ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2025

ಆಗಸ್ಟ್ 2025

೧೯೩ ಲೇಖನಗಳು

ಪಾಸ್‌ಪೋರ್ಟ್‌ನ ಕಲರ್ ಕಲ‌ರ್ ಸ್ಟೋರಿ!

ಬರಹಗಾರರ ಬಳಗ ಆಗಸ್ಟ್ ೧೫ ಲೇಖನ ೧೨ ವೀಕ್ಷಣೆ

“ಇದೇ ಡಿಸೈನಲ್ಲಿ ಬೇರೆ ಕಲ‌ರ್ ತೋರಿಸಿ” ಅನ್ನೋ ಹೆಣ್ಣು ಮಕ್ಕಳು ಭಾರತದಲ್ಲಿ ಭಾರೀ ಫೇಮಸ್. ಆದರೆ ಪಾಸ್ ಪೋರ್ಟ್ ವಿಚಾರದಲ್ಲೂ ಈ ಹೆಣ್ಮಕ್ಕಳ ಫಾರ್ಮುಲಾ ಚಾಲ್ತಿಯಲ್ಲಿದೆಯಾ? ಪಾಸ್‌ ಪೋರ್ಟ್ ನಲ್ಲಿ ವರ್ಣಭೇದ ನೀತಿ ಇದೆಯಾ?...

ಸ್ಟೇಟಸ್ ಕತೆಗಳು (ಭಾಗ ೧೪೧೩) - ಶ್ಯಾವಿಗೆ

ಬರಹಗಾರರ ಬಳಗ ಆಗಸ್ಟ್ ೧೫ ಲೇಖನ ೧೨ ವೀಕ್ಷಣೆ

ಹಾದಿ ತಪ್ಪುತ್ತಿರುವ ನನಗೆ ಆಗಾಗ ಯಾರಾದರೂ ಸರಿದಾರಿಯನ್ನು ತೋರಿಸಲೇಬೇಕು ಇವತ್ತು ಊಟ ಮಾಡ್ತಾ ಇರುವಾಗ ಅಲ್ಲ ಬೆಳಗ್ಗಿನ ತಿಂಡಿ ತಿಂತಾ ಇರುವಾಗ ತಟ್ಟೆಯಲ್ಲಿದ್ದ ಶಾವಿಗೆ ಬದುಕಿನ ಪಾಠ ಹೇಳಿ ಕೊಡ್ತು. ನೋಡು ನಾನು ಮೂಲ ರೂಪ...

ಜಾಂಡಿಸ್ ಬಂದಾಗ ನಮ್ಮ ಕಣ್ಣು, ಚರ್ಮ ಹಳದಿ ಬಣ್ಣಕ್ಕೆ ತಿರುಗಲು ಕಾರಣವೇನು?

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೧೪ ಲೇಖನ ೭ ವೀಕ್ಷಣೆ

ಕಾಮಾಲೆ ನಾವು ಅಂದು ಕೊಂಡಷ್ಟು ಸಾಮಾನ್ಯ ಕಾಯಿಲೆ ಅಲ್ಲ. ಇದೊಂದು ಯಕೃತ್ತಿನ ಕಾರ್ಯಕ್ಕೆ ಸಂಬಂಧಿತ ಕಾಯಿಲೆಯಾಗಿದ್ದು ಇದನ್ನು ನಿರ್ಲಕ್ಷ್ಯ ಮಾಡದೆಯೇ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ ಸಮತೋಲಿತ ಆಹಾರ ಸೇವನೆ, ನಿಯಮ...

ಹಿಂದು ಜಾಗರಣವೊಂದೇ ಉತ್ತರ

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೧೪ ಲೇಖನ ೯ ವೀಕ್ಷಣೆ

೧೮ ವರ್ಷಗಳ ಹಿಂದೆ ರಾಜೀವ್ ಮಕ್ಟೋತ್ರಾ ಅವರ Snakes in the Ganga: Breaking India 2.0 ಎಂಬ ಪುಸ್ತಕ ಪ್ರಕಟವಾಗಿತ್ತು. 'ಭಾರತೀಯರ ಎದೆ ನಡುಗಿಸುವ ಹಲವು ಸಂಗತಿಗಳನ್ನು ಲೇಖಕರು ಅದರಲ್ಲಿ ಬರೆದಿದ್ದರು. ವಿದೇಶಿ ಶಕ್ತ...

ಕರ್ತವ್ಯಗಳು ಮತ್ತು ಜವಾಬ್ದಾರಿ

ಶ್ರೀರಾಮ ದಿವಾಣ ಆಗಸ್ಟ್ ೧೪ ಲೇಖನ ೧೧ ವೀಕ್ಷಣೆ

ಈ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ನಾವು ಮಾಡಬಹುದಾದ ಸಂಕಲ್ಪಗಳು, ಕರ್ತವ್ಯಗಳು ಮತ್ತು ಜವಾಬ್ದಾರಿ. ಎಲ್ಲರಿಗೂ ತಿಳಿದಿರುವ, ಭಾರತದ ಪ್ರಗತಿಗೆ ಮಾರಕವಾಗಿರುವ ಕೆಲವು ಶಾಪಗ್ರಸ್ತ ಸಮಸ್ಯೆಗಳಿಗೆ  ಸಾಮಾನ್ಯ ವ್ಯಕ್ತಿಗಳಾ...

ನೋವು ಹೊಸದಲ್ಲ, ಬದುಕು ಶಾಶ್ವತವಲ್ಲ!

ಬರಹಗಾರರ ಬಳಗ ಆಗಸ್ಟ್ ೧೪ ಲೇಖನ ೧೪ ವೀಕ್ಷಣೆ

ನಂಬಿಕೊಂಡು ಬಂದವರ ಮೇಲೆ ಕೊನೇ ತನಕ ಪ್ರೀತಿಯು ಕಡಿಮೆಯಾಗದಿರಲಿ. ಪಡೆದುಕೊಂಡ ಮೇಲೇ ಅವರ ಜೊತೆ ನಡೆದು ಕೊಳ್ಳುವ ರೀತಿಯು ಚೆನ್ನಾಗಿರಲಿ!  ಕೋಪ ಬಂದಾಗ ಕಣ್ಣಿಂದ ನೀರು ಬರಬೇಕೇ ವಿನಃ ಬಾಯಿಂದ ಮಾತು ಬರಬಾರದು.ಕಣ್ಣೀರಿನಿಂದ...

ನಿಷ್ಪಾಪಿ ಸಸ್ಯಗಳು (ಭಾಗ ೧೧೩) - ಆಕಾಶಬಳ್ಳಿ

ಬರಹಗಾರರ ಬಳಗ ಆಗಸ್ಟ್ ೧೪ ಲೇಖನ ೧೪ ವೀಕ್ಷಣೆ

ಮಳೆಗಾಲ ಕಾಲಿರಿಸುವ ಮೊದಲೇ ಧಾರಾಕಾರ ಮಳೆಗೆ ತೆರೆದುಕೊಂಡ ಭೂಮಿ ಈಗೀಗ ಅಲ್ಲಲ್ಲಿ ಸಡಿಲಗೊಂಡು ಕುಸಿತಗಳಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಮಣ್ಣನ್ನು ಹಿಡಿದಿಟ್ಟುಕೊಳ್ಳುವ ಸಸ್ಯವರ್ಗ ನಾಶವಾಗುತ್ತಿರುವುದು ಹಾಗೂ ಮಾನವ...

ಒಂದು ಗಝಲ್

ಬರಹಗಾರರ ಬಳಗ ಆಗಸ್ಟ್ ೧೪ ಕವನ ೨ ವೀಕ್ಷಣೆ

ದೇಹದಲಿ ಪ್ರೀತಿಯೊರತೆ ಉಕ್ಕಿದೆ, ಬಾರೆಯಾ ಸಖ ಚಂದಿರನ ಸವಿಯ ಬೆಳದಿಂಗಳನು, ತಾರೆಯ ಸಖ    ಕೋಗಿಲೆಯ ಸುಸ್ವರಕೆ ಮರವು,ಚಿಗುರಿದೆ ಯಾಕೆ  ನನ್ನೊಳಗೆ ಕಾಣುವ ಒಲವಿಗೂ,ಬಾಗೆಯಾ ಸಖ    ಒಪ್ಪ ಇರುವಲ್ಲಿ ವಪ್ಪಿ,ಸಿಗಲಾರನೇ...

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 39

ಶ್ರೀಕಾಂತ ಮಿಶ್ರಿಕೋಟಿ ಆಗಸ್ಟ್ ೧೪ ಬ್ಲಾಗ್ ೭ ವೀಕ್ಷಣೆ

371) ಹಾಡು : ಹರ್ ಕಿಸೀ ಕೋ ನಹೀ ಮಿಲತಾ ನನ್ನ ಅನುವಾದ:  ಪ್ರತಿಯೊಬ್ಬನಿಗೂ ಸಿಗೋದಲ್ಲ  ಈ ಬಾಳಲ್ಲಿ ಪ್ರೀತಿ ತಾನು ಅವ ಭಾಗ್ಯಶಾಲಿಯೇ ಯಾರಿಗೆ ಪ್ರೀತಿ ದಕ್ಕಿದೆ 372) ಹಾಡು: ಕೈಸೆ ಕಟೇಗಿ ಜಿಂದಗೀ ನನ್ನ ಅನುವಾದ:...

ಕೆ.ಪಿ.ಭಟ್ಟರ ‘ಈ ಮರದ ನೆರಳಿನಲಿ’ - ಭಾಗ ೧೮

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೧೩ ಲೇಖನ ೯ ವೀಕ್ಷಣೆ

ಕೊರಡಿನಲ್ಲಿ ಕೂಡ… ಕೊರಡಿನಲ್ಲಿ ಕೂಡ ಉರಿವ ಸತ್ವ ತುಂಬಿದೆ ; ಬರಡಿನಲ್ಲು ಕೂಡ ಮೊಳೆವ ತತ್ವದಿಂಬಿದೆ !   ಮಣ್ಣಿನಲ್ಲು ಪಾರವಿರದ - ಪಾರ ಗುಣಗಳು ; ಹೊನ್ನಿಗಿರದಪಾರ ಶಕ್ತಿ- ಸಾರದಣುಗಳು !   ಚರ್ಮಚಕ್ಷುಗಳಿಗ...

ಈ ಪಯಣ ನೂತನ

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೧೩ ಪುಸ್ತಕ ವಿಮರ್ಶೆ ೨೦ ವೀಕ್ಷಣೆ

ವೃತ್ತಿಯಲ್ಲಿ ರೇಡಿಯೋ ಜಾಕಿ (RJ) ಆಗಿರುವ ನಯನಾ ಶೆಟ್ಟಿಯವರ ಚೊಚ್ಚಲ ಕೃತಿ ‘ಈ ಪಯಣ ನೂತನ’. ಈ ಕೃತಿಯ ಮೂಲಕ ನಯನಾ ಶೆಟ್ಟಿ ನಮ್ಮನ್ನೆಲ್ಲಾ ‘ನಗುವ ನಾಳೆಗಳ ಕಡೆಗೆ’ ಕರೆದೊಯ್ಯುವ ಸಾಹಸ ಮಾಡಿದ್ದಾರೆ. ಬಿಡಿ ಬಿಡಿ ಬರಹಗಳನ್...

ಭಾರತದ ಸ್ವಾತಂತ್ರ್ಯ

ಶ್ರೀರಾಮ ದಿವಾಣ ಆಗಸ್ಟ್ ೧೩ ಲೇಖನ ೭ ವೀಕ್ಷಣೆ

ಭಾರತದ ಸ್ವಾತಂತ್ರ್ಯೋತ್ಸವ ಆಚರಿಸುವ ಕೆಲವೇ ಗಂಟೆಗಳ ಮುನ್ನ ಒಂದು ಆತ್ಮಾವಲೋಕನ ಮತ್ತು ಪ್ರತಿಜ್ಞಾ ವಿಧಿ. ಉಕ್ಕಿ ಹರಿಯುವ ದೇಶಪ್ರೇಮ. ಎಲ್ಲೆಲ್ಲೂ ರಾಷ್ಟ್ರಗೀತೆ - ರಾಷ್ಟ್ರಧ್ವಜ. ಜೈ ಭಾರತ್ ಘೋಷಣೆ, ತುಂಬಾ ಸಂತೋಷ, ಆದರ...

ಸ್ಟೇಟಸ್ ಕತೆಗಳು (ಭಾಗ ೧೪೧೨) - ಅಳು ಯಾಕೆ?

ಬರಹಗಾರರ ಬಳಗ ಆಗಸ್ಟ್ ೧೩ ಲೇಖನ ೫ ವೀಕ್ಷಣೆ

ಇದು ಸ್ವಲ್ಪ ಓವರ್ ಆಗಿಲ್ವಾ? ರಸ್ತೆ ಬದಿಯಲ್ಲಿದ್ದ ಒಂದು ಮರವನ್ನ ಕಡಿದುರುಳಿಸಿದ್ದಕ್ಕೆ ಆ ವ್ಯಕ್ತಿ ಕಣ್ಣೀರುಳಿಸುತ್ತಿದ್ದಾನೆ, ಮರವನ್ನ ಕಡಿದವರಿಗೆ ಶಾಪ ಹಾಕುತ್ತಿದ್ದಾನೆ, ಇಷ್ಟೆಲ್ಲ ಮಾಡುವ ಅವಶ್ಯಕತೆ ಏನಿದೆ. ಒಂದು...

ಕಿಚ್ಚು

ಬರಹಗಾರರ ಬಳಗ ಆಗಸ್ಟ್ ೧೩ ಲೇಖನ ೭ ವೀಕ್ಷಣೆ

ಬಹು ಅರ್ಥದಲ್ಲಿ “ಕಿಚ್ಚು” ಪದವನ್ನು ಬಳಸುತ್ತೇವೆ. ಬೆಂಕಿಯ ಕಿಡಿ ಎಂಬಲ್ಲಿ ಅಗ್ನಿಯೆಂಬ ಅರ್ಥವಾದರೆ ಹೊಟ್ಟೆ ಕಿಚ್ಚು ಎಂದಾಗ ಮತ್ಸರ ಎಂದು ತಿಳಿಯುತ್ತೇವೆ. ಅಗ್ನಿ, ಉರಿ, ಬೆಂಕಿ, ಹಠ, ಅತೃಪ್ತಿ, ಅಸಮಾಧಾನ, ಅಸೂಯೆ, ಮತ್ಸ...

ಒಂದು ಗಝಲ್

ಬರಹಗಾರರ ಬಳಗ ಆಗಸ್ಟ್ ೧೩ ಕವನ ೬ ವೀಕ್ಷಣೆ

ಹುಳಿಯ ಮೇಲಾರದ ರೀತಿಯಂತಿರಲಿ ಜೀವನ  ಸವಿಯ ಹಣ್ಣುಗಳ ರುಚಿಯಂತಿರಲಿ ಜೀವನ   ತುಳುವ ಹಲಸಿನಂತೆ ಬದುಕಿಂದು ಆಗಬೇಕೇ  ಮಾವಿನ ಒಳಗಿನ ಸವಿಯಂತಿರಲಿ ಜೀವನ    ಸಾಂಬಾರಿನ  ಪದಾರ್ಥದಂತೆಯೆ ಒಲವಿರಲಿ ನೀರುಳ್ಳಿ ಬಜೆಯ ಪರ...

ಜೇನುನೊಣಗಳ ಸಂರಕ್ಷಣೆ: ಒಂದು ಜಾಗತಿಕ ಜವಾಬ್ದಾರಿ

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೧೨ ಲೇಖನ ೧೩ ವೀಕ್ಷಣೆ

ಜೇನುನೊಣಗಳು ನಮ್ಮ ಭೂಮಿಯ ಪರಿಸರ ವ್ಯವಸ್ಥೆಯ ಜೀವನಾಡಿಯಾಗಿವೆ. ಇವುಗಳಿಲ್ಲದೆ ಮಾನವ ಕುಲವೇ ಅಸ್ತಿತ್ವವನ್ನು ಕಳೆದುಕೊಳ್ಳಬಹುದು ಎಂಬುದು ಆಲ್ಬರ್ಟ್ ಐನ್‌ಸ್ಟೀನ್‌ರಂತಹ ವಿಜ್ಞಾನಿಗಳ ಎಚ್ಚರಿಕೆಯ ಮಾತು. ಹೂವಿನಿಂದ ಹೂವಿಗೆ...

ಕ್ರೀಡಾ ಮಸೂದೆ ನಿರೀಕ್ಷಿತ ಸುಧಾರಣೆಗೆ ಕಾರಣವಾಗಲಿ

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೧೨ ಲೇಖನ ೬ ವೀಕ್ಷಣೆ

ಬಹುನಿರೀಕ್ಷಿತ ರಾಷ್ಟ್ರೀಯ ಕ್ರೀಡಾ ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕೃತಗೊಳಿಸಲಾಗಿದ್ದು, ರಾಷ್ಟ್ರೀಯ ಉದ್ದೀಪನ ತಡೆ (ತಿದ್ದುಪಡಿ) ಮಸೂದೆಗೂ ಅನುಮೋದನೆ ಲಭಿಸಿದೆ. ರಾಷ್ಟ್ರೀಯ ಕ್ರೀಡಾ ಮಸೂದೆ ಹಲವು ದಶಕಗಳ ಕನಸು, ಇನ್ನಾ...

ರಾತ್ರಿ ಪಾಳಿ

ಶ್ರೀರಾಮ ದಿವಾಣ ಆಗಸ್ಟ್ ೧೨ ಲೇಖನ ೧೧ ವೀಕ್ಷಣೆ

ತುಂಬಾ ಗಂಭೀರ ವಿಷಯ. ದಯವಿಟ್ಟು ಸಾರ್ವಜನಿಕ ಚರ್ಚೆಗೆ ಒಳಪಡಿಸಿ. ರಾತ್ರಿ ಪಾಳಿ ( ನೈಟ್ ಶಿಫ್ಟ್ ) ಎಂಬ ಉದ್ಯೋಗಿಗಳ ಕೆಲಸದ ಅವಧಿಯು ಒಂದು ಯುವ ಪೀಳಿಗೆಯನ್ನೇ ಮಾನಸಿಕ ಮತ್ತು ದೈಹಿಕ ಆರೋಗ್ಯದ ಸಮಸ್ಯೆಗಳಿಗೆ ಸಿಲುಕಿಸಿ ಪ್...

ಸ್ಟೇಟಸ್ ಕತೆಗಳು (ಭಾಗ ೧೪೧೧) - ಯಾರು ಸರಿ?

ಬರಹಗಾರರ ಬಳಗ ಆಗಸ್ಟ್ ೧೨ ಲೇಖನ ೯ ವೀಕ್ಷಣೆ

ಹಾಗೆ ಬಸ್ಸಿಗೆ ಕಾಯುತ್ತಿದ್ದವನಿಗೆ ಎರಡು ಜನ ಅಣ್ಣತಮ್ಮಂದಿರ ವಾದ ಕಿವಿಗೆ ಬಿತ್ತು. ಅಣ್ಣ ಈ ಸಮಾಜದಲ್ಲಿ ನಾವು ಒಂದು ದಿನ ಮಿನುಗುವುದು ಯಾವಾಗ ? ನಾವು ಇದ್ದೇವೆ ನಾವೇನು ಸಾಧಿಸುತ್ತಿದ್ದೇವೆ, ನಮ್ಮ ಕುಟುಂಬ ಇದು ಅನ್ನೋದ...

‘ಸು ಫ್ರಮ್ ಸೋ’ ನನ್ನ ‘ಭಾವ’ನೆ !

ಬರಹಗಾರರ ಬಳಗ ಆಗಸ್ಟ್ ೧೨ ಲೇಖನ ೨೪ ವೀಕ್ಷಣೆ

"ಸು ಫ್ರಂ ಸೋ" ಚಿತ್ರ ತುಳುನಾಡ ಮಧ್ಯಮ ವರ್ಗದ ಶೂದ್ರ ಜನಾಂಗದ ಮನೆ ಕಥೆ ಅಂತ ಚಲನ ಚಿತ್ರದ ಆರಂಭದಲ್ಲೇ ಅಲ್ಪ ಹೊತ್ತಿನಲ್ಲೇ ಗೊತ್ತಾಗಿ ಬಿಡುತ್ತದೆ! ತೀರಾ ಶಾಖಾಹಾರಿ ಕುಟುಂಬದಲ್ಲಿ ಜನಿಸಿದವರಿಗೋ, ಮಡಿವಂತರಿಗೋ ಅಥವಾ ಕುರ...