ಸ್ಟೇಟಸ್ ಕತೆಗಳು (ಭಾಗ ೧೪೧೬) - ಬದುಕು
ನನ್ನ ಮಾತನ್ನು ನಿನಗೆ ಒಪ್ಪಿಕೊಳ್ಳುವುದಕ್ಕೆ ಏನು? ರಾಜ ರಾಮರ ಮಾತು ಸ್ವರ ಏರಿಸಿದ ಹಾಗಿದ್ದರೂ ಬೇಡಿಕೆ ಇತ್ತು ಮಗಳ ಮುಂದೆ. ಮಗಳು ಪ್ರೀತಿಸಿದ ಹುಡುಗನ ಜೊತೆ ಮದುವೆಗೆ ತಂದೆಯ ಒಪ್ಪಿಗೆ ಸಿಗುತ್ತಿಲ್ಲ. ತಂದೆಗೆ ತಾನು ಹೇಳ...
೧೯೩ ಲೇಖನಗಳು
ನನ್ನ ಮಾತನ್ನು ನಿನಗೆ ಒಪ್ಪಿಕೊಳ್ಳುವುದಕ್ಕೆ ಏನು? ರಾಜ ರಾಮರ ಮಾತು ಸ್ವರ ಏರಿಸಿದ ಹಾಗಿದ್ದರೂ ಬೇಡಿಕೆ ಇತ್ತು ಮಗಳ ಮುಂದೆ. ಮಗಳು ಪ್ರೀತಿಸಿದ ಹುಡುಗನ ಜೊತೆ ಮದುವೆಗೆ ತಂದೆಯ ಒಪ್ಪಿಗೆ ಸಿಗುತ್ತಿಲ್ಲ. ತಂದೆಗೆ ತಾನು ಹೇಳ...
ದಪ್ಪತಳದ ಪಾತ್ರೆಗೆ ಒಂದು ಚಮಚ ತುಪ್ಪ ಹಾಕಿ, ಅದು ಬಿಸಿಯಾಗುತ್ತಲೇ ಸಕ್ಕರೆ ಮತ್ತು ಅದು ಕರಗುವಷ್ಟು ಮಾತ್ರ ನೀರು ಹಾಕಿ ಸಣ್ಣ ಉರಿಯಲ್ಲಿ ಇಡಿ. ಸಕ್ಕರೆ ಪಾಕ ಬರುವಾಗ ತೆಂಗಿನತುರಿ ಹಾಕಿ ಕೈಯಾಡಿಸುತ್ತಿರಿ: ಅವಶ್ಯಕತೆಗೆ ತ...
ಹಿಂದೆ ಪತಂಜಲ ಯೋಗ ಸೂತ್ರದಲ್ಲಿ ಸಂಯಮದ ಬಗ್ಗೆ ತಿಳಿದುಕೊಂಡಿದ್ದೇವೆ. ಈಗ ಸಂಯಮದ ಇನ್ನೊಂದು ರೂಪ ನೋಡೋಣ. ಹಿಂದೆ ಧಾರಣ, ಧ್ಯಾನ ಮತ್ತು ಸಮಾಧಿಗೆ ಸಂಯಮ ಎಂದು ಕರೆದರು. ಇದು ಕೂಡ ಯೋಗ ಸೂತ್ರದಲ್ಲಿ ಬರುತ್ತದೆ. ಮನಸ್ಸು ಇಂದ...
ಹೀಗೆಯೇ ಬಂದು ಸಿಡಿದೊಡೆ ನೀನು ನನ್ನವನೇ ಗೆಳೆಯಾ ಹಾಗೆಯೇ ಕೂಡಿ ಬಡಿದೊಡೆ ನೀನು ನನ್ನವನೇ ಗೆಳೆಯಾ ಯಾರೂ ಇಲ್ಲದ ವೇಳೆಯಲ್ಲೇ ಅಮಲು ಏರಿತೇ ಹೇಳು ಹುಳಿ ಹೆಂಡ ಹೀರಿ ಕುಡಿದೊಡೆ ನೀನು ನನ್ನವನೇ ಗೆಳೆಯಾ ಎಲ್ಲೋ ವಾ...
ಬೀದಿ ನಾಯಿಗಳ ಬಗ್ಗೆ ಸುಪ್ರೀಂಕೋರ್ಟ್ ಆದೇಶದ ಬಗ್ಗೆ ಚರ್ಚೆಗಳು ಆಗುತ್ತಿರುವಾಗ ಕಾಡಿನ ನಾಯಿಯ ಪ್ರವೇಶ. ಕಾಡಿನ ನಾಯಿಯೊಂದು ಆಹಾರ ಹುಡುಕುತ್ತಾ ದಾರಿ ತಪ್ಪಿಸಿಕೊಂಡು ನಾಡಿಗೆ ಬಂದಿದೆ. ಮಳೆಗಾಲದ ಈ ಸಮಯದಲ್ಲಿ ಅದಕ್ಕೆ ಕಾಡ...
ಸಂಜೆ ಹೊತ್ತು ತಿನ್ನೋದಕ್ಕೆಂದಲೇ ಸಾಲು ಅಂಗಡಿಗಳು ರಸ್ತೆ ಬದಿಯಲ್ಲಿ ನಿಂತಿರುತ್ತವೆ, ಆ ದಿನ ತಾಯಿ ಮಗಳು ಆ ರಸ್ತೆ ಬದಿಯಲ್ಲಿದ್ದ ತಿಂಡಿ ತಿಂದಾದ ಮೇಲೆ ಅಮ್ಮ ಕೈಯೊರೆಸಿದ ದಿನಪತ್ರಿಕೆಯ ತುಂಡನ್ನು ಅಲ್ಲೇ ಎಸೆದುದನ್ನ ಕಂಡ...
ಮಧುವು ತುಂಬಿದ ಸಖಿಯ ಕೈಯಲಿ ಸಖನ ಪ್ರೇಮದ ಓಲೆಯು ಪ್ರೇಮ ತುಂಬಿದ ಬಯಕೆ ತೋಟದಿ ಮೂಡಿ ಬಂದಿದೆ ಪ್ರೀತಿಯು ಹರೆಯ ಹುಡುಗಿಯ ಮನದ ಸಂಭ್ರಮ ಏನ ಹೇಳಲಿ ಅನುದಿನ ಹೃದಯ ಭಾಷೆಯ ಸುಖದ ಹೂರಣ ಸವಿದು ಕುಳಿತಿಹ ಭಾವನ...
ಅಪ್ರಿಯ ಹೋಲಿಕೆ ಸೊಸೆ ರೋದಿಸುತ್ತಲೇ ಮನೆ ಬಂದಳು. ಗಾಬರಿಗೊಂಡ ಅತ್ತೆ ಕಾರಣ ಕೇಳಿದಳು ‘ಯಾಕಮ್ಮಾ.. ಅಳ್ತೀಯಾ… ಏನಾಯ್ತು? ‘ಅತ್ತೆ ನಾನು ತಾಟಕಿ ತರಹ ಇದ್ದೀನಾ?’ ‘ಛೇ ಯಾರು ಹೇಳಿದ್ದು?’ “ಮತ್ತೆ, ನನ್ನ ಕಣ್ಣು ಕಪ್ಪ...
೮ ವರ್ಷಗಳ ಹಿಂದೆ ದೇಶದಲ್ಲಿ ಉತ್ಪಾದನೆಯಾಗುವ ಒಂದು ವಸ್ತುವಿನ ಮೇಲೆ ಕೇಂದ್ರ ಸರ್ಕಾರ ಉತ್ಪಾದನಾ ಸುಂಕ ಹಾಗೂ ರಾಜ್ಯಗಳು ವ್ಯಾಟ್ನಂತಹ ತೆರಿಗೆಯನ್ನು ಹೇರುತ್ತಿದ್ದವು. ಇದರ ಜತೆಗೆ ಒಂದೊಂದು ರಾಜ್ಯದಲ್ಲಿ ಒಂದೊಂದು ಬಗೆಯ...
ತಾಯ್ನೆಲ… ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ತಾಯಿ ನೆಲವನ್ನು ಸ್ಮರಿಸುತ್ತಾ… 78 ರ ಯೌವ್ವನದ ಸೃಷ್ಟಿಯ ಅತ್ಯದ್ಭುತ, ಅತ್ಯಾಕರ್ಷಕ ಭರತ ಖಂಡವೇ,. ನಿನ್ನೊಂದಿಗೆ ಈ ಕ್ಷಣ ನಾನಿರುವುದೇ ಒಂದು ಸೌಭಾಗ್ಯ. ಅದಕ್ಕೆ ಕೃತಜ್ಞತೆ...
ಈ ಪ್ರಶ್ನೆಯನ್ನು ಇವತ್ತು ನಮ್ಮ ಮನೆಯಲ್ಲಿ ಓಡಾಡುತ್ತಿದ್ದ ಒಂದೇ ಒಂದು ಜಿರಳೆ ನನ್ನ ಮುಂದೆ ಬಂದು ಕೇಳಿಬಿಡ್ತು. ನನಗೆ ಅದಕ್ಕೆ ಉತ್ತರ ಕೊಡುವಷ್ಟು ವ್ಯವಧಾನವೂ ಇರಲಿಲ್ಲ ಹಾಗಾಗಿ ಅದರ ಪ್ರಶ್ನೆಯನ್ನು ನಿಮ್ಮ ಮುಂದೆ ಇಟ್ಟಿ...
ಸುಮಾರು ಆರು ವರ್ಷಗಳ ಹಿಂದೆ ಬೇಸಗೆ ರಜೆಯಲ್ಲಿ ನಾನೊಮ್ಮೆ ಉತ್ತರಕನ್ನಡ ಜಿಲ್ಲೆಯ ಯೆಲ್ಲಾಪುರ ಸಮೀಪದ ಮಂಚಿಕೇರಿ ಎಂಬ ಹಳ್ಳಿಗೆ ಹೋಗಿದ್ದೆ. ಅಲ್ಲೇ ಸಮೀಪದ ಹಾಸಣಗಿ ಎಂಬ ಶಾಲೆಯಲ್ಲಿ ನಮ್ಮ ನಾಟಕದ ಗೆಳೆಯ ಅವಿನಾಶ ಮತ್ತು ಅವನ...
ಎಲ್ಲರಿಗೂ 79ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯ ಕೋರುತ್ತಾ.. "ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ" ಅಂದರೆ ತಾಯಿ ಮತ್ತು ಮಾತೃಭೂಮಿ ಸ್ವರ್ಗಕ್ಕಿಂತ ದೊಡ್ಡದು. ನಾವು ಯಾರಿಗೆ ಋಣಿಯಾಗಿರಬೇಕು, ಯಾವುದರ...
ದೇಶದ ಗುಡಿಯ ಮೇಲ್ಗಡೆ ಹಾರಿಸಿ ರಾಷ್ಟ್ರದ ಧ್ವಜವನು - ಓ ಜನರೆ ತಾಯಿಯ ಕರುಳಿನ ಕುಡಿಗಳು ನಾವು ಎನುತಲಿ ಬಾಳಿರಿ - ಓ ಜನರೆ ಸತ್ಯದ ನೆಲೆಯಲಿ ಶಾಂತಿಯ ಬದುಕಲಿ ತ್ಯಾಗವ ಮಾಡಿರಿ - ಓ ಜನರೆ ಭೇದವ ತೊರೆಯುತ ಐಕ್ಯದ...
ಕವಿ, ಸಾಹಿತಿ, ಅಧ್ಯಾಪಕರಾದ ಶ್ರೀ ಹಾ.ಮ.ಸತೀಶ(ಹಾಲುಮಜಲು ಸತೀಶ) ಇವರ ಪುಸ್ತಕ ‘ಪರಸ್ಪರ’ ವೈಚಾರಿಕ ಲೇಖನಗಳನ್ನೊಳಗೊಂಡ ಹೊತ್ತಗೆಯನ್ನು ನಾನು ಓದಿರುವೆನು. ಒಟ್ಟು ೨೭ ಲೇಖನಗಳು ಶ್ರೀ ಯುತರ ಕೈಯಿಂದ ಬರೆಯಲ್ಪಟ್ಟಿದೆ. ಮಾನ...
1) ಒಂದು ದಿನ ಕೃಷ್ಣನು ಬಲರಾಮನ ಜೊತೆಗೆ ಒಂದು ಕಡೆ ಹೋಗಿದ್ದ. ಅಲ್ಲಿ ಒಂದು ಭಾರಿ ಕಲ್ಲನ್ನು ಎತ್ತಿಡಬೇಕಾಗಿತ್ತು. ಆಗ ಕೃಷ್ಣನು ಹೇಳಿದನು - ನಾನು ಪ್ರಯತ್ನ ಮಾಡುವೆ ನನ್ನ ಕೈಲಿ ಆಗದಿದ್ದರೆ ಅಣ್ಣ ನೀನು ಮಾಡುವಿ ಅಂತೆ....
ದೆಹಲಿಯ ಸೆಂಟ್ರಲ್ ಬ್ಯೂರೋ ಆಫ್ ಕಮ್ಯೂನಿಕೇಷನ್ ಪ್ರಕಾಶನದ ಕನ್ನಡ ಪಾಕ್ಷಿಕ ನವದೆಹಲಿಯ ಸೆಂಟ್ರಲ್ ಬ್ಯೂರೋ ಆಫ್ ಕಮ್ಯೂನಿಕೇಷನ್ ಭಾರತದ ೧೩ ಭಾಷೆಗಳಲ್ಲಿ ‘ನ್ಯೂ ಇಂಡಿಯಾ ಸಮಾಚಾರ’ ಎನ್ನುವ ಪತ್ರಿಕೆಯನ್ನು ಪ್ರಕಟಿಸುತ್ತಾರ...
ಈ ಪದಗಳ ನಿಜವಾದ ಅರ್ಥವನ್ನು, ಆಶಯವನ್ನು ಗ್ರಹಿಸಲು ಓದು, ಅಧ್ಯಯನ, ಚಿಂತನೆ, ಅನುಭವ, ಅನುಭಾವ, ಸಂವೇದನಾಶೀಲತೆ, ಕ್ರಿಯಾಶೀಲತೆ, ವಿಶಾಲತೆ, ಒಳ್ಳೆಯತನ, ಭೌಗೋಳಿಕ, ಕಾನೂನಾತ್ಮಕ ಮತ್ತು ಪ್ರಾಕೃತಿಕ ಮೌಲ್ಯಗಳ ಜ್ಞಾನ ಇರಬೇಕ...
ಎರಡು ಚಮಚ ಹಾಲಿಗೆ ಹತ್ತು ಕೇಸರಿ ದಳ ಹಾಕಿ ಬೆರೆಸಿಟ್ಟುಕೊಳ್ಳಿ. ಒಂದು ಪ್ಯಾನ್ ಗೆ ಹಾಲು, ತುಪ್ಪ, ಮೈದಾಹಿಟ್ಟು ಹಾಕಿ ಚೆನ್ನಾಗಿ ಬೆರೆಸಿ ಒಲೆಯ ಮೇಲಿಟ್ಟು ಗಟ್ಟಿಯಾಗುವ ತನಕ ಕೈಯಾಡಿಸಿ. ನಂತರ ಕೇಸರಿ, ಹಾಲು ಹಾಕಿ ಕೈಯಾ...
ಭಾಷೆ ಬೇರೆಯಾದರೇನು ವೇಷ ಬೇರೆಯಾದರೇನು ರಾಜ್ಯ ಹಲವು ಆದರೇನು ಪಂಥ ಹಲವು ಆದರೇನು ನಾವು ಒಂದೆ ಎನ್ನಿ ನಮ್ಮದೆನುವ ಎನ್ನಿ ದೇಶವೊಂದೆ ಎನ್ನಿ ತತ್ವ ಒಂದೆ ಎನ್ನಿ ಪಕ್ಷಿ ಹಲವು ಆದರೇನು ಜೀವ ಹಲವು ಆದರೇನು ನದಿಯ...