ಮುಖಪುಟ / ಲೇಖನ ಆರ್ಕೈವ್ಸ್ / ಮೇ 2025

ಮೇ 2025

೨೦೭ ಲೇಖನಗಳು

‘ಸಂಪದ’ ನಗೆಬುಗ್ಗೆ - ಭಾಗ ೧೨೦

ಕೆ.ಪಿ.ಅಶ್ವಿನ್ ರಾವ್ ಮೇ ೧೦ ಲೇಖನ ೮ ವೀಕ್ಷಣೆ

ಡೊನೇಷನ್ ! ಸಂಸತ್ ಭವನದ ಮುಂದೆ ಫುಲ್ ಟ್ರಾಫಿಕ್ ಜಾಮ್ ಆಗಿತ್ತು. ಗಾಡಿಗಳು ಇಂಚಿಂಚೇ ಮುಂದೆ ಚಲಿಸುತ್ತಿದ್ದವು. ಅದೇ ದಾರಿಯಲ್ಲಿ ಗಾಂಪ ತನ್ನ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ. ಆದರೆ ಮುಂದಕ್ಕೆ ಹೋಗದ ವಾಹನಗಳಿಂದಾಗಿ...

ಸರ್ಕಾರದಿಂದಲೇ ಟ್ಯಾಂಕ‌ರ್ ನೀರು ಪೂರೈಕೆ ಸ್ವಾಗತಾರ್ಹ

ಕೆ.ಪಿ.ಅಶ್ವಿನ್ ರಾವ್ ಮೇ ೧೦ ಲೇಖನ ೧೦ ವೀಕ್ಷಣೆ

ಈ ವರ್ಷದ ಬೇಸಿಗೆ ದಿನಗಳು ಆರಂಭವಾಗುತ್ತಲೇ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಬೆಂಗಳೂರಿನ ಜನತೆಯ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ರಾಜ್ಯ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಇದುವರೆಗೆ ಅಗತ್ಯ ಕುಡಿಯುವ ನೀರ...

ಮೂಕ ಹಕ್ಕಿಯ ರೋಧನೆ

ಶ್ರೀರಾಮ ದಿವಾಣ ಮೇ ೧೦ ಲೇಖನ ೧೫ ವೀಕ್ಷಣೆ

ಮೂಕ ಹಕ್ಕಿಯು ಹಾಡುತಿದೆ..... ಹಾಡುತಿದೆ....... ಹಾಡುತಿದೆ.......  ಭಾಷೆಗೂ ನಿಲುಕದ  ಭಾವ ಗೀತೆಯ  ಹಾರಿ ಹಾರಿ  ಹಾಡುತಿದೆ....  ಹಾಡುತಿದೆ... ಹಾಡುತಿದೇ... ಹಕ್ಕಿಯ ರೆಕ್ಕೆ ಮುರಿದು ಬೀಳುವವರೆಗೂ.. ಒಂದ...

ಸ್ಟೇಟಸ್ ಕತೆಗಳು (ಭಾಗ ೧೩೧೭) - ಬಾಳ ಸಂಗಾತಿ

ಬರಹಗಾರರ ಬಳಗ ಮೇ ೧೦ ಲೇಖನ ೭ ವೀಕ್ಷಣೆ

ರಾಮಯ್ಯ ಮಗಳ‌ ಬಳಿ ಮತ್ತೆ ಮತ್ತೆ ಕೇಳಿದ್ದ ನಿನ್ನ ಬಾಳ ಸಂಗಾತಿ ಆಯ್ಕೆ ಸರಿಯಾಗಿದೆ ತಾನೆ. ಅಪ್ಪ ಒತ್ತಿ‌ ಕೇಳಿದಾಗಲೂ ಮಗಳ ಉತ್ತರ ಹಾ ಎನ್ನುವುದಾಗಿತ್ತು. ಯಾಕೆಂದರೆ‌ ಪ್ರೀತಿಸಿದ್ದಳು. ಮದುವೆಯೂ ಆಗಿತ್ತು. ಕೆಲವು ದಿನ ವ...

ಬದುಕೆಂಬ ಗ್ರಂಥ

ಬರಹಗಾರರ ಬಳಗ ಮೇ ೧೦ ಲೇಖನ ೧೩ ವೀಕ್ಷಣೆ

ನಾವು ಬದುಕನ್ನು ಒಂದು ದೊಡ್ಡ ಗ್ರಂಥಕ್ಕೆ ಹೋಲಿಸಬಹುದು. ಗ್ರಂಥ ಹೇಗಿರಬೇಕೆಂದು ನಮಗೆಲ್ಲ ತಿಳಿದ ವಿಷಯವೇ ಆಗಿದೆ. ಜಳ್ಳು ಪೊಳ್ಳುಗಳಿಗೆ ಗ್ರಂಥದಲ್ಲಿ ಆಸ್ಪದವಿಲ್ಲ. ಒಂದು ವೇಳೆ ಅದು ಇದೆ ಎಂದಾಗ ಯಾರೂ ಮೆಚ್ಚಿಕೊಳ್ಳರು.ಹಾ...

ದಕ್ಷಿಣದ ಗಾಣಗಾಪುರ - ಶ್ರೀಕ್ಷೇತ್ರ ಒಡಿಯೂರು

ಬರಹಗಾರರ ಬಳಗ ಮೇ ೧೦ ಲೇಖನ ೧೧ ವೀಕ್ಷಣೆ

ದಕ್ಷಿಣ ಕನ್ನಡ ಜಿಲ್ಲೆಯ ಕರೋಪಾಡಿ ಗ್ರಾಮದ ಗ್ರಾಮೀಣ ಪ್ರದೇಶವೇ ಒಡಿಯೂರು. ಕರ್ನಾಟಕದ ದಕ್ಷಿಣ ಭಾಗದ ಕೊನೆಯಲ್ಲಿದ್ದು ಸಮೀಪದಲ್ಲೇ ಕೇರಳ ಗಡಿ ಭಾಗವಿದೆ. ಒಡಿಯೂರು 1986ರಿಂದ ಧಾರ್ಮಿಕ ಕ್ಷೇತ್ರವಾಗಿ ಪರಿವರ್ತನೆಗೊಂಡಿದ್ದು...

ಒಂದಿಷ್ಟು ಹನಿಗಳು…

ಬರಹಗಾರರ ಬಳಗ ಮೇ ೧೦ ಕವನ ೪ ವೀಕ್ಷಣೆ

ರಾಜ್ ನಮನ... 'ರಾಜ್' ಎಂಬ ಮೌಲ್ಯಗಳ ಸರದಾರ... ಜನಮಾನಸದಲ್ಲಿ ಬಿತ್ತಿದಿರಿ ಮಾಲ್ಯಗಳ ಸಾರ...   ಅದ್ಭುತ ನಟನೆಯ ರಾಜ, ರವಿತೇಜ ವರನಟನೇ ನಟಸಾರ್ವಭೌಮನೇ ಮೌಲ್ಯಗಳ ತೋರಿಸಿ ಪಾಲಿಸಿದವರೇ-   ನಿಮಗಿದೋ ನಮ...

ಮಕ್ಕಳಿಗೆ ರಜೆಯ ಓದು (ಭಾಗ ೪) - ಗಲಿವರನ ಯಾತ್ರೆಗಳು

ಕೆ.ಪಿ.ಅಶ್ವಿನ್ ರಾವ್ ಮೇ ೦೯ ಲೇಖನ ೧೦ ವೀಕ್ಷಣೆ

ಗಲಿವರನ ಯಾತ್ರೆಗಳು (Gulliver’s Travels) ಜಗತ್ತಿನಾದ್ಯಂತ ಮಕ್ಕಳ ಮನಗೆದ್ದ ಕಥಾ ಪುಸ್ತಕಗಳಲ್ಲಿ ಗಲಿವರನ ಯಾತ್ರೆಗಳು ಸಹಾ ಒಂದು. ಲೆಮ್ಯೂಲ್ ಗಲಿವರ್ ಎನ್ನುವ ಪಾತ್ರವನ್ನು ಸೃಷ್ಟಿಸಿದ್ದು ಜೋನಾಥನ್ ಸ್ವಿಫ್ಟ್ ಎಂಬಾತ...

ಆಕಾಶ ಇಷ್ಟೇ ಯಾಕಿದೆಯೋ

ಕೆ.ಪಿ.ಅಶ್ವಿನ್ ರಾವ್ ಮೇ ೦೯ ಪುಸ್ತಕ ವಿಮರ್ಶೆ ೧೩ ವೀಕ್ಷಣೆ

ತಮ್ಮ ವಾಯು ಸೇನೆಯಲ್ಲಿನ ಸೇವೆಯ ದಿನಗಳನ್ನು ಪೂರ್ಣಿಮಾ ಮಾಳಗಿಮನಿಯವರು ‘ಆಕಾಶ ಇಷ್ಟೇ ಯಾಕಿದೆಯೋ’ ಎನ್ನುವ ಆತ್ಮ ಕಥೆಯಲ್ಲಿ ನೆನಪಿಸಿಕೊಂಡಿದ್ದಾರೆ. ಈ ಕೃತಿಗೆ ಹೆಸರಾಂತ ಅಂಕಣಕಾರ, ಲೇಖಕ ‘ಜೋಗಿ’ ಇವರು ಸೊಗಸಾದ ಮುನ್ನುಡಿ...

ಭಾರತೀಯರಾದ ನಾವು...

ಶ್ರೀರಾಮ ದಿವಾಣ ಮೇ ೦೯ ಲೇಖನ ೯ ವೀಕ್ಷಣೆ

ಯಾರಿಗೆ ಇಷ್ಟ ಇದೆಯೋ ಇಲ್ಲವೋ, ಒಪ್ಪಿಗೆ ಇದೆಯೋ ಇಲ್ಲವೋ, ಸಂತೋಷವೋ ಬೇಸರವೋ ಒಟ್ಟಿನಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಬಹುತೇಕ ಯುದ್ಧ ಪ್ರಾರಂಭವಾಗಿದೆ, ಇಡೀ ರಾತ್ರಿ ಬಾಂಬು, ಮೀಸೈಲುಗಳ ದಾಳಿ ನಡೆಯುತ್ತಿದೆ. ಇದು ಮ...

ಸ್ಟೇಟಸ್ ಕತೆಗಳು (ಭಾಗ ೧೩೧೬) - ಬದುಕಿನಾಟ

ಬರಹಗಾರರ ಬಳಗ ಮೇ ೦೯ ಲೇಖನ ೬ ವೀಕ್ಷಣೆ

ಬದುಕಿನ ದಾರಿಗಳು ಬೇರೆ ಬೇರೆ ರೀತಿಯಾಗಿರುತ್ತದೆ. ರಸ್ತೆಯ ತಿರುವಿನಲ್ಲಿ ಪುಟ್ಟದೊಂದು ಗದ್ದೆ. ಆ ಗದ್ದೆಯ ಮಧ್ಯದಲ್ಲಿ ನಾಲ್ಕು ಕಂಬಗಳನ್ನು ನೆಟ್ಟು ಮಧ್ಯದಲ್ಲೊಂದು ಗುಂಡಿ ತೋಡಿ, ಅದರೊಳಗೆ ಮಲಗುವ ಸಾಹಸ ಮಾಡುತ್ತಿದ್ದಾರೆ...

ನಾನು ವಿಜ್ಞಾನದೊಂದಿಗೆ ಜೀವಶಾಸ್ತ್ರ ಓದುತ್ತೇನೆ !

ಬರಹಗಾರರ ಬಳಗ ಮೇ ೦೯ ಲೇಖನ ೮ ವೀಕ್ಷಣೆ

ಹಿಂದಿನ ಸಂಚಿಕೆಯಲ್ಲಿ ದ್ಯುತಿಸಂಶ್ಲೇಷಣೆಯ ಬಗ್ಗೆ ಮಾತನಾಡುತ್ತಿದ್ದೆವು. ನನ್ನ ಉದ್ಧೇಶ ಸಸ್ಯಗಳು ಏಕೆ ಹಸಿರಾಗಿವೆ ಎಂಬುದನ್ನು ಚರ್ಚಿಸುವುದಾಗಿತ್ತೇ ಹೊರತು ದ್ಯುತಿಸಂಶ್ಲೇಷಣೆಯ ಬಗ್ಗೆ ವಿವರಿಸುವುದಾಗಿರಲಿಲ್ಲ. ಏಕೆಂದರೆ...

ದುಃಖ ಬಂದಾಗ ಧ್ಯಾನಿಸಿ!

ಬರಹಗಾರರ ಬಳಗ ಮೇ ೦೯ ಲೇಖನ ೧೭ ವೀಕ್ಷಣೆ

ಬದುಕಿನ ಹಾದಿಯಲ್ಲಿ ಆಗಾಗ ನೋವು ಸಂಕಟಗಳು ಬರುವುದು ಸಹಜವೇ. ಸಂತಸದ ಸಂದರ್ಭಗಳನ್ನು ಆದರಿಸುವ ನಮ್ಮ ಮನಸ್ಸು ದುಃಖದ ಘಳಿಗೆಗಳನ್ನು ಎದುರುಗೊಳ್ಳಲು ಸಿದ್ಧವಾಗುವುದೇ ಇಲ್ಲ. ಅವುಗಳನ್ನು ನಮ್ಮಿಂದ ಸಾಧ್ಯವಾದಷ್ಟು ಮುಗಕ್ಕೆ ಸ...

ಮನೆ ಮನವ ಮೀರಿ

ಬರಹಗಾರರ ಬಳಗ ಮೇ ೦೯ ಕವನ ೬ ವೀಕ್ಷಣೆ

ಮನ ಮನದೊಳಗಿನ ಧರ್ಮವನು ಮನೆಯೊಳಗಿಟ್ಟು ಹೊರಬನ್ನಿ ಯಾವುದೆ ಜಾತಿಯ ಪಂಥವನು ಮೀರಿದ ಭಾವದಿ ಹೊರಬನ್ನಿ   ಸೃಷ್ಟಿಗೆ ಯಾವುದೆ ಭೇದವು ಇಲ್ಲ ನಮ್ಮೊಳೆ ತುಂಬಿದೆ ನೋಡಿಲ್ಲಿ ಹಗೆತನ ಬಿಡದೆಲೆ ಬಾಳುವೆ ಇಲ್ಲ ಎನ್ನುವ ಸತ...

ಆಪರೇಶನ್ ಸಿಂದೂರ: ಪಾಕ್‌ ದುಷ್ಟತನಕ್ಕೆ ಪ್ರತೀಕಾರ

ಕೆ.ಪಿ.ಅಶ್ವಿನ್ ರಾವ್ ಮೇ ೦೮ ಲೇಖನ ೧೧ ವೀಕ್ಷಣೆ

ಪಹಲ್ಗಾಮ್ ನರಮೇಧಕ್ಕೆ ಪ್ರತೀಕಾರ ತೀರಿಸದೆ ಬಿಡುವುದಿಲ್ಲ ಎಂದು ಘೋಷಿಸಿದ್ದ ಭಾರತವು ಅದರಂತೆ ನಡಕೊಂಡಿದೆ. ಪಾಕಿಸ್ತಾನದ ಭಯೋತ್ಪಾದಕ ಕೇಂದ್ರಗಳನ್ನು ಮಣ್ಣುಗೂಡಿಸುವೆವು ಎಂದಿದ್ದ ಭಾರತ ತನ್ನ ಮಾತನ್ನು ಉಳಿಸಿಕೊಂಡಿದೆ. ಪಾ...

ಪಂಥಗಳಾಚೆಯ ನೋಟ

ಶ್ರೀರಾಮ ದಿವಾಣ ಮೇ ೦೮ ಲೇಖನ ೭ ವೀಕ್ಷಣೆ

ಎಲ್ಲೋ ಎಡವುತ್ತಿದ್ದೇವೆಯೆ ನಾವು ? ಬಹುಶಃ, ಯಾವುದೋ ಸಿದ್ಧಾಂತಗಳಿಗೆ ದಾಸರಾಗುತ್ತಿದ್ದೇವೆಯೇ ? ಅಥವಾ ಬದಲಾವಣೆಗಳನ್ನು ತಪ್ಪಾಗಿ ಗ್ರಹಿಸುತ್ತಿದ್ದೇವೆಯೇ ? ಅಥವಾ, ತಾಂತ್ರಿಕ ಪ್ರಗತಿಯಿಂದ ಗೊಂದಲಕ್ಕೊಳಗಾಗುತ್ತಿದ್ದೇವೆಯ...

ಸ್ಟೇಟಸ್ ಕತೆಗಳು (ಭಾಗ ೧೩೧೫) - ಬದಲಾಗಬೇಕಿದೆ

ಬರಹಗಾರರ ಬಳಗ ಮೇ ೦೮ ಲೇಖನ ೧೦ ವೀಕ್ಷಣೆ

ದೇಶದ ಮೂಲೆಯಲ್ಲಿ ಭಯೋತ್ಪಾದನಾ ಘಟನೆಯೊಂದು ನಡೆದಿತ್ತು. ಎಲ್ಲರಿಗೂ ಅದೊಂದು ಭಯವನ್ನು ಸೃಷ್ಟಿಸಿತು. ಇದಕ್ಕೊಂದು ಪ್ರತಿರೋಧ ನೀಡಬೇಕು ಅನ್ನುವ ನಿಟ್ಟಿನಲ್ಲಿ ವಿದ್ಯಾರ್ಥಿಗಳೆಲ್ಲ ಸೇರಿ ಪ್ರತಿರೋಧವನ್ನು ತೋರಿಸಿದರು. ದೇಶದ...

ನಿಷ್ಪಾಪಿ ಸಸ್ಯಗಳು (ಭಾಗ ೯೯) - ಕೊರೆಜ್ಜಿ ಗಿಡ

ಬರಹಗಾರರ ಬಳಗ ಮೇ ೦೭ ಲೇಖನ ೧೨ ವೀಕ್ಷಣೆ

ಬೇಸಿಗೆಯ ಬಿಸಿಯ ನಡುವೆ ಬಿದ್ದ ನಾಲ್ಕು ಮಳೆಯ ಹನಿಗಳು ಅಲ್ಲಲ್ಲಿ ಮೊಳಕೆಯುಕ್ಕಿಸಿವೆ, ಹಸಿರ ಹಣತೆ ಹಚ್ಚಿ ಉಸಿರತೊಡಗಿವೆ. ಈ ವೇಳೆಗೆ ಸಾಕಷ್ಟು ಗಿಡ ಮರ ಬಳ್ಳಿಗಳು ಸಂತಸದಿಂದ ಕುಣಿಯುತ್ತಿರುವಂತೆ ನಿಮಗನಿಸದಿರದು. ಇಂತಹ ಕಾ...

ಅಮೂಲ್ಯ ಆಭರಣ

ಬರಹಗಾರರ ಬಳಗ ಮೇ ೦೭ ಲೇಖನ ೮ ವೀಕ್ಷಣೆ

ವಚನ ಸಾಹಿತ್ಯದಲ್ಲಿ ಓದಿದ್ದೇವೆ.  ತನಗೆ ಮುನಿವರಿಗೆ ತಾ ಮುನಿಯಲೇಕಯ್ಯಾ? ಮೃದುವಚನವೇ ಸಕಲ ಜಪಂಗಳಯ್ಯಾ ನುಡಿದರೆ ಮುತ್ತಿನ ಹಾರದಂತಿರಬೇಕು ಕಾಗೆ ಒಂದಗುಳ ಕಂಡೊಡೆ, ಕರೆಯದೆ ತನ್ನ ಬಳಗವನು ದಯೆಯಿಲ್ಲದ ಧರ್ಮವದಾವುದಯ್...

ಜಲ ಜಲದ ಧಾರೆ

ಬರಹಗಾರರ ಬಳಗ ಮೇ ೦೭ ಕವನ ೯ ವೀಕ್ಷಣೆ

ಜಲ ಜಲದ ಧಾರೆ ಹಾಲ್ ನೊರೆಯ ನೀರೆ ದುಮು ದುಮುಕಿ ಹರಿವ ಸೇಲೆ ಮಂಜಲ್ಲಿ ಕರಗಿ ಚಳಿಯಲ್ಲಿ ನಡುಗಿ ಹೊಂಗಿರಣ ತಂಪ ಸಾಲೆ   ಲತೆಯಂತೆ ಬಳುಕಿ ಮೈಯೊಳಗೆ ತುಳುಕಿ ಚೆಲುವೆಲ್ಲ ಹರಿಸಿ ಸಾಗಿ ಸುತ್ತೆಲ್ಲ ಸಿರಿಗೆ ಬೆಳಕಾ...