ಮುಗಿಲ ನಕ್ಷತ್ರ
ಯುವ ಕವಿ ಬೇರ್ಗಿ ಜಯಶ್ರೀ ಅವರ ʻಮುಗಿಲ ನಕ್ಷತ್ರʼ ಕವನ ಸಂಕಲನವು ಸ್ತ್ರೀ ಸಂವೇದನೆ ಹಾಗೂ ಸಂಘಟಿತ ಕವಿಮನದ ಭಾವ ಲಹರಿ. ಮನಸ್ಸಿನ ಭಾವನೆಗಳಿಗೆ ಅಕ್ಷರ ರೂಪ ಕೊಟ್ಟು ಕವಿತೆಯನ್ನಾಗಿಸಿರುವ ಈ ಕೃತಿಯ ಕುರಿತು ಲೇಖಕರು ಹಂಚಿಕೊಂಡಿರುವ ‘ಮನದ ಮಾತು’ಗಳ...
Book Review · ೧,೨೦೦ ಲೇಖನಗಳು
ಯುವ ಕವಿ ಬೇರ್ಗಿ ಜಯಶ್ರೀ ಅವರ ʻಮುಗಿಲ ನಕ್ಷತ್ರʼ ಕವನ ಸಂಕಲನವು ಸ್ತ್ರೀ ಸಂವೇದನೆ ಹಾಗೂ ಸಂಘಟಿತ ಕವಿಮನದ ಭಾವ ಲಹರಿ. ಮನಸ್ಸಿನ ಭಾವನೆಗಳಿಗೆ ಅಕ್ಷರ ರೂಪ ಕೊಟ್ಟು ಕವಿತೆಯನ್ನಾಗಿಸಿರುವ ಈ ಕೃತಿಯ ಕುರಿತು ಲೇಖಕರು ಹಂಚಿಕೊಂಡಿರುವ ‘ಮನದ ಮಾತು’ಗಳ...
''ಹಲೋ'' ಸರಿ ರಾತ್ರಿಯಲ್ಲಿ ಕರೆ. ಯಾರಿರಬಹುದು? ವಕೀಲ ಪೊನ್ನಪ್ಪನಿಗೆ ಅಪರಾತ್ರಿಯಲ್ಲಿ ಬಂದ ಕರೆ. ಅಲ್ಲಿಂದ ಶುರುವಾಯಿತು ಪೊನ್ನಪ್ಪನಿಗೆ ತೊಂದರೆಗಳ ಸರಮಾಲೆ. ಗುರುತು ಪರಿಚಯವಿಲ್ಲದವಳನ್ನು ಕಾಪಾಡಲು ಹೋಗಿ ತಾನೇ ಅಪರಾಧಿಯಾಗುವ ಪಾರಾಗುವನೇ? ಲ...
ಕನ್ನಡ ಪ್ರೀತಿಯ ಅಪ್ಪಟ ಕನ್ನಡದ ಕವನ ಸಂಕಲನ ‘ಕನ್ನಡವೆಂದರೆ…’ ಬರೆದದ್ದು ವೀರೇಶ ಬ.ಕುರಿ ಸೋಂಪುರ. ಈ ಕವನ ಸಂಕಲನಕ್ಕೆ ಸೋಂಪುರ ಅವರು ಕಲಿತ ಶಾಲೆಯ ಮುಖ್ಯೋಪಾಧ್ಯಾಯರಾದ ಡಿ. ರಾಮಣ್ಣ ಅಲ್ಮರ್ಸಿಕೆರಿ ಅವರು ಮುನ್ನುಡಿಯನ್ನು ಬರೆದು ಹರಸಿದ್ದಾರೆ. ಅ...
ದಿನೇಶ ಹುಲಿಮನೆಯವರ ‘ಕಡೇಮನೆ ಗೋಪಾಲ’ ಕಾದಂಬರಿಯು ಸಮಾಜದಲ್ಲಿ ಬಲವಾಗಿ ಬೇರೂರಿರುವ ಜಾತಿ ಎಂಬ ಪೆಡಂಭೂತದ ಬಗ್ಗೆ ವಿಸ್ತೃತವಾಗಿ ಚಿತ್ರಿಸುತ್ತಾ ಹೋಗುತ್ತದೆ. ಈ ಕಾದಂಬರಿಗೆ ಲೇಖಕರು ಬರೆದ ನಾಲ್ಕು ಸಾಲುಗಳು ಹೀಗಿವೆ… “ಪ್ರತಿ ಮಾನವನ ದೇಹದ ವಿನ್ಯಾ...
ಶ್ರೀನಿವಾಸ ಪಾ. ನಾಯ್ಡು ‘ವಾಸ್ದೇವನ ಪಂಚಕಳಸ ಯಾತ್ರೆ’ ಎನ್ನುವ ಕಥಾ ಸಂಕಲನವನ್ನು ಹೊರತಂದಿದ್ದಾರೆ. ಹೆಸರಲ್ಲೇ ಏನೋ ಕುತೂಹಲ ಕೆರಳಿಸುವ ಈ ಕೃತಿಗೆ ಬೆನ್ನುಡಿಯನ್ನು ಬರೆದಿದ್ದಾರೆ ಕಥೆಗಾರ ಡಾ. ಲಕ್ಷ್ಮಣ ವಿ ಎ. ಇವರು ಬರೆದ ಕೆಲವು ಸಾಲುಗಳು ನಿಮ್...
ಯುವ ಬರಹಗಾರ ಕಾರ್ತಿಕ್ ಆಚಾರ್ಯ ‘ಇಷ್ಟು ದಿನ ಒಟ್ಟಿಗಿದ್ದ ಬರಹಗಳು’ ಎನ್ನುವ ಲೇಖನಗಳ ಸಂಗ್ರಹವನ್ನು ಹೊರತಂದಿದ್ದಾರೆ. ಇದರಲ್ಲಿ ಪ್ರಕಟವಾದ ಲೇಖನಗಳು ತಮ್ಮಲ್ಲಿ ಮೂಡಿದ ಭಾವವನ್ನು ‘ನನ್ನುಡಿ’ ಯಲ್ಲಿ ಹಂಚಿಕೊಂಡಿದ್ದಾರೆ. ಆದರ ಆಯ್ದ ಭಾಗಗಳು ನಿಮ್...
ಖ್ಯಾತ ಲೇಖಕ ಕುಂ. ವೀರಭದ್ರಪ್ಪನವರ ನೂತನ ಪುಸ್ತಕ ‘ಸೂರ್ಯನ ಚೂರುಗಳು’ ಅಪೂರ್ವ ರಾಗಂಗಳ್ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಈ ಕೃತಿಗೆ ಬೆನ್ನುಡಿಯನ್ನು ಬರೆದಿದ್ದಾರೆ ಲೇಖಕ ಎಚ್ ಎಸ್ ಸತ್ಯನಾರಾಯಣ. ಇವರ ಬೆನ್ನುಡಿಯಲ್ಲಿ ಕಂಡ ಸಾಲುಗಳು ಹೀಗಿವೆ…...
ಗುರುಪ್ರಸಾದ ಹಾಲ್ಕುರಿಕೆ ಅವರು ಚಾರಣವನ್ನು ಪ್ರಾರಂಭಿಸಿದ್ದು ೬೦ನೆಯ ವಯಸ್ಸಿಗೆ. ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ನಿವೃತ್ತರಾದ ಮೇಲೆ. ಈ ಕೃತಿಯ ಬಗ್ಗೆ ಮುನ್ನುಡಿಯನ್ನು ಬರೆದಿರುವ ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಶ್ರೀ ಡಿ ವಿ ಗುರ...