ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2025

ಆಗಸ್ಟ್ 2025

೧೯೩ ಲೇಖನಗಳು

ಘರ್ಷಣೆ ಮತ್ತು ಸೌಹಾರ್ದತೆ, ಆಯ್ಕೆ ನಿಮ್ಮದು, ನಮ್ಮದು.

ಶ್ರೀರಾಮ ದಿವಾಣ ಆಗಸ್ಟ್ ೨೭ ಲೇಖನ ೭ ವೀಕ್ಷಣೆ

ಗೌರಿ ಗಣೇಶ ಹಬ್ಬ ಸಂಭ್ರಮದ ‌ಸಾಂಸ್ಕೃತಿಕ ಉತ್ಸವವಾಗಲಿ - ಅದು ಕೋಮು ದ್ವೇಷದ ಗಲಭೆಕೋರ ಮನಸ್ಥಿತಿ ಆಗದಿರಲಿ. ಇದು ಹಿಂದು - ಮುಸ್ಲಿಮ್ ಎಂದಾಗದೆ ಭಾರತೀಯ ಹಬ್ಬವಾಗಲಿ ಎಂದು ಮನವಿ ಮಾಡಿಕೊಳ್ಳುತ್ತಾ.... ಸಾಮಾನ್ಯವಾಗಿ ಗಣ...

ಠೇವಣಿ

ಬರಹಗಾರರ ಬಳಗ ಆಗಸ್ಟ್ ೨೭ ಲೇಖನ ೧೩ ವೀಕ್ಷಣೆ

ಠೇವಣಿಯೆಂದೊಡನೆ ಸ್ಮೃತಿಪಟಲದಲ್ಲಿ ಬ್ಯಾಂಕ್ ಗಳು, ಸಹಕಾರಿ ಸಂಘಗಳು, ಅಂಚೆ ಕಛೇರಿ, ನಾನಾ ಹಣಕಾಸು ಸಂಸ್ಥೆಗಳು ನೆನಪಿಗೆ ಬರುತ್ತವೆ. ಮಿಗತೆಯಾದ ಹಣವನ್ನು ನಿರ್ದಿಷ್ಟ ಅವಧಿಗೆ ಬ್ಯಾಂಕ್‌ನಲ್ಲಿರಿಸುವುದೇ ಠೇವಣಿ. ಕಷ್ಟಕಾಲ...

ಸ್ಟೇಟಸ್ ಕತೆಗಳು (ಭಾಗ ೧೪೨೫) - ಪಾಠ

ಬರಹಗಾರರ ಬಳಗ ಆಗಸ್ಟ್ ೨೭ ಲೇಖನ ೫ ವೀಕ್ಷಣೆ

ತೆವಳುತ್ತಿದ್ದವ ನಡೆಯುವುದಕ್ಕೆ ಕಲಿತಿದ್ದಾನೆ. ಎಲ್ಲವನ್ನು ಅಮ್ಮ ಕಲಿಸುವುದಕ್ಕಾರಂಬಿಸಿದ್ದಾರೆ. ಅಮ್ಮ ಹೇಳಿಕೊಟ್ಟಿದ್ದ ಪ್ರತಿಯೊಂದನ್ನು ಚಾಚು ತಪ್ಪದೇ ಪಾಲಿಸುತ್ತಾ ಬರುತ್ತಾ ಇದ್ದಾನೆ. ತುಂಬಾ ಹಸಿವಾದಾಗ ಒಂದು ಲೋಟದಲ್...

ಕೃಷಿ ಉದ್ಯಮಿಯ ವಾರ್ಷಿಕ ವ್ಯವಹಾರ ರೂ.9 ಕೋಟಿ

ಅಡ್ಡೂರು ಕೃಷ್ಣ ರಾವ್ ಆಗಸ್ಟ್ ೨೭ ಲೇಖನ ೧೫ ವೀಕ್ಷಣೆ

ಪಂಜಾಬಿನ ಬಟಾಲದ ಜಗಮೋಹನ್ ಸಿಂಗ್ ನಾಗಿ (66 ವರುಷ) ಅವರಿಗೆ ಬಾಲ್ಯದಿಂದಲೂ ಕೃಷಿಯಲ್ಲಿ ಆಸಕ್ತಿ. ಅದರಿಂದಾಗಿ ಪದವೀಧರರಾದ ನಂತರ ಅವರು ಕೃಷಿಯಲ್ಲೇ ತೊಡಗಿದರು. ಆರಂಭದಲ್ಲಿ ಕೆಲವೇ ಎಕರೆಗಳಲ್ಲಿ ಜೋಳ ಬೆಳೆಯುತ್ತಿದ್ದ ಅವರೀಗ...

ಸಂಭ್ರಮ ಸಡಗರದಿಂದ ಆಚರಿಸುವ ಗೌರಿ ಹಬ್ಬ

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೨೬ ಲೇಖನ ೧೫ ವೀಕ್ಷಣೆ

ಭಾದ್ರಪದ ಮಾಸದ ಶುಕ್ಲ ಪಕ್ಷದ ತದಿಗೆಯಂದು ಗೌರಿ ಹಬ್ಬ ಆಚರಣೆ ಮಾಡುತ್ತಾರೆ. ನಮ್ಮ ಮನೆಯಲ್ಲಿ ನಾವು ಸಣ್ಣವರಿರುವಾಗಿನಿಂದ ಗೌರಿ ಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ. ನಾವೆಲ್ಲಾ ಇದು ಮಹಿಳೆಯರ ಹಬ್ಬ ಎಂದು ಹೇಳಿ ದೂರ ಉಳಿ...

ಆತ್ಮನಿರ್ಭರ ರಕ್ಷಣೆಯಲ್ಲಿ ಬಲುದೊಡ್ಡ ಹೆಜ್ಜೆ

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೨೬ ಲೇಖನ ೧೧ ವೀಕ್ಷಣೆ

ಒಡಿಶಾ ಕರಾವಳಿಯಲ್ಲಿ ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಮೊತ್ತ ಮೊದಲ ಸಮಗ್ರ ವಾಯು ರಕ್ಷಣ ವ್ಯವಸ್ಥೆ (ಇಂಟಿಗ್ರೇಟೆಡ್ ಏರ್‌ಡಿಫೆನ್ಸ್ ವೆಪನ್ ಸಿಸ್ಟಮ್-ಐಎಡಿಡಬ್ಲ್ಯುಎಸ್) ಯನ್ನು ಯಶಸ್ವಿಯಾಗಿ ಪರೀಕ್ಷೆಗೊಳಪಡಿಸುವ ಮೂಲಕ ಭ...

ಅಂತರಂಗದ ಗೆಳೆಯ ಗಣೇಶನಿಗೆ ಆತ್ಮೀಯ ಪತ್ರ

ಶ್ರೀರಾಮ ದಿವಾಣ ಆಗಸ್ಟ್ ೨೬ ಲೇಖನ ೧೦ ವೀಕ್ಷಣೆ

ಗೆಳೆಯ ಗಣೇಶ ನಿನಗೆ ಹಬ್ಬದ ಶುಭಾಶಯಗಳು. ಹೃದಯದ ಸ್ನೇಹಿತ ಗಣೇಶ, ಹೇಗಿದ್ದೀಯಾ ? ನಿನ್ನ ಹೊಟ್ಟೆ ನೋಡಿದರೆ ತುಂಬಾ ಆರಾಮವಾಗಿ ಇರಲೇಬೇಕು ಅನಿಸುತ್ತಿದೆ. ನಿನಗೇನು ಕಡಿಮೆ ಗೆಳೆಯ, 100 ಕೋಟಿಗೂ ಹೆಚ್ಚು ಜನ ಪ್ರತಿನಿತ್ಯ ಭ...

ಸ್ಟೇಟಸ್ ಕತೆಗಳು (ಭಾಗ ೧೪೨೪) - ಮೌನದವಳು

ಬರಹಗಾರರ ಬಳಗ ಆಗಸ್ಟ್ ೨೬ ಲೇಖನ ೬ ವೀಕ್ಷಣೆ

ಅವಳಿಗೆ ಮಾತನಾಡುವುದಕ್ಕೆ ಇಷ್ಟವಿಲ್ಲ ಅಂತಲ್ಲ, ಆದರೆ ಮಾತನಾಡಲು ಹೊರಟರೆ ಅನುಭವಿಸಿದ ಒಂದಷ್ಟು ಸತ್ಯಗಳನ್ನು ಹೊರಗಿಡಬೇಕಾಗುತ್ತದೆ, ಅದನ್ನ ಕೇಳುವ ಕಿವಿಗಳು ಕಡಿಮೆ ಇದ್ದರೂ ಕೇಳಿದ್ದಕ್ಕೆ ಇನ್ನೊಂದಷ್ಟು ಹೆಚ್ಚು ಸೇರಿಸಿ...

ಕೃತಕ ಬುದ್ಧಿಮತ್ತೆ (AI): ಒಂದು ಸಂಕ್ಷಿಪ್ತ ಅಧ್ಯಯನ!

ಬರಹಗಾರರ ಬಳಗ ಆಗಸ್ಟ್ ೨೬ ಲೇಖನ ೩೯ ವೀಕ್ಷಣೆ

ಕೃತಕ ಬುದ್ಧಿಮತ್ತೆ (AI) ಎಂದರೆ ಏನು?: ಕೃತಕ ಬುದ್ಧಿಮತ್ತೆ (AI) ಎಂದರೆ ಕಂಪ್ಯೂಟರ್‌ ಗಳಿಗೆ ಅನೇಕ ಪ್ರಗತಿಶೀಲ ಕಾರ್ಯಗಳನ್ನು ನಿರ್ವಹಿಸುವ ಶಕ್ತಿಯನ್ನು ನೀಡುವ ತಂತ್ರಜ್ಞಾನಗಳ ಒಂದು ಸಮೂಹ. ಇದರಲ್ಲಿಗೆ ಕಾಣುವುದು, ಅರ...

ಹೀಗೊಂದು ನೀತಿ ಕಥೆ

ಬರಹಗಾರರ ಬಳಗ ಆಗಸ್ಟ್ ೨೬ ಲೇಖನ ೧೬ ವೀಕ್ಷಣೆ

ಒಂದು ದಿನ ಭಾನುವಾರದಂದು ಬಿಡುವಿನ ಸಮಯದಲ್ಲಿ ಫೇಸ್ಬುಕ್ ಪೋಸ್ಟ್ ಗಳನ್ನು ಓದುತ್ತಿದ್ದೆ. ಆಗ ಯಾವುದೋ ಒಂದು ಪೇಜ್ ನಲ್ಲಿ ಒಂದು ಸುಂದರವಾದ ಕಥೆಯನ್ನು ಓದಿದೆ. ಆ ಕಥೆ ನನಗೆ ಎಷ್ಟು ಇಷ್ಟವಾಯಿತೆಂದರೆ ಮರುದಿನವೇ ಅದನ್ನು ನನ...

ಗುರುವೇ ನಮಃ

ಬರಹಗಾರರ ಬಳಗ ಆಗಸ್ಟ್ ೨೬ ಕವನ ೪ ವೀಕ್ಷಣೆ

ಓ....ಎನ್ನ ಗುರುವೆ  ನಾ ನಿನಗೆ ಮಣಿವೆ ನಿನ್ನ ಪಾದದ ಬಳಿಯೆ  ನಾ ಕುಳಿತು ಕಲಿವೆ ॥   ಬಾಂದಳದ ರವಿಯಂತೆ  ನೀ ಭುವಿಯ ಬೆಳಕು  ಮನದ ಕತ್ತಲೆ ಕಳೆವ  ಸುಜ್ಞಾನದ ಹೊಳಪು ॥   ಶ್ರೀಗಂಧ ಕೊರಡಂತೆ  ಬ...

ದೇಹದಿಂದ ವಾಸನೆ ಬರಲು ಕಾರಣವೇನು?

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೨೫ ಲೇಖನ ೧೧ ವೀಕ್ಷಣೆ

ಕೆಲವರ ದೇಹದಿಂದ ತೀವ್ರವಾದ ವಾಸನೆ ಕಂಡುಬರುತ್ತದೆ. ಚಳಿ ಇರಲಿ ಮಳೆ ಇರಲಿ, ಸ್ವಲ್ಪ ದೂರ ನಡೆಯಲಿ ಹೀಗೆ ಚಿಕ್ಕ ಕೆಲಸ ಮಾಡಿದರೂ ಅವರಿಗೆ ಅತಿಯಾಗಿ ಬೆವರು ಬರುತ್ತದೆ. ಈ ರೀತಿ ಸಮಸ್ಯೆ ಇರುವ ವ್ಯಕ್ತಿಗಳು ಇತರರೊಂದಿಗೆ ಇರಲು...

ಬಯಲು

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೨೫ ಪುಸ್ತಕ ವಿಮರ್ಶೆ ೮ ವೀಕ್ಷಣೆ

ಸಿನೆಮಾ ಚಿತ್ರ ಕಥಾ ಬರಹಗಾರ ಪ್ರವೀಣ್ ಕುಮಾರ್ ಅವರು ಬರೆದ ಕಥಾ ಸಂಕಲನ ‘ಬಯಲು’. ಈ ಕಥಾ ಸಂಕಲನದ ಬಗ್ಗೆ ಮುನ್ನುಡಿಯಲ್ಲಿ ತಮ್ಮ ಅನಿಸಿಕೆಯನ್ನು ವ್ಯಕ್ತ ಪಡಿಸಿದ್ದಾರೆ ಜಯಲಕ್ಷ್ಮಿ ಪಾಟೀಲ್. ಅವರು ಬರೆದ ಅನಿಸಿಕೆಗಳ ಆಯ್ದ...

ಸ್ಟೇಟಸ್ ಕತೆಗಳು (ಭಾಗ ೧೪೨೩) - ಮುದ್ದು

ಬರಹಗಾರರ ಬಳಗ ಆಗಸ್ಟ್ ೨೫ ಲೇಖನ ೪ ವೀಕ್ಷಣೆ

ಮನೆಯೊಂದು ನಂದನವಾಗಿದೆ. ಅವಳು ಬರುವವರೆಗೂ ಆ ಮನೆ ನಾಲ್ಕು ಗೋಡೆಗಳ ಮೇಲೆ ಹಂಚೊಂದನ್ನ ಇಟ್ಟ ಪುಟ್ಟ ಗೂಡಾಗಿತ್ತು. ಅಲ್ಲಿ ನೆನಪುಗಳು ಇರಲಿಲ್ಲ, ಬಾಂಧವ್ಯವಿರಲಿಲ್ಲ, ಕನಸುಗಳಿರಲಿಲ್ಲ, ಬದುಕಿರಲಿಲ್ಲ, ಅವಳು ಕಾಲಿಟ್ಟ ಕ್ಷಣ...

ಕೆಲವು ಹಿತ ನುಡಿಗಳು

ಬರಹಗಾರರ ಬಳಗ ಆಗಸ್ಟ್ ೨೫ ಲೇಖನ ೧೯ ವೀಕ್ಷಣೆ

ಮಠ ಮಾನ್ಯ ,ಅಧಿಕಾರಿ ವರ್ಗ ಸರಕಾರದ ನಡೆಗಳು, ಸಂವಿಧಾನದೊಳಗಿನ ಆಶಯ, ಪ್ರಜಾಪ್ರಭುತ್ವದ ನೆಲೆ ಎಲ್ಲವೂ ಜನಸಾಮಾನ್ಯರ ಸುಂದರ ಬದುಕಿಗಾಗಿ ಇರುವ ವ್ಯವಸ್ಥೆ ಎಲ್ಲವೂ ಅವರು ಕಷ್ಟ ಪಟ್ಟು ಗಳಿಸಿ ಉಳಿಸಿ ಕೊಟ್ಟ ಹಣ,  ವಸ್ತುಗಳ ಮ...

ಸಿರಿವಂತ

ಬರಹಗಾರರ ಬಳಗ ಆಗಸ್ಟ್ ೨೫ ಲೇಖನ ೭ ವೀಕ್ಷಣೆ

ಒಂದು ಅರಣ್ಯ. ಆ ಅರಣ್ಯಕ್ಕೆ ಹೋಗುವ ದಾರಿಯಲ್ಲಿ ತಾಯಿ ಮತ್ತು ಮಗ ಗುಡಿಸಲು ಹಾಕಿಕೊಂಡು ವಾಸವಾಗಿದ್ದರು. ಸುತ್ತ ಸಣ್ಣ ತೋಟ ಮಾಡಿಕೊಂಡಿದ್ದರು. ಅದರಲ್ಲಿ ಬಗೆ ಬಗೆಯ ಹಣ್ಣುಗಳನ್ನು ಬೆಳೆದಿದ್ದರು. ಬರುವವರಿಗೆ, ಹಸಿದವರಿಗೆ...

ಮದರ್ ತೆರೇಸಾ ಅವರನ್ನು ಸ್ಮರಿಸುತ್ತಾ…

ಶ್ರೀರಾಮ ದಿವಾಣ ಆಗಸ್ಟ್ ೨೫ ಲೇಖನ ೪ ವೀಕ್ಷಣೆ

ಸಮಾಜದ ಸೇವೆಯಲ್ಲಿ ಉತ್ತುಂಗಕ್ಕೇರಿದ ಮದರ್ ತೆರೇಸಾ ಅವರನ್ನು ಸ್ಮರಿಸುತ್ತಾ… ಮದರ್‌ ತೆರೇಸಾ - ಆಗಸ್ಟ್ 26 1910. ರಸ್ತೆ ಬದಿಯ ಹರಕಲು ಬಟ್ಟೆಯ ಭಿಕ್ಷುಕರನ್ನು ನೋಡಲೇ ಅಸಹ್ಯಪಡುವ ಪರಿಸ್ಥಿತಿ ಇರುವಾಗ ಕೊಲ್ಕತ್ತಾದ ಕುಷ್...

ಸಮಾಜ ಸೇವೆ ಎಂದರೇನು ?

ಶ್ರೀರಾಮ ದಿವಾಣ ಆಗಸ್ಟ್ ೨೪ ಲೇಖನ ೨೧ ವೀಕ್ಷಣೆ

ನಿಸ್ವಾರ್ಥವೇ ? ತ್ಯಾಗವೇ ? ಸ್ವಾರ್ಥದ ಮುಖವಾಡವೇ ? ವೃತ್ತಿಯೇ ? ಹವ್ಯಾಸವೇ ? ಕರ್ತವ್ಯವೇ ? ವ್ಯಾಪಾರ ವ್ಯವಹಾರವೇ ? ಅಧಿಕಾರ ಹಣ ಪ್ರಚಾರದ ಮೋಹವೇ ? ಪಲಾಯನ ಮಾರ್ಗವೇ ? ನಾಯಕತ್ವದ ಪ್ರದರ್ಶನವೇ ? ಕೆಲಸವಿಲ್...

ಸ್ಟೇಟಸ್ ಕತೆಗಳು (ಭಾಗ ೧೪೨೨) - ನೀರು

ಬರಹಗಾರರ ಬಳಗ ಆಗಸ್ಟ್ ೨೪ ಲೇಖನ ೧೦ ವೀಕ್ಷಣೆ

ನಿನಗೆ ಅಂದಿನಿಂದಲೂ ನೀರನ್ನು ನೋಡಿ ಕಲಿ ಅನ್ನೋದನ್ನ ಹೇಳಿದೆ. ನೀನು ಆ ಮಾತನ್ನ ಯಾವತ್ತೂ ಗಾಢವಾಗಿ ತೆಗೆದುಕೊಳ್ಳಲೇ ಇಲ್ಲ. ಇವತ್ತು ಮತ್ತೆ ಹೇಳ್ತಾ ಇದ್ದೇನೆ. ನೀರಿನಿಂದ ಬದುಕನ್ನ ಕಲಿಯುವುದಕ್ಕೆ ತುಂಬಾ ಅವಕಾಶಗಳಿದೆ. ನ...

ಮಾನವ ಕೋಶ ಬ್ಯಾಕ್ಟೀರಿಯಾಗಳಿಂದಾಗಿವೆ !

ಬರಹಗಾರರ ಬಳಗ ಆಗಸ್ಟ್ ೨೪ ಲೇಖನ ೧೦ ವೀಕ್ಷಣೆ

ಕಳೆದ ವಾರ ಎರಡು ರೀತಿಯ ಕೋಶಗಳನ್ನು ನೋಡಿದೆವು. ಒಂದು ಪ್ರೋಕ್ಯಾರಿಯೋಟಿಕ್ ಮತ್ತು ಇನ್ನೊಂದು ಯೂಕ್ಯಾರಿಯೋಟಿಕ್. ಪ್ರೋಕ್ಯಾರಿಯೋಟಿಕ್ ಕೋಶದಲ್ಲಿರುವುದು ಒಂದಷ್ಟು ಕೋಶದ್ರವ (cytoplasm/protoplasm) ಒಂದು ತುಂಡು ನ್ಯೂಕ...