ಮಣ್ಣಿನಡಿಯೆ ಬೆಳ್ಳಿ ಬಂಗಾರ ಸಿಗೆ ನಮಗೆ ಹೊಗೆ ! * ಪ್ರಪಂಚದಲ್ಲಿ ಧರ್ಮಕ್ಕೆ ಬೈಸಿಕೊಂಡ ಧರ್ಮವೇ ಹಿಂದೂ ! * ಪ್ರಪಂಚದಲ್ಲಿ ಎಲ್ಲರನ್ನೂ ತಬ್ಬಿದ ದೇಶ ಭಾರತ ! * ದೇಶದೊಳಗೆ ಭಾವನಾತ್ಮಕ ರಾಜ್ಯ ಕರ್ನಾಟಕವು ! * ತಿನ್ನುವುದನ್ನ ಕೊಬ್ಬದು ಬೇಕೆಯಿಂದು ಓ ಮೈ ಶುಗರ್ ! * ಒಂಟಿತನವು ಬೇಸರ ದುಮ್ಮಾನವು ತಾಳಿ ಕಟ್ಟಿರಿ ! * ಚಿಪ್ಪು ಜೊತೆಗೆ ಮುತ್ತಿನ ಚಿಪ್ಪಿನಂತೆಯೇ ಸಿಮ್ ಚಿಪ್ಪೊಂದಿದೆ ! * ಕರಿ ನೆರಳು ನನ್ನನ್ನೇ ನೋಡಿತಿಂದು ಹಲ್ಲು ಕಿಸಿದು ! * ಕತ್ತಲಿನಲ್ಲೇ ದೇಶವು ಬೆಳಗಿತು ಕೋಟಿ ಕೋಟೆಯು ! -ಹಾ ಮ ಸತೀಶ ಬೆಂಗಳೂರು ಚಿತ್ರ ಕೃಪೆ: ಇಂಟರ್ನೆಟ್ ತಾಣ