ಮುಖಪುಟ / ಲೇಖನ ಆರ್ಕೈವ್ಸ್ / ಮೇ 2025

ಮೇ 2025

೨೦೭ ಲೇಖನಗಳು

ಸೋಲನ್ನು ಗೆಲ್ಲುವ ದಾರಿ

ಅರೆಯೂರು ಚಿ.ಸುರೇಶ್ ಮೇ ೨೫ ಲೇಖನ ೨೬ ವೀಕ್ಷಣೆ

ವಾಸ್ತವದಲ್ಲಿ ಯಾವುದೇ ರೀತಿಯ ಸಮಸ್ಯೆ ಎದುರಾದರೂ ನಾವು ಪಾಸಿಟಿವ್‌ ಆಗಿದ್ದರೆ ಗೆಲ್ಲಬಹುದು. ಸೋಲುಗಳು ಪಾಠ ಕಲಿಸುತ್ತವೆ, ನಿಜ. ಆದರೆ ಸತತ ಸೋಲುಗಳು ದಿಕ್ಕು ತಪ್ಪಿಸುತ್ತವೆ. ಆತ್ಮವಿಶ್ವಾಸ ಕೆಡಿಸುತ್ತವೆ. ಸಂಕಷ್ಟಕ್ಕೆ...

ಮಾನವೀಯತೆ ಎಂಬ ಮೋಕ್ಷವ ಹುಡುಕುತ್ತಾ...

ಶ್ರೀರಾಮ ದಿವಾಣ ಮೇ ೨೫ ಲೇಖನ ೨೨ ವೀಕ್ಷಣೆ

ವೈಯಕ್ತಿಕ ಅಥವಾ ಸೈದ್ಧಾಂತಿಕ ವಾದ ವಿವಾದಗಳು ಏನೇ ಇರಲಿ, ಪರ ವಿರೋಧ ನಿಲುವುಗಳು ಏನಾದರೂ ಆಗಿರಲಿ ಆದರೆ ಮನುಷ್ಯನ ನಾಗರಿಕ ಸಮಾಜದ ಗುಣಲಕ್ಷಣಗಳನ್ನು ನಿಜಕ್ಕೂ ಅದರ ಮೂಲ ಸ್ವರೂಪದಲ್ಲಿ ಉಳಿಸಬೇಕಾದ ಅನಿವಾರ್ಯತೆ ಈಗ ಅತ್ಯಂತ...

ಸ್ಟೇಟಸ್ ಕತೆಗಳು (ಭಾಗ ೧೩೩೨) - ಜೀವ

ಬರಹಗಾರರ ಬಳಗ ಮೇ ೨೫ ಲೇಖನ ೭ ವೀಕ್ಷಣೆ

ಪುಟ್ಟ ಕಾಲುಗಳು ಹಾಗೇ ಕಣ್ಣ ಮುಂದೆ ಹಾದು ಹೋದವು. ಮುಖ ಕಾಣಲೇ ಇಲ್ಲ. ಕೆಲವು ಕ್ಷಣಗಳು ಹೋದ ದಾರಿಯನ್ನೇ ಗಮನಿಸುತ್ತಿದ್ದವು. ಕಾಯುವಿಕೆಗೆ ಫಲ ಸಿಕ್ಕಿತು ಕೃಷ್ಣನ ಆಗಮನ ಆ ಮನೆಗಾಗಿದೆ. ಕೆಲವು ವರ್ಷಗಳಿಂದ ಆ ಮನೆಯೊಳಗೆ ನಗ...

ಒಳ್ಳೆಯವರಿಗೇ ಕಷ್ಟ ಬರುತ್ತೆ ಏಕೆ?

ಬರಹಗಾರರ ಬಳಗ ಮೇ ೨೫ ಲೇಖನ ೨೦ ವೀಕ್ಷಣೆ

ಒಳ್ಳೆಯವರು ಎಂದು ಗುರುತಿಸಿಕೊಂಡವರು ಸಂಕಷ್ಟಗಳಿಗೆ ಸಿಲುಕಿದಾಗ ಆ ನೋವನ್ನು ಸಹಿಸಿಕೊಳ್ಳುವ ಶಕ್ತಿಯಿಲ್ಲದ ಅವರ ಹಿತೈಷಿಗಳು ಹತಾಶರಾಗಿ ಒಳ್ಳೆಯವರಿಗೆ ಕಾಲವಿಲ್ಲ, ಒಳ್ಳೆಯವರಿಗೆ ಕಷ್ಟ ಜಾಸ್ತಿ ಬರುತ್ತೆ ಎಂದು ದೇವರ ಮೇಲೆ...

ಮೌನ ತರವೆ

ಬರಹಗಾರರ ಬಳಗ ಮೇ ೨೫ ಕವನ ೧೨ ವೀಕ್ಷಣೆ

ಮೌನ ತರವೇ ಹೇಳೂ ಬಹುದಿನಗಳಾಯ್ತೂ ನಿನ್ನೊಳು   ಖುಷಿಯಾಗೆ ಇದ್ದೆಯಲ್ಲೆ ಬಹು ಸನಿಹದಿ ಕೈಹಿಡಿದು ಸಾಗುತ್ತಿದ್ದೆ ಜೊತೆ ಜೊತೆಯಲಿ ಏನಾಯ್ತು ನಲ್ಲೆಯೀಗ ಬೆಳದಿಂಗಳಿಲ್ಲವೆ  ರಾತ್ರಿ ಹಗಲೇ ಗತಿಯು ನನಗೆ ಇನ್ನೇನಿದೆ...

ಅವ್ವಾ ನಾ ಬರಿ ಭ್ರೂಣವಲ್ಲ…

ಅರೆಯೂರು ಚಿ.ಸುರೇಶ್ ಮೇ ೨೪ ಬ್ಲಾಗ್ ೪೦೮ ವೀಕ್ಷಣೆ

“ಅವ್ವಾ, ನಾ ನಿನ್ನ ಮಗಳು ದೇಹದ ಮುಗುಳು, ನಿನ್ನ ಕನಸಿನ ಅರಳವ್ವಾ ನಾ ಬರಿ ಭ್ರೂಣವಲ್ಲ. ನನ್ನ ಹಡೆದವ್ವ  ನಿನ್ನ ಮೈ ಗಂಧದಿಂದ ಕಿತ್ತುಕೊಂಡರೆ ನಾ ಸತ್ತೆನವ್ವಾ ಚೆಲ್ಲಬೇಕೆ ಉಡಿಯ ಮುತ್ತು ನಾ ಬರಿ ಭ್ರೂಣವಲ್ಲ ಕೇ...

ಸಣ್ಣ ಕಥೆ: ಆತ್ಮದ ಸ್ವಗತ

ಅರೆಯೂರು ಚಿ.ಸುರೇಶ್ ಮೇ ೨೪ ಬ್ಲಾಗ್ ೨೧ ವೀಕ್ಷಣೆ

ಅದೇಷ್ಟೋ ವರ್ಷಗಳ ಹಿಂಸೆ ಯಾತನೆ ಅವಮಾನಗಳ ಈ ಅಸಹ್ಯ ಬದುಕಿನಿಂದ ಬೇಸತ್ತು ಅಂದು ಸಂಜೆ ತಾರುಣ್ಯವನ್ನಾಗಷ್ಟೇ ಕಳೆದು ಕೊಳ್ಳುವಂತೆ ಕಾಣುತ್ತಿದ್ದ ಮಾವಿನಮರದ ರೆಂಬೆಗೆ ನಾನು ನೇಣು ಹಾಕಿಕೊಂಡಾಗ ಆಕಾಶ ತನ್ನ ಒಡಲನ್ನು ಹರಿದುಕ...

‘ಸಂಪದ’ ನಗೆಬುಗ್ಗೆ - ಭಾಗ ೧೨೨

ಕೆ.ಪಿ.ಅಶ್ವಿನ್ ರಾವ್ ಮೇ ೨೪ ಲೇಖನ ೧೧ ವೀಕ್ಷಣೆ

ವ್ಯಾಪಾರಿ ಖರ್ಜೂರ ಹೊತ್ತಿದ್ದ ಒಂದು ಹಡಗು ಕಡಲಿನ ಮಧ್ಯೆ ಇರುವಾಗ ದೊಡ್ಡ ಶಾರ್ಕ್ ಮೀನು ಹಡಗನ್ನು ಬೆಂಬತ್ತಿ ಬಂತು. ಅದರಿಂದ ಏಳುವ ತೆರೆಗಳಿಂದಾಗಿ ಹಡಗು ಅಲ್ಲೋಲ ಕಲ್ಲೋಲವಾಗಿ ಮುಳುಗುವ ಸ್ಥಿತಿ ಕಂಡ ಕಪ್ತಾನ. ಹಡಗಿನಲ್ಲ...

ಬೆಂಗಳೂರಿನ ಮೊದಲ ಸುರಂಗ ಯೋಜನೆಗೆ ಹಲವು ಸವಾಲು

ಕೆ.ಪಿ.ಅಶ್ವಿನ್ ರಾವ್ ಮೇ ೨೪ ಲೇಖನ ೬ ವೀಕ್ಷಣೆ

ಸಂಚಾರ ದಟ್ಟಣೆಯ ಕಾರಣದಿಂದ ಕುಖ್ಯಾತಿಗೀಡಾಗಿರುವ ಬೆಂಗಳೂರಿನ ಟ್ರಾಫಿಕ್ ಜಾಮ್ ಸಮಸ್ಯೆಯನ್ನು ತಗ್ಗಿಸುವ ಉದ್ದೇಶದೊಂದಿಗೆ ರಾಜ್ಯ ಸರ್ಕಾರ ಸುರಂಗ ರಸ್ತೆ ಯೋಜನೆಯೊಂದನ್ನು ಕೈಗೆತ್ತಿಕೊಳ್ಳಲು ಮುಂದಾಗಿದೆ. ಐಟಿ ಕಾರಿಡಾರ್‌ನ...

ತಾಲಿಬಾನ್ ಮತ್ತು ಪಾಕಿಸ್ತಾನ್ : ಆಯ್ಕೆ ಯಾವುದು ?

ಶ್ರೀರಾಮ ದಿವಾಣ ಮೇ ೨೪ ಲೇಖನ ೩ ವೀಕ್ಷಣೆ

ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರಕ್ಕಿಂತ ಪಾಕಿಸ್ತಾನದ ಮಿಲಿಟರಿ ನಿಯಂತ್ರಣದ ಪ್ರಜಾಪ್ರಭುತ್ವ ವ್ಯವಸ್ಥೆ ಎಷ್ಟೋ ಉತ್ತಮ. ಶತ್ರುವಿನ ಶತ್ರು ಮಿತ್ರ ಎಂಬುದು ರಾಜಕೀಯವಾಗಿ, ರಕ್ಷಣಾತ್ಮಕವಾಗಿ ಒಳ್ಳೆಯ ಚಾಣಕ್ಯ ನೀತಿ ಎಂಬುದ...

ಮನದ ಅನ್ವೇಷಣೆ

ಬರಹಗಾರರ ಬಳಗ ಮೇ ೨೪ ಲೇಖನ ೧೩ ವೀಕ್ಷಣೆ

ಒಂದು ವಾರದ ಹಿಂದಿನ ಘಟನೆ. ಉತ್ತರ ಪ್ರದೇಶದ ಲಕ್ನೋದ ಒಂದು ಊರಿನಲ್ಲಿ ಉತ್ತಮ ಹಿನ್ನೆಲೆ ಉಳ್ಳ ವೃದ್ಧ ತಂದೆ ಒಬ್ಬರು ತನ್ನ ಇಬ್ಬರು ಪುತ್ರರಿಗೆ ಪತ್ರ ಬರೆದು....ಗುಂಡು ಹಾರಿಸಿಕೊಂಡು ಆತ್ಮ ಹತ್ಯೆ ಮಾಡಿಕೊಂಡರು. ಪತ್ರ ಯಾ...

ಸ್ಟೇಟಸ್ ಕತೆಗಳು (ಭಾಗ ೧೩೩೧) - ಕಾಯುವಿಕೆ

ಬರಹಗಾರರ ಬಳಗ ಮೇ ೨೪ ಲೇಖನ ೮ ವೀಕ್ಷಣೆ

ಕಾಯುವಿಕೆ ಭಯ ಹುಟ್ಟಿಸುತ್ತಿದೆ. ಕಾಯುವಿಕೆ ತುಂಬಾ ಖುಷಿ ಕೊಡುತ್ತದೆ ಅಂತ ಹೇಳುವುದನ್ನ ಕೇಳಿದ್ದೆ. ಆದರೂ ಈ ಕಾಯುವಿಕೆ ಭಯ ಹುಟ್ಟಿಸಿದೆ. ಸಂಭ್ರಮವನ್ನ ಎದುರು ನೋಡುವುದಕ್ಕಾದರೂ ಮನಸೊಳಗೆ ಒಂಥರಾ ಭಯ. ಮನೆಗೆ ಮೊದಲ ಮಗುವಿ...

ನಯನ ಮನೋಹರ ಮಾವಿನ ಕುರ್ವೆ ದ್ವೀಪ

ಬರಹಗಾರರ ಬಳಗ ಮೇ ೨೩ ಲೇಖನ ೨೬ ವೀಕ್ಷಣೆ

ನಯನ ಮನೋಹರ ಶರಾವತಿ ನದಿಯ ದಡದಲ್ಲಿರುವ ಹೊನ್ನಾವರ. ಬ್ರಿಟಿಷರ ಆಳ್ವಿಕೆಯ ದಿನಗಳನ್ನು ಕಣ್ಣಿಗೆ ಕಟ್ಟುವಂತೆ ಬಿಂಬಿತವಾಗಿರುವ ಕರ್ನಲ್ ಹಿಲ್ ಒಂದೆಡೆಯಾದರೆ, ಶರಾವತಿ ನದಿಗೆ ಹೊಂದಿಕೊಂಡಿರುವ ನಿಸರ್ಗವೇ ನಿರ್ಮಿಸಿಕೊಂಡಿರುವ...

ಆತ್ಮಸಾಕ್ಷಿ

ಬರಹಗಾರರ ಬಳಗ ಮೇ ೨೩ ಕವನ ೭ ವೀಕ್ಷಣೆ

ಮತ್ತೆ ಹೇಳುತ್ತೇನೆ ಮತ್ತೆ ಮತ್ತೆ ಹೇಳುತ್ತೇನೆ ಹೇಳುತ್ತಲೇ ಇರುತ್ತೇನೆ.. ಕ್ಷಮಿಸಿ.....   ನೀವು ಕೇಳುವ ಪ್ರಶ್ನೆಗೆ ನೀವು ಬಯಸಿದ  ಉತ್ತರವನ್ನು ನೀಡಲಾರೆ...   ವಿಚಾರಣೆಗೆ ಮುನ್ನವೇ  ಶಿಕ್ಷೆ ಘೋಷಿಸುವ ನ...

ನಿಮ್ಮ ಬಗ್ಗೆ ನೀವೇ ಹೆಮ್ಮೆಪಡಿ, ಆತ್ಮವಿಶ್ವಾಸಕ್ಕೆ ಧಕ್ಕೆ ತರುವ ಈ ಅಭ್ಯಾಸದಿಂದ ದೂರವಿರಿ...

ಅರೆಯೂರು ಚಿ.ಸುರೇಶ್ ಮೇ ೨೩ ಬ್ಲಾಗ್ ೩೩ ವೀಕ್ಷಣೆ

ಆತ್ಮವಿಶ್ವಾಸವು ಪ್ರತಿಯೊಬ್ಬರಲ್ಲೂ ಇರಬೇಕಾದ ಅತಿ ಪ್ರಮುಖ ಗುಣ. ನಮ್ಮ ಮೇಲೆಯೇ ನಮಗೆ ನಂಬಿಕೆ ಹಾಗೂ ವಿಶ್ವಾಸವಿರದ ಮೇಲೆ, ನಾವು ಬೇರೆಯವರಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಅಥವಾ ನಾವು ಏನನ್ನೂ ಸಾಧಿಸಲು ಸಾಧ್ಯವಿ...

ಮಕ್ಕಳಿಗೆ ರಜೆಯ ಓದು (ಭಾಗ ೬) - ಅದ್ಭುತ ಲೋಕದಲ್ಲಿ ಆಲಿಸ್

ಕೆ.ಪಿ.ಅಶ್ವಿನ್ ರಾವ್ ಮೇ ೨೩ ಲೇಖನ ೧೦ ವೀಕ್ಷಣೆ

ಅದ್ಭುತ ಲೋಕದಲ್ಲಿ ಆಲಿಸ್ (Alice’s Adventures in Wonderland)  ಸುಮ್ಮನೇ ನೀವೊಂದು ಕಲ್ಪನೆ ಮಾಡಿ, ಅಕಸ್ಮಾತ್ ಆಗಿ ನೀವೊಂದು ಮೊಲದ ಬಿಲದೊಳಗೆ ಜಾರಿ ಬಿದ್ದು ಅದ್ಭುತವಾದ ಲೋಕಕ್ಕೆ ತಲುಪುವಿರಿ ಎಂದು ಕಲ್ಪಿಸಿ. ಅದೊ...

ಗತಜನ್ಮ - ಮತ್ತೆರಡು ಕತೆಗಳು

ಕೆ.ಪಿ.ಅಶ್ವಿನ್ ರಾವ್ ಮೇ ೨೩ ಪುಸ್ತಕ ವಿಮರ್ಶೆ ೧೯ ವೀಕ್ಷಣೆ

‘ಗತಜನ್ಮ - ಮತ್ತೆರಡು ಕತೆಗಳು’ ಕಥಾ ಸಂಕಲನದಲ್ಲಿರುವ ‘ಗತಜನ್ಮ’ ಕಥೆಯನ್ನು ಎಸ್ ಎಲ್ ಭೈರಪ್ಪನವರು ತಮ್ಮ ಹೈಸ್ಕೂಲ್ ದಿನಗಳಲ್ಲಿ ಬರೆದದ್ದು ಎನ್ನುವುದೇ ಕುತೂಹಲಕಾರಿ ಸಂಗತಿ. ಬೆಳೆಯುವ ಸಿರಿ ಮೊಳಕೆಯಲ್ಲೇ ಎನ್ನುವಂತೆ ಭೈರ...

ಮದ್ದೂರು ವಡೆ

ಕವಿತ ಮಹೇಶ್ ಮೇ ೨೩ ಅಡುಗೆ ೧೬ ವೀಕ್ಷಣೆ

ಕಡಲೆ ಕಾಯಿ ಬೀಜವನ್ನು ತರಿತರಿಯಾಗಿ ಹುಡಿ ಮಾಡಿ. ಅಕ್ಕಿ ಹಿಟ್ಟು ಹಾಗೂ ಮೈದಾ ಹಿಟ್ಟಿನೊಂದಿಗೆ ಸೇರಿಸಿ ಕಲಸಿ. ಈ ಮಿಶ್ರಣಕ್ಕೆ ಮೊಸರು, ಈರುಳ್ಳಿ, ಹಸಿ ಮೆಣಸಿನಕಾಯಿ, ಪುದೀನಾ, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು, ಶ...

ಸ್ಟೇಟಸ್ ಕತೆಗಳು (ಭಾಗ ೧೩೩೦) - ಸೈಲೆಂಟ್ ಹೋರಾಟ

ಬರಹಗಾರರ ಬಳಗ ಮೇ ೨೩ ಲೇಖನ ೯ ವೀಕ್ಷಣೆ

ನನಗೆ ತುಂಬಾ‌ ನೋವಾಗುತ್ತಿದೆ. ನನಗೆ ಗೌರವ ಇಲ್ಲವೆಂದ ಮೇಲೆ‌ ನನ್ನನ್ನ ಬಳಸುವುದು ಯಾತಕ್ಕೆ. ನಿಮ್ಮ ಉಪಯೋಗಕ್ಕೆ‌ ಬಳಸಿಕೊಂಡು ಆನಂತರ ನನ್ನನ್ನು ಮೌನವಾಗಿಸಿಬಿಡೋದು. ತುಂಬಾ ಒಳ್ಳೆಯದು. ಹಾಗಾಗಿ ನಾನು ನಿಮ್ಮಮೇಲೆ ಕೇಸು ದ...

ದಿವ್ಯ ಅನಂತದೆಡೆಗೆ ಪಯಣ ಬೆಳೆಸಿದ ಕಾಸ್ಮಿಕ್ ಗುರು!

ಬರಹಗಾರರ ಬಳಗ ಮೇ ೨೩ ಲೇಖನ ೧೨ ವೀಕ್ಷಣೆ

ಸ್ವತಂತ್ರ ಭಾರತ ಕಂಡ ಅತ್ಯಂತ ವಿವೇಕಶಾಲಿ ಖಗೋಳ ವಿಜ್ಞಾನಿಗಳಲ್ಲಿ ಜಯಂತ್ ನಾರ್ಲಿಕರ್ ಅವರು ಒಬ್ಬರು. ಮೇ 20ರಂದು ಅವರ ನಿಧಾನವಾಗಿದೆ; ಅವರ ನಿಧನದಿಂದ ಅವರಿಂದ ಪ್ರೇರಿತಗೊಂಡ ಸಾವಿರಾರು ಖಗೋಳ ಆಸಕ್ತರು ದುಃಖಿತರಾಗಿದ್ದಾರ...