ನಿಷ್ಪಾಪಿ ಸಸ್ಯಗಳು (ಭಾಗ ೧೧೪) - ಬಿದಿರು
ಮಳೆಯಾರ್ಭಟ ಒಂದಿಷ್ಟು ಕಡಿಮೆಯಾಗಿ ಸಣ್ಣ ಪುಟ್ಟ ಸಸ್ಯಗಳು ಲಗುಬಗೆಯಿಂದ ಹೊಸ ಚಿಗುರುಗಳ ಜೊತೆಗೆ ಹೂ ಕಾಯಿ ಬಿಡುವ ತರಾತುರಿಯಲ್ಲಿವೆ, ಗಮನಿಸಿದಿರಾ? ಏಕೆಂದರೆ ಅವು ವಾರ್ಷಿಕ ಸಸ್ಯಗಳು..! ಮಳೆ ಕಳೆದ ಬಳಿಕ ಬಹುಕಾಲ ಬಾಳಲಾರವ...
೧೯೩ ಲೇಖನಗಳು
ಮಳೆಯಾರ್ಭಟ ಒಂದಿಷ್ಟು ಕಡಿಮೆಯಾಗಿ ಸಣ್ಣ ಪುಟ್ಟ ಸಸ್ಯಗಳು ಲಗುಬಗೆಯಿಂದ ಹೊಸ ಚಿಗುರುಗಳ ಜೊತೆಗೆ ಹೂ ಕಾಯಿ ಬಿಡುವ ತರಾತುರಿಯಲ್ಲಿವೆ, ಗಮನಿಸಿದಿರಾ? ಏಕೆಂದರೆ ಅವು ವಾರ್ಷಿಕ ಸಸ್ಯಗಳು..! ಮಳೆ ಕಳೆದ ಬಳಿಕ ಬಹುಕಾಲ ಬಾಳಲಾರವ...
ತರ್ಕಗಳಲ್ಲೆ ಸುಖವಿದೆಯೆಂದರೆ ಅನುಭವಿಸು ! * ನಿಷ್ಠುರ ವಾದ ಸುತ್ತಲೆಲ್ಲ ಇದ್ದಾಗ ಬೆಂಕಿಯ ಗೂಡು ! * ಹಾಡ ಬೇಕಲ್ಲ ನನ್ನದೆಯ ರಾಗಕ್ಕೆ ನಿನ್ನದೇ ತಾಳ ! * ಭಯವದುವು ತುಂಬಿರಲು ಸುತ್ತಲೂ ಕತ್ತಲೆಯಂತೆ !...
ಜಗತ್ತೇ ಪಹಲ್ಗಾಮ್ ಕುರಿತು ಮಾತನಾಡುತ್ತಿದ್ದ ಹೊತ್ತಲ್ಲಿ ಇಷ್ಟೇ ಅಲ್ಲ, ಇದರ ಹಿಂದೆ ವರ್ಷಾನುಗಟ್ಟಲೆ ನಡೆದ ಕೃತ್ಯಗಳಿವೆ ಎಂಬ ಸತ್ಯವನ್ನು ಬಿಚ್ಚಿಟ್ಟ ಕೃತಿಯಿದು. ನಾವು ಶಾಲೆಯಲ್ಲಿ ಇತಿಹಾಸ ಓದುತ್ತೇವೆ. ಅದರಲ್ಲಿ ಯಾವು...
ಭದ್ರ ನೆಲೆ ಭದ್ರ ನೆಲೆಯು ಛಿದ್ರವಾಗ- ದಂತೆ ವಹಿಸು ಎಚ್ಚರ; ಛಿದ್ರವಾದರದರ ಸತ್ವ ಉಡುಗಿ ಪೋಪುದೆಚ್ಚರ ! ಶುದ್ಧವಾದ ಮನವನಿಟ್ಟು ಕೊಂಡರದುವೆ ಸಂಭ್ರಮ; ಬದ್ಧವಾದ ಕ್ರಿಯೆಗೆ ಸ್ಪಷ್ಟ- ವಾಗದಿರ್ಯ್ವ ವಿಭ್ರಮ !...
ಹೆಸರಾಂತ ಬರಹಗಾರ್ತಿ ಆಶಾ ರಘು ಅವರ ನೂತನ ಕಾದಂಬರಿ ‘ಮಾರ್ಕೋಲು’ ಇತ್ತೀಚೆಗೆ ಬಿಡುಗಡೆಯಾಗಿದೆ. ಜಾನಪದ ಕಥಾ ಹಂದರ ಹೊಂದಿರುವ ಈ ಕಾದಂಬರಿಗೆ ಕಲಾವಿದ ಶ್ರೀನಿವಾಸ ಪ್ರಭು ಮುನ್ನುಡಿ ಬರೆದಿದ್ದಾರೆ. ಅವರು ತಮ್ಮ ಮುನ್ನುಡಿಯಲ...
" Looking ugly and madness is the ultimate status (Freedom ) of mind " " ಕುರೂಪ ಅಥವಾ ರೂಪವಂತರಲ್ಲವಾಗಿರುವುದು ಮತ್ತು ಹುಚ್ಚು ಮನಸ್ಥಿತಿ, ವ್ಯಕ್ತಿಯ ಪರಿಪೂರ್ಣ ಸ್ವಾತಂತ್ರ್ಯದ ಅಂತಿಮ ಹಂತ " ಎಂಬ ಅರ್ಥದ...
ಮನೆಯ ಹಿಂದೆ ಕಿಟಕಿಯ ಕೆಳಗೆ ಸಣ್ಣದೊಂದು ಅಂತರವಿದೆ. ಆ ಇಟ್ಟಿಗೆಯ ಮೇಲೆ ಬಿದ್ದ ಸಣ್ಣ ಮಣ್ಣಿನ ತುಂಡಿನ ಒಳಗಿನಿಂದ ಗಿಡ ಒಂದು ಚಿಗುರಿ ಬದುಕುವುದಕ್ಕೆ ಆಸೆ ಪಡ್ತಾ ಇದೆ. ಅದನ್ನು ನೋಡಿದ ನನಗೆ ಒಂದು ಕ್ಷಣ ನಗು ಬಂತು. ಈ ಗಿ...
ನಮಸ್ತುಭ್ಯಂ ಭಗವತೇ ಪುರುಷಾಯ ಮಹಾತ್ಮನೇ| ಭೂತಾವಾಸಾಯ ಭೂತಾಯ ಪರಾಯ ಪರಮಾತ್ಮನೇ|| ಜ್ಞಾನವಿಜ್ಞಾನನಿಧಯೇ ಬ್ರಹ್ಮಣೇSನಂತಶಕ್ತಯೇ| ಅಗುಣಾಯಾವಿಕಾರಾಯ ನಮಸ್ತೇ ಪ್ರಾಕೃತಾಯ ಚ|| ಭಗವಾನ್ ಶ್ರೀಕೃಷ್ಣನ ಪಾದ ತುಳಿತಗಳಿಂದ...
ಬರವಣಿಗೆಯು ಕನ್ನಡದಲ್ಲಿರಲಿ ವಿಕೃತಿಯೇಕೆ ಮಾತುಗಳೆಲ್ಲ ಸ್ಪಷ್ಟವಾಗಿರಲಿ ವಿಕೃತಿಯೇಕೆ ಕತ್ತೆಗಳೂ ಒದೆಯುತ್ತವೆ ಹಿಂಗಾಲಿನಿಂದೇಕೆ ವ್ಯವಹಾರಗಳು ಹಿಡಿತದಲ್ಲಿರಲಿ ವಿಕೃತಿಯೇಕೆ ಜೀವನದಲ್ಲಿ ಮುಗಿಯದ ಪಯಣದ ದಾರಿಯಿ...
ಬೆಣ್ಣೆ ಹಣ್ಣು (ಬಟರ್ ಫ್ರುಟ್) ಅಥವಾ ಅವೊಕಾಡೋ ಆರೋಗ್ಯಕರ ಹಣ್ಣಾಗಿದ್ದು, ಇದು ಎಲ್ಲಾ ವಯೋಮಾನದವರಿಗೆ ಅದರಲ್ಲೂ ಮಧುಮೇಹಿ ಹಾಗೂ ಗರ್ಭಿಣಿಯರಿಗೆ ಅನೇಕ ಪೌಷ್ಟಿಕ ಪ್ರಯೋಜನಗಳನ್ನು ಒದಗಿಸುತ್ತದೆ. ಇದರಲ್ಲಿ ವಿಟಮಿನ್ಗಳು,...
ಕಾನೂನು ಎನ್ನುವುದು ದೇಶವನ್ನು, ಸಮಾಜವನ್ನು ನಿಯಂತ್ರಿಸುವ ನಿಯಮಾವಳಿಗಳ ವ್ಯವಸ್ಥೆ. ಒಂದು ಸಮಾಜವೆಂದ ಮೇಲೆ ಸಣ್ಣದು, ದೊಡ್ಡದು ಪ್ರಮಾದಗಳು ಸರ್ವೇಸಾಮಾನ್ಯ. ಎಲ್ಲ ರೀತಿಯ ಅಪರಾಧವನ್ನೂ ಜೈಲುಶಿಕ್ಷೆ ಕೇಂದ್ರಿತ ನ್ಯಾಯದ ತಕ...
ಕಾಲ ಬದಲಾಗಿದೆ, ತಂತ್ರಜ್ಞಾನ ಅಭಿವೃದ್ಧಿ ಹೊಂದಿದೆ. ಜನರ ಬಾಯಿ ಮತ್ತು ಮನಸ್ಸು ದೊಡ್ಡದಾಗಿದೆ. ಜ್ಞಾನ ಅಪಾರವಾಗಿ ಬೆಳೆದು ಮೆದುಳಿನಿಂದ ಆಚೆ ಹೊರಚಾಚುತ್ತಿದೆ. ಆದ್ದರಿಂದ ಇನ್ನು ಮುಂದೆ ರಾಜ್ಯದಲ್ಲಿ ನಡೆಯುವ ಯಾವುದೇ ದೊಡ...
ದೇಹಕ್ಕೆ ವಯಸ್ಸಾಗಿದೆ ಒಂದಷ್ಟು ಕನಸುಗಳಿದ್ದದ್ದು ನಿಜ ಆ ಕನಸುಗಳೆಲ್ಲ ನನಸಾಗುವ ಕಡೆಗೆ ಸಾಗಲಿಲ್ಲ ಬದುಕಿನಲ್ಲಿ ಜವಾಬ್ದಾರಿ ಹೆಚ್ಚಾದ ಕಾರಣ ದೈನಂದಿನ ದುಡಿಮೆಯ ಕಡೆಗೆ ಮನಸ್ಸು ಮಾಡಿ ದುಡಿದು ದೇಹವನ್ನು ದಂಡಿಸಿದವರು ಜಯರ...
ಕನ್ನಡದ ಪ್ರಸಿದ್ಧ ಜನಪದ ಸಾಹಿತ್ಯ ಸಂಗ್ರಾಹಕರೂ ಕಾದಂಬರಿಕಾರರೂ ಆಗಿರುವ ಕೃಷ್ಣಮೂರ್ತಿ ಹನೂರು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ಸಂಗ್ರಹಿಸಿದ ಆರು ಜನಪದ ರಮ್ಯ ನೀಳ್ಗತೆಗಳು ಈ ಸಂಕಲನದಲ್ಲಿವೆ. ಇವು ಕನ್ನಡದ ಸಮೃದ್ಧ...
ಹಿಂದಿನ ವಾರ ಜೀವಕೋಶ ಸಿದ್ದಾಂತದ ಬಗ್ಗೆ ಚರ್ಚಿಸುವಾಗ ಎರಡು ವಿಷಯಗಳು ನಮಗೆ ತಿಳಿದವು. ಮೊದಲನೆಯದು ಎಲ್ಲಾ ಜೀವಿಗಳು ಕೋಶಗಳಿಂದ ಮಾಡಲ್ಪಟ್ಟಿವೆ. ಎರಡನೆಯದು ಜೀವಕೋಶಗಳು ಈಗಾಗಲೇ ಅಸ್ತಿತ್ವದಲ್ಲಿರುವ ಕೋಶಗಳಿಂದ ಅವತರಿಸುತ್...
ಮೊದಲಿನ ಎರಡು ಹೆಣ್ಣಾಗಿ ಮೂರನೆಯದಾದರೂ ಗಂಡಾಗಲಿ ಎಂದು ಬಯಸಿದ್ದ ಅವರಿಗೆ ಮೂರನೆಯದೂ ಸಹ ಹೆಣ್ಣು ಮಗುವಾದಾಗ ಸ್ವಲ್ಪ ಅಸಮಾಧಾನವೆನಿಸಿತು. ಆದರೂ ನಂತರ ತಮಗೆ ತಾವೇ ಸಮಾಧಾನ ಪಡಿಸಿಕೊಂಡು ಎಲ್ಲ ಮಕ್ಕಳನ್ನು ಅಕ್ಕರೆಯಿಂದ ಪೋ...
ಪ್ರಶಸ್ತಿಯಿಂದ ಒಬ್ಬ ವ್ಯಕ್ತಿ ಸಮಾಜದಲ್ಲಿ ಬೆಳೆಯುತ್ತಾ ಹೋಗಬೇಕೇ ಹೊರತು ಕಳೆದು ಹೋಗ ಬಾರದು ! * ನಾವೆಲ್ಲಾ ಒಂದೇ ಎನ್ನುವವರ ಬಾಯಲ್ಲೆಂದೂ ಹಳಸಿದಂತಹ ಮಾತು ಬರುವುದು ತರವೆ ? * ಜಾತಿ ಜೀವಂತ ಇದ್ದ...
ಉತ್ತಮ ಕಥೆಗಾರ ಎಂದು ಹೆಸರುವಾಸಿಯಾಗಿರುವ ವಿನಾಯಕ ಅರಳಸುರಳಿಯವರು ಬರೆದ ಕಥೆಗಳ ಸಂಕಲನ ‘ಮರ ಹತ್ತದ ಮೀನು’. ಓದುಗರನ್ನು ಆವರಿಸಿಕೊಳ್ಳುವಂಥ ಗುಣ ಕಥೆಗಳಿಗೆ ದಕ್ಕಬೇಕಾದರೆ ಕಥೆಗಾರ ಹಲವು ಅನುಭವಗಳಿಗೆ ಈಡಾಗಬೇಕಾಗುತ್ತದೆ,...
ಗುರುವಾಯೂರು ದೇವಾಲಯವು ಭಾರತದ ಕೇರಳ ರಾಜ್ಯದ ತ್ರಿಶೂರ್ ಜಿಲ್ಲೆಯಲ್ಲಿರುವ ಒಂದು ಪ್ರಸಿದ್ಧ ಯಾತ್ರಾ ಸ್ಥಳವಾಗಿದೆ. ಇದು ಭಗವಾನ್ ಶ್ರೀಕೃಷ್ಣನಿಗೆ ಸಮರ್ಪಿತವಾದ ದೇವಾಲಯವಾಗಿದ್ದು, ಇದನ್ನು "ಭೂಲೋಕ ವೈಕುಂಠ" ಎಂದೂ ಕರೆಯಲಾ...
ಎಂತಹ ಅತ್ಯದ್ಭುತ ಪಾತ್ರವದು, ಸಾಹಿತ್ಯಿಕವಾಗಿ ಇರಬಹುದು, ವ್ಯಾವಹಾರಿಕವಾಗಿ ಇರಬಹುದು, ಕಾಲ್ಪನಿಕವಾಗಿ ಇರಬಹುದು ಅಥವಾ ವ್ಯಕ್ತಿತ್ವದ ದೃಷ್ಟಿಯಿಂದ ಇರಬಹುದು. ಸರಿಸುಮಾರು ಪರಿಪೂರ್ಣ ಎಂಬ ಅಭಿಪ್ರಾಯ ಮೂಡಿಸುವ ಪಾತ್ರವದು....