ಪುಸ್ತಕ ವಿಮರ್ಶೆ

Book Review · ೧,೨೦೦ ಲೇಖನಗಳು

ಮುಗಿಲ ನಕ್ಷತ್ರ
ಏಪ್ರಿಲ್ ೨೨

ಮುಗಿಲ ನಕ್ಷತ್ರ

ಯುವ ಕವಿ ಬೇರ‍್ಗಿ ಜಯಶ್ರೀ ಅವರ ʻಮುಗಿಲ ನಕ್ಷತ್ರʼ ಕವನ ಸಂಕಲನವು ಸ್ತ್ರೀ ಸಂವೇದನೆ ಹಾಗೂ ಸಂಘಟಿತ ಕವಿಮನದ ಭಾವ ಲಹರಿ. ಮನಸ್ಸಿನ ಭಾವನೆಗಳಿಗೆ ಅಕ್ಷರ ರೂಪ ಕೊಟ್ಟು ಕವಿತೆಯನ್ನಾಗಿಸಿರುವ ಈ ಕೃತಿಯ ಕುರಿತು ಲೇಖಕರು ಹಂಚಿಕೊಂಡಿರುವ ‘ಮನದ ಮಾತು’ಗಳ...

ಕೆ.ಪಿ.ಅಶ್ವಿನ್ ರಾವ್ · ೮ ವೀಕ್ಷಣೆಗಳು
ಅನಾಮಧೇಯ ಕರೆ
ಏಪ್ರಿಲ್ ೨೦

ಅನಾಮಧೇಯ ಕರೆ

''ಹಲೋ'' ಸರಿ ರಾತ್ರಿಯಲ್ಲಿ ಕರೆ. ಯಾರಿರಬಹುದು? ವಕೀಲ ಪೊನ್ನಪ್ಪನಿಗೆ ಅಪರಾತ್ರಿಯಲ್ಲಿ ಬಂದ ಕರೆ. ಅಲ್ಲಿಂದ ಶುರುವಾಯಿತು ಪೊನ್ನಪ್ಪನಿಗೆ ತೊಂದರೆಗಳ ಸರಮಾಲೆ. ಗುರುತು ಪರಿಚಯವಿಲ್ಲದವಳನ್ನು ಕಾಪಾಡಲು ಹೋಗಿ ತಾನೇ ಅಪರಾಧಿಯಾಗುವ ಪಾರಾಗುವನೇ? ಲ...

ಕೆ.ಪಿ.ಅಶ್ವಿನ್ ರಾವ್ · ೧೦ ವೀಕ್ಷಣೆಗಳು
ವಿಹಾರ
ಏಪ್ರಿಲ್ ೧೭

ವಿಹಾರ

ಶ್ರದ್ಧಾ ಹಂಡಿಗಿ ಬರೆದ ೪೦ ಪುಟಗಳ ಪುಟ್ಟ ಕವನ ಸಂಕಲನದ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಇಂದುಮತಿ ಮ. ಅಂಗಡಿ. ಇವರು ಮುನ್ನುಡಿಯನ್ನು ವ್ಯಕ್ತ ಪಡಿಸಿದ ಕೆಲವು ಭಾವನೆಗಳ ಆಯ್ದ ನೋಟ… “ಕಾವ್ಯ ನನಗೆ ಯಾವತ್ತೂ ಇಷ್ಟ ಅಷ್ಟೇ ಅಲ್ಲ, ಸಾಹಿತ್ಯ...

ಕೆ.ಪಿ.ಅಶ್ವಿನ್ ರಾವ್ · ೬ ವೀಕ್ಷಣೆಗಳು
ಕನ್ನಡವೆಂದರೆ…
ಏಪ್ರಿಲ್ ೧೫

ಕನ್ನಡವೆಂದರೆ…

ಕನ್ನಡ ಪ್ರೀತಿಯ ಅಪ್ಪಟ ಕನ್ನಡದ ಕವನ ಸಂಕಲನ ‘ಕನ್ನಡವೆಂದರೆ…’ ಬರೆದದ್ದು ವೀರೇಶ ಬ.ಕುರಿ ಸೋಂಪುರ. ಈ ಕವನ ಸಂಕಲನಕ್ಕೆ ಸೋಂಪುರ ಅವರು ಕಲಿತ ಶಾಲೆಯ ಮುಖ್ಯೋಪಾಧ್ಯಾಯರಾದ ಡಿ. ರಾಮಣ್ಣ ಅಲ್ಮರ್ಸಿಕೆರಿ ಅವರು ಮುನ್ನುಡಿಯನ್ನು ಬರೆದು ಹರಸಿದ್ದಾರೆ. ಅ...

ಕೆ.ಪಿ.ಅಶ್ವಿನ್ ರಾವ್ · ೮ ವೀಕ್ಷಣೆಗಳು
ಕಡೇಮನೆ ಗೋಪಾಲ
ಏಪ್ರಿಲ್ ೧೩

ಕಡೇಮನೆ ಗೋಪಾಲ

ದಿನೇಶ ಹುಲಿಮನೆಯವರ ‘ಕಡೇಮನೆ ಗೋಪಾಲ’ ಕಾದಂಬರಿಯು ಸಮಾಜದಲ್ಲಿ ಬಲವಾಗಿ ಬೇರೂರಿರುವ ಜಾತಿ ಎಂಬ ಪೆಡಂಭೂತದ ಬಗ್ಗೆ ವಿಸ್ತೃತವಾಗಿ ಚಿತ್ರಿಸುತ್ತಾ ಹೋಗುತ್ತದೆ. ಈ ಕಾದಂಬರಿಗೆ ಲೇಖಕರು ಬರೆದ ನಾಲ್ಕು ಸಾಲುಗಳು ಹೀಗಿವೆ… “ಪ್ರತಿ ಮಾನವನ ದೇಹದ ವಿನ್ಯಾ...

ಕೆ.ಪಿ.ಅಶ್ವಿನ್ ರಾವ್ · ೯ ವೀಕ್ಷಣೆಗಳು
ಕಾಯಗುಡ್ಡ
ಏಪ್ರಿಲ್ ೧೦

ಕಾಯಗುಡ್ಡ

ನಾಗಣ್ಣ ಕಿಲಾರಿಯವರು ಬರೆದ ಅನಿರೀಕ್ಷಿತ ತಿರುವುಗಳಿಂದ ತುಂಬಿದ ಸುಂದರ ಕಾದಂಬರಿಯೇ ‘ಕಾಯಗುಡ್ಡ’ ಈ ಕಾದಂಬರಿಗೆ ಮುನ್ನುಡಿಯನ್ನು ಬರೆದಿದ್ದಾರೆ ಕಪಿಲಾ ಪಿ.ಹುಮನಾಬಾದೆ. ಅವರ ಮುನ್ನುಡಿಯ ಆಯ್ದ ಭಾಗಗಳು ನಿಮ್ಮ ಓದಿಗಾಗಿ… “ಕಾಯಗುಡ್ಡ ನಾಗಣ್ಣ ಕಿಲ...

ಕೆ.ಪಿ.ಅಶ್ವಿನ್ ರಾವ್ · ೬ ವೀಕ್ಷಣೆಗಳು
ಅತಿಮಾನುಷ
ಏಪ್ರಿಲ್ ೦೮

ಅತಿಮಾನುಷ

“ತಾನೊಬ್ಬ  ಅಗ್ನೋಸ್ಟಿಕ್ ,ಹಾಗೆಂದುಕೊಂಡ ಪರ್ವನ ಮನಸು ಗೊಂದಲದ ಗೂಡು. ಆಜೇಯತಾವಾದಿ ಎನ್ನುತ್ತಾರಂತೆ ಕನ್ನಡದಲ್ಲಿ ದೇವರಲ್ಲಿ ಅತಿಯಾಗಿ ವಿಶ್ವಾಸವಿರದ, ನಾಸ್ತಿಕತೆಯನ್ನೂ ಒಪ್ಪದ ಮನಸ್ಥಿತಿ ತನ್ನದು. ದೇವರು ಇರಲಿ, ಇರದಿರಲಿ ತನ್ನ ಬದುಕಿಗೆ ವ್ಯತ...

ಕೆ.ಪಿ.ಅಶ್ವಿನ್ ರಾವ್ · ೧೮ ವೀಕ್ಷಣೆಗಳು
ವಾಸ್ದೇವನ ಪಂಚಕಳಸ ಯಾತ್ರೆ
ಏಪ್ರಿಲ್ ೦೬

ವಾಸ್ದೇವನ ಪಂಚಕಳಸ ಯಾತ್ರೆ

ಶ್ರೀನಿವಾಸ ಪಾ. ನಾಯ್ಡು ‘ವಾಸ್ದೇವನ ಪಂಚಕಳಸ ಯಾತ್ರೆ’ ಎನ್ನುವ ಕಥಾ ಸಂಕಲನವನ್ನು ಹೊರತಂದಿದ್ದಾರೆ. ಹೆಸರಲ್ಲೇ ಏನೋ ಕುತೂಹಲ ಕೆರಳಿಸುವ ಈ ಕೃತಿಗೆ ಬೆನ್ನುಡಿಯನ್ನು ಬರೆದಿದ್ದಾರೆ ಕಥೆಗಾರ ಡಾ. ಲಕ್ಷ್ಮಣ ವಿ ಎ. ಇವರು ಬರೆದ ಕೆಲವು ಸಾಲುಗಳು ನಿಮ್...

ಕೆ.ಪಿ.ಅಶ್ವಿನ್ ರಾವ್ · ೨೨ ವೀಕ್ಷಣೆಗಳು
ಇಷ್ಟು ದಿನ ಒಟ್ಟಿಗಿದ್ದ ಬರಹಗಳು
ಏಪ್ರಿಲ್ ೦೩

ಇಷ್ಟು ದಿನ ಒಟ್ಟಿಗಿದ್ದ ಬರಹಗಳು

ಯುವ ಬರಹಗಾರ ಕಾರ್ತಿಕ್ ಆಚಾರ್ಯ ‘ಇಷ್ಟು ದಿನ ಒಟ್ಟಿಗಿದ್ದ ಬರಹಗಳು’ ಎನ್ನುವ ಲೇಖನಗಳ ಸಂಗ್ರಹವನ್ನು ಹೊರತಂದಿದ್ದಾರೆ. ಇದರಲ್ಲಿ ಪ್ರಕಟವಾದ ಲೇಖನಗಳು ತಮ್ಮಲ್ಲಿ ಮೂಡಿದ ಭಾವವನ್ನು ‘ನನ್ನುಡಿ’ ಯಲ್ಲಿ ಹಂಚಿಕೊಂಡಿದ್ದಾರೆ. ಆದರ ಆಯ್ದ ಭಾಗಗಳು ನಿಮ್...

ಕೆ.ಪಿ.ಅಶ್ವಿನ್ ರಾವ್ · ೪ ವೀಕ್ಷಣೆಗಳು
ಮಾನವಿ
ಏಪ್ರಿಲ್ ೦೧

ಮಾನವಿ

ಖ್ಯಾತ ತೆಲುಗು ಕಾದಂಬರಿಕಾರ್ತಿ ಪೋಪುರಿ ಲಲಿತಾ ಕುಮಾರಿ (ಓಲ್ಗಾ) ಇವರು ಬರೆದ ‘ಮಾನವಿ’ ಕಾದಂಬರಿಯನ್ನು ಕನ್ನಡಕ್ಕೆ ತಂದಿದ್ದಾರೆ ಗೊರವಿನಕಲ್ಲು ನಾಗರಾಜು. ಇವರ ಈ ಪ್ರಯತ್ನಕ್ಕೆ ಬೆನ್ನು ತಟ್ಟುತ್ತಾ ಮುನ್ನುಡಿಯನ್ನು ಬರೆದಿದ್ದಾರೆ ಷಣ್ಮುಖಪ್ಪ ಕ...

ಕೆ.ಪಿ.ಅಶ್ವಿನ್ ರಾವ್ · ೧೯ ವೀಕ್ಷಣೆಗಳು
ಸೂರ್ಯನ ಚೂರುಗಳು
ಮಾರ್ಚ್ ೩೦

ಸೂರ್ಯನ ಚೂರುಗಳು

ಖ್ಯಾತ ಲೇಖಕ ಕುಂ. ವೀರಭದ್ರಪ್ಪನವರ ನೂತನ ಪುಸ್ತಕ ‘ಸೂರ್ಯನ ಚೂರುಗಳು’ ಅಪೂರ್ವ ರಾಗಂಗಳ್ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಈ ಕೃತಿಗೆ ಬೆನ್ನುಡಿಯನ್ನು ಬರೆದಿದ್ದಾರೆ ಲೇಖಕ ಎಚ್ ಎಸ್ ಸತ್ಯನಾರಾಯಣ. ಇವರ ಬೆನ್ನುಡಿಯಲ್ಲಿ ಕಂಡ ಸಾಲುಗಳು ಹೀಗಿವೆ…...

ಕೆ.ಪಿ.ಅಶ್ವಿನ್ ರಾವ್ · ೧೩ ವೀಕ್ಷಣೆಗಳು
ಚಾರಣ ಸವಿ ಹೂರಣ
ಮಾರ್ಚ್ ೨೭

ಚಾರಣ ಸವಿ ಹೂರಣ

ಗುರುಪ್ರಸಾದ ಹಾಲ್ಕುರಿಕೆ ಅವರು ಚಾರಣವನ್ನು ಪ್ರಾರಂಭಿಸಿದ್ದು ೬೦ನೆಯ ವಯಸ್ಸಿಗೆ. ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ನಿವೃತ್ತರಾದ ಮೇಲೆ. ಈ ಕೃತಿಯ ಬಗ್ಗೆ ಮುನ್ನುಡಿಯನ್ನು ಬರೆದಿರುವ ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಶ್ರೀ ಡಿ ವಿ ಗುರ...

ಕೆ.ಪಿ.ಅಶ್ವಿನ್ ರಾವ್ · ೧೨ ವೀಕ್ಷಣೆಗಳು