ಮುಖಪುಟ / ಲೇಖನ ಆರ್ಕೈವ್ಸ್ / ಮೇ 2025

ಮೇ 2025

೨೦೭ ಲೇಖನಗಳು

ಗೆಲುವ ಕನ್ನಡ ನಾಡು

Dr. Prabhakar Belavadi ಮೇ ೧೬ ಕವನ ೯ ವೀಕ್ಷಣೆ

ಉದಯವಾಗಿದೆ ನೋಡು ಚೆಲುವ ಕನ್ನಡ ನಾಡು ಹುಯಿಲುಗೋಳರ ಮೆಚ್ಚಿನ ಕನಸಿನಾನಂದದ ಗೂಡು ವಿಖ್ಯಾತವಾಗಿದೆ ನಮ್ಮ ಗೆಲುವ ಕನ್ನಡ ನಾಡು ಬದುಕು ಒಲವಿನ ನಿಧಿಯು ಸಹಬಾಳ್ವೆಯ ಗೂಡು II ಪ II   ರಾಜರಾವೇಶದಿಂ ಆಳಿ ಬೆಳಸಿದ ನಾಡು...

ಮಕ್ಕಳಿಗೆ ರಜೆಯ ಓದು (ಭಾಗ ೫) - ಜಂಗಲ್ ಬುಕ್

ಕೆ.ಪಿ.ಅಶ್ವಿನ್ ರಾವ್ ಮೇ ೧೬ ಲೇಖನ ೬ ವೀಕ್ಷಣೆ

ಜಂಗಲ್ ಬುಕ್ (The Jungle Book) ಮಕ್ಕಳಿಗೆ ಓದಲು ಆನಂದ ಹಾಗೂ ರೋಚಕತೆಯನ್ನು ಕೊಡಬಹುದಾದ ಕಾಡಿನ ಮನಮೋಹಕ ಕಥಾವಸ್ತುವನ್ನು ಹೊಂದಿರುವ ಪುಸ್ತಕ ‘ಜಂಗಲ್ ಬುಕ್’. ೧೮೯೪ರಲ್ಲಿ ರುಡಿಯಾರ್ಡ್ ಕಿಪ್ಲಿಂಗ್ (Rudyard Kipling...

ತೇಲಿಬಿಟ್ಟ ಆತ್ಮ ಬುಟ್ಟಿ

ಕೆ.ಪಿ.ಅಶ್ವಿನ್ ರಾವ್ ಮೇ ೧೬ ಪುಸ್ತಕ ವಿಮರ್ಶೆ ೧೩ ವೀಕ್ಷಣೆ

ಡಾ. ಅಜಿತ್ ಹರೀಶಿ ಅವರ ನೂತನ ಕವನ ಸಂಕಲನ ‘ತೇಲಿಬಿಟ್ಟ ಆತ್ಮ ಬುಟ್ಟಿ’ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಕವನ ಸಂಕಲನಕ್ಕೆ ಬೆನ್ನುಡಿಯನ್ನು ಬರೆದಿದ್ದಾರೆ ಗೀತಾ ವಸಂತ. ತಮ್ಮ ಬೆನ್ನುಡಿಯಲ್ಲಿ  “ಅವರು ಹೇಗೆ ಹುಟ್ಟೀತು ಪದ...

ರಬಡಿ ಜಿಲೇಬಿ

ಬರಹಗಾರರ ಬಳಗ ಮೇ ೧೬ ಲೇಖನ ೮ ವೀಕ್ಷಣೆ

ಮಥುರೆಯೆಂದರೆ ಶ್ರೀ ಕೃಷ್ಣನ ನೆನಪಾಗುತ್ತಾ ಇದೆ. ಶ್ರೀಕೃಷ್ಣನೋ ಹಾಲು-ಕೆನೆ-ಬೆಣ್ಣೆಗಳನ್ನು ಮದ್ದು ಮುದ್ದಾಗಿ ಬೆಳೆದಂಥವ. ಬೃಂದಾವನದಲ್ಲಿ ತನ್ನ ಲೀಲೆಗಳನ್ನು ತೋರಿದಂಥವ. ಅಂಥ ನಾಡಿನದೊಂದು ಪಕ್ವಾನ್ನ ಈ ರಬಡಿ ಜಿಲೇಬಿ....

ಸ್ಟೇಟಸ್ ಕತೆಗಳು (ಭಾಗ ೧೩೨೩) - ಇಕ್ಕೆಲಗಳು

ಬರಹಗಾರರ ಬಳಗ ಮೇ ೧೬ ಲೇಖನ ೪ ವೀಕ್ಷಣೆ

ರಸ್ತೆ ನೇರವಾಗಿದೆ, ವಕ್ರವಾಗಿದೆ, ಹೊಂಡ ಗುಂಡಿಗಳಿಂದ ತುಂಬಿದೆ, ಏರು ತಗ್ಗುಗಳಿವೆ, ಇದೆಲ್ಲವೂ ಸಾಗುವ ದಾರಿಯಲ್ಲಿದ್ದದ್ದೇ ಆದರೆ ಹಾಗೆ ಸಾಗ್ತಾ ಸಾಗುತ್ತಾ ದಾರಿಯ ಎರಡು ಬದಿಗಳನ್ನು ನೋಡದೆ ಹೋದರೆ ಆ ಕ್ಷಣವನ್ನ ಅನುಭವಿಸದ...

‘ಬ್ಲೂ ಲಗೂನ್’ ಎನ್ನುವ ಅರಮನೆ ಕಟ್ಟೆ

ಬರಹಗಾರರ ಬಳಗ ಮೇ ೧೬ ಲೇಖನ ೧೬ ವೀಕ್ಷಣೆ

ಮಂಗಳೂರಿನ ಸಮುದ್ರ ತೀರವೇ ನಾಚುವಂಥಹ, ಥೇಟ್ ಸಮುದ್ರ ತೀರದಂತೆ ಕಾಣುವ ವಿಶಿಷ್ಟ ಪಿಕ್‌ನಿಕ್ ಸ್ಪಾಟ್ ಇದು. 'ಅರಮನೆ ಕಟ್ಟೆ', ಕಾಲೇಜು ಯುವಕ ಯುವತಿಯರ ಮಾತಲ್ಲಿ 'ಬ್ಲೂ ಲಗೂನ್' ! ಮೈಸೂರಿಂದ ಕೃಷ್ಣರಾಜಸಾಗರ ಅಣೆಕಟ್ಟು ಮಾರ...

ಗ್ರಾಮೀಣ ಪ್ರದೇಶದ ಜನಸಾಮಾನ್ಯರ ವೈದ್ಯ ಡಾ. ಎನ್.ಜೋಗೇಂದ್ರನಾಥ್

ಡಾ. ಅಮ್ಮಸಂದ್ರ ಸುರೇಶ್ ಮೇ ೧೫ ಬ್ಲಾಗ್ ೨೦ ವೀಕ್ಷಣೆ

ಹಳ್ಳಿಗಳಲ್ಲಿ ಸೇವೆ ಸಲ್ಲಿಸಲು ವೈದ್ಯೆರು ಮೂಗು ಮುರಿಯುತ್ತಿದ್ದ ಸಂದರ್ಭದಲ್ಲಿ ಮೂವತ್ತು ವರ್ಷಗಳ ಹಿಂದೆ ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಗಡಿ ಭಾಗದ ಗ್ರಾಮವಾದ ಹನಗೋಡಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರಾ...

ಬಾರೋ ಕನ್ನಡ ನಾಡಿಗೆ

Dr. Prabhakar Belavadi ಮೇ ೧೫ ಕವನ ೭ ವೀಕ್ಷಣೆ

ಬಾರೋ ಕನ್ನಡ ನಾಡಿಗೆ ಇಂಚರದ ಧ್ವನಿ ಗೂಡಿಗೆ ಹರಸುವುದು ಬಯಸಿ ಏಳಿಗೆ ನೆಲಸಿದವರ ಪಾಲಿಗೆ   ಕನ್ನಡದ ಭೂಮಿಯಿದು ನಿತ್ಯ ನೂತನ ವಧುವದು ಕನ್ನಡದ ಭಾಷೆಯಿದು ತಾಯಿ ಸರಸತಿಯ ವರವದು ಕನ್ನಡದ ಮುಗಿಲಿದು ಆ ದೇವಲೋಕಕು ಮಿಗಿಲ...

ಉಂಡ ಮನೆಗೆ ದ್ರೋಹ ಬಗೆದ ಟರ್ಕಿ

ಕೆ.ಪಿ.ಅಶ್ವಿನ್ ರಾವ್ ಮೇ ೧೫ ಲೇಖನ ೧೬ ವೀಕ್ಷಣೆ

ಸಂಕಷ್ಟ ಒದಗಿ ಬಂದಾಗ ಯಾರು ಸ್ನೇಹಿತರು, ಯಾರು ಹಿತೈಷಿಗಳಲ್ಲ ಎಂಬುದರ ನೈಜ ಅನುಭವ ಎಲ್ಲರ ಜೀವನದಲ್ಲಿಯೂ ಆಗುತ್ತದೆ. ಹಾಗೆಯೇ ಒಂದು ರಾಷ್ಟ್ರಕ್ಕೂ ಇಂಥ ಅನುಭವ ಹೊರತಲ್ಲ. ಪಹಲ್ಗಾಮ್ ನಲ್ಲಿ ೨೬ ಭಾರತೀಯರ ನರಮೇಧದ ಬೆನ್ನಲ್ಲ...

ನಮ್ಮ ಮಕ್ಕಳಿಗಾಗಿ ಎರಡು ನೀತಿ ಕಥೆಗಳು (ಭಾಗ 2)

ಶ್ರೀರಾಮ ದಿವಾಣ ಮೇ ೧೫ ಲೇಖನ ೧೧ ವೀಕ್ಷಣೆ

ಇನ್ನೊಂದು ಜಾನಪದ ಕಥೆ ಒಮ್ಮೆ ಕಾಡಿನ ತೋಳವೊಂದು ಆಹಾರ ಹುಡುಕುತ್ತಾ ರಾತ್ರಿಯಲ್ಲಿ ಕಾಡಂಚಿನ ಹಳ್ಳಿ ಮನೆಯ ಕುರಿ - ದನದ ಕೊಟ್ಟಿಗೆಗೆ ನುಗ್ಗುತ್ತದೆ. ಆ ಕತ್ತಲೆಯಲ್ಲಿ ಅದು ನುಗ್ಗಿದ ರಭಸಕ್ಕೆ ಆ ಮನೆಯವರು ಮನೆಗೆ ಹೊಡೆಯಲು...

ಸ್ಟೇಟಸ್ ಕತೆಗಳು (ಭಾಗ ೧೩೨೨) - ನೀ ಮೊದಲು

ಬರಹಗಾರರ ಬಳಗ ಮೇ ೧೫ ಲೇಖನ ೯ ವೀಕ್ಷಣೆ

ಮೊದಲು ನಿನ್ನ ಮುಂದಿಟ್ಟಿರುವ ಚಹಾದ ಲೋಟ ತುಂಬಿಸಿಕೋ. ಮತ್ತೆ ಉಳಿದವರಿಗೆ ಚಹಾ ನೀಡುವುದಕ್ಕೆ ಹೊರಟ್ರೆ ಸಾಕು. ಕಾಲ ಹಿಂದಿನಂತಿಲ್ಲ. ಹಾಲು ಸಕ್ಕರೆ ನೀರು, ಬೆಂಕಿ ಎಲ್ಲವೂ ನಿನ್ನ ಮನೆಯಲ್ಲೇ ಇರುವಾಗ ತುಂಬಾ ಶ್ರಮವಹಿಸಿ ಚಹ...

ನಿಷ್ಪಾಪಿ ಸಸ್ಯಗಳು (ಭಾಗ ೧೦೦) - ಅಡ್ಕೆ ಬಳ್ಳಿ

ಬರಹಗಾರರ ಬಳಗ ಮೇ ೧೫ ಲೇಖನ ೯ ವೀಕ್ಷಣೆ

ಹೇಗಿದ್ದೀರಿ? ಮಳೆ, ಮೋಡ, ಬಿಸಿಲುಗಳ ಕಣ್ಣಾಮುಚ್ಚಾಲೆಯಲ್ಲಿ ಈ ವಾರವಿಡೀ ಅಹ್ಲಾದಕರ ವಾತಾವರಣವಿದೆ. ಪ್ರಕೃತಿ ರಮಣೀಯವಾಗಿದೆ. ಇದನ್ನು ಕಂಡು ಡಿ.ವಿ.ಜಿ ಯವರು... ಅರಣ್ಯದ ಪುಷ್ಪಗಳ ಮೂಸುವವರಾರು? ಆರಿಹರು ಪತಗದುಡುಪನ್ನು...

ಸೌರ ಶಕ್ತಿಯನ್ನು ದ್ರವರೂಪದಲ್ಲಿ ಸಂಗ್ರಹಿಸಿಡಬಹುದೇ?

ಬರಹಗಾರರ ಬಳಗ ಮೇ ೧೫ ಲೇಖನ ೯ ವೀಕ್ಷಣೆ

ಜಗತ್ತಿನ ಪ್ರತಿಷ್ಠಿತ ವಿಜ್ಞಾನ-ತಂತ್ರಜ್ಞಾನ ಸಂಶೋಧನಾ ಪ್ರಯೋಗಶಾಲೆಗಳಲ್ಲಿ ವಿಜ್ಞಾನಿಗಳು ಪ್ರತಿನಿತ್ಯ ಒಂದಿಲ್ಲ ಒಂದು ಸಂಶೋಧನಾತ್ಮಕ ಅಧ್ಯಯನದಲ್ಲಿ ತೊಡಗೇ ಇರುತ್ತಾರೆ. ಹಾಗೆ ಸ್ವೀಡನ್ನ ಚಾಲ್ಮರ್ಸ್ ಯೂನಿವರ್ಸಿಟಿ ಆಫ್‌...

ಒಂದಿಷ್ಟು ಹನಿಗಳು…

ಬರಹಗಾರರ ಬಳಗ ಮೇ ೧೪ ಕವನ ೨ ವೀಕ್ಷಣೆ

ಬೆತ್ತಲಾದ ಪಾಕಿಸ್ತಾನ.. ಓ ಕುಟಿಲ ಪಾಕಿಸ್ತಾನೀ ಆಡಳಿತವೇ- ಇಡೀ ಜಗತ್ತಿಗೆ ನಿನ್ನ ನರೀ ಬುದ್ಧಿ ತೋರಿಸಿಬಿಟ್ಟೆಯಲ್ಲೋ...   ಪಾಪಿ ಉಗ್ರರ ಸಂಸ್ಕಾರದಲಿ ಪಾಲ್ಗೊಂಡು ಜಗತ್ತಿಗೇ ಬೆತ್ತಲಾಗಿ- ಸಾಕ್ಷಿಯನೇ ನೀಡ...

ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೫

ಕೆ.ಪಿ.ಅಶ್ವಿನ್ ರಾವ್ ಮೇ ೧೪ ಲೇಖನ ೮ ವೀಕ್ಷಣೆ

‘ಈ ಮರದ ನೆರಳಿನಲಿ’ ಕವನ ಸಂಕಲನಕ್ಕೆ ಬಿ ಎ ಸವದಿಯವರು ಬರೆದ ಮುನ್ನುಡಿಯ ಮುಂದಿನ ಭಾಗ… “ಶ್ರೀ ಭಟ್ಟ ಅವರು ಮೊದಲೇ ಫೋನಿನಲ್ಲಿ ಸೂಚಿಸಿದಂತೆ ಕುಮಟೆಯ ಹಳೆಯ ಬಸ್ ಸ್ಟ್ಯಾಂಡ್ ಬದಿಯೊಳಗಿರುವ ಕಿಕ್ಕಿಂಧೆಯಂಥ ಸಂದಿಯಲ್ಲಿ ಅಳು...

ಕುಚುಕು

ಕೆ.ಪಿ.ಅಶ್ವಿನ್ ರಾವ್ ಮೇ ೧೪ ಪುಸ್ತಕ ವಿಮರ್ಶೆ ೧೪ ವೀಕ್ಷಣೆ

“ಪೌಝಿಯಾ ಸಲೀಂರವರ 'ಕುಚುಕು' ಕಥೆ ಹೆಸರಿನಲ್ಲಿಯೇ ಇದೆ. ಸ್ನೇಹಿತರ ಸಾಲುಗಳಲ್ಲಿ ಭಾವನೆಗಳ ಜೊತೆ ಉಕ್ಕಿದ, ಅನುಮಾನದ ನೆರಳಿನಲ್ಲಿ ಮನಸ್ಸನ್ನು ಚಂಚಲಿಸುವ ಗೋಡೆಗಳಿಗೆ ಕಡಿವಾಣ ಹಾಕದೆ ಬದುಕನ್ನು ಬರಡು ಮಾಡಿಕೊಳ್ಳುವುದರ ಜೊ...

ನಮ್ಮ ಮಕ್ಕಳಿಗಾಗಿ ಎರಡು ನೀತಿ ಕಥೆಗಳು (ಭಾಗ 1)

ಶ್ರೀರಾಮ ದಿವಾಣ ಮೇ ೧೪ ಲೇಖನ ೧೨ ವೀಕ್ಷಣೆ

ಕಥೆ ಹೇಳುವೆ, ಕೇಳಿ… ನಮ್ಮ ಮಕ್ಕಳಿಗಾಗಿ ಎರಡು ನೀತಿ ಕಥೆಗಳು. ಭಾವನಾತ್ಮಕ ದೃಶ್ಯದ ತುಣುಕೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅದರ ಒಳ ಅರ್ಥ ಮಾತ್ರ ವಿಶಾಲವಾಗಿದೆ ಮತ್ತು ತಂದೆ ತಾಯಿ ಅಜ್ಜ ಅಜ್ಜಿ ಮೊದಲಾದ ಹಿ...

ಸ್ಟೇಟಸ್ ಕತೆಗಳು (ಭಾಗ ೧೩೨೧) - ಭಗವಂತ

ಬರಹಗಾರರ ಬಳಗ ಮೇ ೧೪ ಲೇಖನ ೬ ವೀಕ್ಷಣೆ

ದೇವರು ಯಾಕೆ‌ ಇಷ್ಟು ಕ್ರೂರಿ? ಬದುಕಿನ‌ ಆಸೆ ಹೊಂದಿದವರನ್ನ ತನ್ನ‌ ಬಳಿಗೆ ಕರೆಸಿಕೊಳ್ಳುತ್ತಿದ್ದಾನೆ. ಇದು ತಪ್ಪಲ್ಲವೇ? ಹೀಗ್ಯಾಕೆ‌ ಮಾಡ್ತಾನೆ ದೇವರು? ಪ್ರಶ್ನೆ ಖಾರವಾಗಿತ್ತು ಸಂಸ್ಕೃತ ಪ್ರಾಧ್ಯಾಪಕ ವಾಗೀಶರ ಬಳಿ.‌ ಉತ...

ಜ್ಞಾನ

ಬರಹಗಾರರ ಬಳಗ ಮೇ ೧೪ ಲೇಖನ ೧೭ ವೀಕ್ಷಣೆ

ಮಹಾ ಚಕ್ರವರ್ತಿ ಸಿದ್ಧಾರ್ಥ ಮತ್ತು ರಾಣಿ ತ್ರಿಶಲಾ ದೇವಿಯವರ ಮಗನಾಗಿ 2600 ವರ್ಷ ಹಿಂದೆ ಭಗವಾನ್‌ ವರ್ಧಮಾನ ಮಹಾವೀರನು ವೈಶಾಲಿಯಲ್ಲಿ ಜನಿಸಿದರು. ವೀರನಾಥ ಎಂಬುದು ಅವರ ಜನ್ಮ ನಾಮ. ತ್ರಿಕಾಲ ಜ್ಞಾನಿಯಾಗಿದ್ದರು. ಮತಿ, ಶ...

ಮುನಿಸು ತೋರಿತೇ ಪ್ರಕೃತಿಯು

ಬರಹಗಾರರ ಬಳಗ ಮೇ ೧೪ ಲೇಖನ ೨೨ ವೀಕ್ಷಣೆ

ನಿಸರ್ಗದ ನಡುವೆ ಬೆಚ್ಚಗೆ ಆಶ್ರಯಿಸಿದ್ದ ಸಕಲ ಜೀವಿಗಳನ್ನು ಪೋಷಿಸಿದ್ದ ಪ್ರಕೃತಿ, ಅದೇಕೋ ಒಮ್ಮೆಲೇ ತನ್ನೊಡಲ ನೋವನ್ನು ಹೊರಹಾಕಿತೋ ಅಥವಾ ಮನುಷ್ಯನ ಸ್ವಾರ್ಥಕ್ಕೆ ತನ್ನ ಮುನಿಸು ತೋರಿತೋ, ಆದರೆ ಅದರ ಪರಿಣಾಮ ಮಾತ್ರ ಘನಘೋರ...