ಮುಖಪುಟ / ಬರಹಗಾರರು / ಹರಿ ಪ್ರಸಾದ್
ಹರಿ ಪ್ರಸಾದ್

ಹರಿ ಪ್ರಸಾದ್

೭೬೨ ಲೇಖನಗಳು ೦ ಅನುಯಾಯಿಗಳು
ಜನಮತ

ಪ್ರಶ್ನೆ ಪತ್ರಿಕೆ ಬಹಿರಂಗಗೊಳಿಸುವ ಜಾಲವನ್ನು ಯಾಕೆ ಬೇದಿಸುತ್ತಿಲ್ಲ ?

ಡಿಸೆಂ ೦೮ ಲೇಖನ ೦ ವೀಕ್ಷಣೆ

ಎಸ್.ಎಸ್.ಎಲ್.ಸಿ. ಪಿ,ಯು,ಸಿ. ಪದವಿ, ಸ್ನಾತಕ್ಕೋತ್ತರ ಸೇರಿದಂತೆ ನೇಮಕಾತಿ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಪದೆ, ಪದೆ ಪರೀಕ್ಷೆಗೆ ಮುಂಚಿತವಾಗಿಯೇ ಬಯಲಾಗಿ ಹಣಕ್ಕಾಗಿ ಮಾರಾಟವಾದ ಸಾಕ್ಷಿಗಳು ಸಾಕಷ್ಟಿವೆ. ಫ್ರಶ್ನೆ ಪತ್ರಿಕೆ ಸೋರಿಕೆಯಾಗಲು ಯಾ...

ಚಿಂತನೆ

ಸುಳ್ಳೇ ಸರಿ...

ಡಿಸೆಂ ೦೪ ಲೇಖನ ೦ ವೀಕ್ಷಣೆ

ಮಾತು, ಮೌನ, ನೋವು ,ಸುಖದ ನಿಕ್ಷೇಪ ಅರಸಿ ಹೊರಟವಗೆ ಮಾರ್ಗ ಮಧ್ಯೆ ಅನಂತ ಅನಂತ ಅನುಭವ . ಗುರಿ, ನಡೆದು ಸೇರಲು ಹೊರಟ್ಟಿದವಳ ಹೆಸರ ? ಇಲ್ಲ ಕಾಲ ಕೆಳಗೆ ಬಿಡದೆ ಬೀಳದೆ ಅಂಟಿದವಳ ಹೆಸರ ?? ನೂರು ನೂರು ಪ್ರಶ್ನೆಗಳ ಸಲುಹುತಿರುವವನಿಗೆ ಆ ಪ್ರಶ್ನೆ ಮಲ...

ಕಥಾ ಮಾಲಿಕೆ ಸೂರ್ಯಾಸ್ತಮ

ಸೂರ್ಯಾಸ್ತಮ..

ಡಿಸೆಂ ೦೨ ಲೇಖನ ೬ ವೀಕ್ಷಣೆ

ಇಂದು ಕಡೆಯ ಸೂರ್ಯಾಸ್ತಮ !!  ಇಡಿ ಊರೇ ದಿಗಿಲಿನಿಂದ ,ಆಶ್ಚರ್ಯದಿಂದ ಮುಗಿಲು ನೋಡುತ್ತ ನಿಂತಿದೆ , ನಿನ್ನೆಯವರೆಗೂ ಯಾವ ಸೂರ್ಯನ ಉದಯಾಸ್ತಮಗಳು ಉಸಿರಿನಷ್ಟೇ ನಿರಂಕುಶವಾಗಿತ್ತೋ  ಅದು ವಿಸ್ಮಯಕಾರಿ ರೂಪು ತಳೆದಿದೆ . ಜನ ಮಾನಸವೆಲ್ಲ ವಿಧ ವಿಧ ವಿಭ...

ಪೂರ್ತಿಯಾಗಲಿ..

ಡಿಸೆಂ ೦೨ ಕವನ ೪೮೭ ವೀಕ್ಷಣೆ

ಅರೆ ಬರೆ ಕಾವ್ಯ ..,  ಪೂರ್ತಿಯಾಗಲಿ ಇಳೆಯ ಪರಿಧಿ ಮೀರಿ , ಅವನ ಸರದಿ ಜಾರಿ , ಖಾತ್ರಿಯಾಗಲಿ , ಎಂದು ಜಾರದ  ಕಣಿವೆ , ಎಂದು ನಿಲ್ಲದ  ಹರಿವು ..,  ಕಾವ್ಯದೊಡಲ  ತುಂಬಿ ಬರಲಿ , ಬದುಕಿ ಬರಲಿ  ಬದುಕು  ನೀರಸತೆ ಮೀರಿ ,  ಉಕ್ಕಿ ಬರಲಿ  ಕಾವ್ಯ...

ಲೆಕ್ಕ

ನವೆಂ ೨೭ ಕವನ ೧,೦೬೫ ವೀಕ್ಷಣೆ

ದಿಗಿಲು ದಿಗಿಲು ಬದುಕ ಒಡಲು .,   ಒಮ್ಮೆ ವಿಸ್ಮಯ , ಒಮ್ಮೆ ವಿಕೃತ ನಿತ್ಯ ವಿಕ್ರಯವೆಸಗೋ ಮಡಿಲು ..,   ಸರಸ ಬೆರೆಸಿ , ಮನವ ಮೆರೆಸಿ .., ಉಸಿರ ಸವೆಸುವ ದೀರ್ಘ ಕಡಲು ..,   ಅಲ್ಲಿ ಜನನ , ಇಲ್ಲಿ ಜನನ, ನಡುವೆ  ಅಣಕಿಸೊ , ಸಾವ...

ಚಿಂತನೆ

ಜಾಗ್ರತೆ !!

ನವೆಂ ೨೫ ಲೇಖನ ೩ ವೀಕ್ಷಣೆ

ನೀ ನಡೆವ ರಸ್ತೆಗಳಿಗೆ ಡಾಂಬರು ಹಾಕುವವನ ಪರಿಚಯ ಮಾಡಿಕೊಂಡಿರುವೆ , ನಿನಗೆಂದು ದಾರಿಯ ಅಂಚುಗಳುದ್ದಕ್ಕು ಎಂತದೋ ಮೇಣದಂತ ಮಣ್ಣಾಕಿಸಿ  ದಾರಿ ಮೆದುವಾಗಿಸಿದೇನೆ  , ದಾರಿ ಸವೆಸುವುದು ನಿನಗೆ ಇನ್ನು ತ್ರಾಸವಾಗದಿರಲಿ .  ನಾನಿಲ್ಲದ ಪಯಣ,   ಒಂಟಿತನ...

ಸಣ್ಣ ಕಥೆ

ಅಸಹಾಯಕ....

ನವೆಂ ೨೫ ಲೇಖನ ೧ ವೀಕ್ಷಣೆ

ಈ ಕಥೆಗೆ ಹತ್ತು ವರುಶ ಸುಮಾರು ವಯಸ್ಸು ... ಆತ ಕೂಲಿಯವನು, ಕಟ್ಟುಮಸ್ತಾದ ಕಪ್ಪು ದೇಹ ವಯಸ್ಸು ಮೂವತೈದರ ಹಾಸು ಪಾಸು. ಸುಮಾರು ಹನೊನ್ದು ,ಹೊತ್ತು! ಯಾರೊ ಹೆಗಲ ಮೇಲೆ ಎರಿಕೊ೦ಡು ಬ೦ದ ಬ೦ದವನಿಗೆ ಈತ ನಿತ್ಯ ತನೊಟ್ಟಿಗೆ ಮೂಟೆ ಹೊರುವಾಗ ಕೈ ಚಾಚಿದಗ...

ಚಿಂತನೆ

ವಾಂಛೆ ...

ನವೆಂ ೨೫ ಲೇಖನ ೩ ವೀಕ್ಷಣೆ

ಇಳಿ ಸಂಜೆಯ ಹೊತ್ತು , ಪಾರ್ಕಿನ ಮೊಗಲಿನ ಆ ಸಣ್ಣ ಮನೆ,  ಒಂದು ರೂಂನಷ್ಟು ಅಗಲ .. ಆ  ಮನೆಯ ಅಂಗಳದಿ ಅತ್ತಿಂದಿತ್ತ ಓಡಾಡುಡುವ ಆ ಹುಡುಗ , ಕೈಯಲ್ಲಿ ಪುಸ್ತಕ .. ಸೆಕೆಂಡ್   ಪಿ ಯು  ..ಕೆಮಿಸ್ಟ್ರಿಯದ್ದು ಒಮ್ಮೆಗೆ ನೆನಪು ಹತ್ತು ವರುಷ ಜಾರಿತ್ತು...

ಸುಳ್ಳೇ ಸರಿ...

ನವೆಂ ೨೫ ಬ್ಲಾಗ್ ೩ ವೀಕ್ಷಣೆ

ಮಾತು, ಮೌನ, ನೋವು ,ಸುಖದ ನಿಕ್ಷೇಪ ಅರಸಿ ಹೊರಟವಗೆ ಮಾರ್ಗ ಮಧ್ಯೆ ಅನಂತ ಅನಂತ ಅನುಭವ . ಗುರಿ, ನಡೆದು ಸೇರಲು   ಹೊರಟ್ಟಿದವಳ ಹೆಸರ ? ಇಲ್ಲ ಕಾಲ ಕೆಳಗೆ ಬಿಡದೆ ಬೀಳದೆ ಅಂಟಿದವಳ  ಹೆಸರ ??  ನೂರು ನೂರು ಪ್ರಶ್ನೆಗಳ ಸಲುಹುತಿರುವವನಿಗೆ ಆ ಪ್ರಶ್ನ...

ಚಿಂತನೆ

ನಾ ಸೋಲಲಿಲ್ಲ ಗೆಳತಿ

ನವೆಂ ೨೫ ಲೇಖನ ೦ ವೀಕ್ಷಣೆ

ದಿನಗಳು ಲೆಕ್ಕಕ್ಕೆ ಸಿಲುಕವು .., ತಿರುಗಿ ನೋಡಿದರೆ ಬದುಕು ಎರಡೇ ಭಾಗ ಒಂದು ನಿನ್ನ ತೆಕ್ಕೆಯಲಿ ಕಳೆದದ್ದ್ದು ಮಾತೊಂದು ನಿನ್ನ ಕಳೆದು ಹೋದ  ತೆಕ್ಕೆಯನು ಹರಸಿದ್ದು .., ಆ ಊರಿನ ಬೀದಿಗಳಲೆಲ್ಲ ನನ್ನ ನಿನ್ನ ಮನೆಗೆ ತಲುಪಿಸಲೆಂದೇ ಹುಟ್ಟಿದವ ? ಗೊ...

ನಿತ್ಯ ಅನ್ನ,ಸಾಂಬರ ಊಟ - ಓದಿಗೆ ಪೂರಕ ವಾತಾವರಣವಿಲ್ಲ !

ನವೆಂ ೨೩ ಲೇಖನ ೧ ವೀಕ್ಷಣೆ

ನಿತ್ಯ ಅನ್ನ,ಸಾಂಬರ ಊಟ - ಓದಿಗೆ ಪೂರಕ ವಾತಾವರಣವಿಲ್ಲ ಇದು ಕುಂದಾಪುರ ವಸತಿ ನಿಲಯದ ವಿದ್ಯಾರ್ಥಿಗಳ ಕಣ್ಣೀರಿನ ಕಥೆ. ನಗರದ ಹೃದಯ ಭಾಗದಲ್ಲಿರುವ ಎಸ್ಸಿ- ಎಸ್ಟಿ ವಸತಿ ನಿಲಯದಲ್ಲಿ SFI ಘಟಕ ರಚಿಸಲು ಇಲ್ಲಿಯ ಸಂಗಾತಿಗಳೊಂದಿಗೆ ಹೋಗಿದ್ದೆವು. ಆರಂಭ...

ಕವನ : ಬಿದಿರನೂದುವ ಗೊಲ್ಲ

ನವೆಂ ೨೧ ಕವನ ೬೧೪ ವೀಕ್ಷಣೆ

ಕವನ : ಬಿದಿರನೂದುವ ಗೊಲ್ಲ   ಆರುತೂತಿನ ಬಿದಿರ ಕೊಳಲನೂದುವ ಗೊಲ್ಲ ಮಧುರಭಾವದಿ ಮಯ್ಯ ಮರೆತ  ರಾಧೆಯ ನಲ್ಲ ಕೃಪೆ ಮಾಡಿ ನಿಲಿಸಯ್ಯ ನಿನ್ನ ಕೊಳಲೂದನು. ಇರುವಾರು ತೂತಿನೊಳ ದನಿಯ ಕೇಳೆನು ಬಯಸಿ ಕಣ್ಣ ತಪ್ಪಿಸಲಾರೆ ಆತ್ಮ ಪ್ರಜ್ಞೆಯ ಮರೆಸಿ ಎನಿತು...