ಮುಖಪುಟ / ಲೇಖನ ಆರ್ಕೈವ್ಸ್ / ಮೇ 2025

ಮೇ 2025

೨೦೭ ಲೇಖನಗಳು

ತಾಯೆ ನೀ ವಿಶ್ವದ ಮಾಯೆ

ಬರಹಗಾರರ ಬಳಗ ಮೇ ೧೪ ಕವನ ೧೧ ವೀಕ್ಷಣೆ

ಓ ತಾಯೆ ನೀನದ್ಭುತ ವಿಶ್ವದ ಮಾಯೆ ಈ ಜಗದ ಅತ್ಯುನ್ನತ ಬೆಳಕಿನ ಛಾಯೆ॥   ಕತ್ತಲಲೇ ನಾ ಭ್ರೂಣ ಶಿಶುವಾಗಿ ಬೆಳೆದೆ ನಿನ್ನ ಜ್ಞಾನದರಿವಿನಲ್ಲಿಯೇ ರೂಪವ ತಳೆದೆ ಒಂದೊಂದು ಹಾವ ಭಾವಕೂ ಶಿಕ್ಷಕಿ ನೀನು ಜ್ಞಾನದ ಹಣತೆಯ ಹಚ್...

ಬೇಸಿಗೆ ಕಾಲದಲ್ಲಿ ಕಣ್ಣುಗಳ ರಕ್ಷಣೆ ಹೇಗೆ?

ಕೆ.ಪಿ.ಅಶ್ವಿನ್ ರಾವ್ ಮೇ ೧೩ ಲೇಖನ ೧೦ ವೀಕ್ಷಣೆ

ಬಿರು ಬೇಸಿಗೆ ಕರ್ನಾಟಕವನ್ನು ಕಾಡುತ್ತಿದೆ. ಅಲ್ಲಲ್ಲಿ ಮಳೆಯಾಗುತ್ತಿದ್ದರೂ ಮಳೆ ಬಿಟ್ಟ ಮರು ದಿನ ಮತ್ತೆ ಸೆಖೆ ಕಾವೇರುತ್ತಿದೆ. ಬೇಸಿಗೆಯ ಕಾರಣದಿಂದ ಬಹಳಷ್ಟು ಮಂದಿಗೆ ಅನಾರೋಗ್ಯದ ಸಮಸ್ಯೆ ಕಾಡಲು ಪ್ರಾರಂಭವಾಗಿದೆ. ಇದರಲ...

ರಾಷ್ಟ್ರೀಯ ಭದ್ರತೆಯ ಸಂದೇಶ

ಕೆ.ಪಿ.ಅಶ್ವಿನ್ ರಾವ್ ಮೇ ೧೩ ಲೇಖನ ೮ ವೀಕ್ಷಣೆ

ಪ್ರಧಾನಿ ನರೇಂದ್ರ ಮೋದಿ ಸೋಮವಾರ ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣವು ರಾಷ್ಟ್ರೀಯ ಭದ್ರತೆ, ಸಶಸ್ತ್ರ ಪಡೆಗಳ ಸಾಮರ್ಥ್ಯ ಮತ್ತು ಜಾಗತಿಕ ವೇದಿಕೆಯಲ್ಲಿ ಹೆಚ್ಚುತ್ತಿರುವ ಭಾರತದ ಪ್ರಾಬಲ್ಯವನ್ನು ಎತ್ತಿತೋರಿಸಿದೆ. ದೇಶದ...

ಬುದ್ಧತ್ವದೆಡೆಗೆ ಹೆಜ್ಜೆ ಹಾಕುತ್ತಾ… (ಭಾಗ 2)

ಶ್ರೀರಾಮ ದಿವಾಣ ಮೇ ೧೩ ಲೇಖನ ೬ ವೀಕ್ಷಣೆ

ಮಾನವೀಯ ಮೌಲ್ಯಗಳಲ್ಲಿ ಬುದ್ದನನ್ನು ಹುಡುಕಬಹುದು. ಪ್ರೀತಿಯಲ್ಲಿ, ತ್ಯಾಗದಲ್ಲಿ, ಕರುಣೆಯಲ್ಲಿ, ವಿನಯದಲ್ಲಿ, ಸಭ್ಯತೆಯಲ್ಲಿ, ಕ್ಷಮಾಗುಣದಲ್ಲಿ, ಸ್ನೇಹದಲ್ಲಿ, ಸಂಬಂಧಗಳಲ್ಲಿ, ತಾಳ್ಮೆಯಲ್ಲಿ, ಸಂಯಮದಲ್ಲಿ, ಧೈ...

ಸ್ಟೇಟಸ್ ಕತೆಗಳು (ಭಾಗ ೧೩೨೦) - ಬದುಕಿನ ಮಳೆ

ಬರಹಗಾರರ ಬಳಗ ಮೇ ೧೩ ಲೇಖನ ೧೧ ವೀಕ್ಷಣೆ

ನಿನಗೆ ಬದುಕಿನ‌ ಕತೆ ಹೇಳ್ತೇನೆ ಹೀಗಂತ ಅಜ್ಜ ಹೇಳಿ ಪಕ್ಕದಲ್ಲಿ ಕುಳಿತುಬಿಟ್ರು. ಬದುಕಿಗೂ ಮಳೆಗೂ ತುಂಬಾ‌ ಹತ್ತಿರದ ಸಂಬಂಧ ‌ಮಗಾ ಈ ಮಳೆ ಆಕಾಶದ ಒಡಲಿನಿಂದ ಭೂಮಿಗೆ ಕಾಲಿಡುವ ಕೆಲವು ಕ್ಷಣಗಳ ಮೊದಲಿನವರೆಗೆ ಯಾವುದೇ ಕಲ್ಮಶ...

ರಂಗಾರಂಗ್ ಖೀರ್

ಬರಹಗಾರರ ಬಳಗ ಮೇ ೧೩ ಅಡುಗೆ ೧೩ ವೀಕ್ಷಣೆ

ಎರಡು ಚಮಚದಷ್ಟು ಗಟ್ಟಿ ತುಪ್ಪವನ್ನು ಕಡಾಯಿಗೆ ಹಾಕಿ ಬಿಸಿ ಮಾಡಿ. ಅದರಲ್ಲಿ ರವೆ, ಮೈದಾ ಹಾಕಿ ಮಂದಾಗ್ನಿಯ ಮೇಲಿಟ್ಟು ಹುರಿಯಿರಿ. ಕಮ್ಮಗೆ ಹುರಿದ ಮೇಲೆ ಕೆಳಗಿಳಿಸಿ. ಬಿಸಿ ಇರುವಂತೆಯೇ ಅದರಲ್ಲಿ ಮುಕ್ಕಾಲು ಲೋಟ ಸಕ್ಕರೆ,...

ಎರಡು ಗಝಲ್ ಗಳು....

ಬರಹಗಾರರ ಬಳಗ ಮೇ ೧೨ ಕವನ ೨ ವೀಕ್ಷಣೆ

ಗಝಲ್ ೧ ಜಾತಿಗೆ ಜಾತಿ ಪಗೆ ನಾವು ಬರೆದದ್ದೇ ಗಝಲ್ ನೀತಿ ನಿಯಮವೇ ಬೇಡ ಕೊರೆದದ್ದೇ ಗಝಲ್   ಷೇರುಗಳ ಸಮ ಸಾಲು ಹೊಸಬರಿಗೆ ಮಾತ್ರವೆ ಗೊತ್ತಿದೆಯೆಂದವರು ಇಲ್ಲಿ ಉಸಿರಿದ್ದೇ ಗಝಲ್   ಇನ್ನೊಬ್ಬರ  ಲೇವಡಿ ಮಾಡದಿರೆ ಹೊ...

ನಾವ್ಯಾರು ಬಡವರಲ್ಲ ! (ಭಾಗ 2)

ಬರಹಗಾರರ ಬಳಗ ಮೇ ೧೨ ಲೇಖನ ೫ ವೀಕ್ಷಣೆ

ನಿಸರ್ಗ ಹೇಗೆ ರೂಪಿಸಿದಿಯೋ ಹಾಗೆ ಶುಚಿಯಾಗಿ ಇಟ್ಟುಕೊಳ್ಳಬೇಕು. ಮೈ, ಹಲ್ಲು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ನೈಸರ್ಗಿಕ ಆಹಾರ ಸೇವಿಸಬೇಕು, ಆನಂದ ಪಡಬೇಕು. ಇದಕ್ಕೆ ಸಂಪತ್ತು ರಕ್ಷಣೆ ಎನ್ನುವರು. ಚೆನ್ನಾಗಿರುವುದನ್ನು ಎಷ...

ಪುಸ್ತಕನಿಧಿ 33: ಸೀತಾ ರಾಮ-ಫ. ಗು. ಹಳಕಟ್ಟಿ ?

ಶ್ರೀಕಾಂತ ಮಿಶ್ರಿಕೋಟಿ ಮೇ ೧೨ ಬ್ಲಾಗ್ ೧೫ ವೀಕ್ಷಣೆ

ಈ ಪುಸ್ತಕವು archive.org ತಾಣದಲ್ಲಿದ್ದು ಇದನ್ನು pustaka.sanchaya.net ಜಾಲತಾಣದಲ್ಲಿ 'ಸೀತಾ ರಾಮ' ಎಂದು ಹುಡುಕುವ ಮೂಲಕ ಪಡೆಯಬಹುದು. ಇದನ್ನು ಫ.ಗು. ಹಳಕಟ್ಟಿ ಅವರು ಬರೆದಿರಬಹುದು. ಬರೆದಿರಬಹುದು ಅಂತ ಯಾಕೆ ನಾನ...

ಭತ್ತದ ಬೆಂಕಿ ರೋಗ

ಕೆ.ಪಿ.ಅಶ್ವಿನ್ ರಾವ್ ಮೇ ೧೨ ಲೇಖನ ೧೫ ವೀಕ್ಷಣೆ

ಪ್ರತೀ ವರ್ಷದ ಮಳೆಗೆ ಕರಾವಳಿಯ ಹೆಚ್ಚಿನ ಕಡೆಗಳಲ್ಲಿ ಗರಿ ತಿನ್ನುವ ಹುಳು ಹಾಗೂ ಎಲೆ ಕೆಂಪಗಾಗುವ ಸಮಸ್ಯೆ ಎದುರಾಗುತ್ತದೆ. ಮುಖ್ಯವಾಗಿ ಮಳೆ ಅಧಿಕವಾದದ್ದೇ ಈ ಸಮಸ್ಯೆಗೆ ಕಾರಣ ಎನ್ನಲಾಗುತ್ತಿದೆ. ಸಂಪೂರ್ಣವಾಗಿ ಇದಕ್ಕೆ ಅಧ...

ಪ್ರಮೇಯ

ಕೆ.ಪಿ.ಅಶ್ವಿನ್ ರಾವ್ ಮೇ ೧೨ ಪುಸ್ತಕ ವಿಮರ್ಶೆ ೧೦ ವೀಕ್ಷಣೆ

ಚೆನ್ನಭೈರಾದೇವಿ, ಪುನರ್ವಸು ಅಂತಹ ಕಾದಂಬರಿಗಳನ್ನು ರಚಿಸಿದ ಅದ್ಭುತ ಕಾದಂಬರಿಕಾರ ಡಾ ಗಜಾನನ ಶರ್ಮ ಅವರು ಮಹಾಮಾಪನದ ಅಪೂರ್ವ ಕಥನವನ್ನು ‘ಪ್ರಮೇಯ’ ಎನ್ನುವ ಕಾದಂಬರಿ ಮೂಲಕ ಹೇಳಲು ಹೊರಟಿದ್ದಾರೆ. ಗಜಾನನ ಶರ್ಮ ಅವರು ಬರೆಯ...

ಕನ್ನಡ ಪತ್ರಿಕಾ ಲೋಕ (ಭಾಗ ೨೦೮) - ವನಸುಮ

ಶ್ರೀರಾಮ ದಿವಾಣ ಮೇ ೧೨ ಲೇಖನ ೧೦ ವೀಕ್ಷಣೆ

ಮಂಡ್ಯ ಆರ್. ಎಲ್. ವಾಸುದೇವ ರಾವ್ ಅವರ "ವನಸುಮ" ಮಂಡ್ಯದಿಂದ ಪ್ರಕಟವಾಗುತ್ತಿದ್ದ ಪರಿಸರ ಮತ್ತು ಅರಣ್ಯಗಳ ಏಳಿಗೆಗಾಗಿ ಮೀಸಲಾದ ಪತ್ರಿಕೆಯಾಗಿತ್ತು "ವನಸುಮ". ಮಂಡ್ಯ ಸುಭಾಷ್ ನಗರದ ಆರ್. ಎಲ್. ವಾಸುದೇವ ರಾವ್ ಅವರು ಸಂಪ...

ಬುದ್ಧತ್ವದೆಡೆಗೆ ಹೆಜ್ಜೆ ಹಾಕುತ್ತಾ… (ಭಾಗ 1)

ಶ್ರೀರಾಮ ದಿವಾಣ ಮೇ ೧೨ ಲೇಖನ ೭ ವೀಕ್ಷಣೆ

ಬುದ್ಧ ಪೂರ್ಣಿಮೆಯ ಬೆಳಕಿನಲ್ಲಿ, ಯುದ್ಧ ಕಾಶ್ಮೀರದ ಕತ್ತಲಿನಲ್ಲಿ.... ಶಾಂತಿ, ಅಹಿಂಸೆ,  ಜ್ಞಾನ, ನೆಮ್ಮದಿಯನ್ನು ಹುಡುಕುತ್ತಾ… ಸಿಗ್ಮಂಡ್ ಫ್ರಾಯ್ಡ್ ಎಂಬುವವನನ್ನು ಪ್ರಖ್ಯಾತ ಮನಶಾಸ್ತ್ರಜ್ಞ  ಎಂದು ಕರೆಯಲಾಗುತ್ತದೆ....

ಸ್ಟೇಟಸ್ ಕತೆಗಳು (ಭಾಗ ೧೩೧೯) - ವಿಪರ್ಯಾಸ

ಬರಹಗಾರರ ಬಳಗ ಮೇ ೧೨ ಲೇಖನ ೫ ವೀಕ್ಷಣೆ

ಆ ತಾಯಿಯಲ್ಲಿ ತುಂಬಾ ಕನಸುಗಳಿದ್ದವು. ತನ್ನ ಮಕ್ಕಳನ್ನು ಅದ್ಭುತ ವ್ಯಕ್ತಿಗಳನ್ನಾಗಿ ರೂಪಿಸಬೇಕು ಅಂದುಕೊಂಡಳು, ಮಕ್ಕಳು ಎಲ್ಲ ಸ್ಪರ್ಧೆಗಳಲ್ಲಿ ಭಾಗವಹಿಸಿ ಮಕ್ಕಳು ಬಹುಮಾನ ತಂದಾಗ ತಾಯಿ ಮನೆಯಲ್ಲಿ ಸಂಭ್ರಮ ಪಡುತ್ತಿದ್ದಾಳ...

ಕಣ್ಣಿಗೆ ಕಾಣಿಸದ ಮಹಾಶಕ್ತಿ

ಬರಹಗಾರರ ಬಳಗ ಮೇ ೧೨ ಲೇಖನ ೧೫ ವೀಕ್ಷಣೆ

ಮಾತು ಮಾತಿಗೆ ನಾವು ಹೇಳುವುದಿದೆ ಭಗವಂತ ಇದ್ದಾನೆ. ದೇವರಿದ್ದಾನೆ ಎಂಬುದಾಗಿ. ಹಾಗೆಂದು ದೇವರಿದ್ದಾನೆಂದು ಸುಮ್ಮನೆ ಕುಳಿತರೆ ಹೊಟ್ಟೆ ಹಸಿವು ನೀಗುವುದೇ? ನೀಗದು. ಕೆಲಸವೇ ಭಗವಂತ ಅಲ್ಲವೇ? ಬೆವರು ಹರಿಸಿ, ಮೈಬಗ್ಗಿಸಿ ದು...

ನಾವ್ಯಾರು ಬಡವರಲ್ಲ ! (ಭಾಗ 1)

ಬರಹಗಾರರ ಬಳಗ ಮೇ ೧೨ ಲೇಖನ ೧೧ ವೀಕ್ಷಣೆ

ನಮ್ಮಲ್ಲಿ ಅನೇಕ ತಪ್ಪು ಕಲ್ಪನೆಗಳಿವೆ. ಬೇರೆಯವರೊಂದಿಗೆ ಹೋಲಿಸಿಕೊಂಡು, ನಾವು ಬಡವರೆಂದುಕೊಂಡಿದ್ದೇವೆ. ನಮ್ಮಲ್ಲಿರುವ ಅಂತಸ್ತುಗಳನ್ನು ಎಣಿಸಿಕೊಂಡು, ಬಡವರೆಂದು ಕಲ್ಪಿಸಿಕೊಂಡು ಕೊರಗುತ್ತೇವೆ. ಈ ಲೇಖನ ಓದಿ ನಂತರ ತೀರ್ಮ...

ಅಮ್ಮ

ಬರಹಗಾರರ ಬಳಗ ಮೇ ೧೨ ಕವನ ೫ ವೀಕ್ಷಣೆ

ನವಮಾಸ ಗರ್ಭದಲ್ಲಿ  ನನ್ನ ಹೊತ್ತು,ನಿದ್ರೆಯಿಲ್ಲದೆ  ಕಷ್ಟ ಅನುಭವಿಸಿದ್ದು  ನನಗೆ ತಿಳಿಯಲೇ ಇಲ್ಲಾ..   ತುಂಬಾ ಬಸುರಿ ಇದ್ದಾಗಲೂ  ಜೀವನಕ್ಕಾಗಿ ಮೀನು  ವ್ಯಾಪಾರ ಮಾಡಿ,ಹೆರಿಗೆ  ನೋವು ಅನುಭವಿಸಿ ನನ್ನ  ಭೂಮಿಗ...

ವ್ಯವಸ್ಥೆಗಳು ನಮಗಾಗಿ, ನಿಮಗಾಗಿ ಆದರೂ…

ಶ್ರೀರಾಮ ದಿವಾಣ ಮೇ ೧೧ ಲೇಖನ ೭ ವೀಕ್ಷಣೆ

ಹೋಮಿಯೋಪತಿ, ಅಲೋಪತಿ, ನ್ಯಾಚುರೋಪತಿ, ಆಯುರ್ವೇದಿಕ್, ಪ್ರಾಣಿಕ್ ಹೀಲಿಂಗ್, ಅಕ್ಯುಪಂಕ್ಚರ್, ಆಕ್ಯುಪ್ರೆಷರ್, ಮನೆ ಮದ್ದು… ಹೀಗೆ ಮನುಷ್ಯನ ಸುರಕ್ಷತೆಗಾಗಿ ಮಾಡಿಕೊಂಡ ವ್ಯವಸ್ಥೆಗಳು. ಯೋಗ, ಧ್ಯಾನ, ಪ್ರಾಣಾಯಾಮ, ಓಟ, ಜಿಗ...

ಸ್ಟೇಟಸ್ ಕತೆಗಳು (ಭಾಗ ೧೩೧೮) - ಒಳಗಿನ ಜಿರಳೆ

ಬರಹಗಾರರ ಬಳಗ ಮೇ ೧೧ ಲೇಖನ ೮ ವೀಕ್ಷಣೆ

ಪಕ್ಕದ ಮನೆಯವನಿಗೆ ನನ್ನನ್ನ ಕಂಡರಾಗುವುದಿಲ್ಲ. ಅವನಿಗೆ ನನ್ನ ಮೇಲಿನ ದ್ವೇಷಕ್ಕೆ ಕಾರಣ ನಾನು ಸರಿದಾರಿಯಲ್ಲಿ ಪ್ರಸಿದ್ಧನಾಗ್ತಾ ಇರೋದು. ಅದಕ್ಕಾಗಿ ಆತ ನನ್ನ ಮಾನಸಿಕ ಸ್ಥಿತಿಯನ್ನ, ನೆಮ್ಮದಿಯನ್ನ ಹಾಳು ಮಾಡುವುದಕ್ಕಂತಲೇ...

ಒಂದು ಗಝಲ್

ಬರಹಗಾರರ ಬಳಗ ಮೇ ೧೧ ಕವನ ೭ ವೀಕ್ಷಣೆ

ನಮ್ಮ ಧಮ್ಮದ ಜೊತೆಗೆ ಉಳಿದವರ ಉಳಿಸುವ ದಯೆ ಕರುಣೆ ಸಮಭಾವ ನಮ್ಮವರ ಉಳಿಸುವ   ಭಾರತದ ಆತ್ಮದೊಳು ಸೇರುತಲೆ ನಡೆಯೋಣ ಭಾವ ಜ್ಯೋತಿಯ ಜೊತೆಗೆ ನಿಂತವರ ಉಳಿಸುವ   ಸಂಕಟದ ಸಮಯದೊಳು ಸೇವೆ ಗೈಯುವ ಸತತ ಸತ್ಯ ಸ್ವೀಕಾರ ನಡ...