ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2025

ಜೂನ್ 2025

೨೧೮ ಲೇಖನಗಳು

ನ್ಯಾಯಾಂಗ ಮತ್ತು ಮಾಧ್ಯಮ ಲೋಕದ ಎರಡು ಸುದ್ದಿಗಳು

ಶ್ರೀರಾಮ ದಿವಾಣ ಜೂನ್ ೦೩ ಲೇಖನ ೧೬ ವೀಕ್ಷಣೆ

ಪ್ರಖ್ಯಾತ ಸಿನಿಮಾ ನಟನೊಬ್ಬನನ್ನು ಕೊಲೆ ಆರೋಪದ ಖಚಿತ ಆಧಾರದ ಮೇಲೆ ಪಂಚತಾರಾ ಹೋಟೆಲ್ಲಿನ ವ್ಯಾಯಾಮ ಶಾಲೆಯಿಂದ ಬಂಧಿಸಿ ಕರೆತರಲಾಗುತ್ತದೆ. ಇಡೀ ಕರ್ನಾಟಕವೇ ಬೆಚ್ಚಿ ಬೀಳುತ್ತದೆ. ಮಾಧ್ಯಮ ಲೋಕ ಪೊಲೀಸ್ ತನಿಖೆಯ ಬಗ್ಗೆ ಮೆಚ...

ಕಮಲಾಭೋಗ (ಪನೀರ್ ಮಿಠಾಯಿ)

ಬರಹಗಾರರ ಬಳಗ ಜೂನ್ ೦೩ ಅಡುಗೆ ೧೭ ವೀಕ್ಷಣೆ

ಪನೀರ್, ರವೆಗಳನ್ನು ಮಿಕ್ಸರ್‌ನಲ್ಲಿ ಹಾಕಿ ಬೆಣ್ಣೆಯಷ್ಟು ಮೃದುವಾದ ಮುದ್ದೆ ಮಾಡಿ. ಇದನ್ನು ಇಷ್ಟವೆನಿಸಿದಂತೆ ಉಂಡೆ ಕಟ್ಟಿ. ಹೀಗೆ ಉಂಡೆ ಕಟ್ಟುವಾಗಲೇ ಅದರಲ್ಲಿ ಕಿತ್ತಳೆಯನ್ನೂ, ಜಿಲೇಬಿಗೆ ಹಾಕುವ ಬಣ್ಣವನ್ನು ಕೂಡಿಸಿ. ಎ...

ಸ್ಟೇಟಸ್ ಕತೆಗಳು (ಭಾಗ ೧೩೪೧) - ನಿಷ್ಕಲ್ಮಷ

ಬರಹಗಾರರ ಬಳಗ ಜೂನ್ ೦೩ ಲೇಖನ ೬ ವೀಕ್ಷಣೆ

ಕಣ್ಣು ಬೇಡವೆಂದರೂ ಕಣ್ಣೀರನ್ನ ಇಳಿಸುತ್ತಿದೆ. ಜೀವನದಲ್ಲಿ ಕಾಡುವಂತ ನೋವೇನಲ್ಲ, ಯಾರನ್ನೂ ಕಳೆದುಕೊಂಡಿಲ್ಲ ಆದರೂ ಕಣ್ಣೀರು ಇಳಿಯುತ್ತಿದೆ. ಆಗಿರೋದು ಇಷ್ಟೇ, ಜೀವನ‌ ಸಂಗಾತಿಯನ್ನ ಎರಡು ದಿನ ತೊರೆದು ದೂರದೂರಿಗೆ ಹೊರಡಬೇಕ...

ಸುಟ್ಟು ಭಸ್ಮವಾದ ಆ ಕಾರಿನ ಫೋಟೊ ನೆನಪಿದೆಯೇ?

ಬರಹಗಾರರ ಬಳಗ ಜೂನ್ ೦೩ ಲೇಖನ ೧೧ ವೀಕ್ಷಣೆ

ಡಿಸೆಂಬರ್ 30, 2022, ಅದು ರಿಷಭ್ ಪಂತ ಮರುಜನ್ಮ ಪಡೆದ ದಿ‌ನ. ಆ ದಿನ ಮುಂಜಾವಿನ ನಸುಕಿನಲ್ಲಿ ಪ್ರತಿ ಗಂಟೆಗೆ ನೂರು ಕಿಮೀಗೂ ವೇಗವಾಗಿ ಓಡುತ್ತಿದ್ದ ರಿಷಭ್ ಪಂತನ ಎಸ್‌ಯುವಿ ಕಾರು ಹೈವೆಯ ಡಿವೈಡರ್‌ಗೆ ಜಜ್ಜಿ ನುಚ್ಚು ನೂರ...

ಚಿತ್ರಕ್ಕೊಂದು ಕವನ

ಬರಹಗಾರರ ಬಳಗ ಜೂನ್ ೦೩ ಕವನ ೭ ವೀಕ್ಷಣೆ

ಬಾನಿಗೆ ಸುಂದರ ಚಿತ್ತಾರವ ಬಿಡಿಸಿದವರಾರು..   ಪ್ರಳಯಾಂತಕ ಮಹಾ ಸಾಗರವ ಶಾಂತವಾಗಿ ನಿಲ್ಲಿಸಿದವರಾರು..   ಉಪ್ಪು ಕಹಿ ನೀರಿನಲಿ ಮೀನುಗಳಿಗೆ ಆಹಾರ,ಜೀವನ ಇಟ್ಟವರಾರು..   ಸಮುದ್ರ ಮೀನುಗಾರಿಕೆಯಲಿ  ಮಾನ...

ತಾಳೆ ಬೆಳೆಯ ಪ್ರಾಮುಖ್ಯತೆ ಮತ್ತು ತೈಲೋತ್ಪಾದನೆ

ಕೆ.ಪಿ.ಅಶ್ವಿನ್ ರಾವ್ ಜೂನ್ ೦೨ ಲೇಖನ ೧೬ ವೀಕ್ಷಣೆ

ಪ್ರಪಂಚದಾದ್ಯಂತ ಸಾಗುವಳಿ ಮಾಡಲ್ಪಡುತ್ತಿರುವ ಖಾದ್ಯ ತೈಲ ಬೆಳೆಗಳಲ್ಲಿ ತಾಳೆಯು ಅತ್ಯಂತ ಹೆಚ್ಚು ತೈಲದ ಇಳುವರಿ ನೀಡುವ ಬೆಳೆಯಾಗಿದ್ದು, ಪ್ರತಿ ಹೆಕ್ಟೇರ್‌ಗೆ ಪ್ರತಿ ವರ್ಷಕ್ಕೆ ೪ ರಿಂದ ೬ ಟನ್‌ಗಳಷ್ಟು ತೈಲದ ಇಳುವರಿ ನೀಡ...

ಕಲ್ಲು ನೆಲದ ಹಾಡುಪಾಡು

ಕೆ.ಪಿ.ಅಶ್ವಿನ್ ರಾವ್ ಜೂನ್ ೦೨ ಪುಸ್ತಕ ವಿಮರ್ಶೆ ೨೫ ವೀಕ್ಷಣೆ

“ಕಲ್ಲು ನೆಲದ ಹಾಡುಪಾಡು” ಕೃತಿಯ ಬಗ್ಗೆ ಮಾಹಿತಿ ಪೂರ್ಣ ಅನಿಸಿಕೆಯನ್ನು ವ್ಯಕ್ತ ಪಡಿಸಿದ್ದಾರೆ ಸಂಧ್ಯಾರಾಣಿ. ಅವರು ತಮ್ಮ ಅನಿಸಿಕೆಯಲ್ಲಿ “ಕಲ್ಲು ನೆಲದ ಹಾಡುಪಾಡು’ ಎಂಬ ಜೆ ಎಂ ಕಟ್ ಸೆ (JM Coetzee) ಬರೆದ “In the h...

ಭಾನುವಾರದ ನಮ್ಮ ಕುಟುಂಬದ ದಿನಚರಿ (ಭಾಗ 2)

ಶ್ರೀರಾಮ ದಿವಾಣ ಜೂನ್ ೦೨ ಲೇಖನ ೫ ವೀಕ್ಷಣೆ

ಅಲ್ಲಿ ಸ್ವಲ್ಪ ಹೊತ್ತು ಕುಳಿತು ಕುರುಕಲು ತಿಂಡಿ ತಿಂದೆವು. ಅಷ್ಟೊತ್ತಿಗೆ ಆಗಲೇ ತುಂತುರು ಹನಿಗಳಿಂದ ಮೈಯೆಲ್ಲಾ ಸಣ್ಣದಾಗಿ ಒದ್ದೆಯಾಗಿತ್ತು. ಚಳಿಯೂ ಹೆಚ್ಚಾಗಿತ್ತು. ಮಗುವನ್ನು ಬಾಚಿ ತಬ್ಬಿಕೊಂಡು ರೈನ್ ಕೋಟ್  ಒಳಗೆ ಸೇ...

ಸ್ಟೇಟಸ್ ಕತೆಗಳು (ಭಾಗ ೧೩೪೦) - ಕಾಮನಬಿಲ್ಲು

ಬರಹಗಾರರ ಬಳಗ ಜೂನ್ ೦೨ ಲೇಖನ ೬ ವೀಕ್ಷಣೆ

ಮಗು ನೀನು ಈಗ ಬೆಟ್ಟದ ಮೇಲೆ ಇದ್ದೀಯ ತುಂಬಾ ಎತ್ತರವಾದ ಬೆಟ್ಟಗಳು. ಪ್ರತಿದಿನ ಊರಲ್ಲಿ ನಿಂತು ಬೆಟ್ಟದ ಮೇಲೆ ಆಗಾಗ ಮೂಡುವ ಕಾಮನಬಿಲನ್ನ ನೋಡಿ ಸಂತೋಷ ಪಡುತ್ತಿದ್ದವ. ಆದರೆ ಕೆಲವು ದಿನಗಳಿಂದ ನಿನ್ನ ಮನಸೊಳಗೆ ಆ ಕಾಮನಬಿಲ್...

ಲಭ್ಯ ಸಂಪನ್ಮೂಲ ಬಳಕೆ

ಬರಹಗಾರರ ಬಳಗ ಜೂನ್ ೦೨ ಲೇಖನ ೧೯ ವೀಕ್ಷಣೆ

ಒಂದು ಸಲ ಭಾರತೀಯ ಹೆಮ್ಮೆಯ ಎಂಜನೀಯರ ಹಾಗೂ ದಕ್ಷ ಅಧಿಕಾರಿಯಾಗಿದ್ದ ಸರ್ ಎಂ ವಿಶ್ವೇಶ್ವರಯ್ಯ ಅವರಿಗೆ ಸಿಂಧ್ ವಿಭಾಗದ ಸಕ್ಕೂರಿಗೆ ಹೋಗಲು ಕರೆ ಬಂತು. ಅವರಿಗೆ ಸಿಂಧು ನದಿಯಿಂದ ಸಕ್ಕೂರಿಗೆ ಶುದ್ಧ ಕುಡಿಯುವ ನೀರನ್ನು ಒದಗಿ...

ಬೇಡವಾದ ಹಸಿರು

ಬರಹಗಾರರ ಬಳಗ ಜೂನ್ ೦೨ ಲೇಖನ ೧೧ ವೀಕ್ಷಣೆ

ದ್ಯುತಿಸಂಶ್ಲೇಷಣೆ ಕ್ರಿಯೆಯ ಬೆಳಕಿನ ಕ್ರಿಯೆಗೆ ಬೆಳಕಿನ ಶಕ್ತಿ ಅಂದರೆ ಬೆಳಕಿನ ಕಣಗಳನ್ನು (photon) ಬಂಧಿಸಿ ಅದರ ಶಕ್ತಿಯನ್ನು ಸೂರೆ ಮಾಡಬೇಕು. ಆ ಕೆಲಸವನ್ನು ಕ್ಲೋರೊಫಿಲ್ ಮಾಡುತ್ತದೆ ಎಂಬುದು ನಿಮಗೆ ಗೊತ್ತು. ಈ ಕ್ಲೋ...

ಒಂದಿಷ್ಟು ಹನಿಗಳು !

ಬರಹಗಾರರ ಬಳಗ ಜೂನ್ ೦೨ ಕವನ ೫ ವೀಕ್ಷಣೆ

ಬೆನ್ನಿಗೂ ಬಂತೇ ಆಭರಣ..... ಕತ್ತಿನಿಂದ ಬೆನ್ನಿನತ್ತ ತಿರುಗಿದ ಆಭರಣ- ಸ್ಫರ್ಧೆಯೇ ಆರಂಭ ಹೊಸ ವಿನ್ಯಾಸಕೆ...   ವಿಶಾಲವಾಗುತಿರುವ ಬೆನ್ನ ನೋಡಿ ಮರುಕ ಬಂತೇ- ನಮ್ಮೀ ಚೆಲುವ ಆಭರಣಕೆ! *** ಪ್ರತಿಷ್ಠೆ.....

ಎಚ್ಚೆಸ್ವಿ ಹೆಚ್ಚೆಚ್ಚು ಸವಿ

ಕೆ.ಪಿ.ಅಶ್ವಿನ್ ರಾವ್ ಜೂನ್ ೦೧ ಲೇಖನ ೧೯ ವೀಕ್ಷಣೆ

ಕನ್ನಡ ಸಾಹಿತ್ಯದ ಮೇರುಪರ್ವತದಂತಿದ್ದ, 'ಭಾವಕವಿ' ಎಂದೇ ಜನಜನಿತರಾಗಿದ್ದ ಎಚ್‌. ಎಸ್. ವೆಂಕಟೇಶಮೂರ್ತಿ ಅವರ ನಿರ್ಗಮನದಿಂದ ಕನ್ನಡ ಸಾರಸ್ವತ ಲೋಕ ಬಡವಾಗಿದೆ. ಕಾವ್ಯ, ಕತೆ, ಕಾದಂಬರಿ, ವಿಮರ್ಶೆ, ಖಂಡಕಾವ್ಯ, ಮಕ್ಕಳ ಸಾಹಿ...

ಭಾನುವಾರದ ನಮ್ಮ ಕುಟುಂಬದ ದಿನಚರಿ (ಭಾಗ 1)

ಶ್ರೀರಾಮ ದಿವಾಣ ಜೂನ್ ೦೧ ಲೇಖನ ೮ ವೀಕ್ಷಣೆ

ತುಂತುರು ಹನಿಗಳು ಬೀಳುತ್ತಾ ಅದರ ಮರಿ ಹನಿಗಳು ಗಾಳಿಗೆ ಸೊಯ್ಯನೆ ಕಿಟಕಿಯ ಸರಳುಗಳ ಒಳಗಿಂದ ಮನೆಯೊಳಗೆ ಹಾದು ಹೋಗುವ ಬೆಳಗಿನ 6:00 ಗಂಟೆ ಸಮಯದಲ್ಲಿ ಆ ಚುಮು ಚುಮು ಚಳಿಯಲ್ಲಿ ನಮ್ಮ ಬೆಡ್ ರೂಮಿನಲ್ಲಿ ನನ್ನೊಡನೆ ಮಲಗಿದ್ದ ನ...

ಸ್ಟೇಟಸ್ ಕತೆಗಳು (ಭಾಗ ೧೩೩೯) - ಅವಕಾಶ

ಬರಹಗಾರರ ಬಳಗ ಜೂನ್ ೦೧ ಲೇಖನ ೮ ವೀಕ್ಷಣೆ

ನೀನು ಇನ್ನೊಮ್ಮೆ ಸರಿಯಾಗಿ ಯೋಚನೆ ಮಾಡು, ನೀನು ಇದಕ್ಕಿಂತ ಹಿಂದೆ ಸಿಕ್ಕ ಒಂದಷ್ಟು ಅವಕಾಶಗಳನ್ನ ಆ ಕ್ಷಣದಲ್ಲಿ ಬಳಸಿಕೊಂಡಿಲ್ಲ, ಬಳಸಿಕೊಂಡಿದಿದ್ರೆ ನೀನು ಇರುವ ಸ್ಥಳ ಮತ್ತು ಪದವಿ ತುಂಬ ಬದಲಾಗಿರುತ್ತಿತ್ತು. ಈ ಕ್ಷಣದಿಂ...

ಕೀಟ ಸಣ್ಣದು, ಮನಸ್ಸು ದೊಡ್ಡದು !

ಬರಹಗಾರರ ಬಳಗ ಜೂನ್ ೦೧ ಲೇಖನ ೧೬ ವೀಕ್ಷಣೆ

ಅಂದು ನನಗೆ ಮೊದಲನೇ ಅವಧಿ 4ನೇ ತರಗತಿಗೆ. ನಾನು ಕ್ಲಾಸ್ಗೆ ಹೋಗೋದು ಸ್ವಲ್ಪ ತಡವಾಗಿತ್ತು. ಮೊದಲೇ ಆ ತರಗತಿಯಲ್ಲಿ ಮಾತಿನಮಲ್ಲರ ಸಂಖ್ಯೆ ಹೆಚ್ಹು. ಇನ್ನು ಟೀಚರ್ ಬರೋದು ತಡ ಆದ್ರೆ! ತರಗತಿಯಲ್ಲಿ ತುಸು ಹೆಚ್ಚೇ ಎಂಬಷ್ಟು ಗ...

ಮಕ್ಕಳ ಭವಿಷ್ಯಕ್ಕೆ ಹಿರಿಯರೆ ಬದಲಾಗಬೇಕು

ಬರಹಗಾರರ ಬಳಗ ಜೂನ್ ೦೧ ಲೇಖನ ೧೩ ವೀಕ್ಷಣೆ

ಮಗುವಿಗೆ ಸಂಬಂಧಿಸಿದಂತೆ ಹೀಗೊಂದು ಸನ್ನಿವೇಶ. ಒಂದು ಮನೆಯಲ್ಲಿ ಮಗುವಿನ ತಾಯಿ ಸರಿ ಸುಮಾರು 8-10 ವರ್ಷದ ಮಗನ ಕೈಯಲ್ಲಿ ಒಂದು ಕಪ್ ಕಾಫಿ ಕೊಟ್ಟು ತಂದೆಗೆ ಕೊಡಲು ಹೇಳುತ್ತಾಳೆ, ಮನೆಯ ಹೊರಗೆ ಜಗುಲಿಗೆ ಕುಳಿತ ತಂದೆಗೆ ಕೊಡ...

ಒಂದು ಗಝಲ್

ಬರಹಗಾರರ ಬಳಗ ಜೂನ್ ೦೧ ಕವನ ೩ ವೀಕ್ಷಣೆ

ಬಾಳಿನ ಪಯಣದ ಜೊತೆಗೆ ನೀನು ಸೇರಿಯಾಗಿದೆ ಗೆಳತಿ ನಿನ್ನಂತರಂಗದಲ್ಲಿಹ ಚಿಲುಮೆಯಿಲ್ಲಿ  ಸರಿಯಾಗಿದೆ ಗೆಳತಿ   ಮುತ್ತಿನರಮನೆಯೊಳಗೆ ಕೂರಿಸುತ್ತಲೇ ಮತ್ತಾಯಿತು ಯಾಕೆ  ಕನಸಿನೊಳಗಿನ ನನಸದು ನಾಚುತ್ತಾ ಸೆರೆಯಾಗಿದೆ ಗೆಳತಿ...