ಒಂದು ಗಝಲ್
ಭಾವನೆ ಬಾರದೆ ಹೋದೆಯ ದೂರಕೆ ಚೆಲುವ ಜೀವವ ತಾರದೆ ಬಂದೆಯ ಹೇಳದೆ ಚೆಲುವ ಗೆಲುವನು ಚೆಲ್ಲುತ ಕೊಡುತಿಹ ಕಾರಣ ತಿಳಿಯದೆ ಚಿಂತೆಯು ಬಂದರು ವಾದವ ಮಾಡುವೆ ಚೆಲುವ ಜಾತಿಯ ಮೆಟ್ಟಿಲು ಜೊತೆಯಲಿ ಸಾಗಿದೆ ಸುಲಭದಿ ವಾಸನ...
೧೯೩ ಲೇಖನಗಳು
ಭಾವನೆ ಬಾರದೆ ಹೋದೆಯ ದೂರಕೆ ಚೆಲುವ ಜೀವವ ತಾರದೆ ಬಂದೆಯ ಹೇಳದೆ ಚೆಲುವ ಗೆಲುವನು ಚೆಲ್ಲುತ ಕೊಡುತಿಹ ಕಾರಣ ತಿಳಿಯದೆ ಚಿಂತೆಯು ಬಂದರು ವಾದವ ಮಾಡುವೆ ಚೆಲುವ ಜಾತಿಯ ಮೆಟ್ಟಿಲು ಜೊತೆಯಲಿ ಸಾಗಿದೆ ಸುಲಭದಿ ವಾಸನ...
ಸೀನ್ ಸೀನು ಭಾನುವಾರ ರಜೆ ದಿನವಾದ್ದರಿಂದ ಬೇಸರ ಕಳೆಯಲು ಸಿನಿಮಾ ನೋಡುತ್ತಾ ಕುಳಿತಳು ಶ್ರೀಮತಿ. ಆ ಸಿನಿಮಾ ಆಕೆಗೆ ಅಷ್ಟಾಗಿ ರುಚಿಸಲಿಲ್ಲ. ಅದೇ ಸಮಯಕ್ಕೆ ಪಕ್ಕದ ಮನೆಯ ಸೂರಿ ಆಕೆಯೊಡನೆ ಸಿನಿಮಾ ನೋಡುತ್ತಾ ಕುಳಿತ. ಒಳ್ಳ...
ತಮಿಳುನಾಡಿನ ರಾಜಕಾರಣವೇ ಒಂಥರಾ ವಿಚಿತ್ರದ್ದು. 'ಪರ್ಯಾಯ ಸ್ವೀಕಾರ'ದ ರೀತಿಯಲ್ಲಿ ಅಲ್ಲಿ ಒಂದು ಅವಧಿಗೆ 'ಡಿಎಂಕೆ' ಪಕ್ಷವು ಅಧಿ ಕಾರದ ಗದ್ದುಗೆಗೆ ಏರಿದರೆ, ಮತ್ತೊಂದು ಅವಧಿಗೆ 'ಎಐಎಡಿಎಂಕೆ' ಪಕ್ಷವು ದರ್ಬಾರು ಮಾಡುವುದು...
83 ವರ್ಷಗಳ ಹಿಂದೆ… 1942 - ಆಗಸ್ಟ್ 9, ಬ್ರಿಟೀಷರೇ ಭಾರತ ಬಿಟ್ಟು ತೊಲಗಿ..... ಕ್ವಿಟ್ ಇಂಡಿಯಾ. 2024 - ಆಗಸ್ಟ್ 9, ( ಇಂದು ಆಗಸ್ಟ್ 23 ಸ್ವಲ್ಪ ತಡವಾಗಿ) ಭ್ರಷ್ಟಾಚಾರಿಗಳೇ - ಜಾತಿವಾದಿಗಳೇ, ಧರ್ಮಾಂಧರೇ, ಮತಾಂಧರೇ,...
ಅವನು ರಸ್ತೆಯಲ್ಲಿ ಚಲಿಸುತ್ತಿದ್ದರೆ ಅವನನ್ನ ಹುಚ್ಚ ಅಂತ ಕರೀತಾರೆ. ಅವನ ಮಾತು ಯಾರೂ ಕೇಳುವುದಿಲ್ಲ. ಆದರೆ ಅವನು ಆಗಾಗ ಮನಸ್ಸಿಗೆ ಅರ್ಥವಾಗುವ ಹಾಗೆ ಮಾತಾಡ್ತಾನೆ. ಇತ್ತೀಚಿಗೆ ನನ್ನ ಬೈಕು ಹಾಳಾದ ಕಾರಣ ರಸ್ತೆ ಬದಿಯಲ್ಲಿ...
ಕೊರೊನಾ ಬಂದು ಮೊದಲನೇ ಬಾರಿ ಲಾಕ್ ಡೌನ್ ಆಗಿ ನಾವೆಲ್ಲ ಮನೆಯಲ್ಲೇ ಇರಬೇಕಾದ ಪರಿಸ್ಥಿತಿ ಬಂದದ್ದು ನೆನಪಿರಬೇಕಲ್ಲ. ಮನೆಯಲ್ಲೇ ಕುಳಿತು ಮೊಬೈಲ್ ನೋಡಿ ನೋಡಿ ಬೇಜಾರು ಬರುವಷ್ಟು ಗೃಹಬಂಧನ ಆಗಿಬಿಟ್ಟಿತ್ತು. ನಾನು ಸ್ವಲ್...
ತುರುವೇಕೆರೆ ತಾಲೂಕಿಗೆ ಸೇರಿದ ಈ ಊರು ತುಮಕೂರು - ಮೈಸೂರು ರಸ್ತೆಯಲ್ಲಿ ಕಲ್ಲೂರು ಅಡ್ಡರಸ್ತೆಯಿಂದ ಪಶ್ಚಿಮಕ್ಕೆ 5 ಕಿ.ಮೀ. ದೂರದಲ್ಲಿದೆ. ಇದು ವೈಷ್ಣವರು ನೆಲೆಗೊಂಡ ಗ್ರಾಮವಾಗಿತ್ತು. ಗೌರಮ ಋಷಿಯ ಕುಲದಲ್ಲಿ ಹುಟ್ಟಿದ ಭಾ...
ತಮ್ಮನ್ನು ತಾವೇ ಹೊಗಳಿಕೊಳ್ಳುವವರೂ ಜಾಸ್ತಿಯಾಗಿದ್ದಾರೆ ತಮ್ಮಾ ತೆಗಳಿಸಿಕೊಳ್ಳುವವರ ಒಟ್ಟಿಂಗೆ ಸೇರುತ್ತಾ ಮೇಟಿಯಾಗಿದ್ದಾರೆ ತಮ್ಮಾ ಕಂಡದ್ದು ಕಂಡಂತೆ ಹೇಳಿದರೆ, ಹಲವರಿಗೆ ಕೋಪ ಬರುವುದು ಯಾಕೆ ಇನ್ನೊಬ್ಬರ ತಪ್...
“ಇದೀಗ ಲೋಕಾರ್ಪಣೆಯಾದ ಅಡ್ಡೂರು ಕೃಷ್ಣ ರಾಯರ “ಜಲ ಜಾಗೃತಿ: ಯಾಕೆ? ಹೇಗೆ?” ಪುಸ್ತಕವನ್ನು ಹೈಸ್ಕೂಲು ಮತ್ತು ಪಿಯುಸಿ ತರಗತಿಗಳಿಗೆ ಪಠ್ಯಪುಸ್ತಕವನ್ನಾಗಿ ಮಾಡಬೇಕು. ಯಾಕೆಂದರೆ ಜೀವಜಲದ ಬಗ್ಗೆ ನಮ್ಮ ಕಣ್ಣು ತೆರೆಸುವ ಹಲವಾ...
“ತಿರುಗುವ ಬುಗರಿಯನ್ನೊಮ್ಮೆ ನೋಡಿದರೆ ತನ್ನ ಕಕ್ಷೆಯಲ್ಲಿ ಒಂದು ನಿರ್ದಿಷ್ಟ ವೇಗದಲ್ಲಿ ಪ್ರಾರಂಭವಾದ ಅದರ ಚಲನೆ ನಿಧಾನವಾಗಿ ವೇಗ ಹೆಚ್ಚಿಸಿಕೊಳ್ಳುತ್ತಾ, ಮತ್ತೆ ಅದರ ಉತ್ಕರ್ಷದ ಅವಧಿ ಮುಗಿಯುತ್ತಾ ಪುನಃ ಪ್ರಾರಂಭದ ಸ್ಥಿತ...
ರೋಹಿತ್ ರಾಜ್ ಅವರ "ಹಲೋ ಮಂಗಳೂರ್" ಮಂಗಳೂರು ಮಹಾನಗರದಲ್ಲಿ ಕೇಬಲ್ ಟಿವಿ ನ್ಯೂಸ್ ಛಾನೆಲ್ ಒಂದನ್ನು ನಡೆಸುತ್ತಿದ್ದ ರೋಹಿತ್ ರಾಜ್ ಜೆ. ಅವರು ಒಂದೆರಡು ವರ್ಷಗಳ ಕಾಲ ಪ್ರಕಾಶಕರು, ಮಾಲಕರು ಆಗಿ ಮುನ್ನಡೆಸಿದ ಸಂಜೆ ದಿನಪತ...
ಎಂದಿನಂತೆ ಬೆಳಗಿನ 4 ಗಂಟೆಗೆ ಎದ್ದವನು ಅಂದಿನ ಬರಹಗಳನ್ನು ಬರೆದು Post ಮಾಡಿ 5.30 ಕ್ಕೆ ಸರಿಯಾಗಿ ಮನೆಯಿಂದ ಹೊರಟೆ. ತುಂತುರು ಹನಿಗಳ ನಡುವೆ ತೂರಿಬಂದ ತಣ್ಣನೆಯ ಗಾಳಿ ಮೈಸೋಕಿಸಿ ರೋಮಾಂಚನ ಉಂಟುಮಾಡಿತು. ಆಹ್ಲಾದಕರ ವಾ...
ಇವತ್ತು ಬಿಡುವಾಗಿದ್ದಾಗ ಮನೆಯಲ್ಲಿ ಕುಳಿತಿದ್ದೆ ಅಪ್ಪ ಕೋಳಿ ಅಂಕಕ್ಕೆ ತೆಗೆದುಕೊಂಡು ಹೋಗುವ ಕೋಳಿ ಮನೆಯಲ್ಲಿ ಯಾರೂ ಇಲ್ಲದನ್ನ ನೋಡಿ ನನ್ನ ಜೊತೆಗೆ ಮಾತನಾಡಲು ಶುರು ಮಾಡಿತು. ನೋಡು ಮಾರಾಯ, ನಿನ್ನ ಜೀವನಕ್ಕೆ ಒಂದು ಅರ್ಥ...
ಪ್ರೀತಿಯಿರದ ಬಾಳಿಗಿಂದು ಪ್ರೇಮಿಯಾಗಲಿ ಹೇಗೆ ನೀತಿಯಿರದ ಹೃದಯಕಿಂದು ಸ್ನೇಹಿಯಾಗಲಿ ಹೇಗೆ ಕಡಲತೀರಕೆ ಹೊಡೆವ ನೀರಿಗಿಂದು ಪೆಟ್ಟಾಗದೇನು ತಡೆಹೇಳುವಂತ ಮಿಲನಕಿಂದು ಕತೆಯಾಗಲಿ ಹೇಗೆ ಮಿಡಿವ ಮನಸ್ಸಿಲ್ಲದಲ್ಲಿ ಬದು...
ನನ್ನ ಬಾಲ್ಯದ ದಿನಗಳಲ್ಲಿ ಪೆಲಕಾಯಿಯ (ಹಲಸು) ಸೀಸನು ಸುರುವಾಯಿತು ಎಂದರೆ ಸಾಕು (ಸಾಧಾರಣವಾಗಿ ಫೆಬ್ರವರಿ ತಿಂಗಳಿಂದ ಜೂನ್ ವರೆಗೆ), ನಮ್ಮ ಮನೆಯ ಊಟದ ತಟ್ಟೆಗಳಲ್ಲಿ ಪ್ರತಿದಿನ ಎಂಬಂತೆ ಯಾವುದಾದರೂ ಒಂದು ಬಗೆಯ ಪೆಲಕಾಯಿ ವ...
ಮೇಲೆ ತಿಳಿಸಿದಂತೆ, ಸಾಂಸ್ಕೃತಿಕ ಹಾಗು ರಾಷ್ಟ್ರೀಯ ಹಬ್ಬಗಳ ಮಧ್ಯೆ ಏನೂ ಭೇದವಿಲ್ಲದೆ ಸಮಾನತೆಯಿಂದ ಆಚರಿಸುವ ಸಂಸ್ಕೃತಿ ನಮ್ಮದು. ಅದರ ಪರವಾಗಿ ಎಲ್ಲೆಡೆ ಭರ್ಜರಿಯ ತಯಾರಿಗಳು ನಡೆಯುವಾಗ, ಶಾಲೆಯಲ್ಲಿ ನಮ್ಮದೇ ಆದ ತಯಾರಿಗಳ...
ಹೊಸತಾಗಿ ಸೃಷ್ಟಿಮಾಡುವ ಅರಣ್ಯ ಕೃಷಿ ಅರಣ್ಯ. ನೈಸರ್ಗಿಕವಾಗಿ ಹುಟ್ಟಿ, ಬೀಜ ಪಸರಿಸಿ, ಸತ್ತು ಹುಟ್ಟಿ- ಸಾಯುವ ಅರಣ್ಯ ಶಾಶ್ವತ ಅರಣ್ಯ. ನೈಸರ್ಗಿಕ ಅರಣ್ಯಕ್ಕೂ ಕೃತಕ ಅರಣ್ಯಕ್ಕೂ ಬಹಳ ವ್ಯತ್ಯಾಸವಿದೆ. ಸಹಸ್ರಾರು ವರ್ಷಗಳಿಂ...
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ (ಗೃಹಜ್ಯೋತಿ, ಗೃಹಲಕ್ಷ್ಮೀ, ಶಕ್ತಿ, ಅನ್ನಭಾಗ್ಯ, ಯುವಾನಿಧಿ) ಯೋಜನೆಗಳ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಲೇ ಇವೆ. ಆದರೆ, ಯಾವುದೇ 'ಉಚಿತ' ಯೋಜನೆಗಳು ರಾಜ್ಯದ ಬೊಕ್ಕಸಕ್ಕೆ ಹೊರೆಯಾ...
ಬೀದಿ ನಾಯಿಗಳ ಸಮಸ್ಯೆ ಬಗೆಹರಿಸಲು ಸುಪ್ರೀಂ ಕೋರ್ಟ್ ಮಧ್ಯೆ ಪ್ರವೇಶಿಸಬೇಕೆ ? ಅದು ಅರ್ಜಿ ವಿಚಾರಣೆ ಮಾಡಿ ಆದೇಶ ಹೊರಡಿಸಬೇಕೆ ? ಅದರ ಅವಶ್ಯಕತೆ ಇದೆಯೇ ? ಬೀದಿ ನಾಯಿಗಳ ಸಮಸ್ಯೆ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೆ...
ಬಿದಿರು ತುಂಬಾ ನೋವಿನಿಂದ ಅಳುತ್ತಿತ್ತು. ಹತ್ತಿರ ನಿಂತು ಬಿದಿರ ಯಜಮಾನ ಬಿದಿರಿನ ಬಳಿ ಕೇಳಿದ ಯಾಕೆ ಮಾರಾಯ ಅಳುತ್ತಾ ಇದ್ದೀಯಾ, ಇಷ್ಟು ನೋವಾಗುವಂಥದ್ದು ಏನಾಗಿದೆ? ಅದಕ್ಕೆ ಬಿದರು " ನೋಡಿ ನಾನು ಸಂಗೀತಗಾರನ ಕೈಯಲ್ಲಿ ಕ...