ಅಂಬಿಗನು ನಾನಯ್ಯಾ
ಜಾತಿ ವ್ಯವಸ್ಥೆಯ ನಿರಾಕರಿಸಿ ನನ್ನ ಕುಲ ಹೆಚ್ಚು ನಿನ್ನ ಕುಲ ಕಡಿಮೆ ಎಂದು ಹೊಡೆದಾಡುವ ಕುನ್ನಿಗಳ ಬಡಿ ಎಂದ ೧ ಸಮಾಜದ ಶೋಷಿತರಿಗೆ ನೀತಿಯ ಶಾಸ್ಸ್ತ್ರಕ್ಕಿಂತ ಸರ್ವರಿಗೆ ಹೇಸಿಕೆಯಿಲ್ಲದ ನಡೆ ನುಡಿಯೇ ಮುಖ್...
೧೯೩ ಲೇಖನಗಳು
ಜಾತಿ ವ್ಯವಸ್ಥೆಯ ನಿರಾಕರಿಸಿ ನನ್ನ ಕುಲ ಹೆಚ್ಚು ನಿನ್ನ ಕುಲ ಕಡಿಮೆ ಎಂದು ಹೊಡೆದಾಡುವ ಕುನ್ನಿಗಳ ಬಡಿ ಎಂದ ೧ ಸಮಾಜದ ಶೋಷಿತರಿಗೆ ನೀತಿಯ ಶಾಸ್ಸ್ತ್ರಕ್ಕಿಂತ ಸರ್ವರಿಗೆ ಹೇಸಿಕೆಯಿಲ್ಲದ ನಡೆ ನುಡಿಯೇ ಮುಖ್...
ಡಾರ್ಲಿಂಗ್ ಡಾರ್ಲಿಂಗ್ ಹೋಟೇಲ್ ಟೇಬಲ್ ಒಂದರ ಎದುರು ಬದಿಯಲ್ಲಿ ಒಂದು ಕಡೆ ನವ ದಂಪತಿ. ಮತ್ತೊಂದು ಕಡೆ ಎಂಬತ್ತರ ಆಜೂಬಾಜು ವಯಸ್ಸಿನ ದಂಪತಿ ಊಟಕ್ಕೆ ಕುಳಿತಿದ್ದರು. ವಯಸ್ಸಾದ ಗಂಡ, ಹೆಂಡತಿಗೆ ಪದೇ ಪದೆ ‘ಡಾಲಿಂಗ್, ಡಾರ್...
ಇಬ್ಬರೂ ಕೆಲಸ ಮಾಡುವ ಸ್ಥಳವೊಂದೇ ಅವರ ತಿಂಗಳಂತ್ಯಕ್ಕಾಗುವಾಗ ಅವರಿಬ್ಬರ ಬ್ಯಾಂಕ್ ಅಕೌಂಟ್ ಗೆ ಬಂದು ಬೀಳುವ ಹಣವು ಒಂದೇ ರೀತಿಯಾಗಿರೋದು, ಆದರೆ ಇಬ್ಬರ ಬದುಕಿನ ರೀತಿಗಳು ತುಂಬಾ ಬದಲಾವಣೆಯನ್ನು ಕಂಡುಕೊಂಡಿವೆ. ಹೋಟೆಲ್ ನಿ...
ತನ್ನ ಅಣತಿಯಂತೆ ನಡೆದುಕೊಳ್ಳುತ್ತಿಲ್ಲ ಎಂದು ಭಾರತದ ಆಮದಿನ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಆಡಳಿತ ಶೇ.೨೫ರಷ್ಟು ತೆರಿಗೆ ಅಸ್ತ್ರ ಪ್ರಯೋಗಿಸಿದೆ. ಜೊತೆಗೆ ರಷ್ಯಾದಿಂದ ಭಾರತವು ತೈಲ ಮತ್ತು ಶಸ್ತ್ರ...
" ಆದರ್ಶವೊಂದನ್ನು ಬೆನ್ನು ಹತ್ತುವುದು ಮನುಷ್ಯನಿಗೆ ಕ್ರಿಯಾಶೀಲತೆಯನ್ನು ಮತ್ತು ಸೊಗಸಾದ ನೈತಿಕ ಧೈರ್ಯವನ್ನು ನೀಡುತ್ತದೆ " - ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್. ಆದ್ದರಿಂದ...ಸಾವಿನ ಭಯದಿಂದ ತಪ್ಪು ಮಾಡುವುದು ಬಿಡಿ...
ನಾನು ಈ ಹಕ್ಕಿಯನ್ನು ಮೊತ್ತ ಮೊದಲನೆ ಬಾರಿಗೆ ನೋಡಿದ್ದು ಮೈಸೂರಿನ ಕುಕ್ಕರಹಳ್ಳಿ ಕೆರೆಯಲ್ಲಿ. ಅವತ್ತು ಸಂಜೆ ವಾಕಿಂಗ್ ಮಾಡುತ್ತಾ ರಸ್ತೆಯಲ್ಲಿ ಹೋಗುವ ಬದಲು ಕೆರೆ ಏರಿ ಮೇಲೆ ನಡೆದುಕೊಂಡು ಹೋಗ್ತಾ ಇದ್ದೆ. ಕೆರೆಯ ಒಂದು...
ಹೊರನಾಡು ಅನ್ನಪೂಣೇಶ್ವರಿ ದೇವಿ ಸನ್ನಿಧಿಯ ಹೆಬ್ಬಾಗಿಲಿನಂತಿರುವ ಕಳಸದಿಂದ ಕೇವಲ ಮೂರು ಕಿ.ಮೀ. ದೂರದಲ್ಲಿರುವ ಭದ್ರಾ ತೀರದ ಮನಮೋಹಕ, ರಮಣೀಯ ತಾಣ ಅಂಬಾತೀರ್ಥ. ಬಹಳ ಜನ ಪ್ರವಾಸಿಗರು ಸಾಮಾನ್ಯವಾಗಿ ಹೊರನಾಡು, ಶೃಂಗೇರಿಗಳನ...
ಕವಿತೆ ಯೇ..... ಎಂದರೆ ಅವ ಕವಿಯೇ ? ಅದೂ ಕಾಡು ಹರಟೆಯೇ ! *** ಮುಕ್ತಕ ಮನದೊಳಗೆ ಸವಿಯಿರಲಿ ಬೇಸರವು ಬರದಿರಲಿ ಕನಸಿನಲಿ ನನಸಿರಲು ಒಲುಮೆಯೊಳು ಬಲವು | ತನನ ತಾನನ ಎನುತ ಜೀವನದ ತಿರುಳಿರಲು ಮನೆಯೊಳಗೆ ಚೆ...
ಜಗತ್ತಿನ ತಂತ್ರಜ್ಞಾನ ಕ್ಷೇತ್ರದಲ್ಲಿ ಒಂದು ಹೊಸ ಕ್ರಾಂತಿಯ ಚಿಗುರೊಡ್ಡಿದ ಯುವಕ, ಸ್ಯಾಮ್ ಆಲ್ಟ್ ಮನ್! (Samuel Harris Altman) ಕೃತಕ ಬುದ್ಧಿಮತ್ತೆಯ (AI) ಜಗತ್ತಿನಲ್ಲಿ ತನ್ನ ಛಾಪು ಮೂಡಿಸಿ, ಎಲ್ಲರ ಗಮನ ಸೆಳೆದಿರ...
ಕನ್ನಡ ಚಿತ್ರರಂಗದ ಸಾಹಿತಿ ಪ್ರಮೋದ್ ಮರವಂತೆ ಅವರ ಚೊಚ್ಚಲ ಕಾದಂಬರಿ ‘ತೊಂಡೆ ಚಪ್ಪರ’. ಈ ಕಾದಂಬರಿಯ ಬಗ್ಗೆ ಪ್ರಮೋದ್ ಮರವಂತೆ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ… ಬಾಲ್ಯದಲ್ಲಿ "ಬಾಲಮಂಗಳ", "ತುಂತುರು", "...
ಹರಕೆ ಮತ್ತು ಶಾಪ, ಜೊತೆಗೆ ನಿನ್ನೆಯ ನಾಗರ ಪಂಚಮಿ. ಎರಡೂ ನಮ್ಮ ನಡುವಿನ ಪ್ರಬಲ ನಂಬಿಕೆಗಳು. ಎರಡೂ ನಮ್ಮನ್ನು ಸಮಾಧಾನ ಪಡಿಸುವ ಮಾರ್ಗಗಳು. ನಮ್ಮ ಬೇಡಿಕೆಗಳ ಪೂರೈಕೆಗಾಗಿ ಹರಕೆಗಳು. ನಮ್ಮ ಶತ್ರುಗಳ ನಾಶಕ್ಕಾಗಿ ಶಾಪಗಳು....
ಸತ್ಯ ಸುಮ್ಮನಾಗಿ ಬಿಟ್ಟಿದೆ. ಅದಕ್ಕೆ ತುಂಬಾ ಚೆನ್ನಾಗಿ ಗೊತ್ತಿದೆ. ತನ್ನನ್ನು ಯಾರೆಲ್ಲ ಬಳಸಿಕೊಳ್ಳುತ್ತಿದ್ದಾರೊ ಅವರು ಯಾರಿಗೂ ನಾನು ಸರಿಯಾಗಿ ಅರ್ಥ ಆಗಿಲ್ಲ. ಅವರವರು ಅವರವರಿಗೆ ಬೇಕಾದ ಹಾಗೆ ಅವರಿಗೆ ಉಪಯೋಗ ಆಗುವ ಹ...
ಸಸ್ಯಗಳು ಏಕೆ ಹಸಿರಾಗಿರುತ್ತವೆ ಎಂಬ ಬಗ್ಗೆ ಚರ್ಚಿಸಲು ಆರಂಭಿಸಿದ್ದೆವು. ಅದು ಒಂದೋ ಎರಡೋ ವಾರದಲ್ಲಿ ಮುಗಿಯುವ ಬದಲು ಸುದೀರ್ಘವಾಗಿ ಮುಂದುವರಿಯಿತು. ಇಲ್ಲಿ ಒಂದು ವಿಷಯ ಏನೆಂದರೆ ವಿಜ್ಞಾನದ ಯಾವುದೇ ಒಂದು ವಿಜ್ಞಾನದ ಶಾಖ...