ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2025

ಜೂನ್ 2025

೨೧೮ ಲೇಖನಗಳು

ಇದೆಂಥ ಕ್ರೌರ್ಯ? ಶಿಕ್ಷಣವೆಂದರೆ ರೇಸ್ ಅಲ್ಲ !

ಕೆ.ಪಿ.ಅಶ್ವಿನ್ ರಾವ್ ಜೂನ್ ೨೪ ಲೇಖನ ೧೭ ವೀಕ್ಷಣೆ

ಹನ್ನೆರಡನೇ ತರಗತಿಯಲ್ಲಿ ಕಡಿಮೆ ಅಂಕ ಗಳಿಸಿದಳು ಎಂಬ ಕಾರಣಕ್ಕೆ ತಂದೆಯೇ ಮಗಳನ್ನು ಅಮಾನುಷವಾಗಿ ಕೊಂದಿರುವ ದಾರುಣ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ನೆಲಕರಂಜಿ ಗ್ರಾಮದಲ್ಲಿ ನಡೆದಿದೆ. ಮಗಳ ಭವಿಷ್ಯಕ್ಕೆ ದಿಕ್ಕೂಚಿಯ...

ಲೋಕಾಯುಕ್ತದಲ್ಲೂ ಭ್ರಷ್ಟಾಚಾರವೇ? (ಭಾಗ 2)

ಶ್ರೀರಾಮ ದಿವಾಣ ಜೂನ್ ೨೪ ಲೇಖನ ೭ ವೀಕ್ಷಣೆ

ಕೆಲವು ವರ್ಷಗಳ ಹಿಂದೆ ಸರ್ಕಾರಿ ಉದ್ಯೋಗ ಪಡೆಯಲು ಲಂಚ ನೀಡಬೇಕಾಗಿತ್ತು. ಆದರೆ ಇಂದು ಡೆತ್ ಸರ್ಟಿಫಿಕೇಟ್ ಗೂ, ಬರ್ತ್ ಸರ್ಟಿಫಿಕೇಟ್ ಗೂ ಲಂಚ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಲಂಚವನ್ನು ಪರ್ಸೆಂಟೇಜ್ ಲೆಕ್ಕದಲ್ಲಿ...

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 37 (ಬಹುಶಃ ಕಡೆಯ ಕಂತು)

ಶ್ರೀಕಾಂತ ಮಿಶ್ರಿಕೋಟಿ ಜೂನ್ ೨೪ ಬ್ಲಾಗ್ ೧೦ ವೀಕ್ಷಣೆ

345)ಮೂಲ ಹಾಡು : ಸುಬಹ ಸೆ ಲೇಕರ ಶಾಮಕಕ ನನ್ನ ಅನುವಾದ:  ಬೆಳಗಿನಿಂದ ಸಂಜೆಯವರೆಗೆ ಸಂಜೆಯಿಂದ ರಾತ್ರಿವರೆಗೆ ರಾತ್ರಿಯಿಂದ ಬೆಳಗಿನವರೆಗೆ ಬೆಳಗಿನಿಂದ ಮತ್ತೆ ಸಂಜೆಯವರೆಗೆ ನನ್ನ ಪ್ರೀತಿಸು ನನ್ನ ಪ್ರೀತಿಸು 346...

ಸ್ಟೇಟಸ್ ಕತೆಗಳು (ಭಾಗ ೧೩೬೨) - ಎಚ್ಚರಿಕೆ

ಬರಹಗಾರರ ಬಳಗ ಜೂನ್ ೨೪ ಲೇಖನ ೭ ವೀಕ್ಷಣೆ

ನೀನು ಮಾಡುತ್ತಿರುವುದಾದರೂ ಏನು? ನೀನೇನು ಸಮಾಜ ಸುಧಾರಕನಾ? ಏನು ಮಾಡೋದ್ದಕ್ಕೆ ಹೊರಟಿದ್ದೀಯಾ? ಎಲ್ಲೋ ರಾತ್ರಿ ನಾಟಕ, ಕಾರ್ಯಕ್ರಮ, ನಿರೂಪಣೆ, ಎಲ್ಲೋ ಸಮಿತಿಯ ಸದಸ್ಯ ಹೀಗೆ ನಿನ್ನ ಪಟ್ಟಿಗಳು ಬೆಳೆಯುತ್ತಿವೆ, ಆದರೆ ಮನೆಯ...

5ನೇ ಕ್ಲಾಸ್ ಹುಡುಗ ಮತ್ತು ಬ್ಯಾಂಕ್ ದರೋಡೆ

ಬರಹಗಾರರ ಬಳಗ ಜೂನ್ ೨೪ ಲೇಖನ ೧೮ ವೀಕ್ಷಣೆ

ಶಿಕ್ಷಕರಿಗೆ ಕೆಲವೊಮ್ಮೆ ತರಗತಿ ಕೋಣೆಯಲ್ಲಿ ಮಕ್ಕಳ ತಂಟೆ, ತಕರಾರು ಅಧಿಕಪ್ರಸಂಗತನ, ಶಿಕ್ಷಕರನ್ನೇ ಬೆರುಗು ಗೊಳಿಸುವಂತಹ ಪ್ರಶ್ನೆಗಳು ಅತ್ಯಂತ ದೊಡ್ಡ ಕಲಿಕಾ ಸನ್ನಿವೇಶವನ್ನೇ ಸೃಷ್ಟಿಸಬಹುದು. ಇಂತಹದ್ದೇ ಒಂದು ಘಟನೆ ನನ್...

ಎಲ್ಲ ಮರೆತು ಹೋದೆ ತಂದೆ

ಬರಹಗಾರರ ಬಳಗ ಜೂನ್ ೨೪ ಕವನ ೫ ವೀಕ್ಷಣೆ

ಎಲ್ಲ ಮರೆತು ಹೋದೆ ತಂದೆ  ನನ್ನ ಬುವಿಗೆ ತರುತಲೆ ಮೌನವಾದ ಕಡಲಿನೊಳಗೆ ನಿನ್ನ ಪ್ರೀತಿಯಿಡುತಲೆ ಮಾತುಕತೆಯ ನೋಡದಾದೆ ಮುದ್ದಿಸುವುದ ಕಾಣದಾದೆ ದೂರದಲ್ಲೆ ಕೂತ ನಿನ್ನ ಅಳುವ ಕಂಡು ಬೆಳೆದೆನೆ   ನಿನ್ನ ಒಡಲ ಪ್ರೀತಿ ಸ...

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 36

ಶ್ರೀಕಾಂತ ಮಿಶ್ರಿಕೋಟಿ ಜೂನ್ ೨೩ ಬ್ಲಾಗ್ ೬ ವೀಕ್ಷಣೆ

  335)ಮೂಲ ಹಾಡು : ಇಸ್ ಪ್ಯಾರ್ ಸೇ ಮೇರಿ ತರಫ ನ ದೇಖೋ ನನ್ನ ಅನುವಾದ: ಇಷ್ಟು ಪ್ರೀತಿಯಿಂದ ನೀನು ನನ್ನ ಕಡೆಗೆ ನೋಡ್ಬೇಡ ಪ್ರೀತಿ ಆಗಿ ಬಿಟ್ಟಿತು ಈ ಪ್ರೀತಿ ಆಗಿ ಬಿಟ್ರೆ ನಿನ್ನ ಹೃದಯ ಚೂರು ಆಗಿಬಿಟ್ಟೀತು 336...

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 35

ಶ್ರೀಕಾಂತ ಮಿಶ್ರಿಕೋಟಿ ಜೂನ್ ೨೩ ಬ್ಲಾಗ್ ೮ ವೀಕ್ಷಣೆ

315) ಮೂಲ ಹಾಡು : ತೇರೆ ಪಾಸ ಆನೆ ಸೆ ಮೇರಾ ವಕ್ತ ಗುಜರ ಜಾತಾ ಹೈ  ನನ್ನ ಅನುವಾದ:  ನಿನ್ನ ಬಳಿಗೆ ನಾನು ಬರಲು ನನ್ನ ಸಮಯ ಕಳೆದು ಹೋಗುವದು ಆ ಎರಡು ಗಳಿಗೆ ದುಃಖ ಹೋಗುವುದು ಎಲ್ಲಿ ನಾ ಅರಿಯೆ 316)ಮೂಲ ಹಾಡು : ಇಶ...

ಶಿರಾಡಿ ಘಾಟ್

ಕೆ.ಪಿ.ಅಶ್ವಿನ್ ರಾವ್ ಜೂನ್ ೨೩ ಪುಸ್ತಕ ವಿಮರ್ಶೆ ೩೩ ವೀಕ್ಷಣೆ

ಭಯಂಕರ ಹೆದರಿಕೆ ಹುಟ್ಟಿಸುವ ಕಥೆಗಳನ್ನು ಓದಬೇಕೆಂದು ಬಯಸುವವರಿಗಾಗಿಯೇ ಅನುಭವಿಸಿದವರ ಅನಿಸಿಕೆಗಳನ್ನು ಕೇಳಿ, ತಮ್ಮದೇ ಆದ ಕಲ್ಪನೆಯಲ್ಲಿ ಬರೆದಂತಹ ಕಥೆಗಳು ‘ಶಿರಾಡಿ ಘಾಟ್’ ನಲ್ಲಿವೆ. ರಮೇಶ್ ಶೆಟ್ಟಿಗಾರ್ ಮಂಜೇಶ್ವರ ತಮ್...

ಲೋಕಾಯುಕ್ತದಲ್ಲೂ ಭ್ರಷ್ಟಾಚಾರವೇ? (ಭಾಗ 1)

ಶ್ರೀರಾಮ ದಿವಾಣ ಜೂನ್ ೨೩ ಲೇಖನ ೧೫ ವೀಕ್ಷಣೆ

ತಾಯ ಎದೆ ಹಾಲೆ ವಿಷವಾದರೆ, ಬೇಲಿಯೇ ಎದ್ದು ಹೊಲ ಮೇಯ್ದರೆ, ರಕ್ಷಕರೇ ಭಕ್ಷಕರಾದರೇ, ಕಾಯುವವರೇ ಕೊಲ್ಲುವವರಾದರೇ, ಲೋಕಾಯುಕ್ತವೇ ಭ್ರಷ್ಠವಾದರೆ, ಶಿವ ಶಿವ ಶಿವಾ. ಭ್ರಷ್ಟಾಚಾರವೆಂಬುದು ಎಷ್ಟು ವ್ಯಾಪಕವಾಗಿದೆ ಎಂದರೆ ಮನುಷ್...

ಸ್ಟೇಟಸ್ ಕತೆಗಳು (ಭಾಗ ೧೩೬೧) - ಕೊನೆಗೆ

ಬರಹಗಾರರ ಬಳಗ ಜೂನ್ ೨೩ ಲೇಖನ ೯ ವೀಕ್ಷಣೆ

ಆ ಮನೆಯಲ್ಲಿದ್ದದ್ದು ಮೂರು ಮಕ್ಕಳು, ಒಂದು ಗಂಡು ಎರಡು ಹೆಣ್ಣು. ಕೊನೆಯ ಮಗು ಅವರ ಇಷ್ಟದ ಪ್ರಕಾರ ಆದದ್ದಲ್ಲ. ಆ ಕಾರಣಕ್ಕೆ ಆ ಮಗುವಿನ ಮೇಲೆ ಅಷ್ಟೇನು ಪ್ರೀತಿಯೂ ಇರಲಿಲ್ಲ. ಬೈಗುಳಕ್ಕೆ ಹೊಡೆತಕ್ಕೆ ಮನೆ ಕೆಲಸಕ್ಕೆ ಆಗಾಗ...

ವಿಶಾಖ ವನ

ಬರಹಗಾರರ ಬಳಗ ಜೂನ್ ೨೩ ಲೇಖನ ೧೬ ವೀಕ್ಷಣೆ

ಇದು ಬುದ್ಧನ ಕಾಲದಲ್ಲಿ ನಡೆದ ಘಟನೆ. ಒಮ್ಮೆ ಬುದ್ಧ ಆಮ್ರವನದಲ್ಲಿ (ಮಾವಿನ ತೋಪು) ಬಿಡಾರ ಹೂಡಿದ್ದನು. ಬೆಳಿಗ್ಗೆ ಸೂರ್ಯೋದಯದಲ್ಲಿ ಆತನ ಪ್ರವಚನ ಸಾಗುತ್ತಿತ್ತು. ತಂಪಾದ ಬೆಳಕು, ಹಸಿರು ವನಸಿರಿ, ಸುತ್ತಮುತ್ತ ಹರಡಿತ್ತು....

ನನ್ನ ಅಪ್ಪನೆಂದರೆ…

ಬರಹಗಾರರ ಬಳಗ ಜೂನ್ ೨೩ ಕವನ ೧೫ ವೀಕ್ಷಣೆ

ನನ್ನ ಅಪ್ಪನೆಂದರೆ ಹೀಗೆ ಹೇಗೆಂದರೆ ನೇರ ದಿಟ್ಟ ನಿರಂತರ ದುಡಿಮೆ ಕಾಯಕದೊಳು ನೆಲೆ ಕಂಡುಕೊಂಡಾತ ಇತರರಿಗೂ ಕಾಯಕದ ಬೆಲೆಯ ಹೇಳಿ ಕೊಟ್ಟಾತ   ಅಪ್ಪ ಹೇಳುತ್ತಿದ್ದುದೇ ದುಡಿದು ತಿನ್ನು ಕೆಲಸ ಪೂರ್ಣಗೊಳಿಸುವ ತನಕ...

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 34

ಶ್ರೀಕಾಂತ ಮಿಶ್ರಿಕೋಟಿ ಜೂನ್ ೨೨ ಬ್ಲಾಗ್ ೧೧ ವೀಕ್ಷಣೆ

305) ಮೂಲ ಹಾಡು : ಖುದಾ ಭೀ ಆಸಮಾನ್ ಸೆ ಕಭೀ ನನ್ನ ಅನುವಾದ: ದೇವರೂ ಆಗಸದಿಂದ ಭೂಮಿಯ ಕಡೆ ನೋಡಿದಾಗ ನನ್ನ ನಲ್ಲೆಯ ನೋಡಿ ಯಾರು ಇವಳನು ಸೃಷ್ಟಿಸಿದರು ಎನ್ನುವ! 306) ಮೂಲ ಹಾಡು : ಚಂದಾರೆ ಚಂದಾರೆ ಕಭೀ ಜಮೀಂ ಪರ...

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 33

ಶ್ರೀಕಾಂತ ಮಿಶ್ರಿಕೋಟಿ ಜೂನ್ ೨೨ ಬ್ಲಾಗ್ ೬ ವೀಕ್ಷಣೆ

295) ಮೂಲ ಹಾಡು : ಪಾಯೋಜಿ  ಮೈನೆ ರಾಮ ರತನ ಧನ ಪಾಯೋ ನನ್ನ ಅನುವಾದ :  ಸಿಕ್ಕಿತು ಎನಗೆ ರಾಮನಾಮ ಎಂಬ ರತುನ ವಸ್ತು ಅಮೂಲ್ಯವ  ಕೊಟ್ಟನು ಗುರುವು ಬಲು ಕೃಪೆ  ಎನ್ನಲಿ ಮಾಡುತಲಿ ಜನುಮ ಜನುಮದ ನಿಧಿಯು ಸಿಕ್ಕಿತು ಉಳ...

ಯೋಗ ಮತ್ತು ಧ್ಯಾನ (ಭಾಗ 2)

ಶ್ರೀರಾಮ ದಿವಾಣ ಜೂನ್ ೨೨ ಲೇಖನ ೭ ವೀಕ್ಷಣೆ

ಸರಳ ಧ್ಯಾನ. ಧ್ಯಾನದ ಸಾಮಾನ್ಯ ಅರ್ಥ, ಧ್ಯಾನದ ಸಹಜ ಸರಳ ಅಭ್ಯಾಸ, ಧ್ಯಾನದಿಂದ ದಿನನಿತ್ಯದ ಬದುಕಿನಲ್ಲಿ ಆಗುವ ಒಂದಷ್ಟು ಉಪಯೋಗ, ಧ್ಯಾನದಿಂದ ದೇಹ ಮತ್ತು ಮನಸ್ಸನ್ನು ಎಷ್ಟರಮಟ್ಟಿಗೆ ನಿಯಂತ್ರಿಸಬಹುದು, ಒಂದು ಸಣ್ಣ ವಿವರಣ...

ಸ್ಟೇಟಸ್ ಕತೆಗಳು (ಭಾಗ ೧೩೬೦) - ಬೇಡಿಕೆ

ಬರಹಗಾರರ ಬಳಗ ಜೂನ್ ೨೨ ಲೇಖನ ೧೦ ವೀಕ್ಷಣೆ

ಅಲ್ಲ ನನ್ನ ನಿಜವಾದ ಕೆಲಸ ಏನು? ನಿಮ್ಮ ಬೆರಳುಗಳನ್ನು ರಕ್ಷಿಸುವುದು, ಕೈಯ ಅಂದವನ್ನು ಹೆಚ್ಚಿಸುವುದು, ಹಾಗಾಗಿ ನಿಮ್ಮ ಕೈಯಲ್ಲಿ ಉಗುರಾಗಿ ನಾನು ಶೋಭಿಸುತ್ತೇನೆ. ಆದರೆ ನೀವು ಮಾಡ್ತಾ ಇರೋದು ಏನು? ಕೆಲವರಂತೂ ನನ್ನನ್ನ ಕಚ...

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 32

ಶ್ರೀಕಾಂತ ಮಿಶ್ರಿಕೋಟಿ ಜೂನ್ ೨೨ ಬ್ಲಾಗ್ ೭ ವೀಕ್ಷಣೆ

  285) ಮೂಲ ಹಾಡು :  ಏ ಆಯಿನಾ ಜೊ ತುಮ್ಹೆ ಕಮ್ ಪಸಂದ ಕರತೇ ಹೈ ನನ್ನ ಅನುವಾದ :  ಈ ಕನ್ನಡಿ ನಿನ್ನನು ಕಡಿಮೆ ಇಷ್ಟ ಪಡುತಾವೆ ಇವಕೆ ಗೊತ್ತು ನಾ ನಿನ್ನನು ಇಷ್ಟಪಡುವೆ ಅಂತ 286) ಮೂಲ ಹಾಡು :  ಸಂಡೇ ಕಿ ರಾತ ಧ...

ಯೋಗ-ಸುಯೋಗ : ವೈಚಾರಿಕ ಲೇಖನ

ಬರಹಗಾರರ ಬಳಗ ಜೂನ್ ೨೨ ಲೇಖನ ೮ ವೀಕ್ಷಣೆ

ಜೂನ್ ೨೧ 'ವಿಶ್ವ ಯೋಗ ದಿನ'ವಂತೆ. ಒಪ್ಪಿಕೊಳ್ಳೋಣ. ಯೋಗ,ಸುಯೋಗ, ಭಾಗ್ಯ ಇದೆಲ್ಲ ಅಣ್ಣ ತಮ್ಮಂದಿರೇನೋ ಅನ್ನಿಸುವುದಿದೆ. ಯಾವುದೇ ಒಳ್ಳೆಯ ಹೆಸರು ಬರಬೇಕಾದರೆ 'ಯೋಗ' ಬೇಕು ಹೇಳ್ತಾರೆ. ಜೊತೆಗೆ ಸರಿಯಾದ ಕಾಲವೂ ಕೂಡಿ ಬರಬೇಕ...

ಹೆಜ್ಜಾರ್ಲೆಗೆ ಮೀನೇ ಆಹಾರ

ಬರಹಗಾರರ ಬಳಗ ಜೂನ್ ೨೨ ಲೇಖನ ೧೨ ವೀಕ್ಷಣೆ

ಈ ಹಕ್ಕಿ ನೀರನ್ನು ಆಶ್ರಯಿಸಿ ಬದುಕುತ್ತದೆ. ನೀರಿನಲ್ಲಿ ಬದುಕುವ ಮೀನುಗಳೇ ಇದರ ಮುಖ್ಯ ಆಹಾರ. ನೀರಿರುವ ದೊಡ್ಡ ಕೆರೆಗಳಲ್ಲಿ, ಸರೋವರಗಳಲ್ಲಿ, ನದಿಗಳಲ್ಲಿ ಈ ಹಕ್ಕಿಯನ್ನು ನೋಡಬಹುದು. ದೂರದಿಂದ ನೋಡಿದರೆ ಬಾತುಕೋಳಿಗಳಂತೆ...