ಒಂದಿಷ್ಟು ಹನಿಗಳು…
ವಿಶ್ವಮಾನವ ಸಂದೇಶ ಧರ್ಮವಿರಲಿ ಅಂತರಂಗದಲಿ; ಸೌಹಾರ್ದತೆಯಿರಲಿ ಬಹಿರಂಗದಲಿ ಅಂತರಂಗ-ಬಹಿರಂಗದ ಬೆಸುಗೆಯಿರಲಿ... ಈ ಭೂಮಿ- ಎಲ್ಲರ ಮನೆ ಇಲ್ಲಿದೆ ಎಲ್ಲರಿಗೂ ಸಮಾನ ಹಕ್ಕು ವಿಶ್ವಮಾನವ ಸಂದೇಶ ಎಲ್ಲರೆದೆಯಲ...
೨೦೭ ಲೇಖನಗಳು
ವಿಶ್ವಮಾನವ ಸಂದೇಶ ಧರ್ಮವಿರಲಿ ಅಂತರಂಗದಲಿ; ಸೌಹಾರ್ದತೆಯಿರಲಿ ಬಹಿರಂಗದಲಿ ಅಂತರಂಗ-ಬಹಿರಂಗದ ಬೆಸುಗೆಯಿರಲಿ... ಈ ಭೂಮಿ- ಎಲ್ಲರ ಮನೆ ಇಲ್ಲಿದೆ ಎಲ್ಲರಿಗೂ ಸಮಾನ ಹಕ್ಕು ವಿಶ್ವಮಾನವ ಸಂದೇಶ ಎಲ್ಲರೆದೆಯಲ...
ಶ್ರೀ ಸಿದ್ಧಾರೂಢಸ್ವಾಮಿ ಸಂಶೋಧನಾಲಯದ "ಶಿವೋಹಂ" ಹುಬ್ಬಳ್ಳಿಯ ಶ್ರೀ ಸಿದ್ಧಾರೂಢಸ್ವಾಮಿ ಸಂಶೋಧನಾಲಯ (ರಿ) ದ ಶ್ರೀ ಬಸವಾ ಎಂಟರ್ ಪ್ರೈಸಸ್ ನ ಶಿವೋಹಂ ಪ್ರಕಾಶನ ವಿಭಾಗದಿಂದ ಪ್ರಕಟಗೊಳ್ಳುತ್ತಿದ್ದ ಮಾಸಪತ್ರಿಕೆಯಾಗಿದೆ "ಶ...
ವರ್ತಮಾನದ ನಾವು ಅದೃಷ್ಟಶಾಲಿಗಳಲ್ಲವೇ? ಪ್ರಾಣಿಗಳಿಗೂ ದಯಾ ಸಂಘಗಳು ಪ್ರಬಲವಾಗಿರುವ ಈ ಸಂಧರ್ಭದಲ್ಲಿ ಮನುಷ್ಯನೂ ಮಾರಾಟವಾಗುತ್ತಿದ್ದ ದಿನಗಳನ್ನು ನೆನಪಿಸಿಕೊಂಡಾಗ, ಬಹಳ ಹಿಂದೆ ಏನೂ ಅಲ್ಲ. ಕೇಲವೇ ಶತಮಾನಗಳ ಹಿಂದೆ ಕುರಿ...
ಅವನ ಮನೆಯನ್ನು ಕಂಡಾಗ ಎಂಥವರಿಗೂ ವಿಪರೀತ ಗೌರವ. ಅವನ ಮನೆ ಅದೊಂದು ಆಶ್ರಯ ತಾಣ. ಅಲ್ಲಿ ಪುಟ್ಟ ಪುಟ್ಟ ಹಕ್ಕಿಯ ಮರಿಗಳು ಜೀವನ ನಡೆಸುತ್ತಿವೆ, ನಾಯಿಮರಿಗಳಿಗೆ ಆಶ್ರಯ ತಾಣವಾಗಿದೆ, ದೊಡ್ಡದೊಂದು ಗೋಶಾಲೆಯಿದೆ, ಆ ಮನೆಯಲ್ಲಿ...
ಶಾಲೆಯಲ್ಲಿ ನಾವು ಹೇಳಿಕೊಡುವ ವಿದ್ಯೆ ಹಾಗು ವಿಚಾರಗಳು ಮಕ್ಕಳ ಮೇಲೆ ಎಷ್ಟು ಪ್ರಭಾವ ಬೀರುತ್ತವೆಯೋ ಅದರ ದುಪ್ಪಟ್ಟು ಪ್ರಭಾವ ಬೀರುವುದು ಮನೆಯ ವಾತಾವರಣ ಎಂದರೆ ತಪ್ಪಾಗಲಾರದು... ವಾರ್ಷಿಕ ಪರೀಕ್ಷೆ ಮುಗಿದ ನಂತರ ಕೊನೆಯ ದ...
ಆ ಒಂದು ಕ್ಷಣ ಎಲ್ಲವನ್ನೂ ಬಿಟ್ಟು ನಿನ್ನ ಹಿಂದೆ ಹಿಂದೆಯೇ ಬಂದು ಬಿಟ್ಟೆ ನಿನ್ನ ಸೌಂದರ್ಯ ಕಣ್ಣಿನಾಳದ ನೋಟ ಬಹು ಮಾಟ ತಡೆಯಲಾರದೆ ಓಡಿ ಬಂದೆ ಅದೆಷ್ಟು ಸಮಯದಿಂದ ನಿನ್ನ ನೋಡಿದೆ ಅರಿವೇ ಆಗಿರಲಿಲ್ಲ ಆಗುವ ಕಾಲವೂ ಅ...
ಒಂಟೆಯೋ ಮೊಲವೋ ಸ್ಟಾಲಿನ್ ಆಡಳಿತ ಕಾಲದಲ್ಲಿ ಎರಡು ಮೊಲಗಳು ರಸ್ತೆಯಲ್ಲಿ ಎದುರಾದವು. ಒಂದು ಮೊಲ ಇನ್ನೊಂದರ ಬಳಿ, 'ತುಂಬ ಅವಸರದಿಂದ ಹೊರಟಿರುವಂತಿದೆ. ಯಾವ ಕಡೆಗೋ?' ಕೇಳಿತು. 'ನಿನಗಿನ್ನೂ ಸುದ್ದಿ ಬಂದಿಲ್ಲವೆ? ಎಲ್ಲ ಒಂ...
ಚಿತ್ರಮಂದಿರಗಳಲ್ಲಿ ಸೂಪರ್ಸ್ಟಾರ್ಗಳ ಚಲನಚಿತ್ರ ಬಿಡುಗಡೆಯಾದಾಗ, ಕೌಂಟರ್ನಲ್ಲಿ ಕೆಲವೇ ಕ್ಷಣದಲ್ಲಿ (!) ಟಿಕೆಟ್ಟುಗಳೆಲ್ಲ ಮಾರಾಟವಾಗಿ, ಕಾಳಸಂತೆಕೋರರ ಕೈಯಲ್ಲಿ ಅವು ನಲಿದಾಡುವ ದೃಶ್ಯವನ್ನು ಬಹುತೇಕ ಕಂಡಿರುತ್ತೇವೆ....
ದಿನಗೂಲಿ ಪೌರಕಾರ್ಮಿಕರು ಖಾಯಂ ಸರ್ಕಾರಿ ಅಧಿಕಾರಿಗಳಾದ ಸಂತೋಷದ ಸುದ್ದಿ. ಕಾರ್ಮಿಕರ ದಿನದಂದು ಕರ್ನಾಟಕ ಸರ್ಕಾರ ಪೌರ ಕಾರ್ಮಿಕರಿಗೆ ಬಹುದೊಡ್ಡ ಮರೆಯಲಾಗದ ಕೊಡುಗೆಯನ್ನು ನೀಡಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲ...
ಹಾಗಿರುವುದಕ್ಕೆ ಅಷ್ಟು ಸುಲಭ ಸಾಧ್ಯವಿಲ್ಲ. ಭಗವಂತನ ಮೂರ್ತಿ ದೇವಸ್ಥಾನದ ಗರ್ಭಗುಡಿಯೊಳಗಿದ್ದು ಕೈ ಮುಗಿದು ಬರುವ ಭಕ್ತರಿಗೆ ಒಳಿತನ್ನೇ ಮಾಡ್ತಾ ಹೋಗುತ್ತೆ .ಹೆಚ್ಚು ಹೆಚ್ಚು ಜನರು ಅದರಿಂದ ಒಳಿತನ್ನು ಪಡೆದುಕೊಂಡರೂ ಕೂಡ...
ಮರದ ಕಾಂಡದಲಿ ತೂತನು ಕೊರೆದು ಗೂಡನ್ನು ನಾನು ಮಾಡುವೆನು ಹಗಲಿನ ಹೊತ್ತಲಿ ಮರದಲಿ ಕೂತು ಕುಟುರ್ ಕುಟುರ್ ಕೂಗುವೆನು ಹಸುರಿನ ನಡುವಲ್ಲಿ ಕುಳಿತರೆ ಅಡಗಿ ಗುರುತಿಸಲಾರಿರಿ ನೀವೆಂದೂ.. ತಿಳಿಯಿತೇನು ನಾನ್ಯಾವ ಹಕ್ಕಿ?...
ಕಾರವಾರದ ಅಥವಾ ಚಿತ್ತಾಕುಲ ಪ್ರದೇಶದ ಸಂಬಂಧವನ್ನು ನಾಲ್ಕು ಕತ್ತರಿಸಿಕೊಂಡು ಸಮುದ್ರದ ಮಧ್ಯೆ ಸನ್ಯಾಸಿಯಂತೆ ಪ್ರತ್ಯೇಕವಾಗಿ ಇರುವ ಸುಂದರ ದ್ವೀಪಗಳಲ್ಲಿ ಒಂದಾದ ಕೂರ್ಮಗಡ ಕೂರ್ಮಾಕಾರದ್ದು. ಇದಕ್ಕೆ ಅದರದೇ ಆದ ಇತಿಹಾಸವಿದೆ...
ಶಮೀ ಅಥವಾ ಬನ್ನಿ ನಮ್ಮ ಪಾಪಗಳನ್ನು ಮತ್ತು ಧನಸ್ಸುಗಳನ್ನು ಒಂದು ವರ್ಷ ಹಿಡಿದಿಟ್ಟುಕೊಂಡ ಶಮೀ ವೃಕ್ಷ, ರಾಮನಿಗೆ ಪ್ರಿಯವಾದ ಮರ. ಕೌರವರ ಮೋಸ ವಂಚನೆಗೊಳಗಾದ ಪಾಂಡವರು ಹನ್ನೆರಡು ವರ್ಷ ವನವಾಸ ಪೂರೈಸಿ ಇನ್ನೊಂದು ವರ್ಷ ಅಜ್...
ನಿನ್ನಂಥ ರಂಗದೊಳು ಮೌನ ಯಾಕೆಲೆ ಒಲವೆ ನಾನಿಲ್ಲವೇನೇ ನಿನ್ನ ಮಗುವೆ ಕಳೆದ ನೋವುಗಳೆಲ್ಲ ನನ್ನಲ್ಲೂ ಇಹುದಲ್ಲೆ ಸಂಜೆಗತ್ತಲೆ ನಡುವೆ ಯಾಕೆ ಅಳುವೆ ಸಖನಾಗಿ ಸವಿಯಾಗಿ ನಿನ್ನ ತೋಳಲೆ ಮಲಗೆ ಹರುಷ ಹೊನಲಿತ್ತು...
ಇಸೋಪನ ನೀತಿ ಕಥೆಗಳು (Aesop’s Fables) “ಕಾಡಿನಲ್ಲಿ ಒಮ್ಮೆ ನಡೆದ ಓಟದ ಸ್ಪರ್ಧೆಯಲ್ಲಿ ಆಮೆಯು ಜಂಬದ ಮೊಲವನ್ನು ಸೋಲಿಸಿತು” ಎನ್ನುವ ನೀತಿ ಕಥೆಯನ್ನು ನೀವು ಬಾಲ್ಯದಲ್ಲಿ ಓದಿಯೇ ಇರುತ್ತೀರಿ. ಇದು ತಾಳ್ಮೆ ಮತ್ತು ಬದ್ಧ...
ಕಿತ್ತೂರು ಇತಿಹಾಸವನ್ನು ಕುರಿತು ಈವರೆಗೆ ಬಂದಿರುವ ಕಾದಂಬರಿಗಳನ್ನು ಗಮನಿಸಿದಾಗ, ಕಣ್ಣು ಹಾಯಿಸಿದಾಗ ಈ ಮಂಚೆ ಬಂದಿರುವುಗಳಿಗಿಂತ ಉತ್ಕೃಷ್ಟ ಮಟ್ಟದ, ವಾಸ್ತವಿಕ ಐತಿಹಾಸಿಕ ತಳಹದಿಯ ಮೂಲಕ ರಾಣಿ ಚೆನ್ನಮ್ಮಾಜಿ ಮತ್ತು ಸಮಕಾ...
" ಜಗತ್ತಿನ ಎಲ್ಲಾ ಶೋಷಿತರು - ದೌರ್ಜನ್ಯಕ್ಕೆ ಒಳಗಾದವರು ನನ್ನ ಸಂಗಾತಿಗಳು "- ಚೆಗುವಾರ. ವಿಶ್ವ ಕಾರ್ಮಿಕರ ದಿನದಂದು ಜಗತ್ತಿನ ಎಲ್ಲಾ ಜೀವಚರಗಳು ಒಂದಲ್ಲ ಒಂದು ರೀತಿಯಲ್ಲಿ ಕಾರ್ಮಿಕರೇ ಎಂಬ ಭಾವದೊಂದಿಗೆ.... ನಿಮ್ಮ ಸ...
ನೆಮ್ಮದಿಯ ಗೂಡೊಳಗೆ ಹಾಗೆ ನಿಂತು ಸುಮ್ಮನೆ ಸಾಗಿ ಬಂದ ದಾರಿಯನ್ನ ನೋಡುತ್ತಿದ್ದಾನೆ. 14 ವರ್ಷದ ವನವಾಸದ ಬದುಕು ಮುಗಿದು ಸ್ವಂತ ಮನೆಯಲ್ಲಿ ಪಟ್ಟಾಭಿಷಿಕ್ತನಾಗುವ ಘಳಿಗೆ. ಇಷ್ಟು ದಿನಗಳ ಕಾಲ ತನ್ನದಲ್ಲದೇ ತನ್ನದೇ ಅಂದುಕೊ...
ಎಲೆಗಳ ಬಣ್ಣ ಏಕಿದೆ ಎನ್ನುವುದು ಹಿಂದಿನ ಸಂಚಿಕೆಯಲ್ಲಿ ಓದಿ ತಿಳಿದಿದ್ದೀರಿ. ಹೌದು. ಎಲೆಯಲ್ಲಿರುವ ಪತ್ರ ಹರಿತ್ತು ಸೂರ್ಯನ ಬೆಳಕಿನಲ್ಲಿನ ಉಳಿದೆಲ್ಲಾ ಬಣ್ಣಗಳನ್ನು ಹೀರಿಕೊಂಡು ಕೇವಲ ಹಸಿರು ತರಂಗಾಂತರವನ್ನು ಪ್ರತಿಫಲಿಸು...
ಇನ್ನೊಬ್ಬರಿಂದ ಬೈಸಿಕೊಳ್ಳದೆ ಇರುವವರು ಜಗತ್ತಿನಲ್ಲಿ ಯಾರೂ ಇಲ್ಲವೆಂದೆ ಹೇಳಬಹುದು. ಯಾರ ನಿಂದನೆಗೂ ಒಳಪಡದಂತೆ ಬದುಕಲು ಸಾಧ್ಯವೇ? ಅರಿಸ್ಟಾಟಲ್ ಅವರು ಹೇಳುವಂತೆ ಯಾರೊಬ್ಬರ ನಿಂದನೆಗೂ ಒಳಪಡದಂತೆ ಜೀವಿಸಲು Say nothing,...