ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2025

ಆಗಸ್ಟ್ 2025

೧೯೩ ಲೇಖನಗಳು

ಸ್ಟೇಟಸ್ ಕತೆಗಳು (ಭಾಗ ೧೪೧೬) - ಬದುಕು

ಬರಹಗಾರರ ಬಳಗ ಆಗಸ್ಟ್ ೧೮ ಲೇಖನ ೯ ವೀಕ್ಷಣೆ

ನನ್ನ ಮಾತನ್ನು ನಿನಗೆ ಒಪ್ಪಿಕೊಳ್ಳುವುದಕ್ಕೆ ಏನು? ರಾಜ ರಾಮರ ಮಾತು ಸ್ವರ ಏರಿಸಿದ ಹಾಗಿದ್ದರೂ ಬೇಡಿಕೆ ಇತ್ತು ಮಗಳ ಮುಂದೆ. ಮಗಳು ಪ್ರೀತಿಸಿದ ಹುಡುಗನ ಜೊತೆ ಮದುವೆಗೆ ತಂದೆಯ ಒಪ್ಪಿಗೆ ಸಿಗುತ್ತಿಲ್ಲ. ತಂದೆಗೆ ತಾನು ಹೇಳ...

ಕೊಬ್ಬರಿ ಮಿಠಾಯಿ

ಬರಹಗಾರರ ಬಳಗ ಆಗಸ್ಟ್ ೧೮ ಅಡುಗೆ ೯ ವೀಕ್ಷಣೆ

ದಪ್ಪತಳದ ಪಾತ್ರೆಗೆ ಒಂದು ಚಮಚ ತುಪ್ಪ ಹಾಕಿ, ಅದು ಬಿಸಿಯಾಗುತ್ತಲೇ ಸಕ್ಕರೆ ಮತ್ತು ಅದು ಕರಗುವಷ್ಟು ಮಾತ್ರ ನೀರು ಹಾಕಿ ಸಣ್ಣ ಉರಿಯಲ್ಲಿ ಇಡಿ. ಸಕ್ಕರೆ ಪಾಕ ಬರುವಾಗ ತೆಂಗಿನತುರಿ ಹಾಕಿ ಕೈಯಾಡಿಸುತ್ತಿರಿ: ಅವಶ್ಯಕತೆಗೆ ತ...

ಇನ್ನೊಂದು ಬಗೆಯ ‘ಸಂಯಮ’

ಬರಹಗಾರರ ಬಳಗ ಆಗಸ್ಟ್ ೧೮ ಲೇಖನ ೭ ವೀಕ್ಷಣೆ

ಹಿಂದೆ ಪತಂಜಲ ಯೋಗ ಸೂತ್ರದಲ್ಲಿ ಸಂಯಮದ ಬಗ್ಗೆ ತಿಳಿದುಕೊಂಡಿದ್ದೇವೆ. ಈಗ ಸಂಯಮದ ಇನ್ನೊಂದು ರೂಪ ನೋಡೋಣ. ಹಿಂದೆ ಧಾರಣ, ಧ್ಯಾನ ಮತ್ತು ಸಮಾಧಿಗೆ ಸಂಯಮ ಎಂದು ಕರೆದರು. ಇದು ಕೂಡ ಯೋಗ ಸೂತ್ರದಲ್ಲಿ ಬರುತ್ತದೆ. ಮನಸ್ಸು ಇಂದ...

ಒಂದು ಗಝಲ್

ಬರಹಗಾರರ ಬಳಗ ಆಗಸ್ಟ್ ೧೮ ಕವನ ೨ ವೀಕ್ಷಣೆ

ಹೀಗೆಯೇ ಬಂದು ಸಿಡಿದೊಡೆ ನೀನು ನನ್ನವನೇ ಗೆಳೆಯಾ ಹಾಗೆಯೇ ಕೂಡಿ ಬಡಿದೊಡೆ ನೀನು ನನ್ನವನೇ ಗೆಳೆಯಾ   ಯಾರೂ ಇಲ್ಲದ ವೇಳೆಯಲ್ಲೇ ಅಮಲು ಏರಿತೇ ಹೇಳು ಹುಳಿ ಹೆಂಡ ಹೀರಿ ಕುಡಿದೊಡೆ ನೀನು ನನ್ನವನೇ ಗೆಳೆಯಾ   ಎಲ್ಲೋ ವಾ...

ಸಾಂಕೇತಿಕವಾಗಿ ನಾಯಿಗಳು ಯಾರು ?

ಶ್ರೀರಾಮ ದಿವಾಣ ಆಗಸ್ಟ್ ೧೭ ಲೇಖನ ೫ ವೀಕ್ಷಣೆ

ಬೀದಿ ನಾಯಿಗಳ ಬಗ್ಗೆ ಸುಪ್ರೀಂಕೋರ್ಟ್ ಆದೇಶದ ಬಗ್ಗೆ ಚರ್ಚೆಗಳು ಆಗುತ್ತಿರುವಾಗ ಕಾಡಿನ ನಾಯಿಯ ಪ್ರವೇಶ. ಕಾಡಿನ ನಾಯಿಯೊಂದು ಆಹಾರ ಹುಡುಕುತ್ತಾ ದಾರಿ ತಪ್ಪಿಸಿಕೊಂಡು ನಾಡಿಗೆ ಬಂದಿದೆ. ಮಳೆಗಾಲದ ಈ ಸಮಯದಲ್ಲಿ ಅದಕ್ಕೆ ಕಾಡ...

ಸ್ಟೇಟಸ್ ಕತೆಗಳು (ಭಾಗ ೧೪೧೫) - ನೋಡುತ್ತಾರೆ

ಬರಹಗಾರರ ಬಳಗ ಆಗಸ್ಟ್ ೧೭ ಲೇಖನ ೮ ವೀಕ್ಷಣೆ

ಸಂಜೆ ಹೊತ್ತು ತಿನ್ನೋದಕ್ಕೆಂದಲೇ ಸಾಲು ಅಂಗಡಿಗಳು ರಸ್ತೆ ಬದಿಯಲ್ಲಿ ನಿಂತಿರುತ್ತವೆ, ಆ ದಿನ ತಾಯಿ ಮಗಳು ಆ ರಸ್ತೆ ಬದಿಯಲ್ಲಿದ್ದ ತಿಂಡಿ ತಿಂದಾದ ಮೇಲೆ ಅಮ್ಮ ಕೈಯೊರೆಸಿದ ದಿನಪತ್ರಿಕೆಯ ತುಂಡನ್ನು ಅಲ್ಲೇ ಎಸೆದುದನ್ನ ಕಂಡ...

ಹರೆಯ

ಬರಹಗಾರರ ಬಳಗ ಆಗಸ್ಟ್ ೧೭ ಕವನ ೫ ವೀಕ್ಷಣೆ

ಮಧುವು ತುಂಬಿದ ಸಖಿಯ ಕೈಯಲಿ ಸಖನ ಪ್ರೇಮದ ಓಲೆಯು ಪ್ರೇಮ ತುಂಬಿದ ಬಯಕೆ ತೋಟದಿ ಮೂಡಿ ಬಂದಿದೆ ಪ್ರೀತಿಯು   ಹರೆಯ ಹುಡುಗಿಯ ಮನದ ಸಂಭ್ರಮ ಏನ ಹೇಳಲಿ ಅನುದಿನ ಹೃದಯ ಭಾಷೆಯ ಸುಖದ ಹೂರಣ ಸವಿದು ಕುಳಿತಿಹ ಭಾವನ...

‘ಸಂಪದ’ ನಗೆಬುಗ್ಗೆ - ಭಾಗ ೧೩೪

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೧೬ ಲೇಖನ ೧೭ ವೀಕ್ಷಣೆ

ಅಪ್ರಿಯ ಹೋಲಿಕೆ ಸೊಸೆ ರೋದಿಸುತ್ತಲೇ ಮನೆ ಬಂದಳು. ಗಾಬರಿಗೊಂಡ ಅತ್ತೆ ಕಾರಣ ಕೇಳಿದಳು ‘ಯಾಕಮ್ಮಾ.. ಅಳ್ತೀಯಾ… ಏನಾಯ್ತು? ‘ಅತ್ತೆ ನಾನು ತಾಟಕಿ ತರಹ ಇದ್ದೀನಾ?’ ‘ಛೇ ಯಾರು ಹೇಳಿದ್ದು?’ “ಮತ್ತೆ, ನನ್ನ ಕಣ್ಣು ಕಪ್ಪ...

ಜಿಎಸ್‌ಟಿ ದರಗಳ ಇಳಿಕೆಯಿಂದ ಜನ, ಉದ್ದಿಮೆಗಳಿಗೆ ಅನುಕೂಲ

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೧೬ ಲೇಖನ ೭ ವೀಕ್ಷಣೆ

೮ ವರ್ಷಗಳ ಹಿಂದೆ ದೇಶದಲ್ಲಿ ಉತ್ಪಾದನೆಯಾಗುವ ಒಂದು ವಸ್ತುವಿನ ಮೇಲೆ ಕೇಂದ್ರ ಸರ್ಕಾರ ಉತ್ಪಾದನಾ ಸುಂಕ ಹಾಗೂ ರಾಜ್ಯಗಳು ವ್ಯಾಟ್‌ನಂತಹ ತೆರಿಗೆಯನ್ನು ಹೇರುತ್ತಿದ್ದವು. ಇದರ ಜತೆಗೆ ಒಂದೊಂದು ರಾಜ್ಯದಲ್ಲಿ ಒಂದೊಂದು ಬಗೆಯ...

ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ತಾಯಿ ನೆಲವನ್ನು ಸ್ಮರಿಸುತ್ತಾ...

ಶ್ರೀರಾಮ ದಿವಾಣ ಆಗಸ್ಟ್ ೧೬ ಲೇಖನ ೧೨ ವೀಕ್ಷಣೆ

ತಾಯ್ನೆಲ… ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ತಾಯಿ ನೆಲವನ್ನು ಸ್ಮರಿಸುತ್ತಾ… 78 ರ ಯೌವ್ವನದ ಸೃಷ್ಟಿಯ ಅತ್ಯದ್ಭುತ, ಅತ್ಯಾಕರ್ಷಕ ಭರತ ಖಂಡವೇ,. ನಿನ್ನೊಂದಿಗೆ ಈ ಕ್ಷಣ ನಾನಿರುವುದೇ ಒಂದು ಸೌಭಾಗ್ಯ. ಅದಕ್ಕೆ ಕೃತಜ್ಞತೆ...

ಸ್ಟೇಟಸ್ ಕತೆಗಳು (ಭಾಗ ೧೪೧೪) - ಜಿರಳೆ

ಬರಹಗಾರರ ಬಳಗ ಆಗಸ್ಟ್ ೧೬ ಲೇಖನ ೩ ವೀಕ್ಷಣೆ

ಈ ಪ್ರಶ್ನೆಯನ್ನು ಇವತ್ತು ನಮ್ಮ ಮನೆಯಲ್ಲಿ ಓಡಾಡುತ್ತಿದ್ದ ಒಂದೇ ಒಂದು ಜಿರಳೆ ನನ್ನ ಮುಂದೆ ಬಂದು ಕೇಳಿಬಿಡ್ತು. ನನಗೆ ಅದಕ್ಕೆ ಉತ್ತರ ಕೊಡುವಷ್ಟು ವ್ಯವಧಾನವೂ ಇರಲಿಲ್ಲ ಹಾಗಾಗಿ ಅದರ ಪ್ರಶ್ನೆಯನ್ನು ನಿಮ್ಮ ಮುಂದೆ ಇಟ್ಟಿ...

ಇಂಪಾದ ದನಿಯ ಶಾಮ ಹಕ್ಕಿ

ಬರಹಗಾರರ ಬಳಗ ಆಗಸ್ಟ್ ೧೬ ಲೇಖನ ೪ ವೀಕ್ಷಣೆ

ಸುಮಾರು ಆರು ವರ್ಷಗಳ ಹಿಂದೆ ಬೇಸಗೆ ರಜೆಯಲ್ಲಿ ನಾನೊಮ್ಮೆ ಉತ್ತರಕನ್ನಡ ಜಿಲ್ಲೆಯ ಯೆಲ್ಲಾಪುರ ಸಮೀಪದ ಮಂಚಿಕೇರಿ ಎಂಬ ಹಳ್ಳಿಗೆ ಹೋಗಿದ್ದೆ. ಅಲ್ಲೇ ಸಮೀಪದ ಹಾಸಣಗಿ ಎಂಬ ಶಾಲೆಯಲ್ಲಿ ನಮ್ಮ ನಾಟಕದ ಗೆಳೆಯ ಅವಿನಾಶ ಮತ್ತು ಅವನ...

ಸ್ವಾತಂತ್ರ್ಯ ಹೋರಾಟದ ಪ್ರಮುಖ ಸ್ಥಳಗಳು

ಬರಹಗಾರರ ಬಳಗ ಆಗಸ್ಟ್ ೧೬ ಲೇಖನ ೭ ವೀಕ್ಷಣೆ

ಎಲ್ಲರಿಗೂ 79ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯ ಕೋರುತ್ತಾ.. "ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ" ಅಂದರೆ ತಾಯಿ ಮತ್ತು ಮಾತೃಭೂಮಿ ಸ್ವರ್ಗಕ್ಕಿಂತ ದೊಡ್ಡದು. ನಾವು ಯಾರಿಗೆ ಋಣಿಯಾಗಿರಬೇಕು, ಯಾವುದರ...

ಐಕ್ಯ ಗಾನ ಮೊಳಗಲಿ

ಬರಹಗಾರರ ಬಳಗ ಆಗಸ್ಟ್ ೧೬ ಕವನ ೩ ವೀಕ್ಷಣೆ

ದೇಶದ ಗುಡಿಯ ಮೇಲ್ಗಡೆ ಹಾರಿಸಿ ರಾಷ್ಟ್ರದ ಧ್ವಜವನು - ಓ ಜನರೆ ತಾಯಿಯ ಕರುಳಿನ ಕುಡಿಗಳು ನಾವು ಎನುತಲಿ ಬಾಳಿರಿ - ಓ ಜನರೆ   ಸತ್ಯದ ನೆಲೆಯಲಿ ಶಾಂತಿಯ ಬದುಕಲಿ ತ್ಯಾಗವ ಮಾಡಿರಿ - ಓ ಜನರೆ ಭೇದವ ತೊರೆಯುತ ಐಕ್ಯದ...

ಪರಸ್ಪರ - ವೈಚಾರಿಕ ಲೇಖನಗಳು

ಬರಹಗಾರರ ಬಳಗ ಆಗಸ್ಟ್ ೧೬ ಪುಸ್ತಕ ವಿಮರ್ಶೆ ೧೪ ವೀಕ್ಷಣೆ

ಕವಿ, ಸಾಹಿತಿ, ಅಧ್ಯಾಪಕರಾದ ಶ್ರೀ ಹಾ.ಮ.ಸತೀಶ(ಹಾಲುಮಜಲು ಸತೀಶ) ಇವರ ಪುಸ್ತಕ ‘ಪರಸ್ಪರ’ ವೈಚಾರಿಕ ಲೇಖನಗಳನ್ನೊಳಗೊಂಡ ಹೊತ್ತಗೆಯನ್ನು ನಾನು ಓದಿರುವೆನು. ಒಟ್ಟು ೨೭ ಲೇಖನಗಳು ಶ್ರೀ ಯುತರ ಕೈಯಿಂದ ಬರೆಯಲ್ಪಟ್ಟಿದೆ. ಮಾನ...

ಕೃಷ್ಣ ಮತ್ತು ಧರ್ಮ- (ಕೃಷ್ಣಾಷ್ಟಮಿ ದಿನದ ವಿಶೇಷ)

ಶ್ರೀಕಾಂತ ಮಿಶ್ರಿಕೋಟಿ ಆಗಸ್ಟ್ ೧೫ ಬ್ಲಾಗ್ ೧೫ ವೀಕ್ಷಣೆ

1) ಒಂದು ದಿನ ಕೃಷ್ಣನು ಬಲರಾಮನ  ಜೊತೆಗೆ ಒಂದು ಕಡೆ ಹೋಗಿದ್ದ. ಅಲ್ಲಿ ಒಂದು ಭಾರಿ ಕಲ್ಲನ್ನು ಎತ್ತಿಡಬೇಕಾಗಿತ್ತು. ಆಗ ಕೃಷ್ಣನು ಹೇಳಿದನು - ನಾನು ಪ್ರಯತ್ನ ಮಾಡುವೆ ನನ್ನ ಕೈಲಿ ಆಗದಿದ್ದರೆ ಅಣ್ಣ ನೀನು ಮಾಡುವಿ ಅಂತೆ....

ಕನ್ನಡ ಪತ್ರಿಕಾ ಲೋಕ (ಭಾಗ ೨೨೧) - ನ್ಯೂ ಇಂಡಿಯಾ ಸಮಾಚಾರ

ಶ್ರೀರಾಮ ದಿವಾಣ ಆಗಸ್ಟ್ ೧೫ ಲೇಖನ ೬ ವೀಕ್ಷಣೆ

ದೆಹಲಿಯ ಸೆಂಟ್ರಲ್ ಬ್ಯೂರೋ ಆಫ್ ಕಮ್ಯೂನಿಕೇಷನ್ ಪ್ರಕಾಶನದ ಕನ್ನಡ ಪಾಕ್ಷಿಕ ನವದೆಹಲಿಯ ಸೆಂಟ್ರಲ್ ಬ್ಯೂರೋ ಆಫ್ ಕಮ್ಯೂನಿಕೇಷನ್ ಭಾರತದ ೧೩ ಭಾಷೆಗಳಲ್ಲಿ ‘ನ್ಯೂ ಇಂಡಿಯಾ ಸಮಾಚಾರ’ ಎನ್ನುವ ಪತ್ರಿಕೆಯನ್ನು ಪ್ರಕಟಿಸುತ್ತಾರ...

ಪ್ರಜಾಪ್ರಭುತ್ವ - ಸ್ವಾತಂತ್ರ್ಯ - ಸ್ವೇಚ್ಛೆ - ಗುಲಾಮಿತನ

ಶ್ರೀರಾಮ ದಿವಾಣ ಆಗಸ್ಟ್ ೧೫ ಲೇಖನ ೬ ವೀಕ್ಷಣೆ

ಈ ಪದಗಳ ನಿಜವಾದ ಅರ್ಥವನ್ನು, ಆಶಯವನ್ನು ಗ್ರಹಿಸಲು ಓದು, ಅಧ್ಯಯನ, ಚಿಂತನೆ, ಅನುಭವ, ಅನುಭಾವ, ಸಂವೇದನಾಶೀಲತೆ, ಕ್ರಿಯಾಶೀಲತೆ, ವಿಶಾಲತೆ, ಒಳ್ಳೆಯತನ, ಭೌಗೋಳಿಕ, ಕಾನೂನಾತ್ಮಕ ಮತ್ತು ಪ್ರಾಕೃತಿಕ ಮೌಲ್ಯಗಳ ಜ್ಞಾನ ಇರಬೇಕ...

ಬಾಂಬೆ ಐಸ್ ಹಲ್ವಾ

ಬರಹಗಾರರ ಬಳಗ ಆಗಸ್ಟ್ ೧೫ ಅಡುಗೆ ೮ ವೀಕ್ಷಣೆ

ಎರಡು ಚಮಚ ಹಾಲಿಗೆ ಹತ್ತು ಕೇಸರಿ ದಳ ಹಾಕಿ ಬೆರೆಸಿಟ್ಟುಕೊಳ್ಳಿ. ಒಂದು ಪ್ಯಾನ್‌ ಗೆ ಹಾಲು, ತುಪ್ಪ, ಮೈದಾಹಿಟ್ಟು ಹಾಕಿ ಚೆನ್ನಾಗಿ ಬೆರೆಸಿ ಒಲೆಯ ಮೇಲಿಟ್ಟು ಗಟ್ಟಿಯಾಗುವ ತನಕ ಕೈಯಾಡಿಸಿ. ನಂತರ ಕೇಸರಿ, ಹಾಲು ಹಾಕಿ ಕೈಯಾ...

ನಾವೆಲ್ಲರೂ ಒಂದೆ…

ಬರಹಗಾರರ ಬಳಗ ಆಗಸ್ಟ್ ೧೫ ಕವನ ೯ ವೀಕ್ಷಣೆ

ಭಾಷೆ ಬೇರೆಯಾದರೇನು  ವೇಷ ಬೇರೆಯಾದರೇನು ರಾಜ್ಯ ಹಲವು ಆದರೇನು ಪಂಥ ಹಲವು ಆದರೇನು ನಾವು ಒಂದೆ ಎನ್ನಿ ನಮ್ಮದೆನುವ ಎನ್ನಿ ದೇಶವೊಂದೆ ಎನ್ನಿ ತತ್ವ ಒಂದೆ ಎನ್ನಿ   ಪಕ್ಷಿ ಹಲವು ಆದರೇನು ಜೀವ ಹಲವು ಆದರೇನು ನದಿಯ...