ಮುಖಪುಟ / ಬರಹಗಾರರು / ಆಸು ಹೆಗ್ಡೆ

ಆಸು ಹೆಗ್ಡೆ

asuhegde

೬೭೦ ಲೇಖನಗಳು ೦ ಅನುಯಾಯಿಗಳು
ಆಸುಮನದ ಮಾತುಗಳು

ಯಾಕಿಷ್ಟು ಕಾಡ್ತೀಯಾ?

ಸೆಪ್ಟೆಂ ೧೩ ಬ್ಲಾಗ್ ೧ ವೀಕ್ಷಣೆ

<meta content="text/html; charset=utf-8" http-equiv="Content-Type"><meta content="Word.Document" name="ProgId"><meta content="Microsoft Word 12" name="Generator"><meta content="Microsoft Word 12" name...

ಆಸುಮನದ ಮಾತುಗಳು ಭಾವಾನುವಾದ

ಯುವಕರೇ, ನಾಡಿಗಾಗಿ ಹುತಾತ್ಮರಾಗೋಣ!

ಸೆಪ್ಟೆಂ ೦೬ ಬ್ಲಾಗ್ ೭ ವೀಕ್ಷಣೆ

ಯುವಕರೇ, ನಾಡಿಗಾಗಿ ಹುತಾತ್ಮರಾಗೋಣ!ನವ ಯುವಕರೇ ಬನ್ನಿ ನಮ್ಮ ನಾಡಿಗಾಗಿ ಹುತಾತ್ಮರಾಗೋಣಬಾನು ಬುವಿಗಳೊಂದಾಗಿ ಕರೆಯುತ್ತಿವೆ ಬನ್ನಿ ಅಮರರಾಗೋಣಹುತಾತ್ಮನೇ ನಿನ್ನೀ ಬಲಿಯು ನಾಡಿಗೆ ಹೊಸ ಬಾಳು ನೀಡಲಿದೆನಿನ್ನ ನೆತ್ತರೇ ನೀರಾಗಿ ಹೂದೋಟಕ್ಕೆ ಹೊಸ ಕಳೆ...

ಆಸುಮನದ ಮಾತುಗಳು ಭಾವಾನುವಾದ

ಗಮ್ಯವಿದೆ ತನ್ನ ಸ್ಥಾನದಲ್ಲಿ ಹಾದಿಯೂ ತನ್ನ ಸ್ಥಾನದಿ!

ಸೆಪ್ಟೆಂ ೦೧ ಬ್ಲಾಗ್ ೫ ವೀಕ್ಷಣೆ

ಗಮ್ಯವಿದೆ ತನ್ನ ಸ್ಥಾನದಲ್ಲಿ ಹಾದಿಯೂ ತನ್ನ ಸ್ಥಾನದಿ! ಗಮ್ಯವಿದೆ ತನ್ನ ಸ್ಥಾನದಲ್ಲಿ ಹಾದಿಯೂ ತನ್ನ ಸ್ಥಾನದಿಕಾಲುಗಳೇ ಜೊತೆ ನೀಡದಿರಲು ಪಯಣಿಗನೇನ ಮಾಡುವ?ಲೆಕ್ಕಕ್ಕಷ್ಟೇ ಸಹೃದಯರು ಸಹಪಯಣಿಗರೂ ಇಹರಿಲ್ಲಿಮುಂದೆ ಬಂದು ಕೈಯ ಯಾರೂ ನೀಡದಿರೆ ಏನ ಮಾ...

ಆಸುಮನದ ಮಾತುಗಳು. ಭಾವಾನುವಾದ

ನನ್ನೊಲವೇ... ಓ ನನ್ನೊಲವೇ...!

ಆಗಸ್ಟ್ ೩೧ ಬ್ಲಾಗ್ ೧೯ ವೀಕ್ಷಣೆ

ನನ್ನೊಲವೇ... ಓ ನನ್ನೊಲವೇ...ಮನಮೋಹಕ ಎಷ್ಟೊಂದು, ನೀನಿದ್ದರೆ ಈ ಜಗವು ನೀನಿಲ್ಲದ ಈ ಜಗವು, ನನಗೇನೂ ಅಲ್ಲವೂ ನೀ ಜೊತೆಗಿದ್ದರೆ ಹೆಚ್ಚುವುದು ಬೆಲೆ ಪ್ರತಿ ಋತುವಿನದೂಈ ನಿನ್ನ ಕಣ್ಣುಗಳಲ್ಲಿಹುದು ಇಬ್ಬನಿಯಾ ಪ್ರಭೆಯೂನಾ ಸಾಯೋದು ಇನ್ನಿಲ್ಲೇ, ಇ...

ಆಸುಮನದ ಮಾತುಗಳು

ವಾಜಪೇಯಿಯವರ ಸರಕಾರ ಅಲ್ಪಾವಧಿ ಸರಕಾರವಾಗಿತ್ತಂತೆ!

ಆಗಸ್ಟ್ ೩೧ ಬ್ಲಾಗ್ ೨ ವೀಕ್ಷಣೆ

1999 ರಲ್ಲಿ ಶ್ರೀ ಅಟಲ್ ಬಿಹಾರಿ ವಾಜಪೇಯಿಯವರ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದಿದ್ದ ಕೇಂದ್ರ ಸರಕಾರ ತನ್ನ ಪೂರ್ಣಾವಧಿ ಅಧಿಕಾರದಲ್ಲಿ ಇರಲಿಲ್ಲ, ಅವಧಿಗೆ ಮುನ್ನವೇ ಸರಕಾರ ಬಿದ್ದು ಹೋಯ್ತು ಎಂದು, ಇಂದಿನ ಕನ್ನಡಪ್ರಭ ದಿನ ಪತ್ರಿಕೆಯ ೧೧ ನೇ ಪುಟದ...

ಆಸುಮನದ ಮಾತುಗಳು

ದೇವಾ, ನೈವೇದ್ಯ ಸಿಗದಿದ್ದರೆ ಬೇಡ ಕೋಪ!

ಆಗಸ್ಟ್ ೩೦ ಬ್ಲಾಗ್ ೨ ವೀಕ್ಷಣೆ

ಲಂಚ ಪಡೆಯುವುದೂ ತಪ್ಪು ಹಾಗೂ ಲಂಚ ಕೊಡುವುದೂ ತಪ್ಪುಮಹಾತ್ಮ ಹಜಾರೆ ನಮ್ಮೆಲ್ಲರ ಕಣ್ಣು ತೆರೆಸಿದ್ದಾರೆ, ನೀನೂ ಒಪ್ಪುಪರರಿಗೆ ಅನ್ಯಾಯವಾಗದಂತೆ ಬಾಳುವುದದು ನಮ್ಮ ಕರ್ತವ್ಯನಮಗೆ ಒಳ್ಳೆಯದಾಗುವಂತೆ ಸಹಕರಿಸುವುದು ನಿನ್ನ ಕರ್ತವ್ಯನಮ್ಮ ಸತ್ಕರ್ಮಗಳೇ...

ಆಸುಮನದ ಮಾತುಗಳು ಭಾವಾನುವಾದ

ಇನಿಯಾ... ಇನಿಯಾ...!

ಆಗಸ್ಟ್ ೨೪ ಬ್ಲಾಗ್ ೯ ವೀಕ್ಷಣೆ

ಇನಿಯಾ... ಇನಿಯಾ...! ಬಯಸುವುದಿಲ್ಲ ನಾನು ಮುತ್ತು ರತ್ನಗಳನೆಂದೂನಮ್ಮ ಮಿಲನದ ಆಸೆಯಷ್ಟೇ ನನ್ನ ಮನದಲಿಹುದಿಂದುನಾ ನಿನ್ನವಳು...ಇನಿಯಾನೀನು ನನ್ನವನು...ಇನಿಯಾ... ಇನಿಯಾ...!ಪ್ರೀತಿಯಲಿ ನೀನು ನನ್ನನ್ನೊಮ್ಮೆ ಸ್ಪರ್ಶಿಸಲುನಿರಾಯಾಸದಿ ನಾನು ಪ್ರಾ...

ಆಸುಮನದ ಮಾತುಗಳು ಭಾವಾನುವಾದ

ಬಿಳಿ ಯಾಕೆ ರಾಧಾ... ನಾನ್ಯಾಕೆ ಕಪ್ಪು?

ಆಗಸ್ಟ್ ೨೨ ಬ್ಲಾಗ್ ೩ ವೀಕ್ಷಣೆ

ಬಿಳಿ ಯಾಕೆ ರಾಧಾ... ನಾನ್ಯಾಕೆ ಕಪ್ಪು? ಯಶೋದ ಮಾತೆಯನು ಕೇಳಿದ ಗೋಪಾಲಾಬಿಳಿ ಯಾಕೆ ರಾಧಾ ... ನಾನ್ಯಾಕೆ ಕಪ್ಪು?ಮುಗುಳ್ನಗು ಬೀರುತ್ತಾ, ನುಡಿದಳಾ ತಾಯಿ ನೀನು ಬಂದ ಗಳಿಗೆ ಅದುವೇ ನಡು ರಾತ್ರಿ ಕಪ್ಪು ಹಾಗಾಗಿ ಕಪ್ಪುಯಶೋದ ಮಾತೆಯನು ಕೇಳಿದ ಗ...

ಆಸುಮನದ ಮಾತುಗಳು ಭಾವಾನುವಾದ

ನನ್ನ ಕಥೆಯ ಹೇಳಿಕೊಂಡರೆ ಅಳುವೆ ನೀನೇಕೆ?

ಆಗಸ್ಟ್ ೧೧ ಬ್ಲಾಗ್ ೪ ವೀಕ್ಷಣೆ

ನನ್ನ ಕಥೆಯ ಹೇಳಿಕೊಂಡರೆ ಅಳುವೆ ನೀನೇಕೆ? ||ನಾ ನನ್ನ ಕಥೆಯ ಹೇಳಿಕೊಂಡರೆಅಳುವೆ ನೀನೇಕೆನನ್ನೀ ಹೃದಯದ ದುರವಸ್ಥೆ ಹೀಗಾಗಿರೆಅಳುವೆ ನೀನೇಕೆ||ಈ ನೋವು ಈ ಕಷ್ಟ ನನ್ನದಾದರೂಸಹಿಸುವೆ ನೀನೇಕೆಈ ಕಣ್ಣೀರು ನನ್ನದಾದರೂ ನಿನ್ನ ಕಣ್ಣಿಂದಹರಿದಿದೆ ಇಂದೇಕೆ...

ಆಸುಮನದ ಮಾತುಗಳು ಭಾವಾನುವಾದ

ನಾನೂ ಕವಿಯಾದೆ ನೋಡು!

ಆಗಸ್ಟ್ ೧೦ ಬ್ಲಾಗ್ ೨೮ ವೀಕ್ಷಣೆ

ನಾನೂ ಕವಿಯಾದೆ ನೋಡು! ನಾನೂ ಕವಿಯಾದೆ ನೋಡು, ಸಖಿ ನಿನ್ನ ಪ್ರೀತಿಯಲ್ಲಿ   ನನ್ನ ಮನದ ದರ್ಪಣದಲಿ, ನಿನ್ನ ನಾ ಮತ್ತೆ ಮತ್ತೆ ಕಂಡೆನಿನ್ನ ಕಂಗಳಲ್ಲಿ ನಾನು, ತುಳುಕಾಡೋ ಒಲವ ಕಂಡೆನಿನ್ನ ಕಣ್ಣ ನೋಟದಿಂದ, ನಾನು ಹೇಗೆ ಘಾಸಿಗೊಂಡೆ||ನಾನೂ ಕವಿಯಾದೆ...

ಆಸುಮನದ ಮಾತುಗಳು

ಮಳೆ ಬಂದರೇನು...ಬಾ...!

ಆಗಸ್ಟ್ ೦೩ ಬ್ಲಾಗ್ ೦ ವೀಕ್ಷಣೆ

ಮಳೆ ಬಂದರೇನು...ಬಾ...!ಹಗಲಿರುಳು ನಾನು ಕಾದರೂಬರುತ್ತಿಲ್ಲ, ಸಖೀ, ನೀ ಮನೆಯಿಂದಾಚೆಗೆಮಳೆಯ ಸಬೂಬು ನೀಡಿಕೂತಿಹೆ ಯಾಕೋ ಒಳಗೇ ನೀ ಬೆಚ್ಚಗೆಮಳೆಗಾಲದ ಈ ಬವಣೆಯಿಂದಬಚಾವಾಗಲು ಇಲ್ಲಿದೆ ಉಪಾಯ,ನನ್ನ ಮಾತ ನೀ ಕೇಳಿದರೆಒಂದಿಷ್ಟೂ ನೆನೆಯದೆಮ್ಮ ಕಾಯ;ಎತ್ತ...

ಆಸುಮನದ ಮಾತುಗಳು

ಬಾರದಿರು ಸಖೀ, ತೆರೆದ ಆಗಸದಡಿಗೆ!

ಆಗಸ್ಟ್ ೦೨ ಬ್ಲಾಗ್ ೩ ವೀಕ್ಷಣೆ

ಬಾರದಿರು ಸಖೀ, ತೆರೆದ ಆಗಸದಡಿಗೆ!   ಬೆಳದಿಂಗಳ ರಾತ್ರಿಯಲ್ಲಿಬಾರದಿರು ಸಖೀ ನೀನುತೆರೆದ ಆಗಸದ ಅಡಿಗೆ,ನಿನ್ನಂದವನ್ನು ಕಂಡುಕಣ್ಣು ಮಿಟುಕಿಸುತ್ತವೆಆ ತಾರೆಗಳು ಅಡಿಗಡಿಗೆ;ನಗುವನು ಆ ಚಂದಿರಹೆಚ್ಚಿಸಿ ತನ್ನ ಬೆಳಕಿನಿಂದನಿನ್ನ ಸೌಂದರ್ಯವನ್ನು,ಆದರ...