ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2025

ಜೂನ್ 2025

೨೧೮ ಲೇಖನಗಳು

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 19

ಶ್ರೀಕಾಂತ ಮಿಶ್ರಿಕೋಟಿ ಜೂನ್ ೧೧ ಬ್ಲಾಗ್ ೬ ವೀಕ್ಷಣೆ

ಈ ಅರ್ಧಂಬರ್ಧ/ಪೂರ್ತಿ ಅನುವಾದ/ಭಾವಾನುವಾದಗಳನ್ನು ಮೂಲ ಹಾಡಿನ ಧಾಟಿಯಲ್ಲಿಯೇ ಮಾಡಿರುವ ಕಾರಣ ನೀವು ಮೂಲ ಧಾಟಿಯಲ್ಲಿಯೇ ಇವನ್ನು ಹಾಡಿಕೊಳ್ಳಬಹುದು. 155)  ಮೂಲ ಹಾಡು - ಚುಪ ಗಯೆ ಬಾದಲ ನನ್ನ ಅನುವಾದ: ಎಲ್ಲ ತಾರೆ ನ...

ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೯

ಕೆ.ಪಿ.ಅಶ್ವಿನ್ ರಾವ್ ಜೂನ್ ೧೧ ಲೇಖನ ೧೪ ವೀಕ್ಷಣೆ

ಕಳೆದ ವಾರ ‘ಈ ಮರದ ನೆರಳಿನಲಿ’ ಕೃತಿಯ ಮುನ್ನುಡಿಯನ್ನು ಓದಿರುವಿರಿ. ಈ ವಾರ ಕೃತಿಯ ಲೇಖಕರಾದ ಕೆ ಪಿ ಭಟ್ಟರು ‘ನನ್ನ ಮಾತು’ ಬರಹದಲ್ಲಿ ಬರೆದ ಅನಿಸಿಕೆಗಳು… “ನನ್ನ ಇಳಿ ವಯಸ್ಸಿನಲ್ಲಿ ಈ ಕವನ ಸಂಕಲನವನ್ನು ಹೊರ ತರುತ್ತಿದ...

ಪುಸ್ತಕ ಸಂಸ್ಕೃತಿಯ ಪರಿವ್ರಾಜಕ - ಕು.ಗೋ.

ಕೆ.ಪಿ.ಅಶ್ವಿನ್ ರಾವ್ ಜೂನ್ ೧೧ ಪುಸ್ತಕ ವಿಮರ್ಶೆ ೧೦ ವೀಕ್ಷಣೆ

ಈ ಕೃತಿಯಲ್ಲಿ ‘ಕು. ಗೋ. ಎಂಬ ವಿಸ್ಮಯ’ ಎಂಬ ಅಧ್ಯಾಯದಲ್ಲಿ ಲೇಖಕರು ಹೇಳುತ್ತಾರೆ “ ಬರೆವ, ಬರೆಸುವ, ಮಾತನಾಡುವ, ಮಾತನಾಡಿಸುವ, ಪುಸ್ತಕಗಳನ್ನು ಮಾರುವ, ಓದುವವರನ್ನು ಹುಡುಕಿಕೊಂಡು ಹೋಗಿ ಪುಸ್ತಕಗಳನ್ನು ಹಂಚುವ, ಲೇಖಕರನ್...

ಅನೈತಿಕ ಸಂಬಂಧಗಳೆಂಬ ಸಾವಿನ ಹೆದ್ದಾರಿ

ಶ್ರೀರಾಮ ದಿವಾಣ ಜೂನ್ ೧೧ ಲೇಖನ ೧೫ ವೀಕ್ಷಣೆ

ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಸಮಾಜದಲ್ಲಿ ಆಗುತ್ತಿರುವ ಕೆಟ್ಟ ಮತ್ತು ಅಪಾಯಕಾರಿ ಬದಲಾವಣೆ ಎಂದರೆ ಅದು ಅನೈತಿಕ ಮತ್ತು ಅಕ್ರಮ ಸಂಬಂಧಗಳು ಮತ್ತು ಅದರಿಂದಾಗಿ ನಡೆಯುತ್ತಿರುವ ಭೀಕರ ಕೊಲೆಗಳು. ಮನುಷ್ಯ ಸಂಬಂಧಗಳು, ನಂಬಿಕ...

ಸ್ಟೇಟಸ್ ಕತೆಗಳು (ಭಾಗ ೧೩೪೯) - ಇರುವೆ

ಬರಹಗಾರರ ಬಳಗ ಜೂನ್ ೧೧ ಲೇಖನ ೬ ವೀಕ್ಷಣೆ

ಮುಂದಿನವರು ಹೋಗಿದ್ದಾರೆ ಅನ್ನೋ ಕಾರಣಕ್ಕೆ ಉಳಿದ ಇರುವೆಗಳು‌ ಬೆನ್ನು ಬಿದ್ದು ಚಲಿಸಿದವು. ಅವುಗಳಿಗೂ ಗೊತ್ತಿಲ್ಲ ತಮ್ಮ ನೆಲೆ ಎಲ್ಲಿಗೆ ತಲುಪುತ್ತೆ ಎಂದು. ಹೊರಟಿದ್ದಾವೆ ಮೊದಲು ಹೊರಟವನು ಸಕ್ಕರೆ ತಂದಿದ್ದ. ಹಾಗಾಗಿ ತಮಗ...

ಋಷಿ, ಮುನಿ, ಸಾಧು, ಸಂತರೆಂದರೆ… (ಭಾಗ 1)

ಬರಹಗಾರರ ಬಳಗ ಜೂನ್ ೧೧ ಲೇಖನ ೮ ವೀಕ್ಷಣೆ

ಮನುಷ್ಯರಲ್ಲಿ ಆಸ್ತಿಕರು ಮತ್ತು ನಾಸ್ತಿಕರೆಂದು ಆಧ್ಯಾತ್ಮಿಕ ವಿಂಗಡಣೆಯನ್ನು ಓದುತ್ತೇವೆ. ಧರ್ಮ ಸಿದ್ಧಾಂತ, ಕರ್ಮ ಸಿದ್ಧಾಂತ, ಯೋಗ ಸಿದ್ಧಾಂತ ಮೊದಲಾದ ಸನಾತನ ಆಚಾರ ವಿಚಾರಗಳನ್ನು ನಂಬಿ ಆಚರಣೆ ಮಾಡುವವರನ್ನು ಆಸ್ತಿಕರೆನ...

ಮೌನ ತರವೆ?

ಬರಹಗಾರರ ಬಳಗ ಜೂನ್ ೧೧ ಕವನ ೮ ವೀಕ್ಷಣೆ

ಮೌನ ತರವೇ ಹೇಳೂ ಬಹುದಿನಗಳಾಯ್ತೂ ನಿನ್ನೊಳು   ಖುಷಿಯಾಗೆ ಇದ್ದೆಯಲ್ಲೆ ಬಹು ಸನಿಹದಿ ಕೈಹಿಡಿದು ಸಾಗುತ್ತಿದ್ದೆ ಜೊತೆ ಜೊತೆಯಲಿ ಏನಾಯ್ತು ನಲ್ಲೆಯೀಗ ಬೆಳದಿಂಗಳಿಲ್ಲವೆ  ರಾತ್ರಿ ಹಗಲೇ ಗತಿಯು ನನಗೆ ಇನ್ನೇನಿದೆ...

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 18

ಶ್ರೀಕಾಂತ ಮಿಶ್ರಿಕೋಟಿ ಜೂನ್ ೧೦ ಬ್ಲಾಗ್ ೫ ವೀಕ್ಷಣೆ

ಈ ಅರ್ಧಂಬರ್ಧ/ಪೂರ್ತಿ ಅನುವಾದ/ಭಾವಾನುವಾದಗಳನ್ನು ಮೂಲ ಹಾಡಿನ ಧಾಟಿಯಲ್ಲಿಯೇ ಮಾಡಿರುವ ಕಾರಣ ನೀವು ಮೂಲ ಧಾಟಿಯಲ್ಲಿಯೇ ಇವನ್ನು ಹಾಡಿಕೊಳ್ಳಬಹುದು. 146)  ಮೂಲ ಹಾಡು - ದಿಲ ಕೀ ಬಾತ್ ಕಹೀಂ ಲಬ ಪೆ ನ ಆ ಜಾಯ ನನ್ನ ಅನುವ...

ಮುದ್ದಣ ಕವಿಯ ಅದ್ಭುತ ರಾಮಾಯಣದ ಸಂಗ್ರಹ 1968ರ ಮೇ ಕಸ್ತೂರಿಯಲ್ಲಿ

ಶ್ರೀಕಾಂತ ಮಿಶ್ರಿಕೋಟಿ ಜೂನ್ ೧೦ ಬ್ಲಾಗ್ ೩೫ ವೀಕ್ಷಣೆ

೧೯೬೮ರ ಮೇ ಕಸ್ತೂರಿಯಲ್ಲಿ ಮುದ್ದಣ ಕವಿಯ ಅದ್ಭುತ ರಾಮಾಯಣವು ಗದ್ಯದಲ್ಲಿ ಪುಸ್ತಕ ವಿಭಾಗದಲ್ಲಿ ಮುದ್ರಣವಾಗಿದೆ.  ಅಲ್ಲಿ ಕಂಡ ವಿಶೇಷಗಳು :  ನಾಲ್ಮೊಗ - ಚತುರ್ಮುಖ ಬ್ರಹ್ಮ ಈರೈಮೊಗ -ರಾವಣ ಈರೇಳ್ಗಾಲದ ವನವಾಸ - 14 ವ...

ಆರೋಗ್ಯದಾಯಕ ತಂಪಿನ ರಾಜ - ಪುನರ್ಪುಳಿ

ಕೆ.ಪಿ.ಅಶ್ವಿನ್ ರಾವ್ ಜೂನ್ ೧೦ ಲೇಖನ ೧೮ ವೀಕ್ಷಣೆ

ಆಯುರ್ವೇದದಲ್ಲಿ ಆರು ತರಹದ ರುಚಿಗಳನ್ನು ಉಲ್ಲೇಖಿಸುತ್ತಾರೆ: ಸಿಹಿ, ಉಪ್ಪು, ಖಾರ, ಕಹಿ, ಹುಳಿ ಮತ್ತು ಒಗರು. ಈ ಎಲ್ಲ ರುಚಿಗಳನ್ನು ನಮ್ಮ ದಿನನಿತ್ಯದ ಆಹಾರದಲ್ಲಿ ಸೂಕ್ತ ಪ್ರಮಾಣದಲ್ಲಿ ಅಳವಡಿಸಿದಲ್ಲಿ ದೇಹ ಆರೋಗ್ಯವಾಗಿರ...

ಮೌಲ್ಯಯುತ ಜೀವನವೇ ನೆಮ್ಮದಿಯ ಹಾದಿ

ಕೆ.ಪಿ.ಅಶ್ವಿನ್ ರಾವ್ ಜೂನ್ ೧೦ ಲೇಖನ ೧೨ ವೀಕ್ಷಣೆ

ಮೇಘಾಲಯಕ್ಕೆ ಮಧುಚಂದ್ರಕ್ಕೆಂದು ತೆರಳಿದ್ದಾಗ ಪತ್ನಿಯೇ ಪತಿಯನ್ನು ಕೊಲ್ಲಿಸಿದ ಘಟನೆ ವರದಿಯಾಗಿದೆ. ಇತ್ತ, ಬೆಂಗಳೂರಿನಲ್ಲಿ ವಿವಾಹಿತೆ ಜೊತೆ ಸಂಬಂಧ ಹೊಂದಿದ್ದ ವ್ಯಕ್ತಿ ಆಕೆ ತನ್ನೊಂದಿಗೆ ನಂಟು ಮುಂದುವರಿಸಲು ಒಪ್ಪದ ಕಾರ...

ಮನೆ ಗೆದ್ದು ಮಾರು ಗೆಲ್ಲು ಅಥವಾ ಮನ ಗೆದ್ದು ಮಾರು ಗೆಲ್ಲು ?!

ಶ್ರೀರಾಮ ದಿವಾಣ ಜೂನ್ ೧೦ ಲೇಖನ ೧೦ ವೀಕ್ಷಣೆ

ಹೀಗೆ ಒಂದು ಜನಪದೀಯ ಮಾತು ಚಾಲ್ತಿಯಲ್ಲಿದೆ. ಇದರ ವಾಸ್ತವತೆಯ ಬಗ್ಗೆ ಯೋಚಿಸತೊಡಗಿದಾಗ… ಮನೆ ಎಂದರೆ ಕುಟುಂಬ. ಕುಟುಂಬವನ್ನು ಸರಿಯಾಗಿ ಮತ್ತು ತೃಪ್ತಿಕರವಾಗಿ ನಿರ್ವಹಿಸಿದ ನಂತರ ಇತರ ಮುಖ್ಯವಾಗಿ ಸಾಮಾಜಿಕ ಕಾರ್ಯಗಳಲ್ಲಿ ತ...

ಸಮುದ್ರವೇಕೆ ನೀಲಿ?

ಬರಹಗಾರರ ಬಳಗ ಜೂನ್ ೧೦ ಲೇಖನ ೨೧ ವೀಕ್ಷಣೆ

ನಾವು ಊಟಕ್ಕೆ ಹೋದಾಗ ಎಲ್ಲ ಅಡುಗೆಗಳನ್ನೂ ಬಡಿಸುತ್ತಾರೆ. ಆದರೆ ನಾವು ತಿನ್ನುವುದು ನಾವು ಇಷ್ಟಪಡುವುದನ್ನು ಮತ್ತು ಅಗತ್ಯವಾದುದನ್ನು. ಉಳಿದವನ್ನು ಹಾಗೇ ಬಿಟ್ಟು ಬಿಡುತ್ತೇವೆ. ಸಸ್ಯಗಳು ಮಾಡುತ್ತಿರುವುದು ಕೂಡಾ ಅದನ್ನೇ....

ಸ್ಟೇಟಸ್ ಕತೆಗಳು (ಭಾಗ ೧೩೪೮) - ಜನಾ ಸಿಗ್ತಾ ಇಲ್ಲ

ಬರಹಗಾರರ ಬಳಗ ಜೂನ್ ೧೦ ಲೇಖನ ೨೪ ವೀಕ್ಷಣೆ

ಸರ್, ನಮ್ಮ ಹೋಟೆಲ್ ಗೆ ಕೆಲಸಕ್ಕೆ ಯಾರೂ ಬರ್ತಿಲ್ಲ, ಬಂದವರು ವಾರ ನಿಂತ್ರೆ ಹೆಚ್ಚು, ಹೀಗಾದರೆ ಹೇಗೆ ಸರ್ ಹೋಟೆಲ್‌ ನಡೆಸೋದು, ತುಂಬಾ ಕಷ್ಟ ಆಗ್ತಾ ಇದೆ.ಹೋಟೆಲ್ ಶುರುವಾದಂದಿನಿಂದ ಹೊರಗಡೆ ಕೆಲಸಕ್ಕೆ‌ ಜನ‌ ಬೇಕಾಗಿದ್ದಾರ...

ನಂಬಿಕೆಯೆನ್ನುವ ಮೂಲ ಮಂತ್ರ

ಬರಹಗಾರರ ಬಳಗ ಜೂನ್ ೧೦ ಲೇಖನ ೧೧ ವೀಕ್ಷಣೆ

ಇತ್ತೀಚಿನ ದಿನಗಳಲ್ಲಿ ದುಬಾರಿಯಾದ ವಸ್ತುವೆಂದರೆ ಅದು ನಂಬಿಕೆ ಮಾತ್ರ. ಮೊದಲು ಮನುಷ್ಯನ ಮಾತಿನ ಮೇಲೆ, ಅವನ ಕೆಲಸದ ಮೇಲೆ, ಕೊಟ್ಟ ಸಾಲದ ಮೇಲೆ ಹೀಗೆಲ್ಲ ನಂಬಿಕೆಯಿಂದಲೇ ಕೆಲಸ ಸಾಗುತ್ತಿತ್ತು. ಇದು ಮೊದಲು ಕಳೆದುಕೊಂಡಾಗ ಮ...

ಪುಸ್ತಕನಿಧಿ 34 - ನಾನು ಓದಿದ ಕಾದಂಬರಿ - ಪಿ.ವಿ.ನಾರಾಯಣರ 'ಧರ್ಮಕಾರಣ'

ಶ್ರೀಕಾಂತ ಮಿಶ್ರಿಕೋಟಿ ಜೂನ್ ೦೯ ಬ್ಲಾಗ್ ೧೬ ವೀಕ್ಷಣೆ

ಈ ಕಾದಂಬರಿಯು  https://archive.org/details/pvn.dharmakarana0000drpv ಈ ಕೊಂಡಿಯಲ್ಲಿ ಉಚಿತವಾಗಿ ಲಭ್ಯವಿದೆ. ಈ ಕಾದಂಬರಿಯು 12 ನೇ ಶತಮಾನದ ಸಾಮಾಜಿಕ ಪರಿಸ್ಥಿತಿಯ ಬಗ್ಗೆ ಮತ್ತು  ಬಸವಣ್ಣನ ವ್ಯಕ್ತಿತ್ವದ ಬಗ್ಗ...

ನಿಮ್ಮ ದೇಹದ ಆರೋಗ್ಯಕ್ಕಾಗಿ ತುಪ್ಪ ಸೇವಿಸಿ !

ಕೆ.ಪಿ.ಅಶ್ವಿನ್ ರಾವ್ ಜೂನ್ ೦೯ ಲೇಖನ ೧೮ ವೀಕ್ಷಣೆ

ತುಪ್ಪ ಪ್ರಾಚೀನ ಭಾರತೀಯ ಆಹಾರ ಪದಾರ್ಥಗಳಲ್ಲಿ ಒಂದಾಗಿದೆ. ಇದು ಬೆಣ್ಣೆಯಿಂದ ತಯಾರಿಸಲಾಗುತ್ತದೆ ಮತ್ತು ಭಾರತೀಯ ಪಾಕಶಾಸ್ತ್ರದಲ್ಲಿ ವಿಶೇಷ ಸ್ಥಾನ ಪಡೆದಿದೆ. ತುಪ್ಪ ತಯಾರಿಸಲು, ಬೆಣ್ಣೆಯನ್ನು ನಿಧಾನವಾಗಿ ಕುದಿಸಲಾಗುತ್ತ...

ಸಂತೆಯೊಳಗಿನ ಏಕಾಂತ

ಕೆ.ಪಿ.ಅಶ್ವಿನ್ ರಾವ್ ಜೂನ್ ೦೯ ಪುಸ್ತಕ ವಿಮರ್ಶೆ ೧೬ ವೀಕ್ಷಣೆ

“ಪೂರ್ಣಿಮಾ ಸುರೇಶ್ ಅವರ "ಸಂತೆಯೊಳಗಿನ ಏಕಾಂತ" ಕವನ ಸಂಕಲನದುದ್ದಕ್ಕೂ ಕೇಳಿಸುವುದು ಕವಿತೆಗಳ ಎದೆಬಡಿತ. ಈ ಕವಿತೆಗಳು ಕವಿಕಟ್ಟಿದ ಪದಮಹಲ್ ಅಲ್ಲ, ಅವು ಗರ್ಭಕಟ್ಟಿ ಹುಟ್ಟಿದ ಗರ್ಭಗುಡಿಗಳು, ಒಳಗೆ ಮೂರ್ತಿಗಳು, ಪ್ರತಿಮೆಗ...

ಕನ್ನಡ ಪತ್ರಿಕಾ ಲೋಕ (ಭಾಗ ೨೧೨) - ಬಳಕೆದಾರರ ಶಿಕ್ಷಣ

ಶ್ರೀರಾಮ ದಿವಾಣ ಜೂನ್ ೦೯ ಲೇಖನ ೮ ವೀಕ್ಷಣೆ

ಬಳಕೆದಾರರ ಶಿಕ್ಷಣ ಹಾಗೂ ರಕ್ಷಣೆಗೆ ಮುಡಿಪಾಗಿದ್ದ "ಬಳಕೆದಾರರ ಶಿಕ್ಷಣ" ಬಳಕೆದಾರರ ಶಿಕ್ಷಣ ಹಾಗೂ ರಕ್ಷಣೆಗೆ ಮುಡಿಪಾಗಿದ್ದು, ಸುಮಾರು ಮೂವತ್ತಕ್ಕೂ ಅಧಿಕ ವರ್ಷಗಳ ಕಾಲ ಪ್ರಕಟವಾಗುತ್ತಿದ್ದ ಪಾಕ್ಷಿಕ ಪತ್ರಿಕೆಯಾಗಿತ್ತು...

ದೇವರು ಮತ್ತು ಸರ್ಕಾರ : ಯಾರು ಹೊಣೆ?

ಶ್ರೀರಾಮ ದಿವಾಣ ಜೂನ್ ೦೯ ಲೇಖನ ೧೨ ವೀಕ್ಷಣೆ

ತುಂಬಾ ಆಶ್ಚರ್ಯವಾಗುವ ವಿಷಯವೆಂದರೆ, ಸಾಮಾನ್ಯವಾಗಿ ಬಹುತೇಕ ಜನ ಪ್ರತಿಕ್ಷಣ ತಮ್ಮ ಎಲ್ಲಾ ಕೆಲಸ ಕಾರ್ಯಗಳು, ಪರಿಣಾಮಗಳು, ಫಲಿತಾಂಶಗಳು, ಪ್ರತಿ ಚಟುವಟಿಕೆಗಳಿಗೂ ದೇವರೇ ಕಾರಣ ಎಂದು ನಂಬುತ್ತಾರೆ, ಪೂಜಿಸುತ್ತಾರೆ. ತಮ್ಮೆಲ...