ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2025

ಆಗಸ್ಟ್ 2025

೧೯೩ ಲೇಖನಗಳು

ಒಂದು ಗಝಲ್

ಬರಹಗಾರರ ಬಳಗ ಆಗಸ್ಟ್ ೦೬ ಕವನ ೫ ವೀಕ್ಷಣೆ

ಪ್ರೀತಿಯಿರದ ಬಾಳಿನಲ್ಲಿ, ಸವಿಯಿರುವುದೇ ಹೇಳೆ ಪ್ರೇಮವಿರದ ಬದುಕಿನಲ್ಲಿ, ಸ್ನೇಹವಿರುವುದೇ ಹೇಳೆ    ಒಂಟಿತನದಿ ಸಿಡುಕಿದ್ದರಿಂದು, ಮೈಮನಗಳು ಬೇಕೆ  ತನುವೊಳಗಿನ  ಕನಸಿನಲ್ಲಿ ಮನವಿರುವುದೇ ಹೇಳೆ    ಒಲವಿನಾಳ ಒಡಲಿ...

ಜಡೆ ಹೆಣೆದುಕೊಳ್ಳುವ ಅಭ್ಯಾಸ ನಿಮಗಿದೆಯಾ?

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೦೫ ಲೇಖನ ೯ ವೀಕ್ಷಣೆ

ಜಡೆ ನಿಮ್ಮ ಕೂದಲಿಗೆ ಮಾತ್ರವಲ್ಲ ಆರೋಗ್ಯಕ್ಕೂ ಒಳ್ಳೆಯದು. ಕೂದಲನ್ನು ಚೆಂದವಾಗಿ ಜಡೆ ಹೆಣೆದು ಕೊಳ್ಳುವುದು ಕೇವಲ ಆಲಂಕಾರಕ್ಕಾಗಿ ಮಾತ್ರವಲ್ಲ ಇದರಿಂದ ಆರೋಗ್ಯಕ್ಕೂ ಹಲವು ರೀತಿಯ ಪ್ರಯೋಜನಗಳಿವೆ. ಸಾಮಾನ್ಯವಾಗಿ ಮನೆಯಲ್ಲಿ...

ಸೇನೆ ಬಗ್ಗೆ ಅಗೌರವ ಸಲ್ಲ

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೦೫ ಲೇಖನ ೬ ವೀಕ್ಷಣೆ

ಕಾಂಗ್ರೆಸ್ ೨೦೨೨ರ ಡಿಸೆಂಬರ್‌ನಲ್ಲಿ ಆಯೋಜಿಸಿದ್ದ 'ಭಾರತ್ ಜೋಡೋ' ಯಾತ್ರೆಯ ಸಂದರ್ಭದಲ್ಲಿ ಭಾರತೀಯ ಸೇನೆಯ ಬಗ್ಗೆ ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಸುಪ್ರೀಂಕೋರ್ಟ...

ಹೋರಾಟ ಮತ್ತು ಹೋರಾಟಗಾರರು

ಶ್ರೀರಾಮ ದಿವಾಣ ಆಗಸ್ಟ್ ೦೫ ಲೇಖನ ೭ ವೀಕ್ಷಣೆ

ಹೊಸ ಹೋರಾಟಗಾರರು ಸೃಷ್ಟಿಯಾಗಬೇಕಿದೆ, ಹಳೆಯ ಹೋರಾಟಗಾರರು ಮರುಹುಟ್ಟು ಪಡೆಯಬೇಕಿದೆ, ಸಮಕಾಲೀನ ಹೋರಾಟಗಾರರು ಹೋರಾಟದ ಮಾರ್ಗಗಳನ್ನು ಪುನರ್ ರೂಪಿಸಿಕೊಳ್ಳಬೇಕಿದೆ. 1995-2000 ಇಸವಿಯ ನಂತರ ಭಾರತದ ಸಾಮಾಜಿಕ, ಆರ್ಥಿಕ, ರಾಜ...

ಸ್ಟೇಟಸ್ ಕತೆಗಳು (ಭಾಗ ೧೪೦೪) - ಮಾರಾಟ

ಬರಹಗಾರರ ಬಳಗ ಆಗಸ್ಟ್ ೦೫ ಲೇಖನ ೬ ವೀಕ್ಷಣೆ

ಅವರು ಶಾಲೆಗಿಂತ ಹೆಚ್ಚಾಗಿ ಸರಕಾರಿ ಬಂಗಲೆ ಸುತ್ತಿದವರು. ದೊಡ್ಡ ಅಧಿಕಾರಿಗಳ ಕಿಸೆ ತುಂಬಿಸಿದರು, ರಾಜಾಕಾರಣಿಗಳ ಜೈಕಾರ ಕೂಗಿದರು. ಹಲವು ವರ್ಷಗಳ ಎಡಬಿಡದ ನಿರಂತರ ಪ್ರಯತ್ನಕ್ಕೆ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ...

ಪನೀರ್ ಮ್ಯಾಂಗೋ ರೋಲ್ಸ್

ಬರಹಗಾರರ ಬಳಗ ಆಗಸ್ಟ್ ೦೫ ಅಡುಗೆ ೩ ವೀಕ್ಷಣೆ

ಮಾವಿನ ಸಿಪ್ಪೆ ತೆಗೆದು ಉದ್ದನೆಯ ತುಂಡುಗಳಾಗಿಸಿ. ಪನೀರ್ ಅನ್ನು ಚೆನ್ನಾಗಿ ಕಡೆದು ಅದಕ್ಕೆ ಸಕ್ಕರೆ, ಏಲಕ್ಕಿ, ಬಾದಾಮಿ ಬೆರೆಸಿರಿ. ಮಾವಿನ ಪ್ರತಿ ತುಂಡಿನ ಉದ್ದಕ್ಕೂ ಈ ಪನೀರ್ ಮಿಶ್ರಣ ಹರಡಿ ನೀಟಾಗಿ ರೋಲ್ ಮಾಡಿ. ಇದರ ಮ...

ಎರಡು ಮಕ್ಕಳ ಕಥೆಗಳು

ಬರಹಗಾರರ ಬಳಗ ಆಗಸ್ಟ್ ೦೫ ಲೇಖನ ೯ ವೀಕ್ಷಣೆ

ವಲಸೆ ಹೊರಟ ಹಕ್ಕಿಗಳು ಕಾಲಕ್ಕೆ ತಕ್ಕಂತೆ ಸರಿಯಾಗಿ ಕೆಲವು ಪಕ್ಷಿಗಳು ವಲಸೆ ಹೋಗಲು ಆರಂಭಿಸುತ್ತದೆ. ಒಂದು ಹಕ್ಕಿಗಳ ಹಿಂಡು ಒಂದು ಕಡೆಯಿಂದ ಇನ್ನೊಂದು ಕಡೆ ವಲಸೆ ಹೋಗುವ ಮಾರ್ಗದಲ್ಲಿ ಅವರಿಗೆ ಸುಂದರವಾದ ಹಸಿರಿನಿಂದ ಕಂಗ...

ಅವಳೆಂದರೆ..

ಬರಹಗಾರರ ಬಳಗ ಆಗಸ್ಟ್ ೦೫ ಕವನ ೨೮ ವೀಕ್ಷಣೆ

ಅವಳೆಂದರೆ  ಮಳೆ; ಸುರಿದೂ ಸುರಿದೂ  ಹಸಿರಾದದ್ದು ನೆನಪು..   ವೈಶಾಖದ ಧಗೆಯಂಥ  ವಿರಹವನ್ನು  ಸಹಿಸಲಾಗದವನಿಗೆ  ಒಲಿದ ಶ್ರಾವಣ..   ಮುಂಗುರುಳನ್ನು ಎಣಿಸಲು  ಪೂರ್ವತಯಾರಿಗಾಗಿ  ತಾರೆಗಳೆಣಿಸೋ ಚಟುವಟಿಕೆಯೇ ...

ನಕಲಿ ಪನೀರ್ ಗುರುತು ಪತ್ತೆ ಹೇಗೆ?

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೦೪ ಲೇಖನ ೧೮ ವೀಕ್ಷಣೆ

ಇಂದು ಪನೀರ್ ನ ಉಪಯೋಗ ಖಾದ್ಯ ಪದಾರ್ಥಗಳಲ್ಲಿ ಬಹಳಷ್ಟು ಪ್ರಮಾಣದಲ್ಲಿ ಆಗುತ್ತಿದೆ. ಹಾಲಿನಿಂದ ತಯಾರಿಸಿದ ಶುದ್ಧ ಪನೀರ್ ಎಷ್ಟು ಆರೋಗ್ಯಕ್ಕೆ ಉತ್ತಮವೋ ಅದೇ ರೀತಿ ಸಿಂಥೆಟಿಕ್ (ರಾಸಾಯನಿಕ ಮಿಶ್ರಿತ ಕಲಬೆರಕೆ) ಪನೀರ್ ಆರೋಗ...

ನೀಲಿ ಮತ್ತು ಸೇಬು

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೦೪ ಪುಸ್ತಕ ವಿಮರ್ಶೆ ೯ ವೀಕ್ಷಣೆ

“ಸುಧಾ ಆಡುಕಳ ಅವರ ಕತೆ, ಕವನ, ನಾಟಕ ಹಾಗು ಪತ್ರಗಳನ್ನು ಓದುತ್ತಲೇ ಬೆಳೆದ ನನಗೆ ಈ ಕಥಾ ಸಂಕಲನ ಅವರ ಬರಹ ಮತ್ತು ಬದುಕಿನ ಅನನ್ಯತೆಯ ಉತ್ತಮ ನಿದರ್ಶನ ಅಂತೆನಿಸಿದೆ. ಇಲ್ಲಿ ವಿಜ್ಞಾನ ಶಿಕ್ಷಕಿಯಾಗಿ ವೈಜ್ಞಾನಿಕ ಮನೋಧರ್ಮದ...

ಗೆಳೆತನದ ದಿನಾಚರಣೆಯ ಶುಭಾಶಯಗಳು

ಶ್ರೀರಾಮ ದಿವಾಣ ಆಗಸ್ಟ್ ೦೪ ಲೇಖನ ೭ ವೀಕ್ಷಣೆ

ಜುಲೈ ‌30 ಮತ್ತು ಆಗಸ್ಟ್ 3. ವಿಶ್ವ ಗೆಳೆತನದ ದಿನ ಜುಲೈ 30. ಆದರೆ ಭಾರತದಲ್ಲಿ ಆಗಸ್ಟ್ ಮೊದಲ ಭಾನುವಾರ ಆಚರಿಸಲಾಗುತ್ತದೆ. ಆ ಪ್ರಕಾರ ಈ ವರ್ಷ ಆಗಸ್ಟ್ 3 ನಿನ್ನೆ. "ನಾನು ದಾರಿಯಲ್ಲಿ ಒಬ್ಬನೇ ನಡೆಯುವಾಗ ಈ ದಾರಿ ಬೇಗನೆ...

ಸ್ಟೇಟಸ್ ಕತೆಗಳು (ಭಾಗ ೧೪೦೩) - ಪತ್ರ

ಬರಹಗಾರರ ಬಳಗ ಆಗಸ್ಟ್ ೦೪ ಲೇಖನ ೬ ವೀಕ್ಷಣೆ

ಉಸಿರು ನಿಲ್ಲಿಸಿದ್ದೇನೆ. ಬದುಕು ತುಂಬಾ ಕಷ್ಟವಾಗಿದೆ. ದಿನದ ದುಡಿಮೆಯಿಂದ ಬದುಕು ಮುಂದೆ ಸಾಗ್ತಾಯಿಲ್ಲ. ನೆಲವನ್ನ ನಂಬಿ ಬದುಕು ಸಾಗಿಸುತ್ತಿದ್ದ ನನಗೆ ಬಣ್ಣದ ಲೋಕ ಕೈ ಬೀಸಿ ಕರೆಯಿತು. ಹವ್ಯಾಸವಾಗ ಬೇಕಾಗಿರೋದು ಬದುಕಾಯಿ...

ಮೋಹ

ಬರಹಗಾರರ ಬಳಗ ಆಗಸ್ಟ್ ೦೪ ಲೇಖನ ೧೦ ವೀಕ್ಷಣೆ

ಇಂದು ಮೋಹದ ಬಗ್ಗೆ ತಿಳಿದುಕೊಳ್ಳೋಣ. ಪೂಜ್ಯ ಸಿದ್ದೇಶ್ವರ ಸ್ವಾಮೀಜಿ ಯವರು ಈಶೋಪನಿಷತ್ತು ಪ್ರವಚನದಲ್ಲಿ ಹೇಳಿದ ಕಥೆ. ಸತ್ಯ, ಸುವರ್ಣ ಪಾತ್ರೆಯ ಮುಚ್ಚಳದಿಂದ ಮುಚ್ಚಿದೆ. ನಮ್ಮ ಕಣ್ಣನ್ನು ಆಕರ್ಷಣೆ ಮಾಡುವುದು, ಹೊಳೆಯುವ ಸ...

ಇದ್ದಷ್ಟು ನೆಲದಲ್ಲೆ…

ಬರಹಗಾರರ ಬಳಗ ಆಗಸ್ಟ್ ೦೪ ಕವನ ೭ ವೀಕ್ಷಣೆ

ಭಾವನೆಗಳ ಜೊತೆಗಿಂದು ಸಾಗುತಿಹೆನು ಭವದ ಬಂಧನವ ಕಳಚಿ ದೂರವಿಂದು   ಅವರಿವರ ಕನಸುಗಳ ಬಯಕೆ ನನ್ನೊಳು ಇಲ್ಲ  ಸ್ವಾರ್ಥತೆಯ ಸಂಕೋಲೆ ಮೊದಲೆ ಇಲ್ಲ  ಇದ್ದಷ್ಟು ನೆಲದಲ್ಲೇ ಮಲಗಿ ನಿದ್ರಿಸುತಲಿಂದು ಜೀವನವ ಸವೆಸುವೆನು ಒಲ...

ಗೆಲುವಿನ ದುಃಖ ಮತ್ತು ಸೋಲಿನ ಸುಖ

ಅಡ್ಡೂರು ಕೃಷ್ಣ ರಾವ್ ಆಗಸ್ಟ್ ೦೩ ಪುಸ್ತಕ ವಿಮರ್ಶೆ ೨೦ ವೀಕ್ಷಣೆ

ತಮ್ಮ ವೃತ್ತಿ ಜೀವನದ ಅನುಭವಗಳನ್ನು ದಾಖಲಿಸುವವರು ತೀರಾ ವಿರಳ. ಇದರಿಂದಾಗಿ, ಸಾವಿರಾರು ಸಮರ್ಥ ಅಧಿಕಾರಿಗಳ ಹಾಗೂ ಉನ್ನತ ಹುದ್ದೆಗಳಲ್ಲಿ ಅಪಾರ ಅನುಭವ ಗಳಿಸಿದವರ ಜೀವನಾನುಭವದ ಪಾಠಗಳು ಮುಂದಿನ ತಲೆಮಾರಿನವರಿಗೆ ಸಿಗದಂತಾಗ...

ಮಶ್ರೂಮ್ ಟೋಸ್ಟ್

ಕವಿತ ಮಹೇಶ್ ಆಗಸ್ಟ್ ೦೩ ಅಡುಗೆ ೧೦ ವೀಕ್ಷಣೆ

ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ನೀರುಳ್ಳಿಯನ್ನು ಚೆನ್ನಾಗಿ ಬಾಡಿಸಿಕೊಳ್ಳಿ. ಬಳಿಕ ಮೆಣಸಿನ ಹುಡಿ, ಕೊತ್ತಂಬರಿ ಹುಡಿ ಹಾಗೂ ಅರಸಿನ ಹುಡಿ ಸೇರಿಸಿ ಸಣ್ಣ ಉರಿಯಲ್ಲಿ ಎರಡು ನಿಮಿಷ ಕೈಯಾಡಿಸಿ. ಹುಣಸೆ ರಸ ಸೇರಿಸಿ ಎರಡ...

"ಅಬ್ ಕಿ ಬಾರ್ ಟ್ರಂಪ್ ಕಿ ಸರ್ಕಾರ್ "

ಶ್ರೀರಾಮ ದಿವಾಣ ಆಗಸ್ಟ್ ೦೩ ಲೇಖನ ೮ ವೀಕ್ಷಣೆ

ಹೀಗೆ 2020 ರ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಆಗಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರವಾಗಿ ಅಮೆರಿಕದಲ್ಲಿಯೇ ಒಂದು ಚುನಾವಣಾ ಭಾಷಣ ಮಾಡಿದರು. ಮೂಲಭೂತವಾಗಿ ಈ ಭಾಷಣ ಭಾರ...

ಸ್ಟೇಟಸ್ ಕತೆಗಳು (ಭಾಗ ೧೪೦೨) - ಸತ್ತವನು

ಬರಹಗಾರರ ಬಳಗ ಆಗಸ್ಟ್ ೦೩ ಲೇಖನ ೯ ವೀಕ್ಷಣೆ

ಕಾಡಿನ‌ ನಡುವೆ ನೆಮ್ಮದಿಯಲ್ಲಿ ಉಸಿರಾಡುತ್ತಿದ್ದವನಿಗೆ ಹೊಸ ಕನಸಿನ ಹೊಸ ಆಲೋಚನೆಗಳನ್ನ ಯಾರು ಬಿತ್ತಿಬಿಟ್ಟರು. ಬದುಕುವ ದಾರಿ ಬದಲಾಗಬೇಕೆಂದುಕೊಂಡು ಕಾಂಕ್ರೀಟ್ ಕಾಡುಗಳ ನಡುವೆ ಪಯಣ ಆರಂಭವಾಯಿತು. ದಿನೇ ದಿನೇ ಪ್ರಸಿದ್ಧಿ...

ನಿನ್ನ ನೀ ಪ್ರೀತಿಸು

ಬರಹಗಾರರ ಬಳಗ ಆಗಸ್ಟ್ ೦೩ ಲೇಖನ ೯ ವೀಕ್ಷಣೆ

ಜೀವನದ ಪ್ರತಿ ಹಂತದಲ್ಲೂ ಒಂದಲ್ಲ ಒಂದು ಅಡೆತಡೆಗಳನ್ನು  ನಾವು ದಿನ ನಿತ್ಯ ಕಾಣುತ್ತೇವೆ. ಈ ಕಾಲವೆಂಬ  ಕ್ಷಣಿಕ ಮಾಂತ್ರಿಕನ ಜೊತೆಗೆ ಕಳೆಯುವ ಪ್ರತಿ ಕ್ಷಣ, ಘಳಿಗೆ ಅದೆಷ್ಟು ಬೇಗ ನಮ್ಮಿಂದ ಸರಿದು ದೂರ ಸಾಗುವುದು.ಕಳೆದು ಹ...

ಒಂದು ಗಝಲ್

ಬರಹಗಾರರ ಬಳಗ ಆಗಸ್ಟ್ ೦೩ ಕವನ ೪ ವೀಕ್ಷಣೆ

ಗಝಲ್ ಕವಿಯುತಿಹ ಭಾವನೆಗಳ ಸಂಗಮ ಕವಿತೆಯಂತೇ ಬದುಕಿನ ಜೀವನಗಳ ಸಂಗಮ   ಕವಿತೆಯ ಗಝಲ್ಗಳ ಒಳ ಹೊರಗು ಬೇರೆಯೇನು ಬೆರೆವ ಗುಣವು ಬೇಕು ನಮಗೆ ತಿಳಿವುಗಳ ಸಂಗಮ   ಬರೆಯುವಂತ ಕ್ರಮವು ಬೇರೆ ರೂಪವು ವಿರೂಪವೆ ಸಿಹಿ ಕಹಿಗಳ...