ತುಂಗೆ - ಭದ್ರೆ
ತುಂಗೆ-ಭದ್ರೆ ನೀನಿದ್ರೆ ಜೀವಕ್ಕೆ ಭದ್ರೆ ನೀನೋದ್ರೆ ಜೀವ ಸಂಕುಲವೇ ಅಭದ್ರೆ ನೀ ನಿದ್ರೆ ನಂಬದುಕು ನೀನೋದ್ರೆ ಛಿದ್ರ-ಛಿದ್ರ ಹೋದ್ರೆ ಹೋಗ್ಲಿ ನಮ್ಮ ಪ್ರಾಣ ಹೋಗದಿರಲಿ ನಿನ್ನ ಮಾನ ಮತ್ತೆ ಅರಳಲಿ ತುಂಗ-ಭದ್ರೆ ಬೆಳೆಯಲಿ ಜನರೆಲ್ಲ ನಲಿಯಲಿ ಗುರು...
ತುಂಗೆ-ಭದ್ರೆ ನೀನಿದ್ರೆ ಜೀವಕ್ಕೆ ಭದ್ರೆ ನೀನೋದ್ರೆ ಜೀವ ಸಂಕುಲವೇ ಅಭದ್ರೆ ನೀ ನಿದ್ರೆ ನಂಬದುಕು ನೀನೋದ್ರೆ ಛಿದ್ರ-ಛಿದ್ರ ಹೋದ್ರೆ ಹೋಗ್ಲಿ ನಮ್ಮ ಪ್ರಾಣ ಹೋಗದಿರಲಿ ನಿನ್ನ ಮಾನ ಮತ್ತೆ ಅರಳಲಿ ತುಂಗ-ಭದ್ರೆ ಬೆಳೆಯಲಿ ಜನರೆಲ್ಲ ನಲಿಯಲಿ ಗುರು...
ಅನುದಾನ ರಹಿತ ಖಾಸಗಿ ಶಾಲೆಗಳನ್ನು ನಿಯಂತ್ರಿಸಿವ ಹೆಸರಲ್ಲಿ ರಾಜ್ಯ ಸರಕಾರ ಶಿಕ್ಷಣದ ಖಾಸಗೀಕರಣವನ್ನು ಕಡ್ಡಾಯ ಮಾಡಲು ಹೋರಟಿದೆ ಎಂದು ಎಸ್.ಎಫ್.ಐ ಆರೋಪಿಸಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಕರಡು ವರದಿ...
ಮಹಿಳೆಯರ ಮೇಲಿನ ದೌರ್ಜನ್ಯ ವಿರೋಧಿಸಿ, ನಂದಿತಾ ಸಾವಿನ ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿ, ಮಹಿಳೆಯರಿಗೆ ಸೂಕ್ತ ರಕ್ಷಣೆಗೆ ಒತ್ತಾಯಿಸಿ SFI, DYFI, JMS ನಿಂದ ಕಾರ್ಪೋರೇಷನ್ ವೃತ್ತದಲ್ಲಿ ಮದ್ಯಾಹ್ನ 12 ಕ್ಕೆ ಬೃಹತ್ ಪ್ರತಿಭಟನೆ. ತಪ್ಪದೆ ಭಾಗ...
ಆರ್.ಟಿ.ಇ ಕಾಯ್ದೆಯ ಮುಖ್ಯ ಆಶಯವೆಂದರೆ ಶಾಲಾ ವಯೋಗುಂಪಿನ ಯಾವುದೇ ಮಗು ಶಾಲೆಯಿಂದ ಹೊರಗುಳಿಯ ಬಾರದೆಂಬುದಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಶೆ 25% ರಷ್ಟು ಸೀಟುಗಳನ್ನು ತಮ್ಮ ಶಾಲೆಗಳಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬದ ಮಕ್ಕಳಿಗೆ ನೀಡ...
ನಡುಮಧ್ಯಾಹ್ನದ ಸೂರ್ಯನ ಬೆಳಕಿಗೆ ಮಯ್ಯೊಡ್ಡಿ ಒಡತಿಯಿಂದ ನೀರೆರೆಸಿಕೊಳ್ಳುತ್ತಿದ್ದ ಹಸಿರುಗಿಡಗಳು ಆಲ್ಫ್ರೆಡ್ ಕ್ರೈಗ್ ನನ್ನು ನಸುನಕ್ಕು ಸ್ವಾಗತಿಸಿದವು. ಆಕೆಗೆ ಅವನು ಅವಳ ಹಿಂದೆ ಬರುತ್ತಿದ್ದುದು ಕಾಣಲಿಲ್ಲ. ಆಕೆಯ ಮನದೊಳಗಿನ ಚಿಂತನೆಯ ಕಣ್ಣುಗ...
ಪ್ರಕೃತಿಯ ರೂಪನ್ನು ಕಾಣುತ್ತ ಅದರಲ್ಲಿ ನಮ್ಮನ್ನು ತೊಡಗಿಸಿ ಆನಂದ ಪಡೋದು ನಮ್ಮೂರಿಗರಿಗೆ ಹೊಸತೇನಲ್ಲ. ಅಂದು ಕೂಡ ಹಾಗೆಯೇ ಮನೆಯ ಮಹಡಿಗೆ ತೆರೆದಂತೆ ಕಾಣುವ ಮುಳ್ಳಯ್ಯನಗಿರಿ ನೋಡುತ್ತಾ.. “ಇಂತಹ ಜಾಗ್ ದಲ್ಲಿ ನಮ್ ಗೊಂದ್ ಐದ್ ಎಕ್ರೆ ಜಮೀನಿದ್ದಿದ...
ನನ್ನ ಮೊದಲನೇ ಅಂಕಣ "ಇಟ್ಸ್ ನೆವರ್ ಟೂ ಲೇಟ್ " ಬರೆದ ಒಂದೇ ವಾರದಲ್ಲಿ ಆಗತಾನೇ ಇಂಜಿನ್ರಿಂಗ್ ಮುಗಿಸಿದ್ದ ನನ್ನ ತಂಗಿ ,ಸಾಫ್ಟ್ವೇರ್ ಕಂಪನೀಗೆ ಹೋಗಲು ಇಷ್ಟವಿಲ್ಲ ಆದ್ರೆ ನನಗೆ ಟೀಚರ್ ಹಾಗಬೇಕೆಂಬ ಆಸೆ ಇದೆ ಎಂದು ನನ್ನಲ್ಲಿ ಹೇಳಿಕೊಂಡಾಗ,ನಾನು...
"ಮ್.... ಲೇ ಕೆಂದ, ನೆನುಸ್ಕೊಂಡ್ರೆ ಇಷ್ಟ್ ಖುಷಿಕೊಡುತ್ತಲ್ಲಾ ಇನ್ನೂ ಮಧ್ಯಾಹ್ನದ್ಮೇಲೆ ಊಟ ಬಾರಿಸ್ಬೇಕಾದ್ರೆ ಹೆಂಗ್ ಅನ್ನಿಸ್ಬೌದು?." ಅಂತ ಹೇಳಿದ ಕರಿಯ ತನ್ನ ಉದ್ದ ಮೂತಿಯಿಂದ ಹೊರಗಿನ ಗಾಳಿಯನ್ನು ತನ್ನ ಶ್ವಾಸಕ್ಕೆ ಸೇರಿಸಿತು. ಕರಿಯನ ಮ...
" ಇವನು ಇನ್ನು ಯಾಕೆ ಬಂದಿಲ್ಲ?". ಮುಂಜಾನೆ ಬರುತ್ತೇನೆನ್ದು ಹೇಳಿದವನು ಮದಾಹ್ನ ಒಂದಾದರು ಬಂದೇ ಇರಲಿಲ್ಲ. ನಿನ್ನೆ ನಾನೆ ಕರೆ ಮಾಡಿ, ಬೇಗ ಬರಲಿ ಅಂತ ದುಡ್ಡು ಕೂಡ ಕೊಟ್ಟಿದ್ದೆ . ಆದರು ಅವನು ಬಂದಿರಲಿಲ್ಲ. ಮೊದಲಾದರೆ ನಾನೆಂದರೆ ಏನು ಅಕ್ಕರೆ...
ಮುಂಬೈ ಮಹಾನಗರದ ಆಕಾಶವಾಣಿಯ 'ಸಂವಾದಿತ ಚಾನೆಲ್' ನಲ್ಲಿ ಇಂದು, ಶನಿವಾರ (೬, ಸೆಪ್ಟೆಂಬರ್, ೨೦೧೪),ಕುಮಾರವ್ಯಾಸ ಭಾರತದ ಕಾವ್ಯಗಳನ್ನು ಗಮಕವಾಚನದ ಮೊದಲಭಾಗ, ಗಮಕವಾಚನದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮೊದಲು, ಶ್ರೀ. ಎಚ್...
ಅವಧೇಶ್ವರಿ : ಇಣುಕುನೋಟ ಅದೇನು ಚಾಳಿಯೋ ಗೊತ್ತಿಲ್ಲಾ, ಪುಸ್ತಕದ ಮುಖಪುಟದ ವಿನ್ಯಾಸ ಆಕರ್ಷಕವಾಗಿರದಿದ್ದರೆ ಅದನ್ನು ಅಂಗಡಿಯಿಂದ ಕೊಂಡು ಓದುವ ಅಭ್ಯಾಸ ನನಗಿಲ್ಲ. ಕಳೆದವಾರ ಭೈರಪ್ಪನವರ ಹೊಸ ಕಾದಂಬರಿಯನ್ನು ಕೊಂಡುಕೊಳ್ಳಲು ಸಪ್ನಾಗೆ ಹೋಗಿದ್ದೆ....
ಮೊನ್ನೆ ನಮ್ಮ ಅತ್ತೆ ಮಗ ಸಂದೀಪ ಮನೆಗೆ ಬಂದಿದ್ದ . ರಾತ್ರಿ ಊಟದ ನಂತರ ಈಗೆ ಮಾತಾಡುತ್ತಾ ,ನಾನು ಅವನಿಗೆ ಕೇಳಿದೆ 'ಎನ್ನಯ್ಯ ಹೇಗಿದೆ ಕೆಲ್ಸ ? ' ಅದಕ್ಕವನು 'ಇನ್ನೋದು ಆರು ದಿನ ಇದೆ ಅಷ್ಟೆ ಅಂದ' ,'ಆರ್ ದಿನ ಇದೆ ಅಷ್ಟೇ ಅಂದ್ರೆ ಎನ್ನಯ್ಯ ಅರ್ಥ...