ಮುಖಪುಟ / ಲೇಖನ ಆರ್ಕೈವ್ಸ್ / ಮೇ 2025

ಮೇ 2025

೨೦೭ ಲೇಖನಗಳು

ಸೋಫಿಯಾ ಭಾರತದ ಸೋದರಿ

ಕೆ.ಪಿ.ಅಶ್ವಿನ್ ರಾವ್ ಮೇ ೧೯ ಲೇಖನ ೮ ವೀಕ್ಷಣೆ

ನಾವು ಮಾತನಾಡುವ ಶಬ್ದಗಳು ಕಣ್ಣಿಗೆ ಕಾಣಿಸುವುದಿಲ್ಲ ನಿಜ. ಆದರೆ, ಅವುಗಳಿಗೆ ಮನಸನ್ನು ಅರಳಿಸುವ, ಸಾಂತ್ವನ ಹೇಳುವ, ಸಂತೃಪ್ತಿ ನೀಡುವ, ಸ್ಫೂರ್ತಿ ತುಂಬಬಲ್ಲ ಶಕ್ತಿ ಇರುತ್ತದೆ. ಹಾಗೆಯೇ, ಕೇಳುಗರ ಮನದಲ್ಲಿ ಶಾಶ್ವತ ಗಾಯ...

ಕಪ್ಪು ಹಲ್ಲಿನ ಕಥೆ

ಕೆ.ಪಿ.ಅಶ್ವಿನ್ ರಾವ್ ಮೇ ೧೯ ಪುಸ್ತಕ ವಿಮರ್ಶೆ ೧೫ ವೀಕ್ಷಣೆ

`ಕಪ್ಪು ಹಲ್ಲಿನ ಕಥೆ’ ಉಮೇಶ್ ತೆಂಕನಹಳ್ಳಿ ಅವರ ಕಾದಂಬರಿಯಾಗಿದೆ. ಕೃತಿಯಲ್ಲಿ ಲೇಖಕರು ಹೀಗೆ ಹೇಳಿದ್ದಾರೆ; ನಮ್ಮ ಹಿರಿಯರಿಗೆ ಎಲ್ಲಕ್ಕಿಂತ ಮುಖ್ಯವಾಗಿ ಅನುಭವದ ಜ್ಞಾನ ಹೆಚ್ಚಾಗಿತ್ತು. ಅದಕ್ಕೆ ಇಂದಿಗೂ ಜೀವಂತ ನಿದರ್ಶನಗ...

ಕನ್ನಡ ಪತ್ರಿಕಾ ಲೋಕ (ಭಾಗ ೨೦೯) - ಸಂಪ್ರಭಾ

ಶ್ರೀರಾಮ ದಿವಾಣ ಮೇ ೧೯ ಲೇಖನ ೮ ವೀಕ್ಷಣೆ

ಸುಮುಖಾನಂದ ಜಲವಳ್ಳಿ ಅವರ "ಸಂಪ್ರಭಾ" ಖ್ಯಾತ ಕವಿ, ಲೇಖಕ, ವಿಮರ್ಶಕ, ಅಧ್ಯಾಪಕ ಸುಮುಖಾನಂದ ಜಲವಳ್ಳಿ ಅವರು ಕಳೆದ ಮೂವತ್ತು ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡುಬರುತ್ತಿರುವ ವೈಚಾರಿಕ ಮತ್ತು ವೈವಿಧ್ಯಮಯ ಸದಭಿರುಚಿಯ ಮ...

ನಿರ್ಭಯಾ ಒಡಲಾಳ… ದಯವಿಟ್ಟು ಕೇಳಿಸಿಕೊಳ್ಳಿ (ಭಾಗ 2)

ಶ್ರೀರಾಮ ದಿವಾಣ ಮೇ ೧೯ ಲೇಖನ ೫ ವೀಕ್ಷಣೆ

ಇದನ್ನು ನೋಡಿದ ಖುದಿರಾಮ್ ಜೋರಾಗಿ ಕಿರುಚುತ್ತಾ ನಿಂತಿದ್ದ ಒಬ್ಬನಿಗೆ ಹೊಡೆದು ಮುನ್ನುಗ್ಗಿದ. ತಕ್ಷಣ ಇನ್ನೊಬ್ಬ ಕಬ್ಬಿಣದ ರಾಡಿನಿಂದ ಅವನ ತಲೆಗೆ ಹೊಡೆದು ಸೀಟಿನ ಕೆಳಗೆ ತಳ್ಳಿ ಅವನ ಕತ್ತು ಒತ್ತಿ ಹಿಡಿದ. ನೀವೆಲ್ಲಾ ಭಾವ...

ಸ್ಟೇಟಸ್ ಕತೆಗಳು (ಭಾಗ ೧೩೨೬) - ನೆನಪಿಸು

ಬರಹಗಾರರ ಬಳಗ ಮೇ ೧೯ ಲೇಖನ ೫ ವೀಕ್ಷಣೆ

ಇದು ಮರೆವಿನ‌ ಲೋಕ ಮಾರಾಯ, ಕ್ಷಣದಲ್ಲಿ ಮರೆತು ಮುಂದುವರಿಯುತ್ತಾರೆ. ನೀನೇ ಪ್ರತೀ ಕ್ಷಣ ನೆನಪಿಸಬೇಕು. ನಿನಗೆ ಬೇಕಾದ್ದು ನ್ಯಾಯ ತಾನೇ ಬೇಕಾದರೆ ಮತ್ತೆ ಮತ್ತೆ ಕೇಳು. ಕಳೆದುಕೊಂಡದ್ದು ನೀನು ಹಾಗಾಗಿ ಕೇಳಿ ಪಡೆದುಕೊಳ್ಳಲೇ...

ಒಂದೂವರೆ ಗಂಟೆಯಲ್ಲಿ ಪಾಕಿಸ್ತಾನದ ಜಂಘಾಬಲ ಉಡುಗಿಸಿದ ಭಾರತ

ಬರಹಗಾರರ ಬಳಗ ಮೇ ೧೯ ಲೇಖನ ೮ ವೀಕ್ಷಣೆ

ಯುದ್ದಕ್ಕಿಂತ ಮೊದಲು ಪಾಕಿಸ್ತಾನದ ಮಿಲಿಟರಿ 'ಮುಖಂಡರು ಸಾಕಷ್ಟು ಬೊಗಳೆ ಬಿಟ್ಟಿದ್ದರು. ಅಗತ್ಯ ಬಿದ್ದರೆ ಭಾರತದ ಮೇಲೆ ಅಣ್ವಸ್ತ್ರ ದಾಳಿ ನಡೆಸುವುದಾಗಿಯೂ ನುಡಿದಿದ್ದರು. ಆದರೆ ಸಮರ ಆರಂಭವಾದ ಎರಡನೇ ದಿನಗಳಲ್ಲಿ ಪಾಕಿಸ್ತ...

ಆಡಂಬರ (ಭಾಗ 1)

ಬರಹಗಾರರ ಬಳಗ ಮೇ ೧೯ ಲೇಖನ ೧೪ ವೀಕ್ಷಣೆ

ಇಂದು ಆಡಂಬರದ ಬಗ್ಗೆ ತಿಳಿದುಕೊಳ್ಳೋಣ. ಭಗವದ್ಗೀತೆಯಲ್ಲಿ ಗುಣಗಳ ಉಲ್ಲೇಖವಿದೆ. ಎರಡು ವಿಧವಾದ ಗುಣಗಳು. ಒಂದು ದೈವಿ ಗುಣ ಮತ್ತೊಂದು ಅಸುರಿ ಗುಣ. ಬದುಕಿನಲ್ಲಿ ಬೆಳಕನ್ನು ಚೆಲ್ಲುವ ಗುಣಗಳು ದೈವಿ ಗುಣ. ಬದುಕಿನಲ್ಲಿ ಅಂಧ...

ಒಂದಿಷ್ಟು ಹನಿಗಳು !

ಬರಹಗಾರರ ಬಳಗ ಮೇ ೧೯ ಕವನ ೩ ವೀಕ್ಷಣೆ

ಭಾರತೀಯರು ನಾವು ಎಂದೆಂದು ಒಂದೇ..... ಓ ರಾಜಕಾರಣಿಗಳೇ- ಯುದ್ಧಕಾಲದಲ್ಲಿಯಾದರೂ ನಿಮ್ಮ ಸಂಕುಚಿತತೆ ಬಿಟ್ಟು; ದೇಶಾಭಿಮಾನವನ್ನು ಮೆರೆದು, ನಾವೆಲ್ಲಾ ಒಂದೇ ಎಂದು ಪುನೀತರಾಗಿ...   ನಿಮ್ಮ ಸೋಗಲಾಡಿ ತನವನ್ನು ಬಿ...

ಕೊಳಲು ಮತ್ತು ಖಡ್ಗ (ಕತೆಗಳು)

ಅಡ್ಡೂರು ಕೃಷ್ಣ ರಾವ್ ಮೇ ೧೮ ಪುಸ್ತಕ ವಿಮರ್ಶೆ ೪೩ ವೀಕ್ಷಣೆ

ಮಂಡ್ಯದ ಡಾ. ಬೆಸಗರಹಳ್ಳಿ ರಾಮಣ್ಣ ಕನ್ನಡದ ಹೆಸರುವಾಸಿ ಕತೆಗಾರರು. ಇದು ಅವರ ಎರಡನೆಯ ಕಥಾಸಂಕಲನ. ಅವರು 1985ರ ನಂತರ ಬರೆದ ಕತೆಗಳು ಈ ಸಂಕಲನದಲ್ಲಿವೆ (“ಕನ್ನಂಬಾಡಿ” ಎಂಬ ಮೊದಲನೆಯ ಸಂಕಲನದಲ್ಲಿ      ಅವರಿ 1962ರಿಂದ 1...

ಮೋದಿ ರಣತಾಂತ್ರಿಕ ಕ್ಷಮತೆ – ಪೂರ್ಣಯುದ್ಧ ಇಲ್ಲದೆಯೇ ಪಾಕ್ ವಿರುದ್ಧ ಗೆಲುವು

ಕೆ.ಪಿ.ಅಶ್ವಿನ್ ರಾವ್ ಮೇ ೧೮ ಲೇಖನ ೭ ವೀಕ್ಷಣೆ

ಸಂಯಮದ ಹಾದಿಯನ್ನು ಅನುಸರಿಸುವ ಮೂಲಕ, ಅಧಿಕಾರವನ್ನು ಉದ್ದೇಶಿತ ಗುರಿಗೆ ಉಪಯೋಗಿಸುವ ಮೂಲಕ, ಮೋದಿ ಸಣ್ಣ ಕದನವನ್ನು ಮಾತ್ರವೇ ಗೆದ್ದಿಲ್ಲ. ಭಾರತವನ್ನು ಒಂದು ಜವಾಬ್ದಾರಿಯುತ, ಏಳಿಗೆ ಹೊಂದುತ್ತಿರುವ ಜಾಗತಿಕ ಶಕ್ತಿಯಾಗಿ ಸ...

ನಿರ್ಭಯಾ ಒಡಲಾಳ… ದಯವಿಟ್ಟು ಕೇಳಿಸಿಕೊಳ್ಳಿ (ಭಾಗ 1)

ಶ್ರೀರಾಮ ದಿವಾಣ ಮೇ ೧೮ ಲೇಖನ ೧೦ ವೀಕ್ಷಣೆ

ಆ ದಿನ ನಾನು ಬೆಳಗಿನ ಕರ್ತವ್ಯದಲ್ಲಿದ್ದೆ, ಡ್ಯೂಟಿ ಡಾಕ್ಟರ್ ಒಬ್ಬ ಪೇಷೆಂಟ್ ಫೈಲ್ ನೋಡಿ ಆಕೆಯ ಗಾಯಕ್ಕೆ ಡ್ರೆಸಿಂಗ್ ಮಾಡಲು ಹೇಳಿದರು. ಹಚ್ಚಬೇಕಾದ ಮುಲಾಮಿನ ಹೆಸರನ್ನು ಅದರಲ್ಲಿ ಬರೆದಿದ್ದರು. ನಾನು ಆ ಫೈಲ್ ನೊಂದಿಗೆ ಒ...

ಸ್ಟೇಟಸ್ ಕತೆಗಳು (ಭಾಗ ೧೩೨೫) - ಬರೆದಿಟ್ಟ

ಬರಹಗಾರರ ಬಳಗ ಮೇ ೧೮ ಲೇಖನ ೬ ವೀಕ್ಷಣೆ

ಅಲ್ಲೊಂದು ದೊಡ್ಡ ಪುಸ್ತಕ. ಅದರಲ್ಲಿ ಆ ಊರಿನಲ್ಲಿರುವ ದೊಡ್ಡ ದೊಡ್ಡ ಓದಿದವರ ತಿಳಿದವರ ಕಥೆಗಳನ್ನು ಬರೆದಿಡಲಾಗಿದೆ. ಅಲ್ಲಿರುವ ಕಥೆಗಳೆಲ್ಲವೂ ಕೂಡ ಸಾಧನೆಯ ಕಥೆಗಳು. ಅದು ಆ ಊರಿನಲ್ಲಿ ಒಂದಷ್ಟು ಹಣ ಸಂಪಾದನೆ ಮಾಡಿ ಕಿಸೆ...

ಮೌನದ ಮೌಲ್ಯ

ಬರಹಗಾರರ ಬಳಗ ಮೇ ೧೮ ಲೇಖನ ೧೧ ವೀಕ್ಷಣೆ

ಒಮ್ಮೆ ರಾಜನೊಬ್ಬ 'ತನ್ನ ರಾಜ್ಯವನ್ನು ನೋಡಿಕೊಳ್ಳುವಲ್ಲಿಯೇ ನನ್ನ ಪೂರ್ತಿ ಸಮಯ ಹೋಗಿಬಿಡುತ್ತಿದೆ. ಸತ್ಸಂಗ ಮುಂತಾದವುಗಳಿಗೆ ಸಮಯವೇ ಸಿಕ್ಕುವುದಿಲ್ಲ. ನನ್ನಂಥ ಬಿಡುವಿಲ್ಲದ ಮನುಷ್ಯನಿಗೆ ಧರ್ಮದ ಸಾರವನ್ನು ಒಂದು ಅಥವಾ ಎರ...

ಸಲಹೋ ಅಯ್ಯಪ್ಪ

ಬರಹಗಾರರ ಬಳಗ ಮೇ ೧೮ ಕವನ ೧೧ ವೀಕ್ಷಣೆ

ನಿನ್ನಲ್ಲಿಗೆ ಬಂದೆ ನಾನು ಅಯ್ಯಪ್ಪ  ನನ್ನನ್ನು ಸಲಹೋ ನೀನು ಅಯ್ಯಪ್ಪ    ತಣ್ಣೀರಲಿ ಸ್ನಾನವ ಮಾಡುತ ಸ್ಮರಿಸಿದೆನು ಹಣೆಯಲ್ಲಿ ಭಸ್ಮವ ಧರಿಸುತ ಬೇಡಿದೆನು  ನೂರೆಂಟು ನಾಮವ ಜಪಿಸುತ ಕುಣಿದೆನು ಇರುಮುಡಿಯ ತಲೆಯಲಿ ಹೊ...

‘ಸಂಪದ’ ನಗೆಬುಗ್ಗೆ - ಭಾಗ ೧೨೧

ಕೆ.ಪಿ.ಅಶ್ವಿನ್ ರಾವ್ ಮೇ ೧೭ ಲೇಖನ ೧೩ ವೀಕ್ಷಣೆ

ಬ್ಯೂಟಿಪಾರ್ಲರ್ ಮಹಿಮೆ ಸೂರಿ ಮದುವೆ ಆಗಿ ಹದಿನೈದು ದಿನಗಳಾಗಿತ್ತು. ಶ್ರೀಮತಿ ಜತೆ ಬ್ಯೂಟಿಪಾರ್ಲರ್ ಗೆ ಬಂದಿದ್ದ. ಹೆಂಡತಿ ಪಾರ್ಲರ್ ಒಳಗೆ ಹೋಗಿದ್ದರೆ, ಈತ ವೇಟಿಂಗ್ ರೂಮಿನಲ್ಲಿ ಕುಳಿತು ಮೊಬೈಲ್ ನೋಡುತ್ತಾ ಇದ್ದ. ಒಂದ...

ಬೆಂಕಿಗೆ ಬೀಳುವ ಪತಂಗಗಳಿವು!

ಕೆ.ಪಿ.ಅಶ್ವಿನ್ ರಾವ್ ಮೇ ೧೭ ಲೇಖನ ೫ ವೀಕ್ಷಣೆ

ಭಾರತದ ಜಂಟಿ ಭದ್ರತಾ ಪಡೆಯು ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ತೀವ್ರಸ್ವರೂಪದ ಕಾರ್ಯಾಚರಣೆ ನಡೆಸಿ, ಜೈಷ್ -ಎ-ಮೊಹಮ್ಮದ್ ಉಗ್ರ ಸಂಘಟನೆಯ ಮೂವರನ್ನು ಹೊಡೆದುರುಳಿಸಿದ ಸಂಗತಿ ಈಗಾಗಲೇ ನಿಮಗೆ ಗೊತ್ತಾಗಿದೆ. ಮನೆಯೊ...

ಸ್ಟೇಟಸ್ ಕತೆಗಳು (ಭಾಗ ೧೩೨೪) - ಆಟಿಕೆ

ಬರಹಗಾರರ ಬಳಗ ಮೇ ೧೭ ಲೇಖನ ೬ ವೀಕ್ಷಣೆ

ಆಟಿಕೆ ಸಾಮಾನುಗಳೆಲ್ಲ ಒಂದು ಡಬ್ಬದೊಳಗೆ ಕುಳಿತು ಉಸಿರುಗಟ್ಟಿಸಿಕೊಂಡು ಸಾಯುತ್ತಿವೆ . ಕೆಲವು ಧೂಳು ಹಿಡಿದುಕೊಂಡು ತಮ್ಮ ಮೈಯನ್ನ ಒರೆಸುವವರಿಲ್ಲದೆ ನರಳುತ್ತಿವೆ . ಅಂಗಡಿಯಿಂದ ಖರೀದಿಸಿ ಒಂದು ದಿನ ಬಳಕೆಯಾಗಿ ಕೈ ಕಾಲು ಮ...

ಬೆಳಕು ಮತ್ತು ಕತ್ತಲ ಕ್ರಿಯೆಗಳು

ಬರಹಗಾರರ ಬಳಗ ಮೇ ೧೭ ಲೇಖನ ೬ ವೀಕ್ಷಣೆ

ಈ ಬಾರಿ ಗೊಂದಲವೇನೂ ಇರಲಿಲ್ಲ ನಿಜ. ಆದರೆ ನನಗೆ ಗುರುಗಳು ಹಲವರಿದ್ದಾರೆ. ನನ್ನ ಪಾಠ ಬೋಧನೆಗೆ ಸಂಬಂಧಿಸಿದಂತೆ ಬುದ್ಧ ನನ್ನ ಆದರ್ಶ. ನಿಮಗೆ ಗೊತ್ತಿರಬಹುದು ರಾಜಕುಮಾರನಾಗಿದ್ದ ಗೌತಮ ಬುದ್ಧನಾದ ಜನರಿಗೆ ಬೋಧನೆಯನ್ನು ಆರಂಭ...

ಕದನ ವಿರಾಮ; ಎಲ್ಲವೂ ಮುಗಿದಂತಲ್ಲ !

ಬರಹಗಾರರ ಬಳಗ ಮೇ ೧೭ ಲೇಖನ ೯ ವೀಕ್ಷಣೆ

ಪ್ರಪಂಚದಲ್ಲಿ ಭಾರತದ ಬೆಳವಣಿಗೆಯನ್ನು ಕಂಡು ಕರುಬುವ ರಾಷ್ಟ್ರಗಳು ಬಹಳಷ್ಟು, ಅದರಲ್ಲಿ ಚೀನಾ ಮುಂಚೂಣಿಯಲ್ಲಿರುವ ದೇಶವಾದರೆ, ಇತ್ತ ಅಮೇರಿಕಾ ಮೇಲ್ನೋಟಕ್ಕೆ ಭಾರತದ ಜೊತೆ ಉತ್ತಮ ಬಾಂಧವ್ಯ ಹೊಂದಿದಂತೆ ಕಾಣಿಸಿಕೊಂಡರೂ ಭಾರತ...

ಒಂದು ಗಝಲ್

ಬರಹಗಾರರ ಬಳಗ ಮೇ ೧೬ ಕವನ ೨ ವೀಕ್ಷಣೆ

ತಿಳಿದಿದೆ ಎನ್ನುವವರು ತಮ್ಮ ಸ್ವಾರ್ಥದ ಜೊತೆಯಲ್ಲೇ ಗೊತ್ತಿಲ್ಲದವರ ಮೆರೆಸುತ್ತಾರೆ ತಿಳಿ ಬಾಯಿ ಬಡುಕರನ್ನೆಲ್ಲ ಒಂದು ಕಡೆಯಲ್ಲಿ ಕೂಡಿಹಾಕಿ ಪೇಟತೊಡಿಸಿ ಹರಸುತ್ತಾರೆ ತಿಳಿ   ಕಾಗೆಗಳು ತನ್ನಯ ಬಳಗವನ್ನು ಕರೆಯುವಂತೆ ಇ...