ಹನಿಗಳು ಸರ್ ಹನಿಗಳು !
ಸೂರ್ಯನು ಮೂಡುವಾಗ ಕೋಳಿಯು ಕೂಗುವಾಗ ರೈತ ಹೊರಟನಾಗ ಗದ್ದೆ ಉಳುವನಾಗ ವಿಮರ್ಶೆ,ನೀ ಕವಿಗೆ ತಿಳುವಳಿಕೆ ಕೊಡು ತಪ್ಪನ್ನು ತಿದ್ದುತಲೆ ಒಪ್ಪತನ ಕಲಿಸು ! * ಬುದ್ದಿಯಲ್ಲಿ ಬೆತ್ತಲಾದವರ ಬರಹಗಳೂ ಬೆತ್ತಲಾಗಿರ...
೧೯೩ ಲೇಖನಗಳು
ಸೂರ್ಯನು ಮೂಡುವಾಗ ಕೋಳಿಯು ಕೂಗುವಾಗ ರೈತ ಹೊರಟನಾಗ ಗದ್ದೆ ಉಳುವನಾಗ ವಿಮರ್ಶೆ,ನೀ ಕವಿಗೆ ತಿಳುವಳಿಕೆ ಕೊಡು ತಪ್ಪನ್ನು ತಿದ್ದುತಲೆ ಒಪ್ಪತನ ಕಲಿಸು ! * ಬುದ್ದಿಯಲ್ಲಿ ಬೆತ್ತಲಾದವರ ಬರಹಗಳೂ ಬೆತ್ತಲಾಗಿರ...
ಅವಲಕ್ಕಿಯನ್ನು ಸಣ್ಣಗೆ ಪುಡಿ ಮಾಡಿಕೊಳ್ಳಿ. ಬಾಣಲೆಗೆ ಹಾಲು, ಬೆಲ್ಲದ ಪುಡಿ ಹಾಕಿ ನಂತರ ಅವಲಕ್ಕಿ ಪುಡಿ ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿ. ಐದು ನಿಮಿಷಕ್ಕೆ ಗಟ್ಟಿಯಾಗುತ್ತದೆ ನಂತರ ತುಪ್ಪ, ಏಲಕ್ಕಿ ಪುಡಿ, ಬಾದಾಮಿ, ಗೋಡಂಬ...
ಅಮ್ಮ, ದೇವರೇ ಯಾಕೆ ಈ ಪೇಟೆ ನಡುವೆ ಬಂದುಬಿಟ್ಟಿದ್ದಾನೆ? ಅವರಿಗೆ ಈ ಗದ್ದಲದ ನಡುವೆ ಇರುವುದಕ್ಕಿಂತ ಶಾಂತವಾದ ಕಾಡಿನ ನಡುವೆ ನೆಮ್ಮದಿಯಾಗಿರಬಹುದು, ಊರಿನ ಮಧ್ಯದಲ್ಲಿದ್ದ ಪುಟ್ಟ ದೇವರ ಗುಡಿಯನ್ನು ನೋಡಿ ಮಗು ಅಮ್ಮನಲ್ಲಿ...
ಆರೋಗ್ಯವೇ ಭಾಗ್ಯ ಎಂಬ ನಾನ್ನುಡಿಯನ್ನು ನೀವು ಕೇಳಿದ್ದೀರಿ ಅಲ್ಲವೇ? ಆರೋಗ್ಯ ಕಾಪಾಡಿಕೊಳ್ಳಲು ನಾವು ಸೇವಿಸುವ ಆಹಾರ ಬಹಳ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಆದ್ದರಿಂದ, ಪ್ರತಿನಿತ್ಯ ನಾವು ಸೇವಿಸುವ ಆಹಾರದ ಬಗ್ಗೆ ನಮ...
ಲೇಖಕರಾದ ಗಿರೀಶ ಶ್ರೀಪಾದ ಮೇವುಂಡಿ ಇವರು ‘ಓಯಸಿಸ್’ ಎನ್ನುವ ಬದುಕು-ಭಾವನೆ-ಯಶಸ್ಸು ಬಿಂಬಿಸುವ ೨೩ ಸ್ಫೂರ್ತಿಯ ಚಿಲುಮೆಗಳನ್ನು ಒಳಗೊಂಡ ಕೃತಿಯನ್ನು ಪ್ರಕಟಿಸಿದ್ದಾರೆ. ಈ ಬಗ್ಗೆ ಅವರು “ಮಾನವನ ವಿಕಾಸದ ಹಾದಿಯಿಂದ ಹಿಡಿದು...
ಬಾಹ್ಯ ಸಾಧನೆಯ ಶಿಖರವೇರಲು ನಾವು ಮಾಡಬೇಕಾದ ಪ್ರಯತ್ನ. ಎತ್ತರದ ಬೆಟ್ಟದ ಮೇಲೆ ನಿಂತು ಕೆಳಗೆ ನೋಡಿದಾಗ ಗಿಡ ಮರಗಳು ಮುಖ್ಯವಾಗಿ ಮನುಷ್ಯರು ಅತ್ಯಂತ ಚಿಕ್ಕದಾಗಿ ಕಾಣುತ್ತಾರೆ. ಇದನ್ನೇ ಒಂದು ಸಂಕೇತವಾಗಿ ಬಳಸಿಕೊಂಡು ನೋಡಿ...
ಇಂದು ಸಂಗ್ರಹದ ಬಗ್ಗೆ ತಿಳಿದುಕೊಳ್ಳೋಣ. ಒಂದೂರಿನಲ್ಲಿ ಒಬ್ಬ ಭಿಕ್ಷುಕನಂತೆ ಬದುಕಿದ್ದನು. ಆತ ನಿಜವಾದ ಬಿಕ್ಷುಕನಲ್ಲ. ಸಾಮಾನ್ಯರಂತೆ ಬದುಕುವ ಎಲ್ಲವೂ ಇತ್ತು. ಆತನ ಜಮೀನಿನಲ್ಲಿ ಎಷ್ಟೇ ಬೆಳೆಯಲಿ ಸಾಕಾಯ್ತು ಅಂತ ಒಮ್ಮೆಯೂ...
ಬರಹಗಾರರು ಬರೆದದ್ದೆಲ್ಲ ಸಾಹಿತ್ಯವೇನಲ್ಲ ನಾವುಗಳು ಹೋದದ್ದೆಲ್ಲ ದಾರಿಯೇನಲ್ಲ ಕನಸುಗಳೆಲ್ಲ ನಮ್ಮೊಳಗಿನ ಬದುಕೇನು ಅಹಂನವರು ಹೇಳಿದ್ದೆಲ್ಲ ವೇದವೇನಲ್ಲ ಹೊಸಬರನ್ನು ಅಳೆಯದೇ ಪ್ರೋತ್ಸಾಹಿಸಿ ಮರಗಿಡಗಳು ಕೊಟ್ಟದ...
ಕಷ್ಟ ಬಂದಾಗಲೆಲ್ಲ ಸಾಂತ್ವನಕ್ಕಾಗಿ ಅವನು ಹನುಮಂತನ ದೇವಸ್ಥಾನಕ್ಕೆ ಬಂದು ಪ್ರಾರ್ಥಿಸುತ್ತಿದ್ದ. ಇವತ್ತೂ ಅಲ್ಲಿಗೆ ಬಂದು, ಅವನು ದೇವಸ್ಥಾನದ ಗಂಟೆ ಬಾರಿಸಿದ. ಹಣೆಗೆ ಕುಂಕುಮ ಹಚ್ಚಿಕೊಂಡ. ಕೈಗಳನ್ನು ಮುಗಿದು, ಹನುಮಂತನಿಗ...
ಜನುಮದಿನದ ಶುಭ ಹಾರೈಕೆಗೆ ಪ್ರತಿ ವಂದನೆ. ( ಆಗಸ್ಟ್ 7 ) ಅಷ್ಟು ಸುಲಭವಲ್ಲ ಪ್ರೀತಿಗೆ ಪ್ರತಿ ವಂದನೆ ಹೇಳುವುದು. ಯಾರಾದರೂ ನಮ್ಮನ್ನು ಟೀಕಿಸಿದರೆ, ನಿಂದಿಸಿದರೆ, ಹೊಡೆದರೆ ನಾವು ಅದಕ್ಕೆ ಒಂದಷ್ಟು ನಮ್ಮ ಮಿತಿಯಲ್ಲಿ ಅದೇ...
ಅವಳಿಗೆ ಬೆಕ್ಕನ್ನು ಕಂಡರಾಗುತ್ತಿರಲಿಲ್ಲ. ಸಣ್ಣವಳಿಂದಲೇ ಒಂಥರಾ ದ್ವೇಷ. ಮನೆಗಂತೂ ಸೇರಿಸೋದೆ ಇಲ್ಲ. ಬೆಕ್ಕನ್ನು ಪ್ರೀತಿಸುವವರು ಸಿಕ್ಕರೆ ವಾದವಿವಾದಗಳ ಸುರಿಮಳೆಯೇ ನಡೆಯುತ್ತಿತ್ತು. ಹೀಗಿದ್ದ ಅವಳ ಬಾಳಲ್ಲಿ ಮದುವೆಯ ಶ...
ಈ ಜೀವ ಪ್ರಪಂಚ ಎಂಬುದು ಒಂದು ಅದ್ಭುತ. ಆದರೆ ಎಲ್ಲರೂ ಹೇಳುವ ಅದೊಂದು ಅಂತಹ ಸಂಕೀರ್ಣ ಅಲ್ಲ ಎಂದವರು ಮೆಥಾಯಸ್ ಸ್ಲೀಡೆನ್ ಮತ್ತು ಥಿಯೋಡೋರ್ ಶ್ವಾನ್ ಎನ್ನುವ ಇಬ್ಬರು ಜೀವ ವಿಜ್ಞಾನಿಗಳು. ಇವರು ಜೀವಕೋಶ ಸಿದ್ದಾಂತವನ್ನು (...
ಒಂದು ಬೇಸಿನ್ನಲ್ಲಿ ಅವಲಕ್ಕಿ ಪುರಿ, ಹುರಿಗಡಲೆ, ಕೊಬ್ಬರಿ ತುಂಡುಗಳನ್ನು ಮಿಶ್ರಣ ಮಾಡಿಕೊಳ್ಳಿ. ಪಾತ್ರೆಯಲ್ಲಿ ಬೆಲ್ಲ, ಅದು ಮುಳುಗುವಷ್ಟು ನೀರು ಸೇರಿಸಿ, ಕರಗಿಸಿ ಸೋಸಿಕೊಳ್ಳಿ. ಬಾಣಲೆಯಲ್ಲಿ ಸೋಸಿದ ಬೆಲ್ಲವನ್ನು ಸಣ್ಣ...
ಕವಿ ಕವಿಯದಿರು ಕರಿಯ ಮೋಡವಾಗಿ ಬರೆದುದೆಲ್ಲವನೂ ಓದಬೇಕೆಂದೇನಿಲ್ಲ ! * ಕವಿ ಬರೆದೊಡನೆ ಕವಿತೆಯಾಗದೆಂದು ಓದುಗರಿದ್ದರೇನೆ ಸವಿಯಾಗುವುದೆಂದು ! * ಜೀತ ಮುಕ್ತ ಭಾರತ ಹೇಳಿದನು ನಾಯಕ ಅವನ ಮನೆಯಲ್ಲೆ ಅಂಥವ...
ಪ್ರಬಂಧ ನಿಮ್ಮದೇ ಎಲ್ಲೆ ಮೇಲಿನ ಪ್ರಬಂಧಕ್ಕೆ ಪಕ್ಕದ ಮನೆ ಹುಡುಗನಿಗೆ ಬಹುಮಾನ ದೊರೆಯಿತು. ಸೂರಿಯ ಮಗನಿಗೆ ಏನೂ ಸಿಗಲಿಲ್ಲ. ಸೂರಿ ಮಗನನ್ನು ತರಾಟೆಗೆ ತೆಗೆದುಕೊಂಡು, ‘ಈಗಲಾದರೂ ಅರ್ಥವಾಯಿತಾ?’ ಹಿರಿಯರ ಮಾರ್ಗದರ್ಶನ ಬೇಕ...
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಒಂದೊಂದೇ ಸಿಪ್ಪೆಗಳು ಸುಲಿದುಕೊಳ್ಳುತ್ತಿವೆ. ಈ ಪ್ರಕರಣದ ಶಂಕಿತ ಉಗ್ರರು ಧರ್ಮಸ್ಥಳ ಶ್ರೀ ಮಂಜುನಾಥಸ್ವಾಮಿ ದೇವಾಲಯವನ್ನು ಬಾಂಬ್ ಇರಿಸಿ ಸ್ಫೋಟಿಸಲು ಸಂಚು ಹೂಡಿದ್ದರು. ಆದರೆ...
ಧರ್ಮಸ್ಥಳದ ಪರ ವಿರೋಧದ ವಾದ ವಿವಾದಗಳು, ಚರ್ಚೆಗಳು, ಮಾತುಗಳು ದಿಕ್ಕು ತಪ್ಪುತ್ತಿದೆ. ಭಾಷೆ ಮತ್ತು ಭಾವನೆಗಳು ತೀರಾ ಕೆಳಹಂತಕ್ಕೆ ಇಳಿದಿವೆ ಮತ್ತು ಕ್ರೌರ್ಯವನ್ನು ಸೃಷ್ಟಿಸುತ್ತಿವೆ ಹಾಗು ಹೊರಹಾಕುತ್ತಿದೆ. ನಮ್ಮದೇ ಜನಗ...
ಅವರು ಮನೆಗೆ ಬರ್ತಾರೆ ಅಂದ್ರೆ ಭಯ ಶುರುವಾಗ್ತಾ ಇತ್ತು, ಅವರದ್ದು ತಿಂಗಳಿಗೊಂದು ಸಲ ನನ್ನ ಮನೆಗೆ ಭೇಟಿಯು ಆಗ್ತಾ ಇತ್ತು. ಅವರು ನಮ್ಮ ಶಾಲೆಯ ವೇದವ್ಯಾಸ ಮೇಷ್ಟ್ರು. ಅವರಿಗೆ ನಾನಂದ್ರೆ ಎಲ್ಲರಿಗಿಂತ ಸ್ವಲ್ಪ ಹೆಚ್ಚು ಪ್ರ...
ಒಂದು ದಿನ ಮಧ್ಯಾಹ್ನ ನನ್ನ ಶಾಲೆಯ ಲೈಬ್ರೆರಿ ಕೊಠಡಿಯಲ್ಲಿ ಕುಳಿತು ದಿನಪತ್ರಿಕೆ ಓದುತ್ತಿದ್ದೆ. ಶಾಲೆಯ ಅಡುಗೆ ಕೋಣೆ ಅಲ್ಲೇ ಪಕ್ಕದಲ್ಲಿತ್ತು. ಅಡುಗೆ ಸಿಬ್ಬಂದಿ ಅಡುಗೆ ಕೆಲಸವನ್ನೆಲ್ಲ ಮುಗಿಸಿ, ಪಾತ್ರೆಗಳನ್ನು ತೊಳೆದಿಟ...
ತನ್ನ ವಿಶಿಷ್ಟ ಸಂಸ್ಕೃತಿ, ಭಾಷೆಯಿಂದ ಗಮನ ಸೆಳೆದಿರುವ ದಾವಣಗೆರೆ ಜಿಲ್ಲೆಯ ಹೊನ್ನಾಳಿಗೆ ಐತಿಹಾಸಿಕ ಹಿನ್ನಲೆ ಇದೆ. ಅದನ್ನು ಸಾರಿ ಹೇಳುವಂತೆ ಪಾಳೇಗಾರರು ಕಟ್ಟಿದ ಕೋಟೆಯ ದಿಡ್ಡಿಬಾಗಿಲ ಅವಶೇಷ ತುಂಗಭದ್ರಾ ನದಿಗೆ ಮುಖಮಾಡ...