ಸೂರ್ಯನು ಮೂಡುವಾಗ ಕೋಳಿಯು ಕೂಗುವಾಗ ರೈತ ಹೊರಟನಾಗ ಗದ್ದೆ ಉಳುವನಾಗ   ವಿಮರ್ಶೆ,ನೀ ಕವಿಗೆ ತಿಳುವಳಿಕೆ ಕೊಡು ತಪ್ಪನ್ನು ತಿದ್ದುತಲೆ ಒಪ್ಪತನ ಕಲಿಸು ! * ಬುದ್ದಿಯಲ್ಲಿ ಬೆತ್ತಲಾದವರ ಬರಹಗಳೂ ಬೆತ್ತಲಾಗಿರುತ್ತವೆ ! * ಬರೆದದ್ದು ಸರಿ ವಾದಿಸಬೇಡಿ ತಪ್ಪುಗಳೂ ಇರ ಬಹುದು ! * ಬರಹಗಳ ಅರಿವಿಲ್ಲದೆ ಮಾತಾಡಬೇಡಿ ಮೌನವಾಗಿರಿ ! * ವಿಮರ್ಶೆ ಬರಹಗಳಿಗಿರಲಿ ವಿಷವಾಗದಿರಲಿ ! * ಜನಸಾಮಾನ್ಯ  ನಮ್ಮ ದೇಶಕ್ಕೆ  ಸ್ವಾತಂತ್ರ್ಯ  ಸಿಕ್ಕಿದರೂ  ಉಳ್ಳವರ ಕಾಲ  ಕೆಳಗಿನ ಕಸವಾಗಿ  ಇಂದಿಗೂ  ಬದುಕುತ್ತಿದ್ದಾನೆ ! * ನಾಡಿನಲ್ಲಿ ವರುಷಗಳು ಉರುಳಿದಂತೆ ಸರಕಾರ ವೇ ಬದಲಾವಣೆ ಜನರಿಗೆ ಎಲ್ಲಾ ಭಾಗ್ಯಗಳು ದೊರಕುತ್ತಿವೆ ಆದರೆ ಅಗತ್ಯವೆನಿಪ ರಸ್ತೆ ಭಾಗ್ಯವು ದೊರಕಲೇ ಇಲ್ಲ ಛಲವಾದಿಯೆ ! * ಯಾರ ಭಾವನೆಗಳು ಯಾವ ನದಿಗಳಂತೆ ದುಮ್ಮುಕ್ಕಿ ಹರಿಯುವ ಜಲ ಪಾತಗಳಂತೆ ! -ಹಾ ಮ ಸತೀಶ ಬೆಂಗಳೂರು ಚಿತ್ರ ಕೃಪೆ: ಇಂಟರ್ನೆಟ್ ತಾಣ