ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2025

ಜೂನ್ 2025

೨೧೮ ಲೇಖನಗಳು

ಸ್ಟೇಟಸ್ ಕತೆಗಳು (ಭಾಗ ೧೩೪೭) - ಪರಿಸರ ದಿನ

ಬರಹಗಾರರ ಬಳಗ ಜೂನ್ ೦೯ ಲೇಖನ ೮ ವೀಕ್ಷಣೆ

ಅಲ್ಲಿರುವ ದೊಡ್ಡವರೊಬ್ಬರು ಅವರ ಶಾಲೆಯೊಂದನ್ನ ಕಟ್ಟಲು ಕಾಡನ್ನ ನೆಲಸಮ‌ ಮಾಡಿದ್ದರು, ಈ‌ ಊರಿನ‌ ದೊಡ್ಡವರೊಬ್ಬರು ಅವರ ಮನೆಯನ್ನ ವಿಸ್ತಾರಗೊಳಿಸುವುದ್ದಕ್ಕೆ ಮರಗಳನ್ನ ಕಡಿದು ಹಾಕಿದ್ದರು, ಊರಲಿದ್ದ ಗದ್ದೆ ತೋಟ ಕಾಡನ್ನ ಕ...

ತರುಣ ಮತ್ತು ಹಸುಗಳು

ಬರಹಗಾರರ ಬಳಗ ಜೂನ್ ೦೯ ಲೇಖನ ೧೫ ವೀಕ್ಷಣೆ

ಈ ಕಥೆ ಸಿದ್ದೇಶ್ವರ ಸ್ವಾಮೀಜಿ ಒಂದು ಪ್ರವಚನದಲ್ಲಿ ಹೇಳಿದ್ದು. ಈ ಕಥೆ ನಮಗೆ ಹೇಗೆ ಉಪಯೋಗವಾಗುತ್ತದೆ...? ಕೊನೆಯಲ್ಲಿ ತೀರ್ಮಾನಿಸಿ. ಬಹಳ ಹಿಂದೆ ಒಬ್ಬ ಹುಡುಗ ಇದ್ದನು. ತಂದೆ ತೀರಿ ಹೋಗಿದ್ದನು. ಬಹಳ ಬಡವ. ತಂದೆ ಸಾಯುವ...

ಒಂದಿಷ್ಟು ಹನಿಗಳು !

ಬರಹಗಾರರ ಬಳಗ ಜೂನ್ ೦೯ ಕವನ ೬ ವೀಕ್ಷಣೆ

ಅಭೇದ್ಯ...!  ಗದಗದಲ್ಲಿ ಸಿದ್ದರಾಮಯ್ಯಗೆ. ಮುಜುಗರ- ಕಾಲು ನೋವಿನಿಂದ ಮೆಟ್ಟಿಲು ಹತ್ತಲು ಅಸಾಧ್ಯ...   ಯಾರ ಮುಂದೆ ಗೆದ್ದು ಬೀಗಿದರೂ- ಈ ದೇಹ ಪ್ರಕೃತಿಯ ಮುಂದೆ ನೋ...ನೋ... ಅಭೇದ್ಯ! *** ಮಿತಿಯಿರಲಿ...

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 17

ಶ್ರೀಕಾಂತ ಮಿಶ್ರಿಕೋಟಿ ಜೂನ್ ೦೮ ಬ್ಲಾಗ್ ೧೦ ವೀಕ್ಷಣೆ

ಈ ಅರ್ಧಂಬರ್ಧ/ಪೂರ್ತಿ ಅನುವಾದ/ಭಾವಾನುವಾದಗಳನ್ನು ಮೂಲ ಹಾಡಿನ ಧಾಟಿಯಲ್ಲಿಯೇ ಮಾಡಿರುವ ಕಾರಣ ನೀವು ಮೂಲ ಧಾಟಿಯಲ್ಲಿಯೇ ಇವನ್ನು ಹಾಡಿಕೊಳ್ಳಬಹುದು.   136) ಮೂಲ ಹಾಡು - I am a disco dancer   ನನ್ನ ಅನುವಾದ: ...

ನಮ್ಮ ತಪ್ಪುಗಳ ಆತ್ಮಾವಲೋಕನವೂ ಆಗಲಿ

ಶ್ರೀರಾಮ ದಿವಾಣ ಜೂನ್ ೦೮ ಲೇಖನ ೧೫ ವೀಕ್ಷಣೆ

ಕಾಲ್ತುಳಿತದ ಸಾವುಗಳಿಗೆ ಸರ್ಕಾರದ ತಪ್ಪು, ಕೆ ಎಸ್ ಸಿ ಎ ತಪ್ಪು,  ಆರ್‌ಸಿಬಿ ಫ್ರಾಂಚೈಸಿ ತಪ್ಪು, ಪೊಲೀಸರ ತಪ್ಪು, ಮಾಧ್ಯಮಗಳ ತಪ್ಪು, ಆಟಗಾರರ ತಪ್ಪು, ಇವುಗಳ ನಡುವೆ ಇನ್ನೊಂದು ದೊಡ್ಡ ತಪ್ಪನ್ನು ಮರೆಯಬಾರದು. ಈ ಅವಘಡದ...

ಸ್ಟೇಟಸ್ ಕತೆಗಳು (ಭಾಗ ೧೩೪೬) - ಕೈಗಳು

ಬರಹಗಾರರ ಬಳಗ ಜೂನ್ ೦೮ ಲೇಖನ ೫ ವೀಕ್ಷಣೆ

ಇಲ್ಲಿ ಎಲ್ಲರ ಕೈಗಳು ತುಂಬಾ ಉದ್ದವಾಗಿದೆ ಜೊತೆಗೆ ಯಾವ ಕಡೆಗೆ ಬೇಕಾದರೂ ಕ್ಷಣ ಮಾತ್ರದಲ್ಲಿ ತಿರುಗಿ ಬಿಡುತ್ತವೆ. ನಡೆದ ಘಟನೆಗಳ ಪಟ್ಟಿ ಮಾಡಿಕೊಂಡು ತಪ್ಪು ತಮ್ಮ ಮೇಲಿದ್ದರೂ ಅದನ್ನು ತೋರಿಸಿ ಕೊಳ್ಳದೆ ಇನ್ನೊಬ್ಬರ ಕಡೆಗೆ...

ನಾನೇಕೆ ದಡ್ಡ?

ಬರಹಗಾರರ ಬಳಗ ಜೂನ್ ೦೮ ಲೇಖನ ೧೦ ವೀಕ್ಷಣೆ

"Practice makes man perfect" ಎನ್ನುವ ನುಡಿಮುತ್ತನ್ನು ಮಕ್ಕಳೆದುರು ಬಳಸದ ಶಿಕ್ಷಕರಿಲ್ಲ. ಹೀಗೆ ತರಗತಿಯಲ್ಲಿ ಈ ಮಾತನ್ನು ಪುಟ್ಟ ಮಕ್ಕಳಿಗೆ ಅವರದೇ ರೀತಿಯಲ್ಲಿ ಹೇಳುವ ಅಭ್ಯಾಸ ನನ್ನದು. "ಮಾತಾಜಿ ನನಗೆ, ಕಥೆ ಹೇಳಲು...

ವ್ಯಂಗ್ಯ ಸಲ್ಲದು

ಬರಹಗಾರರ ಬಳಗ ಜೂನ್ ೦೮ ಲೇಖನ ೪ ವೀಕ್ಷಣೆ

ಪುಟ್ಟ ಮಗು ಅಂಬೆಗಾಲಿಕ್ಕುತ ಆಚೀಚೆ ಹೋಗುವಾಗ ಬೀಳುವುದು ಸಹಜ. ನಾವು ಮನೆಯ ಹಿರಿಯರು ಆ ಮಗುವನ್ನು ನೋಡಿಕೊಳ್ಳುತ್ತೇವೆ. ಆದರೆ ಸಮಾಜದಲ್ಲಿ ನಾವು ಅವಲೋಕಿಸಿದಾಗ ನಡೆಯುವವ ಎಲ್ಲಿಯಾದರೂ ಕಾಲಿಗೆ ತಾಗಿ ಬಿದ್ದರೂ ಸಾಕು 'ಅವನಿ...

ಭಾವನೆ

ಬರಹಗಾರರ ಬಳಗ ಜೂನ್ ೦೮ ಕವನ ೪ ವೀಕ್ಷಣೆ

ಗತಿಸಿರುವ ಭಾವದೊಳು ಮಥಿಸಿ ನಡೆಯಲು ಬಹುದೆ ಕಾತರದ ಕನಸುಗಳ ಕಾಣಬಹುದೆ ಜೀವನದ ಮೌಲ್ಯಗಳ ಒಳಗೆ ತೂರುತ ನಡೆಯೆ  ಕ್ಷಣಿಕ ವ್ಯಾಮೋಹಗಳ ನೆನೆಯಬಹುದೆ    ಚಿತ್ತವಿಲ್ಲದೆ ಗುಡಿಯ ಸುತ್ತುತಲೇ ಸಾಗುತಲಿ ಚಿತ್ತ ಬ್ರಾಂತಿ...

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 16

ಶ್ರೀಕಾಂತ ಮಿಶ್ರಿಕೋಟಿ ಜೂನ್ ೦೮ ಬ್ಲಾಗ್ ೫ ವೀಕ್ಷಣೆ

 ಈ ಅರ್ಧಂಬರ್ಧ/ಪೂರ್ತಿ ಅನುವಾದ/ಭಾವಾನುವಾದಗಳನ್ನು ಮೂಲ ಹಾಡಿನ ಧಾಟಿಯಲ್ಲಿಯೇ ಮಾಡಿರುವ ಕಾರಣ ನೀವು ಮೂಲ ಧಾಟಿಯಲ್ಲಿಯೇ ಇವನ್ನು ಹಾಡಿಕೊಳ್ಳಬಹುದು. 126) ಮೂಲ ಹಾಡು -  ಮೈ ಶಾಯರ್ ತೋ ನಹೀಂ ನನ್ನ ಅನುವಾದ: ನಾನೇನೂ ಕ...

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 15

ಶ್ರೀಕಾಂತ ಮಿಶ್ರಿಕೋಟಿ ಜೂನ್ ೦೮ ಬ್ಲಾಗ್ ೧೩ ವೀಕ್ಷಣೆ

ಕ್ಷಮಿಸಿ. ಈ ಕಂತನ್ನು  ಸುಮಾರು 3 ತಿಂಗಳ ನಂತರ ಮುಂದುವರೆಸುತ್ತಿರುವೆ . ನನ್ನ ಈ ತರಹ ಅನುವಾದಗಳ ಸಂಖ್ಯೆ 350 ನ್ನು , ಹೌದು 350 ನ್ನು ದಾಟಿದೆ. 115) ಮೂಲ ಹಾಡು - ಜೀವನ  ಸೆ ಭರೀ ತೇರಿ ಆಂಖೆ ನನ್ನ ಅನುವಾದ - ಬ...

‘ಸಂಪದ’ ನಗೆಬುಗ್ಗೆ - ಭಾಗ ೧೨೪

ಕೆ.ಪಿ.ಅಶ್ವಿನ್ ರಾವ್ ಜೂನ್ ೦೭ ಲೇಖನ ೧೯ ವೀಕ್ಷಣೆ

ಮೊಸರು "ರೀ ಬರೋವಾಗ ಮೊಸರು ತರ್ತೀರಾ.. ಮನೇಲಿರೋ ಮೊಸರು ಮೂರು ದಿನ ಹಿಂದಿದು.. ತುಂಬಾ ಹುಳಿಯಾಗಿದೆ" "ಹೌದಾ.... ಹಾಗಾದ್ರೆ ಅದನ್ನ ಏನು ಮಾಡ್ತೀಯೆ?" "ಏನು ಮಾಡೋದು? ತಿಪ್ಪೆಗೆ ಚೆಲ್ಲೋದು.. ಅಷ್ಟೆ..." "ಅಮ್ಮ ಹೇಳ...

ಕಾಶ್ಮೀರದ ಅಭಿವೃದ್ಧಿ ಮತ್ತೊಂದು ಎತ್ತರಕ್ಕೆ

ಕೆ.ಪಿ.ಅಶ್ವಿನ್ ರಾವ್ ಜೂನ್ ೦೭ ಲೇಖನ ೯ ವೀಕ್ಷಣೆ

ಪಾಕಿಸ್ತಾನವು ಪಹಲ್ಗಾಮ್ ಪ್ರವಾಸಿಗರ ನರಮೇಧ ನಡೆಸುವ ಮೂಲಕ ಕಾಶ್ಮೀರದ ಅಭಿವೃದ್ಧಿಯನ್ನು ತಡೆಯುವ ಮತ್ತು ಅಲ್ಲಿಗೆ ಪ್ರವಾಸಿಗರ ಆಗಮನವನ್ನು ಕಡಿಮೆಗೊಳಿಸುವ ಉದ್ದೇಶ ಹೊಂದಿದ್ದರೆ, ಅದರ ಉದ್ದೇಶವು ಈಡೇರದು ಎಂಬ ಸ್ಪಷ್ಟ ಸಂಕ...

ಮಾನವೀಯತೆ ಕಳೆದು ಹೋಗುವ ಮುನ್ನ...

ಶ್ರೀರಾಮ ದಿವಾಣ ಜೂನ್ ೦೭ ಲೇಖನ ೨೨ ವೀಕ್ಷಣೆ

ವೈಯಕ್ತಿಕ ಅಥವಾ ಸೈದ್ಧಾಂತಿಕ ವಾದ ವಿವಾದಗಳು ಏನೇ ಇರಲಿ, ಪರ ವಿರೋಧ ನಿಲುವುಗಳು ಏನಾದರೂ ಆಗಿರಲಿ, ಆದರೆ ಮನುಷ್ಯನ ನಾಗರಿಕ ಸಮಾಜದ ಗುಣಲಕ್ಷಣಗಳನ್ನು ನಿಜಕ್ಕೂ ಅದರ ಮೂಲ ಸ್ವರೂಪದಲ್ಲಿ ಉಳಿಸಬೇಕಾದ ಅನಿವಾರ್ಯತೆ ಈಗ ಅತ್ಯಂ...

ಸ್ಟೇಟಸ್ ಕತೆಗಳು (ಭಾಗ ೧೩೪೫) - ಎತ್ತರ

ಬರಹಗಾರರ ಬಳಗ ಜೂನ್ ೦೬ ಲೇಖನ ೮ ವೀಕ್ಷಣೆ

ರಮೇಶ ತುಂಬಾ ಎತ್ತರಕ್ಕೆ ಹತ್ತಿ ಬಿಟ್ಟಿದ್ದಾನೆ ಎಷ್ಟು ಇಣುಕಿದ್ರೂ ಆತನಿಗೆ ನಿರೀಕ್ಷಿಸಿದ ಸಂತೋಷ ಸಿಕ್ತಾ ಇಲ್ಲ. ತಾನು ಇಷ್ಟು ಎತ್ತರ ಏರಿದರೂ ಅದ್ಭುತವಾದ ದೃಶ್ಯ ಕಣ್ಣ ಮುಂದೆ ಕಾಣ್ತಾ ಇಲ್ಲ ಅನ್ನುವ ಬೇಸರ ಮತ್ತೆ ಮತ್ತೆ...

ಹನುಮಕೊಂಡದ ಸಾವಿರ ಕಂಬಗಳ ದೇಗುಲ

ಬರಹಗಾರರ ಬಳಗ ಜೂನ್ ೦೬ ಲೇಖನ ೧೧ ವೀಕ್ಷಣೆ

ತೆಲಂಗಾಣ ರಾಜ್ಯದ ವಾರಂಗಲ್ ಜಿಲ್ಲೆಯ ಹನುಮಕೊಂಡ ಎಂಬಲ್ಲಿದೆ ಈ ಸುಂದರ ಕೆತ್ತನೆಯ ಐತಿಹಾಸಿಕ ದೇವಾಲಯ. ರುದ್ರೇಶ್ವರಸ್ವಾಮಿ ದೇವಾಲಯ ಎಂತಲೂ ಕರೆಯಲ್ಪಡುವ ಇದು ಶಿವ, ವಿಷ್ಣು ಹಾಗೂ ಸೂರ್ಯ ದೇವರಿಗೆ ಮುಡಿಪಾಗಿದೆ. ಈ ದೇವಾಲಯ...

ಹನಿಗಳು ಸರ್ ಹನಿಗಳು !

ಬರಹಗಾರರ ಬಳಗ ಜೂನ್ ೦೬ ಕವನ ೫ ವೀಕ್ಷಣೆ

ಯಾವ  ನೋವು  ಮಾನವನಿಗೆ  ನಗಣ್ಯ  ಆದರೆ  ಹಲ್ಲು ನೋವು ಮಾತ್ರ ಬದುಕನ್ನೆ  ಅಲ್ಲಾಡಿಸಿ ಜಾಡಿಸುತ್ತದೆ ! * ನಾನೂ  ಮಂತ್ರಿಯಾಗ ಬೇಕು  ಅಂದು ಕೊಂಡೆ  ಆಗಲಿಲ್ಲ  ಕಾರಣ  ಭ್ರಷ್ಟಾಚಾರ  ನನಗೆ  ತಿಳಿದಿ...

ಸಣ್ಣ ಬೆಳ್ಳಕ್ಕಿಯ ಕಥೆ ಕೇಳಾ…

ಬರಹಗಾರರ ಬಳಗ ಜೂನ್ ೦೬ ಲೇಖನ ೧೨ ವೀಕ್ಷಣೆ

ಈಗಷ್ಟೇ ಮುಂಗಾರು ಮಳೆ ಬೀಳಲು ಪ್ರಾರಂಭವಾಗಿದೆ. ಮಳೆ ತನ್ನ ಜೊತೆಗೆ ಇಡೀ ಪರಿಸರಕ್ಕೇ ಹೊಸ ಜೀವಂತಿಕೆಯನ್ನು ತರುತ್ತದೆ. ಅಷ್ಟುದಿನ ಒಣಗಿ ಮಂಕಾಗಿ ಸತ್ತೇ ಹೋಗಿತ್ತೇನೋ ಎಂಬಂತೆ ಕಾಣುತ್ತಿದ್ದ ಹುಲ್ಲು ಒಂದೇ ಮಳೆಗೆ ಮತ್ತೆ ಚ...

ಆರ್‌ಸಿಬಿ ವಿಜಯೋತ್ಸವ ಕಾಲ್ತುಳಿತ ದುರಂತ: ಒಂದು ವಿಶ್ಲೇಷಣೆ

ಅರೆಯೂರು ಚಿ.ಸುರೇಶ್ ಜೂನ್ ೦೬ ಲೇಖನ ೧೬ ವೀಕ್ಷಣೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಐಪಿಎಲ್‌ನಲ್ಲಿ ಗೆಲುವಿನ ಸಂಭ್ರಮವು ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನಲ್ಲಿ ಯಾವಾಗಲೂ ಒಂದು ಭಾವನಾತ್ಮಕ ಘಟನೆಯಾಗಿದೆ. ಆದರೆ, ಜೂನ್ 4, 2025 ರಂದು ಚಿನ್ನಸ್ವಾಮಿ ಕ್ರ...

ಮಕ್ಕಳಿಗೆ ರಜೆಯ ಓದು (ಭಾಗ ೮) - ನಾರ್ನಿಯಾದ ವೃತ್ತಾಂತ

ಕೆ.ಪಿ.ಅಶ್ವಿನ್ ರಾವ್ ಜೂನ್ ೦೬ ಲೇಖನ ೪ ವೀಕ್ಷಣೆ

ನಾರ್ನಿಯಾದ ವೃತ್ತಾಂತ (The Chronicles of Narnia) ಬಹಳಷ್ಟು ಮಕ್ಕಳು ಈಗಾಗಲೇ ಟಿವಿಯಲ್ಲಿ ಅಥವಾ ಯೂಟ್ಯೂಬ್ ನಲ್ಲಿ ‘ದಿ ಕ್ರೋನಿಕಲ್ಸ್ ಆಫ್ ನಾರ್ನಿಯಾ’ (The Chronicles of Narnia) ಎನ್ನುವ ಸರಣಿಯ ವಿವಿಧ ಕಥಾ ವ...