ಕವನ

Poetry · ೫,೮೯೨ ಲೇಖನಗಳು

ಗುಣಗ್ರಾಹಿ
ಏಪ್ರಿಲ್ ೨೩

ಗುಣಗ್ರಾಹಿ

ಪೇರಿಸಿಟ್ಟಿಹ ಕಲ್ಲು ಸಾರಿದೆ  ನನಗೆ ನಾನೇ ಸಾಟಿಯು  ನೀರಿನೋಘವು ಎನಗದಿಹುದೆ  ಹರುಷದೋಕುಳಿಯಾಟವು   ಚೆಲುವ ನೋಟವು ಕಣ್ಣಿಗಾದರೆ  ಪುಳಕ ಮನದೊಳು ಮೂಡಿದೆ  ಒಲವಿನೊಸಗೆಯ ಬೆಳಗು ಬಾನಲಿ  ಹಲವು ಬಣ್ಣವನೆರಚಿದೆ   ಕವಿಯ ಲೇಖನಿ ಹರಿತಗೊಂಡ...

ಬರಹಗಾರರ ಬಳಗ · ೬ ವೀಕ್ಷಣೆಗಳು
ಹೂಮಿಂಚು ಹೊಳೆದು !
ಏಪ್ರಿಲ್ ೨೧

ಹೂಮಿಂಚು ಹೊಳೆದು !

ಮಾವಿನ ಎಳೆ ಚಿಗುರು ನಗೆ ಹೂವ ಚೆಲ್ಲುತ್ತಾ  ಫಲಗಳನ್ನು ತೂಗುವ ಕನಸಲ್ಲಿದೆ  ಹಳೆ ಬೇರಿನ ನಂಟು ಬೆಸೆದ ಭಾಂದವ್ಯಕ್ಕೆ  ಹೊಸ ಕೊಡುಗೆ ಕೊಡುವ ಮನಸಲ್ಲಿದೆ   ದುಂಬಿಗಳು ಹಾರುತ್ತಾ ಬಳಿಬಂದು ಪಿಸುಗುಟ್ಟಿ  ಬರುತಲಿದೆ ಯುಗಾದಿ ಎಂದು ಸಾರಿದೆ ...

ಬರಹಗಾರರ ಬಳಗ · ೪ ವೀಕ್ಷಣೆಗಳು
ಮಾನವತೆ ಮರೆಯಾಯಿತು
ಏಪ್ರಿಲ್ ೨೦

ಮಾನವತೆ ಮರೆಯಾಯಿತು

ಬಂದು ನೋಡಿರಿ ಬಸವಣ್ಣ  ನಮ್ಮೂರ ಬೀದಿಯೊಳಗೆ  ಜಾತಿಯ ಹೊಲಸು  ಇನ್ನೂ ಗಬ್ಬು ನಾರುತ್ತಿದೆ   ತನುವ ಗುಡಿ ಮಾಡಿ  ಅಂಗೈಯಲ್ಲಿ ಲಿಂಗವೆಂದಿರಿ ಇವರು ತನುವಿನ ಮೂಲೆ ಮೂಲೆಯಲ್ಲಿ  ಜಾತಿಯನ್ನಿರಿಸಿ ಪೂಜೆಗೈದರು   ನೂರು ಜಾತಿಯ ಹೂಗಳನ್ನು ...

ಬರಹಗಾರರ ಬಳಗ · ೪ ವೀಕ್ಷಣೆಗಳು
ನನ್ನ ಬಾಲ್ಯ
ಏಪ್ರಿಲ್ ೧೮

ನನ್ನ ಬಾಲ್ಯ

ಬಲು ಚೆಲುವಿದೆ ನನ್ನಿ ಬಾಲ್ಯ ಮರೆಯಲಾಗದ ನನ್ನಿ ಬಾಲ್ಯ ಜೊತೆ ಸೇರಿ ತಿಂದ ಬೀಟ್ರೂಟ್ ಪಲ್ಯ  ರಜೆಗೆ ಹೋಗುತ್ತಿದ್ದೆ ಅಜ್ಜಿ ಮನೆ ಸುಳ್ಯ   ಬಾಲ್ಯದಲ್ಲಿ ಅಪ್ಪ ಕೊಟ್ಟ ಪೆಟ್ಟು  ಮರೆಯಲಾಗದ ಎರಡು ಜುಟ್ಟು ಅಮ್ಮ ಕೊಟ್ಟ ಕೈ ತುತ್ತು  ಮರೆಯಲಾ...

ಬರಹಗಾರರ ಬಳಗ · ೩ ವೀಕ್ಷಣೆಗಳು
ಒಂದು ಗಝಲ್
ಏಪ್ರಿಲ್ ೧೭

ಒಂದು ಗಝಲ್

ಹೊಸನಗುವು ಮುಖದಲ್ಲಿ ಯಾವತ್ತೂ ಚೆಂದ ಉಳಿವುದೇ ಗೆಳತಿ ಹಳೆಯದಕೆ ಖುಷಿಯಿದೆಯೆ ಜೀವನದಿ ಮತ್ತೆ ಅಳಿವುದೇ ಗೆಳತಿ   ಸಾಗರದ ಅಲೆಯೊಳಗೆ ಕೋಪ ಏತಕೆಯಿಂದು ಹೇಳ ಬಹುದೆ ಜೀವನದ ಕನಸೊಳಗೆ ಮನ ಪರಿವರ್ತನೆ ಇರುವುದೇ ಗೆಳತಿ   ನನಸಿನೊಳು ಸಾಗದಿರೆ ಬಾ...

ಬರಹಗಾರರ ಬಳಗ · ೪ ವೀಕ್ಷಣೆಗಳು
ಅಮ್ಮ ನಾಡು
ಏಪ್ರಿಲ್ ೧೬

ಅಮ್ಮ ನಾಡು

ಇಳೆಗೆ ಇಳಿವ ಎಲ್ಲ ಶಿಶುವು  ಅಳುತ ನುಡಿವ ಮೊದಲ ನುಡಿಯ  ಎಲ್ಲರನ್ನು ಪೊರೆವ ಅವಳ ಅಮ್ಮ ಎನುವರು   ನಾವು ನಡೆವ ನೆಲವು ತಾಯಿ  ನಾವು ಕುಡಿವ ಜಲವು ತಾಯಿ  ಜನ್ಮ ಕೊಟ್ಟ ನೆಲವೆ ನಮ್ಮ ತಾಯಿ ನಾಡದು   ನಾವು ನುಡಿವ ನುಡಿಯು ತಾಯಿ  ನಾವು ನೆ...

ಬರಹಗಾರರ ಬಳಗ · ೪ ವೀಕ್ಷಣೆಗಳು
ವಿಷು ಕಣಿ
ಏಪ್ರಿಲ್ ೧೫

ವಿಷು ಕಣಿ

ಬಂತು ಬಂತು ವಿಷುವು ನೋಡು ನಮ್ಮ ಹಬ್ಬ ವಿಷ್ಣು ಕನಿಯ ಹಾಡು ಸೂರ್ಯನಿಂದು ಬರುವನು ಮೇಷರಾಶಿಗೆ ವಿಷು ಕಣಿಯ ಹೆಸರಲಿ ಸಂಕ್ರಾತಿಗೆ!   ಬೆಳಗನೆದ್ದು ಮೀಯುತ ಸೂರ್ಯನಿಗೆ ನಮಿಸುತ ಸೌರಮಾನ ಯುಗಾದಿಯ ಹರುಷದಿಂದ ಆಚರಿಸುತ ಮಡಿಯನುಟ್ಟು ಪೂಜೆ ಮ...

ಬರಹಗಾರರ ಬಳಗ · ೭ ವೀಕ್ಷಣೆಗಳು
ಭೀಮ ಜ್ಯೋತಿ ಉರಿಯಲಿ…
ಏಪ್ರಿಲ್ ೧೪

ಭೀಮ ಜ್ಯೋತಿ ಉರಿಯಲಿ…

ಕಗ್ಗತ್ತಲ ಜಗದಲಿ ಕಾರ್ಮೋಡವು ಕವಿಯಲು, ಜಗದಂಬರದೆಡೆಯಲಿ ಭೀಮ ತಾರೆ ಉದಿಸಲು, ದಶ ಕೋಟಿ ತಾರೆಗಳು ಮಿನುಮಿನುಗಿ ನಲಿದವು. !!ಜೈ ಭೀಮ್, ಜೈ ಭೀಮ್, ಜೈ ಭೀಮ್!!   ಅಸ್ಪೃಶ್ಯರ ಪಾಲಿಗೆ, ಬೀಮರಾವು ಜನಿಸಲು,  ನಿಟ್ಟುಸಿರು ಚೆಲ್ಲಿತು, ಭೂ ಮಂಡಲ...

ಬರಹಗಾರರ ಬಳಗ · ೭ ವೀಕ್ಷಣೆಗಳು
ಏಪ್ರಿಲ್ ೧೩

ಭಿನ್ನತೆಯಲ್ಲಿ ಸಮರಸ

ನಾಮ ಒಂದೆ, ರೂಪ ಒಂದೆ. ಗುಣ ಬೇರೆ, ಕ್ರಿಯೆ ಬೇರೆ.   ಕರವೆರಡು ರೂಪ ಒಂದೆ. ಎಡ ಬಲ ತರತಮ ಕ್ರಿಯೆ ಬೇರೆ. ಕಾಲೆರಡು  ರೂಪ ಒಂದೆ. ಒಂದರ ಹಿಂದೆ ಒಂದು ಅಡಿಯಿಡೆ ನಡಿಗೆ.   ಕಣ್ಣಗಳೆರಡು ದೃಶ್ಯ ಬೇರೆ. ನೋಡಲೊಂದು, ಗಮನಿಸಲೊಂದು. ಕಿವಿಯೆ...

ಶ್ರೀರಂಗಪಟ್ಟಣ ಜಗನ್ನಾಥ ಮೂರ್ತಿ ರಾಘವೇಂದ್ರ · ೮ ವೀಕ್ಷಣೆಗಳು
ಒಂದು ಗಝಲ್
ಏಪ್ರಿಲ್ ೧೩

ಒಂದು ಗಝಲ್

ಯಾರೋ ಹಾಕಿರುವ ರಾಗಕ್ಕೆಲ್ಲ ತಲೆದೂಗುತಲೇ ಸಾಗುತಿಹೆ ಮಾತು ಮೌನ ಭಿಕ್ಷೆಯ ನಡುವೆ ಮನಬಾಗುತಲೇ ಸಾಗುತಿಹೆ   ಯಾತ್ರೆಯ ನಡುವಿನ ಮತ್ಸರ ಬೆಂಕಿಗೆ ಮತ್ತದೆ ರೋಷವು ಉಕ್ಕುತಲಿ ಪುಣ್ಯದ ಕೆಲಸಕೆ ಬಾರದ ಸವಿಯಿರೆ ತನುವು ಸೋಲುತಲೇ ಸಾಗುತಿಹೆ   ಧಗೆ...

ಬರಹಗಾರರ ಬಳಗ · ೧ ವೀಕ್ಷಣೆಗಳು
ಬದುಕು
ಏಪ್ರಿಲ್ ೧೦

ಬದುಕು

ಓ ಮೋಡವೇ ನೀನು ಭುವಿಗೆ ಬರುವ ಮುನ್ನ  ಬದುಕು ಮೂರಾಬಟ್ಟೆ ಆಗದಿರಲಿ ಎನ್ನ  ನೋಡು ನೋಡುತ್ತಿದ್ದಂತೆ ಬಿದ್ದ ಹನಿ  ಹಾಗೇ ಸುಮ್ಮನೆ ಕನವರಿಕೆ ಜೀವನ ಹಾನಿ   ಬಿತ್ತನೆ ಮಾಡಿದ ಬದುಕು  ನಾಳೆ ಕನಸು ನೂಕು  ಬಯಸಿದ್ದು ಬಂದ ನಂತರ  ನನಗು ನಿನಗೂ...

ಬರಹಗಾರರ ಬಳಗ · ೭ ವೀಕ್ಷಣೆಗಳು
ಸಂಯಮ
ಏಪ್ರಿಲ್ ೦೮

ಸಂಯಮ

ಮನೆಯೊಳಗಿನ ರಾವಣನ  ಪ್ರತಿಮೆಗಳ ತರಬಹುದು  ಹೊರಗೆ ಹೇಗಾದರೂ  ತಲೆ ಬಗ್ಗಿಸಿಯೋ ಅಥವಾ  ಹೆಗಲ ಹೊರೆಯ ತಗ್ಗಿಸಿಯೋ  ಅಂತೂ ಇಂತೂ ದಾಟಿಸಬಹುದು  ಮುಂಬಾಗಿಲ ಚೌಕಟ್ಟಿನಾಚೆಗೆ  ಹೊಸಿಲ ದಾಟಿಸಿ ತರಬಹುದು;   ಆದರೆ ಹೊರಗೆಳೆಯಲಾದೀತೇ  ಮನದೊಳಡ...

ಬರಹಗಾರರ ಬಳಗ · ೬ ವೀಕ್ಷಣೆಗಳು