ಮುಖಪುಟ / ಬರಹಗಾರರು / ಶ್ರೀಕಾಂತ ಮಿಶ್ರಿಕೋಟಿ

ಶ್ರೀಕಾಂತ ಮಿಶ್ರಿಕೋಟಿ

shreekant.mishrikoti

೮೬೨ ಲೇಖನಗಳು ೦ ಅನುಯಾಯಿಗಳು
ಪುಸ್ತಕನಿಧಿ

ಪುಸ್ತಕನಿಧಿ: 19. ಗಳಗನಾಥರ ಕಾದಂಬರಿ ಪ್ರಬುದ್ಧ ಪದ್ಮನಯನೆ

ಜುಲೈ ೨೬ ಬ್ಲಾಗ್ ೧೨ ವೀಕ್ಷಣೆ

ಈ ಕಾದಂಬರಿಯ ಕನ್ನಡದ ಆರಂಭಿಕ ಕಾದಂಬರಿಗಳಲ್ಲಿ ಒಂದು.ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿದೆ. 1933 ರಲ್ಲಿ ನಾಲ್ಕನೇ ಆವೃತ್ತಿಯನ್ನು ಕಂಡ ಈ ಕಾದಂಬರಿಯನ್ನು ಇತ್ತೀಚೆಗೆ ಓದಿದೆ. pustaka.sanchaya.net ವೆಬ್ ತಾಣದಲ್ಲಿ 'ಪ್ರಬುದ್ಧ ಪದ್ಮನಯನೆ' ಎ...

ಕೌಸಲ್ಯಾ ಸುಪ್ರಜಾ ರಾಮ (2023) ಮತ್ತು ಡೇವಿಡ್ (2023) ಚಿತ್ರಗೀತೆಗಳು

ಜುಲೈ ೨೦ ಬ್ಲಾಗ್ ೪ ವೀಕ್ಷಣೆ

 ಈ ಎರಡೂ ಚಿತ್ರಗಳು ಇವತ್ತು ಅಂದರೆ 21 ಜುಲೈ 2023 ರಂದು ಬಿಡುಗಡೆ ಆಗುತ್ತಿವೆ. ಮೊದಲು ಕೌಸಲ್ಯಾ ಸುಪ್ರಜಾ ರಾಮ ಚಿತ್ರದ ಹಾಡುಗಳನ್ನು ನೋಡೊಣ. ___LINK_OPEN_href="https://youtu.be/MMFBtz0Yb8I" rel="noopener noreferrer nofoll...

ಕನ್ನಡ ಚಿತ್ರಗೀತೆಗಳು 2023

'ಅಂಬುಜ ' (2023) ಚಿತ್ರಗೀತೆಗಳು

ಜುಲೈ ೨೦ ಬ್ಲಾಗ್ ೪ ವೀಕ್ಷಣೆ

ಈ ಚಿತ್ರವು 21 ಜುಲೈ 2023 ರಂದು ಬಿಡುಗಡೆ ಆಗಲಿದೆ. ಅದರ ಹಾಡುಗಳನ್ನು ಯೂಟ್ಯೂಬ್ ನಲ್ಲಿ ಕೇಳಿ ನೋಡಿದಾಗ ನನಗೆ ಅನಿಸಿದ್ದು ಹೀಗೆ. https://youtu.be/-qkQ_wEAF0o 'ಸುಮ್ಮನೆ ಪ್ರೀತಿಸು ಸುಮ್ಮನೆ ' - ಇದು ನಾಯಕ ನಾಯಕಿಯ ಪ್ರೇಮಗೀತೆ. ಪ್ರೇ...

ಕನ್ನಡ ಚಿತ್ರಗೀತೆಗಳು 2023

'ಓ ಮನಸೇ' ಚಿತ್ರದ ಗೀತೆಗಳು

ಜುಲೈ ೧೮ ಬ್ಲಾಗ್ ೪ ವೀಕ್ಷಣೆ

'ಓ ಮನಸೇ' ಹೆಸರಿನ ಚಿತ್ರವು 2023 ರ ಜುಲೈ 14ರಂದು ಬಿಡುಗಡೆಯಾಗಿದೆ. ಅದರ ಒಂದು ಹಾಡು 'ನೀಲಿ ಬಾನಲ್ಲೂ ನೀನೇ ನೀನೆ , ಖಾಲೀ ಹಾಳೇಲೂ ನೀನೇ ನೀನೇ ' ನಾಯಕ ನಾಯಕಿಯರ ಯುಗಳ ಗೀತೆ. ಸಾಹಿತ್ಯ ಮತ್ತು ಸಂಗೀತ ಪರವಾಗಿಲ್ಲ. ಸುಂದರವಾದ ಕಡಲಿನ ದೃಶ್ಯಗಳ...

ಕನ್ನಡ ಚಿತ್ರಗೀತೆಗಳು 2023

2023 ರ ಚಲನಚಿತ್ರ - 'ಅಪರೂಪ 'ದ ಹಾಡುಗಳು

ಜುಲೈ ೧೬ ಬ್ಲಾಗ್ ೩ ವೀಕ್ಷಣೆ

  ಅಪರೂಪ ಹೆಸರಿನ ಸಿನಿಮಾ 14 ಜುಲೈ 2023 ರಂದು ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಇರುವ ಹಾಡುಗಳನ್ನು ಇವತ್ತು ಯೂ ಟ್ಯೂಬ್ ನಲ್ಲಿ ಹುಡುಕಿ ನೋಡಿದೆ. ___LINK_OPEN_href="https://youtu.be/vMMdi2ntpA0" rel="noopener noreferrer no...

ಪುಸ್ತಕನಿಧಿ

ಪುಸ್ತಕನಿಧಿ :18 ಭಿ. ಪ. ಕಾಳೆ ಅವರ 'ಯೋಗಾಯೋಗ' ಕಾದಂಬರಿ

ಜೂನ್ ೧೭ ಬ್ಲಾಗ್ ೭ ವೀಕ್ಷಣೆ

ಏನನ್ನೋ ಹುಡುಕುವಾಗ ಬುಕ್ ಬ್ರಹ್ಮ ವೆಬ್ ತಾಣದಲ್ಲಿ " ಮರಾಠಿ ಲೇಖಕ ನ. ಚಿ. ಕೇಳಕರ್ ಅವರ ಕಾದಂಬರಿಯನ್ನು ಭಿ.ಪ. ಕಾಳೆ ಅವರು ಕನ್ನಡಕ್ಕೆ ಅನುವಾದಿಸಿದ ಕೃತಿಯೇ- ಯೋಗಾಯೋಗ ಅಥವಾ ಕಾಕತಾಳೀಯ ನ್ಯಾಯ. ಜೀವನದ ಅತ್ಯುನ್ನತ ಮೌಲ್ಯಗಳನ್ನು ಪ್ರತಿಪಾದಿಸು...

ಪುಸ್ತಕನಿಧಿ

ಪುಸ್ತಕ ನಿಧಿ - 17. 'ಚಂದ್ರಗುಪ್ತ ಚಕ್ರವರ್ತಿ'

ಜೂನ್ ೧೩ ಬ್ಲಾಗ್ ೮ ವೀಕ್ಷಣೆ

ಈ ಪುಸ್ತಕವು archive.org ತಾಣದಲ್ಲಿದೆ. ಇದರ ಕೊಂಡಿಯನ್ನು pustaka.sanchaya.net ತಾಣದಲ್ಲಿ 'ಚಂದ್ರಗುಪ್ತ ಚಕ್ರವರ್ತಿ' ಎಂದು ಹುಡುಕುವ ಮೂಲಕ ಪಡೆಯಬಹುದು. ನಾನು ಈ ಪುಸ್ತಕವನ್ನು ಸ್ವಲ್ಪ ವಿವರವಾಗಿ, ಸ್ವಲ್ಪ ಹಾರಿಸಿ ಹಾರಿಸಿ ಓದಿದೆ. ಇದ...

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 12

ಜನ ೩೦ ಬ್ಲಾಗ್ ೮ ವೀಕ್ಷಣೆ

ಈ ತನಕ ನಾನು ಕೇಳಿ ಇಷ್ಟ ಪಟ್ಟ ಪರಭಾಷೆಗಳ ಅನೇಕ ಗೀತೆಗಳನ್ನು ನನ್ನ ಸಂತೋಷಕ್ಕಾಗಿ ಆದಷ್ಟು ಅನುವಾದ / ಭಾವಾನುವಾದ ಮಾಡಿಕೊಂಡು ನಾನೇ starmaker ಎಂಬ App ನಲ್ಲಿ ಹಿನ್ನೆಲೆ ಸಂಗೀತದೊಡನೆ ಹಾಡಿಕೊಂಡು ರೆಕಾರ್ಡ್ ಮಾಡಿಕೊಂಡು ಕೇಳುತ್ತ ಖುಷಿ ಪಡುತ್...

ಪುಸ್ತಕ ನಿಧಿ - ಆನಂದ ಸಾಮ್ರಾಜ್ಯ - ಒಂದು ಇತಿಹಾಸಿಕ ಕಾದಂಬರಿ

ಜನ ೦೫ ಬ್ಲಾಗ್ ೪ ವೀಕ್ಷಣೆ

ಇದನ್ನು ಬರೆದವರು ಮೂಗೂರು ಹನುಮಂತಾಚಾರ್ಯ. ಪ್ರಕಟಣೆಯ ವರ್ಷ - 1930 . ಪುಟಗಳ ಸಂಖ್ಯೆ 120.   ಇದು ಕನ್ನಡದಲ್ಲಿ ಕಾದಂಬರಿಗಳು ಆರಂಭವಾಗುವ ಕಾಲದ ಪುಸ್ತಕ. ಮುನ್ನುಡಿಯಲ್ಲಿ ಕಾದಂಬರಿ ಎಂದರೇನು? ಅದರ ಇತಿಹಾಸವೇನು? ಎಂದು ಕಾದಂಬರಿ ಪ್ರಕಾರದ ಪರ...

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 11

ಡಿಸೆಂ ೧೨ ಬ್ಲಾಗ್ ೪ ವೀಕ್ಷಣೆ

ಈ ತನಕ ನಾನು ಕೇಳಿ ಇಷ್ಟ ಪಟ್ಟ ಪರಭಾಷೆಗಳ ಅನೇಕ ಗೀತೆಗಳನ್ನು ನನ್ನ ಸಂತೋಷಕ್ಕಾಗಿ ಆದಷ್ಟು ಅನುವಾದ / ಭಾವಾನುವಾದ ಮಾಡಿಕೊಂಡು ನಾನೇ ಹಾಡಿಕೊಂಡು ರೆಕಾರ್ಡ್ ಮಾಡಿಕೊಂಡು ಕೇಳುತ್ತ ಖುಷಿ ಪಡುತ್ತಿದ್ದೇನೆ.   ಅವನ್ನು ನೀವೂ ನೋಡಿ. ಇಷ್ಟವಾದರೆ...

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 10

ಅಕ್ಟೋ ೧೨ ಬ್ಲಾಗ್ ೨ ವೀಕ್ಷಣೆ

ಈ ತನಕ ನಾನು ಕೇಳಿ ಇಷ್ಟ ಪಟ್ಟ ಪರಭಾಷೆಗಳ ಅನೇಕ ಗೀತೆಗಳನ್ನು ನನ್ನ ಸಂತೋಷಕ್ಕಾಗಿ ಆದಷ್ಟು ಅನುವಾದ / ಭಾವಾನುವಾದ ಮಾಡಿಕೊಂಡು ನಾನೇ ಹಾಡಿಕೊಂಡು ರೆಕಾರ್ಡ್ ಮಾಡಿಕೊಂಡು ಕೇಳುತ್ತ ಖುಷಿ ಪಡುತ್ತಿದ್ದೇನೆ.   ಅವನ್ನು ನೀವೂ ನೋಡಿ. ಇಷ್ಟವಾದರೆ ಬೇ...

ಪುಸ್ತಕನಿಧಿ: ಶ್ರೀಮದಾನಂದ ರಾಮಾಯಣ

ಸೆಪ್ಟೆಂ ೩೦ ಬ್ಲಾಗ್ ೮ ವೀಕ್ಷಣೆ

ಹಿಂದೊಮ್ಮೆ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಿಂದ ಇಳಿಸಿಕೊಂಡು ಇಟ್ಟಿದ್ದ ಪುಸ್ತಕಗಳಲ್ಲಿ (ಅವುಗಳು ಈಗ archive.org ತಾಣದಲ್ಲಿ ಸಿಗುತ್ತವೆ) ಒಂದು ಐತಿಹಾಸಿಕ ಕಾದಂಬರಿಯನ್ನು ಓದುತ್ತಿದ್ದಾಗ ಮುನ್ನುಡಿಯಲ್ಲಿ "ಆನಂದ ರಾಮಾಯಣ"ದ ಉಲ್ಲೇಖ ಇತ್ತು....