ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2025

ಜೂನ್ 2025

೨೧೮ ಲೇಖನಗಳು

ಆಕಾಶದಲ್ಲಿ ರೋಲ್ ಮಾಡುವ ನೀಲಕಂಠ

ಬರಹಗಾರರ ಬಳಗ ಜೂನ್ ೩೦ ಲೇಖನ ೬ ವೀಕ್ಷಣೆ

ಒಂದು ದಿನ ಬಸ್‌ ನಲ್ಲಿ ಪ್ರಯಾಣ ಹೊರಟಿದ್ದೆ. ಮಧ್ಯಾಹ್ನದ ಊಟಕ್ಕಾಗಿ ಬಸ್‌ ಹೈವೇ ಹತ್ತಿರದ ಹೋಟೆಲ್‌ ಒಂದರ ಬಳಿ ನಿಂತಿತು. ನನಗೂ ಬಹಳ ಹಸಿವೆಯಾದ್ದರಿಂದ ಇಳಿದು ಬೇಗನೇ ಊಟ ಮುಗಿಸಿದೆ. ಇನ್ನೂ ಹಲವಾರು ಮಂದಿ ಪ್ರಯಾಣಿಕರು ಊ...

ಫರೀದ್ ಬದರ್ ಹೇಳಿದ ಟಾಟಾ ಕಥೆ (ಭಾಗ ೨)

ಕೆ.ಪಿ.ಅಶ್ವಿನ್ ರಾವ್ ಜೂನ್ ೩೦ ಲೇಖನ ೨೩ ವೀಕ್ಷಣೆ

೧೯೪೫ರಲ್ಲಿ ಟಾಟಾ ಮೋಟರ್ಸ್ ಇಂಡಿಯನ್ ರೇಲ್ವೇಸ್‌ಗೆ ಉಗಿಬಂಡಿ ತಯಾರಿಸಿ ಕೊಡುವ ಒಪ್ಪಂದಕ್ಕೆ ಸಹಿ ಹಾಕಿತು. ರೇಲ್ವೆ ಯಂತ್ರದ ತಯಾರಿಕೆಗೆ ಟಾಟಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂಜಿನಿಯರ್‌ಗಳು ಸಹಾಯ ಮಾಡಿದರು. ಅದರಿಂದ...

ಜೊರಾಮಿ – ಒಂದು ವಿಮೋಚನೆಯ ಹಾಡು

ಕೆ.ಪಿ.ಅಶ್ವಿನ್ ರಾವ್ ಜೂನ್ ೩೦ ಪುಸ್ತಕ ವಿಮರ್ಶೆ ೮ ವೀಕ್ಷಣೆ

“ಈ ಕಥನವು ಜೊರಾಮಿ ಎಂಬ ಮಹಿಳೆಯ ಮದುವೆಯ ನೆನಪಿನೊಂದಿಗೆ ತೆರೆದುಕೊಳ್ಳುತ್ತದೆ. ಕಾದಂಬರಿಯು ಜೊರಾಮಿಯ ವೈವಾಹಿಕ ಬದುಕಿನ ಬಿರುಕನ್ನು ಚಿತ್ರಿಸುತ್ತಲೇ ಮಿಜೋರಾಮ್‌ ಭೌಗೋಳಿಕ ಪ್ರದೇಶ ಹಾಗೂ ಅಲ್ಲಿಯ ಸಮುದಾಯಗಳ ತಲ್ಲಣಗಳೊಂದಿ...

ಗಗನಯಾತ್ರಿ ಶುಭಾಂಶು ಶುಕ್ಲಾ ಮತ್ತು ಅಡುಗೆ ನಂಜಮ್ಮ

ಶ್ರೀರಾಮ ದಿವಾಣ ಜೂನ್ ೩೦ ಲೇಖನ ೧೭ ವೀಕ್ಷಣೆ

ಉತ್ತರ ಪ್ರದೇಶ ಲಕ್ನೋದ ಗಗನಯಾತ್ರಿ ಶುಭಾಂಶು ಶುಕ್ಲಾ ಮತ್ತು ಕರ್ನಾಟಕ ಚಾಮರಾಜನಗರದ ಅಡುಗೆ ನಂಜಮ್ಮ. ಗಗನಯಾನಿ ಭಾರತದ ಶುಭಾಂಶು ಶುಕ್ಲ ಅವರ ಅದ್ಭುತ ಸಾಧನೆಯ ಸಮಯದಲ್ಲಿಯೇ ಅವರ ಜೊತೆ ನೆನಪಾಗುತ್ತಿರುವ ಮತ್ತೊಂದು ಹೆಸರು...

ಸ್ಟೇಟಸ್ ಕತೆಗಳು (ಭಾಗ ೧೩೬೮) - ಗೊತ್ತಾಯ್ತಾ?

ಬರಹಗಾರರ ಬಳಗ ಜೂನ್ ೩೦ ಲೇಖನ ೭ ವೀಕ್ಷಣೆ

ಅಕ್ಕ ಮನೆಯಲ್ಲಿಲ್ಲ. ಎರಡು ದಿನದ ಹಿಂದೆ ಅಮ್ಮ ಅಜ್ಜಿ ಮನೆಗೆ ಹೋಗಿ ಬಿಟ್ಟು ಬಂದಿದ್ರು. ಯಾಕೆ ಅಂತ ಕೇಳಿದ್ದಕ್ಕೆ ಮೌನವಾಗಿ ಅಳುವುದನ್ನು ಬಿಟ್ಟು ಬೇರೆ ಏನು ಮಾಡುತ್ತಾ ಇಲ್ಲ. ನನ್ನ ಜೊತೆ ಪ್ರತಿದಿನ ಆಟ ಆಡ್ತಾ ಮಾತಾಡ್ತಿ...

ಅಭಿಮಾನ ಎಂದರೆ…

ಬರಹಗಾರರ ಬಳಗ ಜೂನ್ ೩೦ ಲೇಖನ ೨೦ ವೀಕ್ಷಣೆ

ಅಭಿಮಾನ ಎನ್ನುವ ಅಸುರಿ ಗುಣದ ಬಗ್ಗೆ ತಿಳಿದುಕೊಳ್ಳೋಣ. ಅಭಿಮಾನ ಎನ್ನುವುದು ಮನಸ್ಸಿನ ಕಸ. ಈ ಪದ ಭಗವದ್ಗೀತೆಯ 16ನೇ ಅಧ್ಯಾಯ 4ನೇ ಶ್ಲೋಕದಲ್ಲಿ ಬರುತ್ತದೆ. ಸೌಂದರ್ಯ ಕಳೆದುಕೊಂಡ ಹೃದಯದಲ್ಲಿ ಇಂತಹ ಗುಣ ಕಂಡುಬರುತ್ತದೆ. ಇ...

ಮರೀಚಿಕೆ..!

ಬರಹಗಾರರ ಬಳಗ ಜೂನ್ ೩೦ ಕವನ ೨೦ ವೀಕ್ಷಣೆ

ಕನಸಿನೂರಿಗೆ ಒಮ್ಮೆಯಾದರೂ.. ನಿನ್ನೊಡನೆ  ಹೋಗಿದ್ದರೆ... ಎಷ್ಟು ಚೆಂದವಿತ್ತು.!   ಒಲವಿನರಮನೆಯಲ್ಲಿ  ಪ್ರೇಮಸಿಂಹಾಸನದಿ ಕರಪಿಡಿದು ಕುಳಿತು ಜೊತೆ ಬೀಗುತ್ತಿದ್ದರೆ... ಅದೆಷ್ಟು ಸೊಗಸಿತ್ತು.!   ಮಧು ಕಾವ್...

ಪುಸ್ತಕನಿಧಿ-"ಮೊನ್ನ ವನ್ನ" ಕಿರುನಾಟಕದ ಅನುವಾದ

ಶ್ರೀಕಾಂತ ಮಿಶ್ರಿಕೋಟಿ ಜೂನ್ ೨೯ ಬ್ಲಾಗ್ ೨೨ ವೀಕ್ಷಣೆ

ಮೊನ್ನ ವನ್ನ--ಎಂಬುದು ಬೆಲ್ಜಿ ಯಂ ದೇಶದ ಮಾರಿಸ್‌ ಮ್ಯಾಟರ್‌ಲಿಂಕ್‌ ಎಂಬ ಕವಿ ಬರೆದಿರುವ ಮೂರು ಅಂಕಗಳ ನಾಟಕ. ಇದರ ಕನ್ನಡ ಅನುವಾದ ಪುಸ್ತಕವು ಮೊನ್ನ ವನ್ನ ಹೆಸರಿನಲ್ಲಿ archive.org ತಾಣದಲ್ಲಿ ಉಚಿತವಾಗಿ ಲಭ್ಯ ಇದೆ....

ಧಾರಾವಾಹಿ ಮತ್ತು ರಿಯಾಲಿಟಿ ಶೋಗಳ ಅಸಲಿಯತ್ತು

ಶ್ರೀರಾಮ ದಿವಾಣ ಜೂನ್ ೨೯ ಲೇಖನ ೧೧ ವೀಕ್ಷಣೆ

ಧಾರಾವಾಹಿ ಎಂಬ ಮನರಂಜನಾ ಬಲೆಯೊಳಗೆ ನಮ್ಮ ಹೆಣ್ಣು ಮಕ್ಕಳು, ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಭಾರತೀಯ ಮಹಿಳೆಯರ ಮೇಲೆ ಅತಿ ಹೆಚ್ಚು ಪ್ರಭಾವ ಬೀರುತ್ತಿರುವುದು ಧಾರಾವಾಹಿಗಳೆಂಬ  ಮಾಯಾಲೋಕ. ಹೆಚ್ಚು ಕಡಿಮೆ ಅವರ ಮನಸ್ಥಿತಿ...

ಸ್ಟೇಟಸ್ ಕತೆಗಳು (ಭಾಗ ೧೩೬೭) - ತರಗೆಲೆ

ಬರಹಗಾರರ ಬಳಗ ಜೂನ್ ೨೯ ಲೇಖನ ೧೦ ವೀಕ್ಷಣೆ

ಇಬ್ಬರ ವಾದ ತುಂಬಾ ಜೋರಾಗಿತ್ತು. ಇಬ್ಬರೂ ಸಮ ವಯಸ್ಕರೇ, ಜೀವನದಲ್ಲಿ ಅಷ್ಟು ಅದ್ಭುತವಾದ ಅನುಭವವನ್ನು ಏನೂ ಪಡೆದುಕೊಂಡವರಲ್ಲ. ಆದರೆ ತಾವು ಹೇಳಿದ್ದೆ ಸತ್ಯ ಎಂದು ವಾದಿಸುವವರು. ಮೊದಲನೇ ಅವನ ವಾದ "ನಾವು ಜೀವನದಲ್ಲಿ ಹಸಿರ...

ಒಂದು ಗಝಲ್

ಬರಹಗಾರರ ಬಳಗ ಜೂನ್ ೨೯ ಕವನ ೫ ವೀಕ್ಷಣೆ

ಬಾನಿನಲಿ ನೋವಿತ್ತು, ಯಾರೂ ಕೇಳದೆ ಇಹರು ಬುವಿಯಲಿ ಬೆಳಕಿತ್ತು, ಎಂದೂ ನೋಡದೆ ಇಹರು   ಶಿಖರದಲಿ ಹಿಂದೆ ಮರಗಳಿದ್ದವೋ, ಇಂದಿಲ್ಲ ಏಕೆ ಒಡಲಿನಲಿ ತುಂಬಿದ್ದ ಪ್ರಾಣವನು, ಕಾಣದೆ ಇಹರು   ಮನದಲಿ ಮಲಗಿರುವ ಹೆಣ್ಣಿನಲಿ,...

ಪುಸ್ತಕ ನಿಧಿ - 'ಲಕ್ಷ್ಮೀಶ ಕವಿಯ ಜೈಮಿನಿ ಭಾರತ ಓದು- ಸೀತಾ ಪರಿತ್ಯಾಗ ಪ್ರಸಂಗ'

ಶ್ರೀಕಾಂತ ಮಿಶ್ರಿಕೋಟಿ ಜೂನ್ ೨೯ ಬ್ಲಾಗ್ ೧೮೮ ವೀಕ್ಷಣೆ

ಇತ್ತೀಚೆಗೆ ಸಿ ಪಿ ನಾಗರಾಜ್ ಅವರು ಬರೆದ 'ಲಕ್ಷ್ಮೀಶ ಕವಿಯ ಜೈಮಿನಿ ಭಾರತ ಓದು- ಸೀತಾ ಪರಿತ್ಯಾಗ ಪ್ರಸಂಗ' ಎಂಬ ಪುಸ್ತಕವು Archive.org  ತಾಣದಲ್ಲಿ ಪುಕ್ಕಟೆಯಾಗಿ ಸಿಕ್ಕಿತು. ಅದನ್ನು ಪುಟ ತಿರುಗಿ ಹಾಕಿದೆನು. ಈ ಪುಸ್...

‘ಸಂಪದ’ ನಗೆಬುಗ್ಗೆ - ಭಾಗ ೧೨೭

ಕೆ.ಪಿ.ಅಶ್ವಿನ್ ರಾವ್ ಜೂನ್ ೨೮ ಲೇಖನ ೨೪ ವೀಕ್ಷಣೆ

ಔತಣ ಕೂಟ ಸೂರಿಗೆ ಲಾಟರಿಯಲ್ಲಿ ದೊಡ್ಡ ಬಹುಮಾನ ಬಂದ ಮೇಲೆ ಗೆಳೆಯರ ಬಳಗವೂ ದೊಡ್ಡದಾಗಿತ್ತು. ರಾತ್ರೆ, ಹಗಲೆಂಬ ಭೇದವಿಲ್ಲದೆ ಪೋಲಿ ಗೆಳೆಯರ ಪಟಾಲಂ ಒಟ್ಟಿಗೆ ತಿರುಗಾಡುತ್ತ ಗುಂಡು, ತುಂಡು, ಜೂಜು ಇದರಲ್ಲೇ ಮಜಾ ಮಾಡಿಕೊಂಡ...

ನಾವೇ ಹುಲಿ ಜಾಗದಲ್ಲಿದ್ದೇವೆ

ಕೆ.ಪಿ.ಅಶ್ವಿನ್ ರಾವ್ ಜೂನ್ ೨೮ ಲೇಖನ ೧೫ ವೀಕ್ಷಣೆ

ಹುಲಿ, ನಮ್ಮ ವನ್ಯಜೀವಿಗಳ ಕಿರೀಟ ರತ್ನ. ಇದು ಕೇವಲ ಒಂದು ಕಾಡು ಪ್ರಾಣಿ ಅಲ್ಲ, ಇದು ಪರಿಸರದ ಸಮತೋಲನ ಕಾಪಾಡುವ ಪ್ರಮುಖ ಕೊಂಡಿ. ಭಾರತದಲ್ಲಿ ಹುಲಿಯನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಲಾಗಿದೆ. ಆದರೆ ಅಂತಹ ಪ್ರಾಮುಖ್ಯ...

ಮೂರನೇ ಮ‌ಹಾಯುಧ್ಧದ ಸಾಧ್ಯತೆ ಎಷ್ಟು ಮತ್ತು ಹೇಗೆ?

ಶ್ರೀರಾಮ ದಿವಾಣ ಜೂನ್ ೨೮ ಲೇಖನ ೧೨ ವೀಕ್ಷಣೆ

ಎರಡು ಮಹಾ ಯುದ್ಧಗಳ ಪ್ರಾಥಮಿಕ ಕಾರಣಗಳು, ಯುದ್ಧಪೂರ್ವದ ಬೆಳವಣಿಗೆಗಳು, ಯುದ್ಧ ಪ್ರಾರಂಭವಾಗಲು ಕಾರಣವಾದ ದಿಢೀರ್ ಘಟನೆಗಳು, ಯುದ್ಧ ಮುಂದುವರಿದ ರೀತಿ ಮತ್ತು ಯುದ್ಧ ಮುಕ್ತಾಯವಾಗಲು ತೆಗೆದುಕೊಂಡ ಸಮಯ ‌ಹಾಗು ಅದಕ್ಕೆ ಕಾರ...

ಸ್ಟೇಟಸ್ ಕತೆಗಳು (ಭಾಗ ೧೩೬೬) - ಹೊಸ್ತಿಲು

ಬರಹಗಾರರ ಬಳಗ ಜೂನ್ ೨೮ ಲೇಖನ ೭ ವೀಕ್ಷಣೆ

ಹೊಸ್ತಿಲಲ್ಲಿ‌ ನಿಂತ ವಯಸ್ಸಾದ ಕಣ್ಣುಗಳು ಸುತ್ತ ಹೋಗುವ ಬದುಕನ್ನ ಗಮನಿಸುತ್ತಿದೆ. ಹಲವು ವರ್ಷಗಳಿಂದ ಆ ಬಾಗಿಲ ಒಳಗಿಂದ ಮಾತ್ರ ಜಗತ್ತನ್ನ ಕಾಣುತ್ತಿರುವ ಆ ವಯಸ್ಸಾದ ದೇಹಕ್ಕೆ ಜೊತೆಗಾರರು ಯಾರು ಇಲ್ಲದಾಗಿದೆ. ತುಂಬಾ ಪ್ರ...

ಆರು ಬಾಗಿಲ ಉಚ್ಚಂಗಿ ದುರ್ಗದ ಕೋಟೆ

ಬರಹಗಾರರ ಬಳಗ ಜೂನ್ ೨೮ ಲೇಖನ ೧೩ ವೀಕ್ಷಣೆ

ಮೊದಲ ನೋಟಕ್ಕೆ ಬಾಗಿಲೇ ಕಾಣದಂತಹ ಉಚ್ಚಂಗಿ ದುರ್ಗದ ಕೋಟೆಗೆ ಆರು ಬಾಗಿಲುಗಳಿರುವ 9ನೇ ಶತಮಾನದ ಆಸುಪಾಸಿನಲ್ಲಿ ನಿರ್ಮಾಣವಾಗಿರುವ ಉಚ್ಚಂಗಿ ದುರ್ಗದ ಕೋಟೆಯ ಒಟ್ಟು ಸುತ್ತಳತೆ ಸುಮಾರು 25 ಕಿ.ಮೀಟರ್‌ಗಳು ! ಆಳವಾದ ಕಂದಕಗಳು...

ಒಂದು ಗಝಲ್

ಬರಹಗಾರರ ಬಳಗ ಜೂನ್ ೨೮ ಕವನ ೪ ವೀಕ್ಷಣೆ

ಬಂದಿದ್ದನ್ನು ಬಂದ ಹಾಗೆ ಅಪ್ಪಿ ಬಿಡು ಇದ್ದದ್ದನ್ನು ಇದ್ದ ಹಾಗೆ ಮುಕ್ಕಿ ಬಿಡು   ಕಾರಣ ಇಲ್ಲದೆ ಯಾರೂ ಬೈಯರೇ ದ್ವೇಷ ಅಸೂಯೆಯನು ಮೆಟ್ಟಿ ಬಿಡು   ರೋಗಗ್ರಸ್ಥ ಮನಕಿಂದು ಏನೆನ್ನಲಿ ಗಾಯಕ್ಕೆ ಮುಲಾಮು ಹಚ್ಚಿ ಬಿಡು...

ಮಕ್ಕಳಿಗೆ ರಜೆಯ ಓದು (ಭಾಗ ೧೧) - ವಿಕ್ರಮ ಮತ್ತು ಬೇತಾಳ ಕಥೆಗಳು

ಕೆ.ಪಿ.ಅಶ್ವಿನ್ ರಾವ್ ಜೂನ್ ೨೭ ಲೇಖನ ೮೮ ವೀಕ್ಷಣೆ

ವಿಕ್ರಮ ಮತ್ತು ಬೇತಾಳ ಕಥೆಗಳು ನೀವು ಬಾಲ್ಯದಲ್ಲಿ ಬಾಲಮಿತ್ರ, ಚಂದಮಾಮ, ಬೊಂಬೆಮನೆಯಂತಹ ಪತ್ರಿಕೆಗಳನ್ನು ಓದಿರುವಿರಾದರೆ ನಿಮಗೆ ವಿಕ್ರಮ ಮತ್ತು ಬೇತಾಳ ಕಥೆಗಳ ಪರಿಚಯ ಇದ್ದೇ ಇರುತ್ತದೆ. ವಿಕ್ರಮಾದಿತ್ಯ ಅಥವಾ ವಿಕ್ರಮ ಎ...

ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?

ಕೆ.ಪಿ.ಅಶ್ವಿನ್ ರಾವ್ ಜೂನ್ ೨೭ ಪುಸ್ತಕ ವಿಮರ್ಶೆ ೨೨ ವೀಕ್ಷಣೆ

“ಇದು ಜನಾರ್ದನ ಭಟ್ ಅವರ ವಿನೂತನ ಪ್ರತಿಮಾತ್ಮಕ ಕಾದಂಬರಿ. ಮೇಧಾವಿ ವಿದ್ವಾಂಸನೊಬ್ಬನ ವಿಶಿಷ್ಟ ಜೀವನ ದರ್ಶನ ಮತ್ತು ಸಾಧನೆಯ ಅನಾವರಣದ ಜತೆ ಜತೆಗೆ ಅಂದಿನ ಐತಿಹಾಸಿಕ ಸಾಂಸ್ಕೃತಿಕ ಪರಿಪ್ರೇಕ್ಷೆ ಈ ಕಾದಂಬರಿಯಲ್ಲಿ ರೋಚಕವಾ...