಚಾಟ ನಡೆಸುತ್ತಾಳೆ, ಮತ್ತೆ ಮುದ್ದಾಗಿ ಮಾತನಾಡ...

ನಿಷ್ಪಾಪಿ ಸಸ್ಯಗಳು (ಭಾಗ ೧೪೬) - ಟೊಮೆಟೊ ಗಿಡ

ಏಪ್ರಿಲ್ ೧೭ ಲೇಖನ ೪ ವೀಕ್ಷಣೆ

ಈಗೆಲ್ಲ ವಿವಿಧ ಸಭೆ ಸಮಾರಂಭಗಳ ಕಾಲ. ಮದುವೆ, ಗೃಹಪ್ರವೇಶಗಳೆಂದು ನೀವೂ ಹೋಗಿರಬಹುದಲ್ಲವೇ..? ಸಮಾರಂಭಗಳ ಊಟದಲ್ಲಿ ಸರ್ವೇಸಾಮಾನ್ಯವಾಗಿ ನೀವು ಒಂದು ಸಾರನ್ನು ಗಮನಿಸಿಯೇ ಇರುತ್ತೀರಿ. ಆ ಸಾರಿಲ್ಲದೇ ಊಟದ ಮೆನು ಮುಗಿಯದು. ನಿಮಗೀಗ ಅದ್ಯಾವ ಸಾರೆಂದು...

ಒಂದು ಗಝಲ್

ಏಪ್ರಿಲ್ ೧೭ ಕವನ ೬ ವೀಕ್ಷಣೆ

ಹೊಸನಗುವು ಮುಖದಲ್ಲಿ ಯಾವತ್ತೂ ಚೆಂದ ಉಳಿವುದೇ ಗೆಳತಿ ಹಳೆಯದಕೆ ಖುಷಿಯಿದೆಯೆ ಜೀವನದಿ ಮತ್ತೆ ಅಳಿವುದೇ ಗೆಳತಿ   ಸಾಗರದ ಅಲೆಯೊಳಗೆ ಕೋಪ ಏತಕೆಯಿಂದು ಹೇಳ ಬಹುದೆ ಜೀವನದ ಕನಸೊಳಗೆ ಮನ ಪರಿವರ್ತನೆ ಇರುವುದೇ ಗೆಳತಿ   ನನಸಿನೊಳು ಸಾಗದಿರೆ ಬಾ...

ಸ್ಟೇಟಸ್ ಕತೆಗಳು (ಭಾಗ ೧೬೫೨) - ಪರಿಧಿ

ಏಪ್ರಿಲ್ ೧೬ ಲೇಖನ ೩ ವೀಕ್ಷಣೆ

ಪರಿಧಿಯನ್ನು ವಿಸ್ತರಿಸಬೇಕು ಹಾಗೆ ವಿಸ್ತರಿಸ್ತಾ ಹೋದಹಾಗೆ ನಾವ್ಯಾರು ನಾವೇನು ಅನ್ನೋದು ಅರ್ಥವಾಗುತ್ತೆ. ಹೆಚ್ಚಾಗಿ ನಮ್ಮ ಸುತ್ತಮುತ್ತ ಸಣ್ಣದೊಂದು ಪರಿಧಿಯನ್ನು ಹಾಕಿಕೊಂಡು ನಾವೇನೋ ಅದ್ಭುತ ಸಾಧಕರು ಅಂದುಕೊಳ್ಳುತ್ತೇವೆ. ಒಳ್ಳೆಯದು ಮಾಡ್ತಾ ಇದ...

ಯುಗಾದಿಯೆಂದರೆ ಕ್ಯಾಲೆಂಡರ್ ದಿನದ ಬದಲಾವಣೆ ಅಲ್ಲ !

ಏಪ್ರಿಲ್ ೧೬ ಲೇಖನ ೫ ವೀಕ್ಷಣೆ

ಈ ವರ್ಷ ಎಪ್ರಿಲ್ 15. ಸೌರಮಾನ ಯುಗಾದಿ. ಇಂದು ಕೇರಳಂನವರಿಗೆ ವಿಷು, ಪಂಜಾಬಿಗರಿಗೆ ಬೈಸಾಖಿ, ಅಸ್ಸೋಮ್ ನವರಿಗೆ ಬಿಹು ಹೀಗೆ. ಎಲ್ಲರಿಗೂ ಸಡಗರ ಸಂಭ್ರಮ. ಇಂದು ಅವಿಭಜಿತ ದಕ್ಷಿಣ ಕನ್ನಡದವರಿಗೆ ಸೌರ ಯುಗಾದಿ ಅಂದರೆ ಹೊಸ ವರ್ಷದ ಸಂಭ್ರಮ. ಮಂಗಳೂರು...

ಪದವಿ ಪೂರ್ವ ವಿದ್ಯಾರ್ಥಿಗಳ ಸಾಧನೆ

ಏಪ್ರಿಲ್ ೧೬ ಲೇಖನ ೯ ವೀಕ್ಷಣೆ

ಕರ್ನಾಟಕ ರಾಜ್ಯ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಇಲಾಖೆಯು ಫೆಬ್ರವರಿ 28 ರಿಂದ ಮಾರ್ಚ್‌ 17, 2026ರ ತನಕ ನಡೆಸಿದ ಪದವಿ ಪೂರ್ವ ವಿಭಾಗದ ದ್ವಿತೀಯ ವರ್ಷದ ಸಾರ್ವತ್ರಿಕ ಪರೀಕ್ಷಾ ಫಲಿತಾಂಶವನ್ನು ಇತ್ತೀಚೆಗೆ ಪ್ರಕಟಿಸಿದೆ. ಉತ್ತೀರ್ಣತೆಗೆ ಅಂಕಗ...

ಅಮ್ಮ ನಾಡು

ಏಪ್ರಿಲ್ ೧೬ ಕವನ ೬ ವೀಕ್ಷಣೆ

ಇಳೆಗೆ ಇಳಿವ ಎಲ್ಲ ಶಿಶುವು  ಅಳುತ ನುಡಿವ ಮೊದಲ ನುಡಿಯ  ಎಲ್ಲರನ್ನು ಪೊರೆವ ಅವಳ ಅಮ್ಮ ಎನುವರು   ನಾವು ನಡೆವ ನೆಲವು ತಾಯಿ  ನಾವು ಕುಡಿವ ಜಲವು ತಾಯಿ  ಜನ್ಮ ಕೊಟ್ಟ ನೆಲವೆ ನಮ್ಮ ತಾಯಿ ನಾಡದು   ನಾವು ನುಡಿವ ನುಡಿಯು ತಾಯಿ  ನಾವು ನೆ...

ಸ್ಟೇಟಸ್ ಕತೆಗಳು (ಭಾಗ ೧೬೫೧) - ಬದುಕಿನಾಸೆ

ಏಪ್ರಿಲ್ ೧೫ ಲೇಖನ ೭ ವೀಕ್ಷಣೆ

ಅವರ ಬದುಕಿನಲ್ಲಿ ನೋವಿಲ್ಲದೇನಲ್ಲ ಆದರೆ ಅದನ್ನ ಎಲ್ಲೂ ತೋರಿಸಿಕೊಳ್ಳದೆ ಹಂಚಿಕೊಳ್ಳದೇ ಎಲ್ಲರೊಂದಿಗೆ ಸಂತಸವನ್ನೇ ದಾಟಿಸುವ ಪುಟ್ಟ ಜೀವಗಳು, ದೇಹ ವಯಸ್ಸಿನೊಂದಿಗೆ ಮಾಗಿದೆ. ಬದುಕಿನಲ್ಲಿ ಹೊಸ ಆಸೆಗಳೇನೂ ಇಲ್ಲ ಇದ್ದ ಬದುಕನ್ನ ನೆಮ್ಮದಿಯಿಂದ ಸಾಗಿ...