ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2025

ಜುಲೈ 2025

೨೦೭ ಲೇಖನಗಳು

ಒಂದು ಗಝಲ್

ಬರಹಗಾರರ ಬಳಗ ಜುಲೈ ೩೧ ಕವನ ೮ ವೀಕ್ಷಣೆ

ನೋವು ತುಂಬಿದ ಬದುಕಿಂದು ಕನಸುಗಳ ಕಟ್ಟುವುದೇ  ಗೆಳೆಯಾ ಸಾವುಗಳೆ ಕಂಡಿರುವ ಬಾಳಿನಲ್ಲಿ ನನಸುಗಳು ಹುಟ್ಟುವುದೇ ಗೆಳೆಯಾ   ಉಪ್ಪರಿಗೆ ಸಹವಾಸ ಸಾಕಾಯ್ತೊ  ಕಾರಣವು ಸರಿಯಿರದೊ ಏನೊ ತನುವೊಳಗೆ ಶೀಲವೇ ಕೈಜಾರುತ ಬಾಳನ್ನು...

ಮಿಥ್ಯಾರೋಪ: ಎಚ್ಚರ ಅವಶ್ಯಕ

ಕೆ.ಪಿ.ಅಶ್ವಿನ್ ರಾವ್ ಜುಲೈ ೩೧ ಲೇಖನ ೨೨ ವೀಕ್ಷಣೆ

ಆಪರೇಶನ್ ಸಿಂದೂರದ ಮೂಲಕ ಭಾರತ ತಕ್ಕ ಉತ್ತರ ನೀಡಿದೆ ಎಂದು ಪ್ರಧಾನಮಂತ್ರಿಯವರೇ ಲೋಕಸಭೆಯಲ್ಲಿ ಘೋಷಿಸಿದ್ದಾರೆ. 'ವಿರೋಧ ಪಕ್ಷಗಳಿಗೆ ಸಂವಿಧಾನದ ಮೇಲೆ ನಂಬಿಕೆ ಇರುವುದಾದರೆ ಇನ್ನಾದರೂ ಸಿಂದೂರ್ ಬಗೆಗಿನ ಅಪನಂಬಿಕೆಯನ್ನು ದ...

ಮಾಡಿದ್ದುಣ್ಣೋ ಮಹಾರಾಯ

ಶ್ರೀರಾಮ ದಿವಾಣ ಜುಲೈ ೩೧ ಲೇಖನ ೨೦ ವೀಕ್ಷಣೆ

ಬೇವು ಬಿತ್ತಿ ಮಾವಿನ ಫಲವನ್ನು ನಿರೀಕ್ಷಿಸಿದರೆಂತಯ್ಯ? ನಾನು ಕೆಲವರು ವಿರುದ್ಧ ದೂರು ಕೊಡಬೇಕಿದೆ. ಯಾರಿಗೆ ಕೊಡಲಿ, ಎಲ್ಲಿ ಕೊಡಲಿ, ತಿಳಿದವರು ದಯವಿಟ್ಟು ಸ್ವಲ್ಪ ಮಾಹಿತಿ ನೀಡಿ. ಸಿನಿಮಾ, ಜಾಹೀರಾತುಗಳಲ್ಲಿ ಅಶ್ಲೀಲ ದೃ...

ಸ್ಟೇಟಸ್ ಕತೆಗಳು (ಭಾಗ ೧೩೯೯) - ತಲೆನೋವು

ಬರಹಗಾರರ ಬಳಗ ಜುಲೈ ೩೧ ಲೇಖನ ೧೪ ವೀಕ್ಷಣೆ

ಒಂದು ವಾರದಿಂದ ಸಿಂಹಕ್ಕೆ ತಲೆನೋವು ಅದು ಅಂತಿಂಥ ತಲೆನೋವಲ್ಲ. ಅಷ್ಟು ಸುಲಭದಲ್ಲಿ ಕಡಿಮೆಯಾಗುವಂತದ್ದು ಅಲ್ಲ. ಎಷ್ಟೇ ಪ್ರಯತ್ನ ಪಟ್ಟರು ಕೂಡ ತಲೆನೋವು ವಾಸಿಯಾಗುವ ಹಾಗೆ ಕಾಣುತ್ತಿಲ್ಲ. ಈ ತಲೆನೋವು ಯಾವುದೋ ರೋಗದ ಕಾರಣಕ್...

ನಿಷ್ಪಾಪಿ ಸಸ್ಯಗಳು (ಭಾಗ ೧೧೧) - ಸೀಗೆಕಾಯಿ

ಬರಹಗಾರರ ಬಳಗ ಜುಲೈ ೩೧ ಲೇಖನ ೧೭ ವೀಕ್ಷಣೆ

ಬಾಲ್ಯದಲ್ಲಿ ನಮ್ಮ ಶಾಲಾ ಫೀಸು,‌ ಹಬ್ಬಗಳಿಗಾಗಿ ಹೊಸಬಟ್ಟೆ, ಊರ ಜಾತ್ರೆಯಲ್ಲಿ ಖುಷಿ ಗಳಿಸಲು ಒಂದಿಷ್ಟು ಹಣದ ಅಗತ್ಯ ಖಂಡಿತವಾಗಿಯೂ ಇರುತ್ತದೆ. ಹಿಂದಿನ ಕಾಲದಲ್ಲಿ ತಂದೆತಾಯಿ ದುಡಿದು ಗಳಿಸಿ ಮಕ್ಕಳ ಖರ್ಚಿಗಾಗಿ ಹಣ ಕೊಡುವ...

ಒಂದು ಗಝಲ್

ಬರಹಗಾರರ ಬಳಗ ಜುಲೈ ೩೧ ಕವನ ೫ ವೀಕ್ಷಣೆ

ಮನೆಯೊಳಗಿನ ಕತ್ತಲ ಕೋಣೆಯಲ್ಲಿ ನಿನ್ನ ಕಾಲ್ಗೆಜ್ಜೆಯ ಸದ್ದು ಧರೆಯೊಳಗಿನ ಬೆತ್ತಲ ದಾರಿಯಲ್ಲಿ ನಿನ್ನ ಕಾಲ್ಗೆಜ್ಜೆಯ ಸದ್ದು   ಉಪಯೋಗ ಇಲ್ಲದ ದೇಹದಿಂದ ಏನು ಪ್ರಯೋಜನ ಹೇಳು ಸಖಿಯೆ ಜೀತದೊಳಗಿನ ಸುತ್ತಲ ಪಲ್ಲಕ್ಕಿಯಲ್ಲಿ...

ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೧೬

ಕೆ.ಪಿ.ಅಶ್ವಿನ್ ರಾವ್ ಜುಲೈ ೩೦ ಲೇಖನ ೧೭ ವೀಕ್ಷಣೆ

ಭಾನು ಮಂಡಲ ನಭೋ ಮಂಡಲದ ಮಹಾವಲಯದಲಿ ಪ್ರಭಾ ಪುಂಜ ನೀನು ; ಚರಾಚರಗಳಿಗೆ ಪರಾಪರಗಳಿಗೆ ಜೀವಶಕ್ತಿ ಭಾನು !   ಭೂಮಿ ಮಂಡಲಕೆ ಭಾನು ಮಂಡಲವೆ ಅತ್ಯಮೂಲ್ಯ ಸೊತ್ತು ; ಜೀವರಾಶಿಗಳ ಜೀವಕೋಶಗಳ ಜೀವನಕ್ಕೆ ಪತ್ತು !  ...

ಶ್…! ಇಲ್ಯಾರೋ ಇದ್ದಾರೆ !!

ಕೆ.ಪಿ.ಅಶ್ವಿನ್ ರಾವ್ ಜುಲೈ ೩೦ ಪುಸ್ತಕ ವಿಮರ್ಶೆ ೧೭ ವೀಕ್ಷಣೆ

ಗುರುರಾಜ ಕೋಡ್ಕಣಿ ಬರೆದ ಈ ಹಾರರ್ ಕಥೆಗಳ ಸಂಕಲನದ ಬೆನ್ನುಡಿಯಲ್ಲಿ ಒಂದು ವಿಶೇಷ ಸೂಚನೆ ಇದೆ. “ಒಬ್ಬರೇ ಇರುವಾಗ ಓದದಿರಿ...!! ಓದಿದರೆ ನಾವು ಜವಾಬ್ದಾರರಲ್ಲ...!!” ಈ ಕೃತಿಗೆ ಬೆನ್ನುಡಿಯನ್ನು ಬರೆದಿದ್ದಾರೆ ಪ್ರಶಾಂತ್...

ಕನ್ನಡ ಪತ್ರಿಕಾ ಲೋಕ (ಭಾಗ ೨೧೯) - ದೈವಜ್ಞ ಸೌರಭ

ಶ್ರೀರಾಮ ದಿವಾಣ ಜುಲೈ ೩೦ ಲೇಖನ ೧೩ ವೀಕ್ಷಣೆ

ದೈವಜ್ಞ ಯುವಕ ಮಂಡಳಿಯ "ದೈವಜ್ಞ ಸೌರಭ" ಮಂಗಳೂರಿನ ದೈವಜ್ಞ ಯುವಕ ಮಂಡಳಿಯು ಪ್ರಕಟಿಸುತ್ತಿರುವ ಮಾಸಪತ್ರಿಕೆಯಾಗಿದೆ "ದೈವಜ್ಞ ಸೌರಭ". ಕಳೆದ ೩೪ ವರ್ಷಗಳಿಂದ ಪ್ರಕಟವಾಗುತ್ತಿರುವ ಪತ್ರಿಕೆಯ ಸಂಪಾದಕರು, ಪ್ರಕಾಶಕರು ಇತ್ಯಾ...

ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ವಿವೇಚನೆ ಮತ್ತು ಜವಾಬ್ದಾರಿ‌

ಶ್ರೀರಾಮ ದಿವಾಣ ಜುಲೈ ೩೦ ಲೇಖನ ೧೪ ವೀಕ್ಷಣೆ

ರಾಜಕೀಯ ಪಕ್ಷಗಳ ಭಿನ್ನಮತದ ಸುತ್ತ, ಅಧಿಕಾರ ಕುರ್ಚಿಯ ಹಾವು ಏಣಿ ಆಟದ ಸುತ್ತ, ಸ್ವಾಮೀಜಿಗಳ ಪೀಠದ ಸುತ್ತ, ಧರ್ಮಸ್ಥಳದ ನಿಗೂಢ ಸಾವುಗಳ ಸುತ್ತ, ಚಲನಚಿತ್ರ ನಟನೊಬ್ಬನ ಕೊಲೆಯ ಸುತ್ತ, ಆತನ ಅಭಿಮಾನಿಗಳ ಮತ್ತು ವಿರೋಧಿಗಳ ಹು...

ಸ್ಟೇಟಸ್ ಕತೆಗಳು (ಭಾಗ ೧೩೯೮) - ಮದುವೆ ಕತೆ

ಬರಹಗಾರರ ಬಳಗ ಜುಲೈ ೩೦ ಲೇಖನ ೧೫ ವೀಕ್ಷಣೆ

ಬಂದವರು ಮಾತನಾಡಿ ಹೊರಟು ಹೋಗಿದ್ದಾರೆ. ಅಲ್ಲೋ ಇಲ್ಲೋ ಭೇಟಿಯಾದಾಗ ಮತ್ತೆ ನೆನಪಿಸಿದ್ದಾರೆ. ನಿಮ್ಮ‌ ಮದುವೆಯ ಊಟ ಅದ್ಭುತವಾಗಿತ್ತು. ಕೇಳುವುದ್ದಕ್ಕೆ ತುಂಬಾನೆ ಖುಷಿ ಆಯಿತು. ಎಲ್ಲರೂ ಕಾರ್ಯಕ್ರಮಗಳೆಲ್ಲವನ್ನ  ಮುಗಿಸಿಕೊಂ...

ಕನೆಕ್ಟ್ ಆಗದಿದ್ದರೆ ಕಾರ್ಯಸಾಧನೆಯಾಗದು !

ಬರಹಗಾರರ ಬಳಗ ಜುಲೈ ೩೦ ಲೇಖನ ೨೨ ವೀಕ್ಷಣೆ

ಬಲ್ಬೊಂದನ್ನು ಬೆಳಗಿಸುವ ಕೆಲಸವಾಗಬೇಕಾದರೆ ಅದಕ್ಕೆ ವಿದ್ಯುತ್ ಕನೆಕ್ಟ್ ಆಗಬೇಕು. ದೂರವಾಣಿಯಲ್ಲಿ ಸಂವಾದ ನಡೆಯಲು ಕರೆಯು ಕನೆಕ್ಟ್ ಆಗಬೇಕು. ಅದೇ ರೀತಿ ನಮ್ಮ ಯಾವುದೇ ಕಾರ್ಯ ಸಾಧನೆಗೆ ನಾವು ಮನಸ್ಸು ಮನಸ್ಸುಗಳೊಂದಿಗೆ ಕನ...

ಕಾಮನ ಬಿಲ್ಲು

ಬರಹಗಾರರ ಬಳಗ ಜುಲೈ ೩೦ ಕವನ ೧೦ ವೀಕ್ಷಣೆ

ಮೋಡ ಮುಸುಕಿತು ಮಳೆಯು ಬಂದಿತು ಇಳೆಯ ತೊಳೆಯುತ ಸಾಗಿತು ಸೂರ್ಯ ರಶ್ಮಿಯು ಹೊಳೆದು ಬಂದಿತು ಬಾನ ಬಣ್ಣವು ಬದಲಿತು   ಏಳು ಬಣ್ಣದ ಕಾಯ ಕಂಡಿತು ಸುತ್ತ ಸೊಬಗದು ಚೆಲ್ಲಿತು ಜನರ ಗಮನವು ಅತ್ತ ಸರಿಯಲು ಮೋಡ ಮಿನುಗುತ ಮ...

ಹೆಣ್ಣು ಮಕ್ಕಳಿಗೆ ಮೂಗು ಚುಚ್ಚುವುದರಿಂದ ಲಾಭವಿದೆಯೇ?

ಕೆ.ಪಿ.ಅಶ್ವಿನ್ ರಾವ್ ಜುಲೈ ೨೯ ಲೇಖನ ೩೨ ವೀಕ್ಷಣೆ

ಮೂಗು ಚುಚ್ಚಿಸಿಕೊಳ್ಳುವುದು ಹಳೆಯ ಸಂಪ್ರದಾಯ ಎಂದು ಭಾವಿಸುವ ಇಂದಿನ ಜನಾಂಗದ ಹೆಣ್ಣು ಮಕ್ಕಳಿಗೆ ತಿಳಿದಿಲ್ಲ, ನಮ್ಮ ಹಿರಿಯರು ಅನುಸರಿಸಿಕೊಂಡು ಬಂದಂತಹ ಅನೇಕ ಸಂಪ್ರದಾಯಗಳ ಹಿಂದೆ ವಿವಿಧ ಕಾರಣಗಳಿರುತ್ತವೆ. ಅದರಲ್ಲಿಯೂ ನ...

ಮೈಸೂರಿನಲ್ಲಿ ಡ್ರಗ್ಸ್ ಘಟಕ: ಅಪಾಯದ ಕರೆಘಂಟೆ

ಕೆ.ಪಿ.ಅಶ್ವಿನ್ ರಾವ್ ಜುಲೈ ೨೯ ಲೇಖನ ೧೧ ವೀಕ್ಷಣೆ

ರಾಜ್ಯದ ಸಾಂಸ್ಕೃತಿಕ ರಾಜಧಾನಿ ಎಂದು ಕರೆಯಲ್ಪಡುವ ಮೈಸೂರಿನಲ್ಲಿ ಮಾದಕ ವಸ್ತು ಉತ್ಪಾದನೆಯ ಜಾಲ ಪತ್ತೆಯಾಗಿರುವುದು ಕಳವಳಕಾರಿ ಮತ್ತು ಆತಂಕದ ವಿಷಯ. ಇದುವರೆಗೆ ರಾಜ್ಯದಲ್ಲಿ ಮಾದಕ ವಸ್ತು ವಿತರಣೆ ಅಂದರೆ ಡ್ರಗ್ಸ್ ಪೆಡ್ಡಿ...

ಸುಪ್ರಭಾತ

ಶ್ರೀರಾಮ ದಿವಾಣ ಜುಲೈ ೨೯ ಲೇಖನ ೧೫ ವೀಕ್ಷಣೆ

ಭಾರತೀಯ ಸಮಾಜ ಎಂಬುದು ಮಧ್ಯಮ ವರ್ಗದ ಸಂತೆ ಇದ್ದಂತೆ. ಇಲ್ಲಿ ಬಹುತೇಕ ಮಧ್ಯಮ ವರ್ಗದವರೇ ಅತಿ ಹೆಚ್ಚು ಮಧ್ಯಮ ಮಾರ್ಗದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಆರ್ಥಿಕವಾಗಿ ಒಂದಷ್ಟು ಸಣ್ಣಪುಟ್ಟ ವ್ಯತ್ಯಾಸಗಳಿರಬಹುದು. ಕೆಲವೊಮ್ಮ...

ಚಡಪಡಿಕೆ

Shivaraj Kamble ಜುಲೈ ೨೯ ಕವನ ೧೩ ವೀಕ್ಷಣೆ

ಹಿಡಿಸಿದ ನಗೆಯೊಂದು  ಎಳೆಮಗುವಾಗಿ ಮನದಲ್ಲಿ ಮನೆ ಮಾಡಿ  ಮೂರ್ತಿಯಾಗಿಬಿಟ್ಟಿದೆ; ನೆನಪೇ ಪೂಜೆಯಾಗಿ, ಕವಿತೆ ಹಣತೆಗಳ ಬೆಳಗಿ  ಆರಾಧಿಸುತ್ತಿದ್ದೇನೆ ದಿನಂಪ್ರತಿ; ದೀರ್ಘ ಮೌನಗಳ ಸುಳಿವಿನಲ್ಲಿ ಒಮ್ಮೊಮ್ಮೆ ಸಿಲು...

ಸ್ಟೇಟಸ್ ಕತೆಗಳು (ಭಾಗ ೧೩೯೭) - ದಾರ

ಬರಹಗಾರರ ಬಳಗ ಜುಲೈ ೨೯ ಲೇಖನ ೧೦ ವೀಕ್ಷಣೆ

ಅಪ್ಪ ನೇರವಾಗಿ ಕೈ ಹಿಡಿದುಕೊಂಡು ಊರಿನ‌ ದೇವಸ್ಥಾನದ ರಥದ ಬಳಿ‌ ಕರೆದುಕೊಂಡು ಬಂದಿದ್ದರು. ಹಾಗೆ ಬರುವುದಕ್ಕೆ ಕಾರಣವೂ ಇತ್ತು. ಒಂದಿಷ್ಟು ದಿನಗಳಿಂದ ಅಪ್ಪ ಹೇಳಿದ ಕೆಲಸವನ್ನ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಕ್ಕೆ ನಾನ...

ಶಿಕ್ಷಕಿಯ ಗೆಲ್ಲಿಸಿದ ವಿದ್ಯಾರ್ಥಿ (ಭಾಗ 2)

ಬರಹಗಾರರ ಬಳಗ ಜುಲೈ ೨೯ ಲೇಖನ ೧೩ ವೀಕ್ಷಣೆ

ಹೀಗಿರಲು ಒಂದು ದಿನ ನನ್ನ ಗಣಿತದ ತರಗತಿಯ ಕೊನೆಯ ಐದು ನಿಮಿಷಗಳು ಮಕ್ಕಳಿಗೆ ಹೋಂ ವರ್ಕ್ ನೀಡುತ್ತಾ ಇದ್ದೆ, ಅವಾಗಲೇ ಹೇಳಿದೆ 'ಮಕ್ಕಳೇ ಇವತ್ತಿಂದ ಒಂದು ಬದಲಾವಣೆ ಮಾಡಿಕೊಳ್ಳುವ. ಸಾಮಾನ್ಯವಾಗಿ ಮರುದಿನ ಯಾರು ಹೋಂವರ್ಕ್ ಮ...

ಒಂದು ಗಝಲ್

ಬರಹಗಾರರ ಬಳಗ ಜುಲೈ ೨೯ ಕವನ ೯ ವೀಕ್ಷಣೆ

ತಟ್ಟಿ ಹಾಕದಿರುವೆ ಗವಿಯ ಒಳಗೆ ಯಾರಿರುವರೋ ತಿಳಿಯೆ ಮೆಟ್ಟಿ ಬಿಸುಡದಿರುವೆ ನೀರನೆಲ್ಲ ತುಂಬಿರುವರೋ ತಿಳಿಯೆ   ಹೊಟ್ಟೆ ಹಸಿವು ತಾಳದೆಯೇ ಕನಸ ಹೆಣೆಯ ಹೊರಟೆಯೇನು ಚಟ್ಟ ಕಟ್ಟಲೆನ್ನ ಹೀಗೆ ಗೋರಿಯೆಡೆಗೆ ಸಾಗಿರುವರೋ ತಿಳ...