ಕಾಲ, ಬೆಳಕು ಹಾಗೂ ಮಹಾಭಾರತ...
ಇದೊಂದು ಸರ್ವೇ ಸಾಮಾನ್ಯವಾದ ಪದ. ಜನಜೀವನದಲ್ಲಿ ಅತೀ ಸಾಧಾರಣವಾಗಿ ಬಳಕೆಯಲ್ಲಿರುವ ವಸ್ತುಗಳ ಬಗ್ಗೆ ಅಷ್ಟಾಗಿ ಕುತೂಹಲ ಮೂಡುವುದಿಲ್ಲ. ಬೆಳಕೂ ಸಹ ಈ ಪಟ್ಟಿಯಲ್ಲಿದೆ. ಆದರೆ ಬೆಳಕೆಂಬುದು ವಿಶ್ವದ ಕೌತುಕಗಳಲ್ಲಿಯೇ ಅತೀ ಕೌತುಕವಾದದ್ದು ಎಂಬುದು ಬಹ...
ಇದೊಂದು ಸರ್ವೇ ಸಾಮಾನ್ಯವಾದ ಪದ. ಜನಜೀವನದಲ್ಲಿ ಅತೀ ಸಾಧಾರಣವಾಗಿ ಬಳಕೆಯಲ್ಲಿರುವ ವಸ್ತುಗಳ ಬಗ್ಗೆ ಅಷ್ಟಾಗಿ ಕುತೂಹಲ ಮೂಡುವುದಿಲ್ಲ. ಬೆಳಕೂ ಸಹ ಈ ಪಟ್ಟಿಯಲ್ಲಿದೆ. ಆದರೆ ಬೆಳಕೆಂಬುದು ವಿಶ್ವದ ಕೌತುಕಗಳಲ್ಲಿಯೇ ಅತೀ ಕೌತುಕವಾದದ್ದು ಎಂಬುದು ಬಹ...
ಕವನ : ರಾಧೆ ಏತಕೆ ನಕ್ಕೆ ಕರಿಮುಗಿಲ ಕಂಡು? ಮುಂಜಾವಿನೊಳು ರವಿಯ ಬಿಸಿಲ ತಾಪವ ತಣಿಸಿ, ಭುವಿಕಾಯ್ದು ಹೊಗೆ ಹೊಮ್ಮಿತೆನೆ ಕಾಣ್ವ ಮೋಡಗಳ ಮರೆಯಲ್ಲಿ ಕಂಡಿತೇ ಮೇಘ ಶ್ಯಾಮನ ರೂಪು ? ರಾಧೆ ಏತಕೆ ನಕ್ಕೆ ಕರಿಮುಗಿಲ ಕಂಡು? ಮಳೆಬಿಲ್ಲ ಬಣ್ಣದೊಳು ನವಿಲ...
“ಅಪ್ಪ ನನ್ನ ಬೆಲ್ಟ್ ನೋಡಿದೆಯ?, ಇಲ್ಲೇ ಆಡಿಕೊಂಡಿರು ಎಂದು ಬಿಟ್ಟಿದ್ದೆ ಕಾಣುತ್ತಲೇ ಇಲ್ಲವಲ್ಲ” ಎಂದು ಗಣಪ ಶಿವನನ್ನು ಕೇಳಿದ. ಸರಿಯಾಗಿ ಹುಡುಕಪ್ಪಾ ಅಲ್ಲೇ ಎಲ್ಲೋ ಇರ್ಬೇಕು ಎಂದು ಶಿವ ಉತ್ತರಿಸಿದ. ಗಣಪನಿಗೆ ಏಕೋ ಸಂದೇಹ ಬಂದು, "ನಿನ್ನ ಕತ್ತಿ...
ದುರ್ಗಮವಾಗಿಹ ಸ್ಥಳದಲಿ ವೈರಿಯ ಬಗ್ಗು ಬಡಿದು ಆ ಕದನದಲಿ, ನೀರ್ಗಲ್ಲುಗಳಲಿ ತೇಲುತ ಮುಳುಗುತ ನುಗ್ಗಿ ನಡೆದು ಆವೇಶದಲಿ, ತನ್ನಿಂದ ತಾಯಿಯ ಉಳಿದ ಮಕ್ಕಳಿಗೆ ನೆಮ್ಮದಿ ತರುವ ತವಕದಲಿ, ಶತ್ರು ರುಂಡವ ರಣ ಚಂಡಿಗೆ ಅರ್ಪಿಸಿ ಅಮರ ರಾದರೋ ಹರುಷದಲಿ.
ಬಿಲವಾಸಿಯನೇರಿದವನ ಅಪ್ಪನ ಕೋಪಕೆ ಮಣಿದನ ಆಯುಧ ಕುಲದೊಳ -ಗತಿ ಕಲಿಶೂರನ ವೈರಿಯ ಬಡಿದನ ಕಳೆಗೆಟ್ಟಿಹ ಕರುನಾಡಿನ ಊರು..
ಬಿಲವಾಸಿಯನೇರಿದವನ ಅಪ್ಪನ ಕೋಪಕೆ ಮಣಿದನ ಆಯುಧ ಕುಲದೊಳ -ಗತಿ ಕಲಿಶೂರನ ವೈರಿಯ ಬಡಿದನ ಕಳೆಗೆಟ್ಟಿಹ ಕರುನಾಡಿನ ಊರು..
ಉಸಿರ ಕ್ರಮವೆ ಜೀವ ಶೃತಿಯು ಮನದ ಮೌನ ಅವಳ ಸ್ತುತಿಯು ಹೃದಯ ಅರಿತು ಬಡಿಯೆ ಕ್ರಮದಿ ತಾಳವದುವು ಬದುಕಿಗೆ. ಸ್ವರಗಳಿರದ ಗೀತೆಗೆ.. ಜಿಹ್ವೆ ಲಜ್ಜೆಯಿಂದ ಒಣಗೆ ಶಬ್ದ ತುಟಿಯ ಮರೆಯೊಳಡಗೆ ಮೂಕ ಮನವು ಒಳಗೆ ಗುನುಗೆ ಗೀತೆ ಹೊಮ್ಮಲರಿಯೆ ಹೊರಗೆ ಮೌನ ನೀಡಲ...
ಬಿಸಿಲು ತೀಕ್ಷ್ಣವಾಗಿ ಮಂದವಾಗಿ ಗಾಳಿ ಬೀಸಿದಾಗಲೇ ಅನ್ನಿಸಿತ್ತು ಇಂದು ಮಳೆ ಬರುವುದೆಂದು. ತಗ್ಗು ಏರು ಗುಂಡಿಗಳಿಲ್ಲದ ಮಲೆನಾಡಿನ ರಸ್ತೆಯೊಂದರಲ್ಲಿ ನಮ್ಮ ಕಾರು ಚಲಿಸುತ್ತಿದ್ದ ಕಾರಣ ಅಂದಿನ ಪಯಣ ತ್ರಾಸದಾಯಕವಾಗಿರಲಿಲ್ಲ.. ಮಳೆಬರುವ ಮುನ್ಸೂಚನೆಯ...
ಮೂರು ವರ್ಷಗಳ ಹಿಂದೆ ನಾನು ನಡೆಸುವಲ್ಲಿ ಸಹಾಯ ಮಾಡುತ್ತಿರುವ ಕಂಪೆನಿ "ಸಾರಂಗ"ದ ವತಿಯಿಂದ ತಾಂತ್ರಿಕ ತರಬೇತಿ ನೀಡುತ್ತಿರುವ ಸಮಯ "ಸಂಪದದ್ದೇ ಮೊಬೈಲ್ ಆಪ್ ಯಾಕೆ ಮಾಡಬಾರದು?" ಎಂಬ ಮಾತು ಬಂದಿತ್ತು. ಆಗ ಕೈಗೆತ್ತಿಕೊಂಡ ಈ ಕೆಲಸ ನಂತರ ಹಲವು ಆವೃತ...
೨೦೦೪ ರಲ್ಲಿ ಕನ್ನಡದ ಬ್ಲಾಗುಗಳು, ಕನ್ನಡ ಯುನಿಕೋಡ್ ನಲ್ಲಿದ್ದ ವೆಬ್ಸೈಟುಗಳು ಹೆಚ್ಚು ಇರಲಿಲ್ಲ. ಆಗ ಕನ್ನಡ ಲಿಪಿ ಬಳಸಿ ಕನ್ನಡದಲ್ಲಿ ಬರೆಯುವವರಿಗಾಗಿ ಎಂದು ಒಂದು ವೇದಿಕೆ ನಿರ್ಮಿಸುವ ಪ್ರಯತ್ನದಲ್ಲಿ ॑ಸಂಪದ॑ ಹುಟ್ಟಿಕೊಂಡಿದು. ಸಂಪದಕ್ಕೀಗ ಹತ್...
ರಾಬರ್ಟ್ ಹೈನ್ಲೈನ್ ಅಮೇರಿಕದ ವೈಙಾನಿಕ ಕತೆಗಾರ. ಆತನ ಕೆಲವು ನುಡಿಮುತ್ತುಗಳು. ಪ್ರತಿ ಕಾಯಿದೆ ಕೂಡ, ಅದನ್ನು ಮುರಿಯುವ ಬಗೆಯನ್ನು ಯೋಚಿಸಲು ಪ್ರೇರೇಪಿಸುತ್ತದೆ. ಮಶೀನು ಓಡುತ್ತಿರುವವರೆಗೆ, ಅದರ ಸಿದ್ಧಾಂತದ ಬಗ್ಗೆ ತಲೆ ಕೆಡಿಸಿಕೊ...
ಗಮನಿಸಿದ್ದೀರಾ? 999.95 ರೂಪಾಯಿ ಬೆಲೆ ಇದ್ದರೆ, 1000 ರೂಪಾಯಿಯನ್ನೇ ಕೊಡಬೇಕು... ಈ ರೀತಿ, ಪ್ರತಿ ವ್ಯವಹಾರದಲ್ಲೂ, ಸುಮಾರು ಪೈಸೆಗಳು ನಮ್ಮಗಳ ಕೈಯಿಂದ ಹೆಚ್ಚು ಖರ್ಚಾಗುತ್ತೆ. ಸದ್ಯಕ್ಕೆ ಕ್ರೆಡಿಟ್ ಕಾರ್ಡ್ ಇದ್ರೆ ಮಾತ್ರ, ಪೈಸೆ ಪೈಸೆ...