ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2025

ಜೂನ್ 2025

೨೧೮ ಲೇಖನಗಳು

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 25

ಶ್ರೀಕಾಂತ ಮಿಶ್ರಿಕೋಟಿ ಜೂನ್ ೧೭ ಬ್ಲಾಗ್ ೪ ವೀಕ್ಷಣೆ

(ಅಂದಹಾಗೆ https://bit.ly/3FQURZd ಈ ಕೊಂಡಿಯನ್ನು ಇನ್ನೊಮ್ಮೆ ನೋಡಿ. ಅಲ್ಲಿ ಮೊದಲಿಗೆ ಒಂದು ಹಾಡಿನ ಆರಂಭ ಮಾತ್ರ ಇದ್ದಿತು. ಈಗ ಅದನ್ನು ಪೂರ್ಣ ಮಾಡಿದ್ದೇನೆ) ಈ ಅರ್ಧಂಬರ್ಧ/ಪೂರ್ತಿ ಅನುವಾದ/ಭಾವಾನುವಾದಗಳನ್ನು ಮೂ...

ಸ್ಟೇಟಸ್ ಕತೆಗಳು (ಭಾಗ ೧೩೫೫) - ಹೀಗಿದೆ

ಬರಹಗಾರರ ಬಳಗ ಜೂನ್ ೧೭ ಲೇಖನ ೫ ವೀಕ್ಷಣೆ

ಸಂಸಾರ ಆಗಬೇಕಾಯಿತು ಬದುಕು ಅರ್ಥವಾಗುವುದಕ್ಕೆ ಹೀಗೆ ಮಾತುಗಳನ್ನ ಆರಂಬಿಸಿದವ ಅಶೋಕ. ಮಳೆ ಇಲ್ಲದ ಊರನ್ನು ಬಿಟ್ಟು ಮಳೆ ಸದಾ ನೆಲೆಯೂರಿರುವ ಕರಾವಳಿಗೆ ಬಂದು ಈಗಷ್ಟೇ ತಿಂಗಳುಗಳಾಗಿದೆ. ಆತ ಈ ಊರಿಗೆ ಹೊಸಬನೇನಲ್ಲ. ಸುಮಾರು...

ಯಾರಾ? ಈ ಚೆ ಗುವಾರ?

ಬರಹಗಾರರ ಬಳಗ ಜೂನ್ ೧೭ ಕವನ ೫ ವೀಕ್ಷಣೆ

ಚೆ ಗುವಾರ  ಯಾರೆಂದು ಕೇಳಿದಿರಾ?    ಮಬ್ಬುಗತ್ತಲನ್ನೇ  ಮುಂಜಾನೆಯೆಂದು  ಭ್ರಮಿಸುವ ಬ್ರಾಂತಿಗಳಿಗೆ  ಬೆಳಕಿನ ಸರ್ಜರಿ ಮಾಡಿದ ವೈದ್ಯ..   ಅಸಮಾನ ಸಮಾಜದಲ್ಲಿ  ಪ್ರಜಾತಂತ್ರವೆಂದರೆ  ಶ್ರಮಿಕರ ಮೇಲೆ  ಬಂಡವಾಳದ...

ಪನಾಮಾ ಸೊರಗು ರೋಗಕ್ಕೆ ಬಾಳೆ ಬೆಳೆ ಬಲಿ

ಅಡ್ಡೂರು ಕೃಷ್ಣ ರಾವ್ ಜೂನ್ ೧೬ ಲೇಖನ ೨೨ ವೀಕ್ಷಣೆ

ಉತ್ತರಪ್ರದೇಶದ ಸಿದ್ಧಾರ್ಥನಗರ ಜಿಲ್ಲೆಯ ಕುನಿಯಾವೋನ್ ತಾಲೂಕಿನ ತಂಪಾದ ಮತ್ತು ತೇವಭರಿತ ಗಾಳಿ ಬಾಳೆ ಬೆಳೆಗೆ ಹೇಳಿ ಮಾಡಿಸಿದಂತಿದೆ. ಅಲ್ಲಿ ನೇಪಾಳದ ಗಡಿಯ ಪಕ್ಕದಲ್ಲಿ ಹಿಮಾಲಯದ ತಪ್ಪಲಿನಲ್ಲಿರುವ ಸುದರ್ಶನ್ ಮೌರ್ಯ ಅವರ ಐ...

ನೇರಳೆ ಹಣ್ಣು ದೇಹಕ್ಕೆ ಎಷ್ಟು ಅಗತ್ಯ?

ಕೆ.ಪಿ.ಅಶ್ವಿನ್ ರಾವ್ ಜೂನ್ ೧೬ ಲೇಖನ ೨೮ ವೀಕ್ಷಣೆ

ಈಗ ನೇರಳೆ ಹಣ್ಣಿನ ಸೀಸನ್. ಮಧುಮೇಹಿಗಳಿಗೆ ಬಹಳ ಉತ್ತಮ ಎಂಬ ಲೇಬಲ್ ಹಚ್ಚಿಕೊಂಡು ಗಲ್ಲಿ ಗಲ್ಲಿಗಳಲ್ಲಿ ಮಾರುವವರಿಗೇನೂ ಕಡಿಮೆ ಇಲ್ಲ. ನೇರಳೆ ಹಣ್ಣು ನಿಜಕ್ಕೂ ಉತ್ತಮ ಪೌಷ್ಟಿಕಾಂಶ ಹೊಂದಿರುವ ಹಣ್ಣು ಎನ್ನುವುದರಲ್ಲಿ ಎರಡು...

ಬೀದಿಯ ಬದುಕು

ಕೆ.ಪಿ.ಅಶ್ವಿನ್ ರಾವ್ ಜೂನ್ ೧೬ ಪುಸ್ತಕ ವಿಮರ್ಶೆ ೧೨ ವೀಕ್ಷಣೆ

`ಬೀದಿಯ ಬದುಕು’ ಜಯರಾಮ ಹೆಗಡೆ ಅವರ ಜೀವನ ಕಥನ. ಸುಮಾರು ಇಪ್ಪತ್ತು ವರ್ಷಗಳ ಹಿಂದಿನಿಂದಲೂ ತೊಡಗಿಕೊಂಡ ಈ ಬರಹ ಗಜಗರ್ಭವೇ ಆಗಿದ್ದಂತೂ ಸತ್ಯದ ಸಂಗತಿ. ಜಯರಾಮ ಹೆಗಡೆ ಅವರ ಹಿನ್ನೆಲೆ ಅವರ ಜೀವನದಲ್ಲಾದ ಆಗು ಹೋಗುಗಳು ಅವರ ಊ...

ಜೀವನ ಪ್ರಯಾಣದ ಗುಣಮಟ್ಟ

ಶ್ರೀರಾಮ ದಿವಾಣ ಜೂನ್ ೧೬ ಲೇಖನ ೧೬ ವೀಕ್ಷಣೆ

" ಕೆಟ್ಟವರ ಸಹವಾಸದಲ್ಲಿ ಇರುವುದಕ್ಕಿಂತ ಏಕಾಂಗಿಯಾಗಿ ಇರುವುದು ಒಳ್ಳೆಯದು " - ಜಾರ್ಜ್ ವಾಷಿಂಗ್ಟನ್. ಅರ್ಥವಾಯಿತೆ ? ಅರ್ಥವಾಗದವರಿಗೆ ಮತ್ತು ಅದರ ಇನ್ನಷ್ಟು ಆಳವಾದ ಹಾಗು ನಮ್ಮ ಸಮಾಜದ ವಾಸ್ತವಕ್ಕೆ ಸರಿಹೊಂದಬಹುದಾದ ಸರ...

ಸ್ಟೇಟಸ್ ಕತೆಗಳು (ಭಾಗ ೧೩೫೪) - ಮೊಳೆ

ಬರಹಗಾರರ ಬಳಗ ಜೂನ್ ೧೬ ಲೇಖನ ೮ ವೀಕ್ಷಣೆ

ಮೊಳೆಯು ಸುಮ್ಮನಾಗಿ ನಿಂತು ಬಿಟ್ಟಿದೆ, ಜನ‌ ಗಮನಿಸೋದಿಲ್ಲ ಅನ್ನೋದು ಗೊತ್ತಿದ್ದರೂ ಗೋಡೆಯ ಒಳಗೆ ಆಳಕ್ಕಿಳಿದು ಭಾರ ಹೊತ್ತು ಚಂದದ ಚಿತ್ರಗಳನ್ನ, ಮಾಹಿತಿಯ ಫಲಕಗಳನ್ನು ಹೊತ್ತು ನಿಂತಿದೆ. ಜನ ನೋಡಿ‌ ಹೋಗುತ್ತಿದ್ದಾರೆ. ಚಿ...

ಭಾಮತಿ

ಬರಹಗಾರರ ಬಳಗ ಜೂನ್ ೧೬ ಲೇಖನ ೧೩ ವೀಕ್ಷಣೆ

ಈ ದಿನ ಭಾವವಿಕಾಸದಲ್ಲಿ ಮಗ್ನತೆಯ ಪಾತ್ರದ ಬಗ್ಗೆ ತಿಳಿದುಕೊಳ್ಳೋಣ. ಭಾವ ವಿಕಸಿತವಾಗಬೇಕು. ಭಾವ ವಿಕಾಸವಾಗುವ ಸಾಧನಗಳ ಬಗ್ಗೆ ಪೂಜ್ಯ ಸಿದ್ದೇಶ್ವರ ಸ್ವಾಮೀಜಿ ಕರ್ಮ ಯೋಗದ ಪ್ರವಚನದಲ್ಲಿ ಹೇಳಿದ ಕಥೆ. 1. ಭಾವ ವಿಕಾಸವಾಗಬೇ...

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 24

ಶ್ರೀಕಾಂತ ಮಿಶ್ರಿಕೋಟಿ ಜೂನ್ ೧೬ ಬ್ಲಾಗ್ ೧೦ ವೀಕ್ಷಣೆ

  ಈ ಅರ್ಧಂಬರ್ಧ/ಪೂರ್ತಿ ಅನುವಾದ/ಭಾವಾನುವಾದಗಳನ್ನು ಮೂಲ ಹಾಡಿನ ಧಾಟಿಯಲ್ಲಿಯೇ ಮಾಡಿರುವ ಕಾರಣ ನೀವು ಮೂಲ ಧಾಟಿಯಲ್ಲಿಯೇ ಇವನ್ನು ಹಾಡಿಕೊಳ್ಳಬಹುದು. 205)  ಮೂಲ ಹಾಡು - ತೇರೆ ಬಿನಾ ಜಿಯಾ ಜಾಯೆ ನಾ ನನ್ನ ಅನುವಾದ :...

ಬದುಕಿನೊಂದಿಗೆ ವಿಜ್ಞಾನ ಕಲಿಸಿದ ನನ್ನಪ್ಪ

ಬರಹಗಾರರ ಬಳಗ ಜೂನ್ ೧೫ ಲೇಖನ ೧೦ ವೀಕ್ಷಣೆ

ನನ್ನ ತಂದೆ ಓದಿದ್ದು ಎಂಟನೆಯ ತರಗತಿ. ಆಮೇಲೆ ಹತ್ತನೆಯ ತರಗತಿ ಪಾಸು ಮಾಡಿಕೊಂಡರು ಅದೂ ದನಗಳನ್ನು ಕಾಯುತ್ತಾ. ಆಮೇಲೆ HTC ತರಬೇತಿ ಮುಗಿಸಿ ತಾವೇ ಶಾಲೆ ತೆರೆದು ಶಿಕ್ಷಕರಾದರು. ಆದ್ದರಿಂದ ನನ್ನೂರಿಗೆ ಶಾಲೆ ಬಂದುದು ನಾನು...

ಬದುಕ ರಾಗ

ಬರಹಗಾರರ ಬಳಗ ಜೂನ್ ೧೫ ಕವನ ೨ ವೀಕ್ಷಣೆ

ಬದುಕ ರಾಗ  ನದಿಯ ತೊರೆಯು ಮದುರ ಹರೆಯವಾಗುತ ಕದಿವ ನೆರಳ ಕದನದಿಂದ ಬೆದೆಗೆ ಬಂಧಿಯಾಗುತ   ಮತಿಯ ಮನದ ಸತಿಯ ಮೋಹ ಕತೆಯ ರೂಪ ಪಡೆಯುತ ಮತವೆ ಇರುವ ಹಿತದ ಮನದಿ ಅತುಳ ಕರುಣೆ ಸಮ್ಮತ   ಮತ್ತಿನಲ್ಲಿ ಮುತ್ತು...

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 23

ಶ್ರೀಕಾಂತ ಮಿಶ್ರಿಕೋಟಿ ಜೂನ್ ೧೫ ಬ್ಲಾಗ್ ೮ ವೀಕ್ಷಣೆ

  ಈ ಅರ್ಧಂಬರ್ಧ/ಪೂರ್ತಿ ಅನುವಾದ/ಭಾವಾನುವಾದಗಳನ್ನು ಮೂಲ ಹಾಡಿನ ಧಾಟಿಯಲ್ಲಿಯೇ ಮಾಡಿರುವ ಕಾರಣ ನೀವು ಮೂಲ ಧಾಟಿಯಲ್ಲಿಯೇ ಇವನ್ನು ಹಾಡಿಕೊಳ್ಳಬಹುದು. 195)  ಮೂಲ ಹಾಡು - ಧೀರೆ ಧೀರೆ ಪ್ಯಾರ್ ಕೋ ಬಢಾನಾ ಹೈ ನನ್ನ ಅನು...

ಅಪ್ಪನ ದಿನ : ತಂದೆ ಎಂಬ ಪಾತ್ರವ ಕುರಿತು...

ಶ್ರೀರಾಮ ದಿವಾಣ ಜೂನ್ ೧೫ ಲೇಖನ ೧೧ ವೀಕ್ಷಣೆ

ಅಪ್ಪಾ, ಸ್ವಲ್ಪ ಇಲ್ಲಿ ನೋಡಪ್ಪಾ… ಅಪ್ಪನ ಬಗ್ಗೆ ಬರೆಯುವುದು ಏನೂ ಉಳಿದಿಲ್ಲ. ಎಲ್ಲವೂ ಬಟಾಬಯಲು. ಏಕೆಂದರೆ ಭಾರತೀಯ ಸಮಾಜ ಪುರುಷ ಪ್ರಧಾನ ಕೌಟುಂಬಿಕ ವ್ಯವಸ್ಥೆ ಹೊಂದಿದೆ. ( ಜಾಗತೀಕರಣದ ನಂತರ ಮಹಿಳಾ ಉದ್ಯೋಗಿಗಳ ಸಂಖ್ಯೆ...

ಸ್ಟೇಟಸ್ ಕತೆಗಳು (ಭಾಗ ೧೩೫೩) - ಬೆಕ್ಕಿನ ಪಾಠ

ಬರಹಗಾರರ ಬಳಗ ಜೂನ್ ೧೫ ಲೇಖನ ೮ ವೀಕ್ಷಣೆ

ಮನೆಗೊಂದು ಬೆಕ್ಕು ತಂದಿದ್ದಾರೆ. ತುಂಬಾ ಸಣ್ಣದಿರುವಾಗ ತಂದು ಮನೆಯಲ್ಲಿ ಸಾಕುವುದಕ್ಕೆ ಆರಂಭ ಮಾಡಿದ್ದಾರೆ. ಆ ಬೆಕ್ಕಿಗೆ ಬೇಕು ಬೇಡದನ್ನೆಲ್ಲ ಕೇಳಿ ನೀಡಿದ್ದಾರೆ, ಪ್ರೀತಿ ಸರ್ವಸ್ವವನ್ನು ಧಾರೆದಿದ್ದಾರೆ. ಆ ಮನೆಯಲ್ಲಿ ಬ...

ನನ್ನ ಮಾತು ಒಂದಿಷ್ಟು ಕೇಳಿ!

ಬರಹಗಾರರ ಬಳಗ ಜೂನ್ ೧೫ ಲೇಖನ ೭ ವೀಕ್ಷಣೆ

ನಾನು ನಿಮ್ಮೆಲ್ಲರನ್ನೂ ಕಾಯುತ್ತಿರುವ, ಸಾಕುತ್ತಿರುವ, ಪ್ರತಿ ಕ್ಷಣವೂ ನಿಮ್ಮನ್ನು ಉಳಿಸಿಕೊಳ್ಳುತ್ತಿರುವ ಮೂಕ ರಕ್ಷಕನಾಗಿದ್ದೇನೆ. ನೀವು ಉಸಿರಾಡುತ್ತಿರುವ ಆಮ್ಲಜನಕದಿಂದ ಹಿಡಿದು ಕುಡಿಯುವ ನೀರಿನವರೆಗೆ, ಮನೆ ಕಟ್ಟಲು ಬ...

ಒಂದು ಗಝಲ್

ಬರಹಗಾರರ ಬಳಗ ಜೂನ್ ೧೫ ಕವನ ೪ ವೀಕ್ಷಣೆ

ನಿನ್ನಯ ಒಲವಿಗೆ ಕಾದೆ, ನೀನು ಬಾರದೇ ಹೋದೆ  ಶಯನ ಮಂಚದಿ ಚೆಲುವ ,ಏನು ಬೀರದೇ ಹೋದೆ    ಹೊತ್ತು ಮುಳುಗಿದ ಮೇಲೆ , ಸೂರ್ಯ ಬರುವನೆ ಸೊತ್ತು ಕಳೆದಾ ನಂತರ,ಚೀಲ ತಾರದೇ ಹೋದೆ    ಬೇವು ಬೆಲ್ಲದ ಜೊತೆ, ಸವಿ ಒಗರೇ ತುಂಬ...

ತುಮಕೂರು ಜಿಲ್ಲೆಯ ಇತಿಹಾಸವನ್ನು ಸಾರುವ ‘ಕಲ್ಪಹಾಸ’

ಡಾ. ಅಮ್ಮಸಂದ್ರ ಸುರೇಶ್ ಜೂನ್ ೧೪ ಲೇಖನ ೧,೪೭೧ ವೀಕ್ಷಣೆ

ಶಿಲಾಯುಗದ ಮೊದಲ ಹೆಜ್ಜೆ ಗುರುತುಗಳು ಕಂಡುಬಂದಿದ್ದು ತುಮಕೂರು ಜಿಲ್ಲೆಯ ಕಿಬ್ಬನಹಳ್ಳಿಯಲ್ಲಿ. ಜಿಲ್ಲೆಯ ಎಂ. ಎನ್. ಕೋಟೆಯನ್ನು ಪ್ರಾಗ್ ಇತಿಹಾಸದ ತವರು ಎಂದು ಗುರುತಿಸಲಾಗಿದೆ. ಶಿಲೆಯಿಂದ ಮಾಡಲಾದ ಮಚ್ಚುಗತ್ತಿ, ಕೊಡಲಿ ಸ...

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 22

ಶ್ರೀಕಾಂತ ಮಿಶ್ರಿಕೋಟಿ ಜೂನ್ ೧೪ ಬ್ಲಾಗ್ ೬ ವೀಕ್ಷಣೆ

  185)  ಮೂಲ ಹಾಡು -  ಜಿಂದಗೀ ಇಕ ಸಫರ ಹೈ ಸುಹಾನಾ  ನನ್ನ ಅನುವಾದ:  ಬಾಳಿದು ಸುಂದರ ಪಯಣ ನಾಳೆ ಏನೆಂದು ಯಾರಿಗ್ಗೊತ್ತು? 186)  ಮೂಲ ಹಾಡು -  ಮೈ ಪಲ ದೋ ಪಲ ಕಾ ಶಾಯರ ಹೂಂ ನನ್ನ ಅನುವಾದ:  ಒಂದೆರಡೇ ಗಳಿಗೆಯ...

‘ಸಂಪದ’ ನಗೆಬುಗ್ಗೆ - ಭಾಗ ೧೨೫

ಕೆ.ಪಿ.ಅಶ್ವಿನ್ ರಾವ್ ಜೂನ್ ೧೪ ಲೇಖನ ೧೧ ವೀಕ್ಷಣೆ

ರೋಮ್ಯಾಂಟಿಕ್ ನೀನು ರೊಮ್ಯಾಂಟಿಕ್ ಆಗಬೇಕು ಮಗಾ ಅಂತ ಡಾಕ್ಟರ್ ಗಾಂಪ ಯಾವಾಗಲೂ ಗೆಳೆಯ ಸೂರಿಗೆ ಹೇಳ್ತಾ ಇದ್ದ. ಆದರೆ ರೊಮ್ಯಾಂಟಿಕ್ ಆಗಿ ಬಿಹೇವ್ ಮಾಡುವುದು ಸೂರಿಯ ಜಾಯಮಾನಕ್ಕೆ ಬರುತ್ತಲೇ ಇರಲಿಲ್ಲ. ಅದಕ್ಕೆ "ನನ್ನ ಡಾಕ...